newsfirstkannada.com

ನಟಿ ಪವಿತ್ರಾ ಗೌಡ ಅರ್ಜಿ ವಜಾ ಆಗಿದ್ದೇಕೆ? ಇಲ್ಲಿದೆ 6 ಪ್ರಮುಖ ಕಾರಣಗಳು!

Share :

Published August 31, 2024 at 6:54pm

    ಎ1 ಪವಿತ್ರಾ ಗೌಡಗೆ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ

    ಬೇಲ್​ಗಾಗಿ ಅಪ್ಲೇ ಮಾಡಿದ್ರು ವಜಾ ಮಾಡಿರುವ ನ್ಯಾಯಾಲಯ

    ಜಾಮೀನು ಅರ್ಜಿ ವಜಾ ಮಾಡಲು ಕಾರಣಗಳು ಯಾವವು..?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ​ ವಜಾ ಮಾಡಿದೆ. ಪ್ರಕರಣದಲ್ಲಿ 17 ಆರೋಪಿಗಳ ಪೈಕಿ ಪವಿತ್ರಾ ಗೌಡ ಮೊದಲನೇಯವರಾಗಿ ಬೇಲ್​ಗೆ ಅಪ್ಲೇ ಮಾಡಿದ್ದರು. ಆದರೆ ಕೋರ್ಟ್​ ವಜಾ ಮಾಡಿ ಆದೇಶ ನೀಡಿದೆ. ಇದಕ್ಕೆ ಕಾರಣಗಳು ಈ ಕೆಳಕಂಡಂತೆ ಇವೆ.

ಇದನ್ನೂ ಓದಿ: ಪವಿತ್ರಾ ಗೌಡಗೆ ಬಿಗ್ ಶಾಕ್​.. ಕೋರ್ಟ್​​​ನಿಂದ ಜಾಮೀನು ಅರ್ಜಿ ವಜಾ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾಗೌಡ ಇನ್ನು ಹಲವು ದಿನಗಳು ಇರಬೇಕಾಗಿದೆ. ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಬೇಲ್ ಅರ್ಜಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ​ ವಿಚಾರಣೆ ಮಾಡಿದೆ. ಈ ವೇಳೆ ಅರ್ಜಿಯನ್ನು ಪರಿಶೀಲನೆ ಮಾಡಿದ ಕೋರ್ಟ್ ಬೇಲ್ ನೀಡಲು ನಿರಾಕರಿಸಿದೆ. ಇದಕ್ಕೆ ಕೆಲವು ಕಾರಣಗಳನ್ನ ನೀಡಲಾಗಿದೆ.

ಇದನ್ನೂ ಓದಿ: ದರ್ಶನ್ ಇರೋ ಜೈಲಿಗೆ ₹100 ಕೋಟಿ ಖರ್ಚು ಮಾಡ್ತಾರಾ.. ಜೈಲು ಸುಧಾರಣೆ ಬಗ್ಗೆ DIG ಹೇಳಿದ್ದೇನು? 

  • ಮಹಿಳೆಯಾಗಿದ್ದರಿಂದ ಜಾಮೀನು ನೀಡಿಲ್ಲ
  • ​ಮಾಡಿರುವಂತ ಪ್ರಕರಣ ಅತ್ಯಂತ ಭೀಕರ ಮತ್ತು ಘೋರವಾಗಿದೆ
  • ರೇಣುಕಾಸ್ವಾಮಿಯನ್ನು ಭಯಾನಕವಾಗಿ ಚಿತ್ರಹಿಂಸೆ ಮಾಡಲಾಗಿದೆ
  • ಇಬ್ಬರು ಪ್ರತ್ಯಕ್ಷದರ್ಶಿ ಪವಿತ್ರಾಗೌಡರನ್ನು ಐಡೈಂಟಿಫೈ ಮಾಡಿದ್ದಾರೆ
  • ಪ್ರಕರಣದ ವೇಳೆ ಆರೋಪಿಗಳ ಬಟ್ಟೆಯಲ್ಲಿ ಡಿಎನ್​ಎ ಪತ್ತೆಯಾಗಿದೆ
  • ಕೃತ್ಯ ನಡೆಸಲು ಬಳಿಸಿದ ಕಾರು ಬರುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟಿ ಪವಿತ್ರಾ ಗೌಡ ಅರ್ಜಿ ವಜಾ ಆಗಿದ್ದೇಕೆ? ಇಲ್ಲಿದೆ 6 ಪ್ರಮುಖ ಕಾರಣಗಳು!

https://newsfirstlive.com/wp-content/uploads/2024/06/pavitra-gowda-1-1.jpg

    ಎ1 ಪವಿತ್ರಾ ಗೌಡಗೆ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ

    ಬೇಲ್​ಗಾಗಿ ಅಪ್ಲೇ ಮಾಡಿದ್ರು ವಜಾ ಮಾಡಿರುವ ನ್ಯಾಯಾಲಯ

    ಜಾಮೀನು ಅರ್ಜಿ ವಜಾ ಮಾಡಲು ಕಾರಣಗಳು ಯಾವವು..?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ​ ವಜಾ ಮಾಡಿದೆ. ಪ್ರಕರಣದಲ್ಲಿ 17 ಆರೋಪಿಗಳ ಪೈಕಿ ಪವಿತ್ರಾ ಗೌಡ ಮೊದಲನೇಯವರಾಗಿ ಬೇಲ್​ಗೆ ಅಪ್ಲೇ ಮಾಡಿದ್ದರು. ಆದರೆ ಕೋರ್ಟ್​ ವಜಾ ಮಾಡಿ ಆದೇಶ ನೀಡಿದೆ. ಇದಕ್ಕೆ ಕಾರಣಗಳು ಈ ಕೆಳಕಂಡಂತೆ ಇವೆ.

ಇದನ್ನೂ ಓದಿ: ಪವಿತ್ರಾ ಗೌಡಗೆ ಬಿಗ್ ಶಾಕ್​.. ಕೋರ್ಟ್​​​ನಿಂದ ಜಾಮೀನು ಅರ್ಜಿ ವಜಾ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾಗೌಡ ಇನ್ನು ಹಲವು ದಿನಗಳು ಇರಬೇಕಾಗಿದೆ. ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಬೇಲ್ ಅರ್ಜಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ​ ವಿಚಾರಣೆ ಮಾಡಿದೆ. ಈ ವೇಳೆ ಅರ್ಜಿಯನ್ನು ಪರಿಶೀಲನೆ ಮಾಡಿದ ಕೋರ್ಟ್ ಬೇಲ್ ನೀಡಲು ನಿರಾಕರಿಸಿದೆ. ಇದಕ್ಕೆ ಕೆಲವು ಕಾರಣಗಳನ್ನ ನೀಡಲಾಗಿದೆ.

ಇದನ್ನೂ ಓದಿ: ದರ್ಶನ್ ಇರೋ ಜೈಲಿಗೆ ₹100 ಕೋಟಿ ಖರ್ಚು ಮಾಡ್ತಾರಾ.. ಜೈಲು ಸುಧಾರಣೆ ಬಗ್ಗೆ DIG ಹೇಳಿದ್ದೇನು? 

  • ಮಹಿಳೆಯಾಗಿದ್ದರಿಂದ ಜಾಮೀನು ನೀಡಿಲ್ಲ
  • ​ಮಾಡಿರುವಂತ ಪ್ರಕರಣ ಅತ್ಯಂತ ಭೀಕರ ಮತ್ತು ಘೋರವಾಗಿದೆ
  • ರೇಣುಕಾಸ್ವಾಮಿಯನ್ನು ಭಯಾನಕವಾಗಿ ಚಿತ್ರಹಿಂಸೆ ಮಾಡಲಾಗಿದೆ
  • ಇಬ್ಬರು ಪ್ರತ್ಯಕ್ಷದರ್ಶಿ ಪವಿತ್ರಾಗೌಡರನ್ನು ಐಡೈಂಟಿಫೈ ಮಾಡಿದ್ದಾರೆ
  • ಪ್ರಕರಣದ ವೇಳೆ ಆರೋಪಿಗಳ ಬಟ್ಟೆಯಲ್ಲಿ ಡಿಎನ್​ಎ ಪತ್ತೆಯಾಗಿದೆ
  • ಕೃತ್ಯ ನಡೆಸಲು ಬಳಿಸಿದ ಕಾರು ಬರುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More