Advertisment

ಸಂಜುಗಾಗಿ ಕ್ಯಾಪ್ಟನ್​​ನನ್ನೇ ಬಿಟ್ಟುಕೊಡಲು ಮುಂದಾದ CSK.. ಗಾಯಕ್ವಾಡ್ ಯಾಕೆ ಬೇಡವಾದ್ರು ಗೊತ್ತಾ..?

author-image
Ganesh
ಹೊಸ ನಾಯಕನನ್ನು ಕಾಣಲಿದೆ ಸಿಎಸ್​ಕೆ ತಂಡ! ಹಾಗಿದ್ರೆ ಧೋನಿ?
Advertisment
  • ಋತುರಾಜ್​ ಟ್ರೇಡ್​​ಗೆ ಮುಂದಾಗಿದ್ದೇಕೆ ಚೆನ್ನೈ ತಂಡ?
  • ಚೆನ್ನೈ ಸೂಪರ್ ಕಿಂಗ್ಸ್​, ರಾಜಸ್ಥಾನ್ ರಾಯಲ್ಸ್ ಮಧ್ಯೆ ಟ್ರೇಡ್
  • ಎಂಥ ತ್ಯಾಗಕ್ಕಾದ್ರೂ ಚೆನ್ನೈ ಫ್ರಾಂಚೈಸಿ ರೆಡಿಯಾಗಿದ್ದೇಕೆ..?

ಮುಂದಿನ ಸೀಸನ್​ಗೆ ಬಲಿಷ್ಠ ತಂಡ ಕಟ್ಟೋಕೆ ಈಗಾಗಲೇ ಸಿದ್ಧತೆ ಆರಂಭಿಸಿರೋ ಚೆನ್ನೈ ಸೂಪರ್​ ಕಿಂಗ್ಸ್​​ ತಂಡದ ಕಣ್ಣು ಸಂಜು ಸ್ಯಾಮ್ಸನ್​​ ಮೇಲೆ ಬಿದ್ದಿದೆ. ಸಂಜು ಕರೆತರೋಕೆ ಎಷ್ಟರಮಟ್ಟಿಗೆ ಸಿದ್ಧತೆ ನಡೆದಿದೆ ಅಂದ್ರೆ, ಎಂಥಾ ತ್ಯಾಗಕ್ಕಾದ್ರೂ ಚೆನ್ನೈ ಫ್ರಾಂಚೈಸಿ ರೆಡಿಯಾಗಿದೆ.

Advertisment

ಸಂಜು ಸ್ಯಾಮ್ಸನ್​ಗಾಗಿ ತಂಡದ ಹಾಲಿ ನಾಯಕ ಋತುರಾಜ್​​ ಗಾಯಕ್ವಾಡ್​​ನೇ ಬಿಟ್ಟು ಕೊಡೋಕೆ ಚೆನ್ನೈ ತಂಡ ರೆಡಿಯಾಗಿದೆ. ಋತುರಾಜ್​ ಗಾಯಕ್ವಾಡ್​​ ಚೆನ್ನೈ ಫ್ರಾಂಚೈಸಿ ಇದೀಗ ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿಸಿತ್ತು. ಇದೀಗ ನೋಡಿದ್ರೆ ನಾಯಕನನ್ನೇ ತ್ಯಾಗ ಮಾಡಲು ಹೊರಟಿದೆ. ತಂಡದ ಮುಂದಿನ ಭವಿಷ್ಯದ ದೃಷ್ಟಿಯಿಂದ ಋತುರಾಜ್​ ಗಾಯಕ್ವಾಡ್​ನ ಟ್ರೇಡ್​ ಮಾಡಿ ಸಂಜು ಸ್ಯಾಮ್ಸನ್​​ನ ಕರೆ ತರೋಕೆ ದೃಢ ನಿರ್ಧಾರ ಮಾಡಿದೆ. ಇಬ್ಬರ ಪ್ರೈಸ್​​ 18 ಕೋಟಿಯಾಗಿದ್ದು ಹಣಕಾಸಿನ ಲೆಕ್ಕಾಚಾರದಲ್ಲೂ ಪರ್ಫೆಕ್ಟ್​​ ಮ್ಯಾಚ್​ ಆಗುತ್ತೆ.

ಋತುರಾಜ್ ತ್ಯಾಗಕ್ಕೆ ಮುಂದಾಗಿದ್ದೇಕೆ?

  • ಋತುರಾಜ್​ ಕ್ಯಾಪ್ಟನ್​​ಶಿಪ್​ ಎಫೆಕ್ಟಿವ್​ ಇಲ್ಲ
  •  T20 ಕ್ರಿಕೆಟ್​ಗೆ ಬೇಕಾದ ಅಗ್ರೆಶನ್​ ಇಲ್ಲ
  •  ಅಪ್ರೋಚ್​ ಸಪ್ಪೆ, ಟ್ಯಾಕ್ಟಿಕ್ಸ್​ ಹೇಳಿಕೊಳ್ಳುವಂತಿಲ್ಲ
  •  ಧೋನಿ ಉತ್ತರಾಧಿಕಾರಿಯಾಗಲು ಸಮರ್ಥ ಅನಿಸಿಲ್ಲ
  •  ಕನ್ಸಿಸ್ಟೆನ್ಸಿ ಕಾಟ, ಪ್ಲೇಯರ್ಸ್​ ಫ್ರೆಂಡ್ಲಿ ಕ್ಯಾಪ್ಟನ್​ ಅಲ್ಲ

ಇದನ್ನೂ ಓದಿ: CSK, RR ಮಧ್ಯೆ ಭರ್ಜರಿ ಟ್ರೇಡಿಂಗ್​ ಟಾಕ್; ಚೆನ್ನೈ ಫ್ರಾಂಚೈಸಿಯಿಂದ ಹೊರಬಿತ್ತು ಶಾಕಿಂಗ್​ ನ್ಯೂಸ್​..!

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment