ಇಂದು ಕೆಕೆಆರ್, ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ರೋಚಕ ಪಂದ್ಯ
ಕೆಕೆಆರ್ ವಿರುದ್ಧ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್ ಟೀಮ್
ಚೆನ್ನೈ ವಿರುದ್ಧ ಕೆಕೆಆರ್ ಸೋಲಿಗೆ ಅಸಲಿ ಕಾರಣವೇನು ಗೊತ್ತಾ?
ಇಂದು ಎಂ.ಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಬೀಗಿದೆ.
ಕೆಕೆಆರ್ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ 58 ಬಾಲ್ನಲ್ಲಿ 9 ಫೋರ್ ಸಮೇತ 67 ರನ್ ಸಿಡಿಸಿದ್ರು. ರಾಚಿನ್ ರವೀಂದ್ರ 8 ಬಾಲ್ನಲ್ಲಿ 3 ಫೋರ್ ಸಮೇತ 15, ಮಿಚೆಲ್ 25, ದುಬೆ 3 ಸಿಕ್ಸರ್ ಮತ್ತು 1 ಫೋರ್ನೊಂದಿಗೆ 28 ರನ್ ಚಚ್ಚಿದ್ರು. ಸಿಎಸ್ಕೆ 17.4 ಓವರ್ನಲ್ಲೇ 3 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ 7 ವಿಕೆಟ್ನಿಂದ ಗೆಲುವು ಸಾಧಿಸಿದೆ.
ಇನ್ನು, ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಕೆಕೆಆರ್ ಪರ ನರೈನ್ 27, ರಘುವಂಶಿ 24, ಶ್ರೇಯಸ್ ಅಯ್ಯರ್ 34, ರಮನ್ದೀಪ್ ಸಿಂಗ್ 13, ರಿಂಕು ಸಿಂಗ್ 9, ರಸ್ಸೆಲ್ 10 ರನ್ ಗಳಿಸಿ 20 ಓವರ್ನಲ್ಲಿ 137 ರನ್ ಗಳಿಸಿದ್ರು.
ಚೆನ್ನೈ ಪರ ಜಡೇಜಾ ಮತ್ತು ತುಷಾರ್ ತಲಾ 3 ವಿಕೆಟ್ ತೆಗೆದರು. ಮುಸ್ತಾಫಿಜರ್ 2, ತೀಕ್ಷಣಾ 1 ವಿಕೆಟ್ ಪಡೆದರು. ಇದರ ಪರಿಣಾಮ ಕೆಕೆಆರ್ ಹೆಚ್ಚು ರನ್ ಪೇರಿಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: VIDEO: ಡುಪ್ಲೆಸಿಸ್ ಜತೆ ಜಗಳ ಮಾಡಿದ್ರಾ ವಿರಾಟ್? RCB ತೊರೆದು ಕೊಹ್ಲಿ ಮುಂಬೈಗೆ ಬಂದಿದ್ದೇಕೆ?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಇಂದು ಕೆಕೆಆರ್, ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ರೋಚಕ ಪಂದ್ಯ
ಕೆಕೆಆರ್ ವಿರುದ್ಧ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್ ಟೀಮ್
ಚೆನ್ನೈ ವಿರುದ್ಧ ಕೆಕೆಆರ್ ಸೋಲಿಗೆ ಅಸಲಿ ಕಾರಣವೇನು ಗೊತ್ತಾ?
ಇಂದು ಎಂ.ಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಬೀಗಿದೆ.
ಕೆಕೆಆರ್ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ 58 ಬಾಲ್ನಲ್ಲಿ 9 ಫೋರ್ ಸಮೇತ 67 ರನ್ ಸಿಡಿಸಿದ್ರು. ರಾಚಿನ್ ರವೀಂದ್ರ 8 ಬಾಲ್ನಲ್ಲಿ 3 ಫೋರ್ ಸಮೇತ 15, ಮಿಚೆಲ್ 25, ದುಬೆ 3 ಸಿಕ್ಸರ್ ಮತ್ತು 1 ಫೋರ್ನೊಂದಿಗೆ 28 ರನ್ ಚಚ್ಚಿದ್ರು. ಸಿಎಸ್ಕೆ 17.4 ಓವರ್ನಲ್ಲೇ 3 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ 7 ವಿಕೆಟ್ನಿಂದ ಗೆಲುವು ಸಾಧಿಸಿದೆ.
ಇನ್ನು, ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಕೆಕೆಆರ್ ಪರ ನರೈನ್ 27, ರಘುವಂಶಿ 24, ಶ್ರೇಯಸ್ ಅಯ್ಯರ್ 34, ರಮನ್ದೀಪ್ ಸಿಂಗ್ 13, ರಿಂಕು ಸಿಂಗ್ 9, ರಸ್ಸೆಲ್ 10 ರನ್ ಗಳಿಸಿ 20 ಓವರ್ನಲ್ಲಿ 137 ರನ್ ಗಳಿಸಿದ್ರು.
ಚೆನ್ನೈ ಪರ ಜಡೇಜಾ ಮತ್ತು ತುಷಾರ್ ತಲಾ 3 ವಿಕೆಟ್ ತೆಗೆದರು. ಮುಸ್ತಾಫಿಜರ್ 2, ತೀಕ್ಷಣಾ 1 ವಿಕೆಟ್ ಪಡೆದರು. ಇದರ ಪರಿಣಾಮ ಕೆಕೆಆರ್ ಹೆಚ್ಚು ರನ್ ಪೇರಿಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: VIDEO: ಡುಪ್ಲೆಸಿಸ್ ಜತೆ ಜಗಳ ಮಾಡಿದ್ರಾ ವಿರಾಟ್? RCB ತೊರೆದು ಕೊಹ್ಲಿ ಮುಂಬೈಗೆ ಬಂದಿದ್ದೇಕೆ?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ