newsfirstkannada.com

ಕೆಲಸದಲ್ಲಿ ವೈಮನಸ್ಸು; ವ್ಯವಹಾರದಲ್ಲಿ ಅನುಕೂಲ; ಇಲ್ಲಿದೆ ಇಂದಿನ ಭವಿಷ್ಯ

Share :

Published March 28, 2024 at 6:06am

Update March 28, 2024 at 6:08am

    ಯಾವ ತೊಂದರೆಯು ಇಲ್ಲದ ನೀವು ಕೆಲಸವನ್ನು ಮೈಮೇಲೆ ಹಾಕಿಕೊಳ್ಳಬಹುದು

    ಸಾಮಾಜಿಕ ಚಟುವಟಿಕೆಗಳು ಚೆನ್ನಾಗಿದ್ದರೂ ಮನಸ್ಸಿನಲ್ಲಿ ಭಯ ಇರುತ್ತದೆ

    ಆರ್ಥಿಕವಾಗಿ ತೊಂದರೆ, ನಿಮ್ಮ ಮಾನಸಿಕ ಸ್ಥಿತಿ ಬದಲಾದರೆ ಇನ್ನು ಒಳಿತಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ತೃತೀಯಾ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಅನಾರೋಗ್ಯ ಪೀಡಿತರು ಇಂದು ಗುಣಮುಖರಾಗಬಹುದು
  • ರಹಸ್ಯವಾಗಿಟ್ಟ ವಿಷಯಗಳಿಂದ ನಷ್ಟ ಉಂಟಾಗಬಹುದು
  • ಪ್ರೇಮಿಗಳಿಗೆ ಅನುಕೂಲವಿದೆ
  • ಕಾರ್ಮಿಕ ವರ್ಗದವರಿಗೆ ಸಂಕಷ್ಟ – ಅಲ್ಪ ತೃಪ್ತಿ
  • ತುಂಬಾ ಜವಾಬ್ದಾರಿಯುತ ಕೆಲಸವನ್ನು ಮಾಡುತ್ತೀರಿ
  • ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಗಣನೀಯ ನಷ್ಟ ಉಂಟಾಗಬಹುದು
  • ಕುಬೇರನನ್ನು ಬಿಳೀ ಹೂಗಳಿಂದ ಅರ್ಚಣೆ ಮಾಡಿ

ವೃಷಭ

  • ಇಂದು ಸಂತೋಷದ ಪ್ರಯಾಣ ಮಾಡಬಹುದು
  • ಇಂದು ಆರ್ಥಿಕ ಅನುಕೂಲವಿದೆ
  • ಸಾಲ ಬಾಕಿ ಬರುತ್ತದೆ ಅಥವಾ ತೀರಿಸುವುದಿದ್ದರೆ ಒಳ್ಳೆಯದು
  • ಆಧ್ಯಾತ್ಮಿಕ – ಧಾರ್ಮಿಕ ಕೆಲಸಗಳಲ್ಲಿ ಒಲವು ತೋರಬಹುದು
  • ಜನರ ಅಭಿಪ್ರಾಯದಲ್ಲಿ ನೀವು ಪೂಜ್ಯರು ಎಂಬ ಭಾವನೆ ಬರಬಹುದು
  • ನಿಮ್ಮನ್ನು ನೀವು ತಿದ್ದಿಕೊಳ್ಳಬೇಕು
  • ಇಷ್ಟದೇವತೆಯನ್ನು ಪೂಜಿಸಿ

ಮಿಥುನ

  • ಲಾಭದ ದಿನ ಆದರೆ ಇಂದು ಚಟುವಟಿಕೆಯಿಂದಿರಿ
  • ವ್ಯವಹಾರಕ್ಕೆ ಅನುಕೂಲವಿದೆ
  • ವಿದ್ಯಾರ್ಥಿಗಳಿಗೆ ಅನಾಸಕ್ತಿ, ಪ್ರತಿಬಂಧಕ
  • ನಿಮ್ಮ ಕಲ್ಪನೆಗಳು ವಿಫಲವಾಗಬಹುದು
  • ಒಳ್ಳೆಯ ಸಮಯ ಹುಡುಕುತ್ತಿದ್ದವರಿಗೆ ಇಂದು ನಿರಾಶೆ
  • ಸಾಯಂಕಾಲಕ್ಕೆ ಬೇಸರದ ಸಂಗತಿ ಎದುರಾಗಬಹುದು
  • ಪಾರಿಜಾತ ಸರಸ್ವತಿಯನ್ನು ಪೂಜೆ ಮಾಡಿ

ಕಟಕ

  • ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಗಮನಿಸಿ
  • ಒಂಟಿಯಾಗಿರುವವರಿಗೆ ಜನಬಲ, ಸಮಾಧಾನ
  • ಇಂದು ಯಾವುದೇ ಒಪ್ಪಂದಗಳು ಬೇಡ
  • ಕೆಲಸದ ಜಾಗದಲ್ಲಿ ವೈಮನಸ್ಯ ಬರಬಹುದು
  • ವೈವಾಹಿಕ ಜೀವನದಲ್ಲಿ ಸಣ್ಣ ಸಮಸ್ಯೆ ಕಾಡಬಹುದು
  • ಮನಸ್ಸು ಪ್ರಶಾಂತವಾಗಿರುವ ಸಮಯ, ಶುಭಸುದ್ದಿ ಕೇಳಬಹುದು
  • ಅತ್ತಿ ಮರಕ್ಕೆ (ಔದಂಬರ ವೃಕ್ಷಕ್ಕೆ) 21 ಪ್ರದಕ್ಷಿಣೆ ಮಾಡಿ

ಸಿಂಹ

  • ಕ್ರೀಡಾಪಟುಗಳಿಗೆ ಸಿಹಿಸುದ್ದಿ ಸಿಗಬಹುದು
  • ಬೇರೆಯವರಿಗೆ ಸಹಾಯ ಮಾಡಲು ಹೋಗಿ ನೀವು ತೊಂದರೆಗೆ ಸಿಲುಕುತ್ತೀರಿ
  • ಇಂದು ನೈಜವಾಗಿ ವರ್ತಿಸಿ
  • ಅಗತ್ಯಕ್ಕಿಂತ ಹೆಚ್ಚಾಗಿ ಏನನ್ನು ನಿರೀಕ್ಷಿಸಬೇಡಿ
  • ಆಧ್ಯಾತ್ಮಿಕ ನಾಯಕರ ಮಾರ್ಗದರ್ಶನ ದೊರೆಯಬಹುದು
  • ಮಾತಿನಿಂದ ಮನನೊಂದ ನೀವು ಕೋಪಿತರಾಗಬಹುದು
  • ದಕ್ಷಿಣ ಮೂರ್ತಿಯನ್ನು ಸ್ಮರಿಸಿ

ಕನ್ಯಾ

  • ನಿಮ್ಮ ಒರಟುತನ ದಾಂಪತ್ಯದಲ್ಲಿ ವಿರಸ ತರಬಹುದು
  • ಮನಸ್ಥಿತಿ ಬದಲಾಯಿಸಲು ದೂರ ಪ್ರಯಾಣ ಮಾಡಿ
  • ತಂದೆಯವರಿಂದ ಸಹಾಯ ಸಿಗಬಹುದು
  • ನಿಮ್ಮ ಸಾಮರ್ಥ್ಯದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ
  • ಪ್ರೇಮ ವಿವಾಹವಾದವರಿಗೆ ತೊಂದರೆ ಇದೆ ಎಚ್ಚರಿಕೆ ಇರಲಿ
  • ಜನರಿಂದ ನಿಮಗೆ ಅವಮಾನವಾಗಬಹುದು
  • ನಾಗನಿಗೆ ಅರಿಶಿನದ ನೀರಿನಿಂದ ಅಭಿಷೇಕ ಮಾಡಿ

ತುಲಾ

  • ಇಂದು ಕೋಪ ಕಡಿಮೆಯಿರಲಿ
  • ಅಂದುಕೊಂಡ ಕೆಲಸ ನೆರವೇರುತ್ತದೆ
  • ಮಕ್ಕಳ ಆರೋಗ್ಯದ ಬಗ್ಗೆ ಗಮನಿಸಿ
  • ವೃತ್ತಿಯ ಲಾಭ ಗಣನೀಯವಾಗಿ ಹೆಚ್ಚುತ್ತದೆ
  • ಸ್ನೇಹಿತರ ಬೆಂಬಲದಿಂದ ಅನುಕೂಲವಾಗಬಹುದು
  • ಬೇರೆಯವರೊಂದಿಗೆ ಸೇರಿ ಉದ್ಯಮ ಬೇಡ, ಪಾರ್ಟನರ್ಶಿಪ್ ಮಾಡಬೇಡಿ
  • ಮಹಾಕಾಳಿಯನ್ನು ಆರಾಧಿಸಿ

ವೃಶ್ಚಿಕ

  • ಪ್ರಭಾವಿ ವ್ಯಕ್ತಿಗಳಿಂದ ನಿಮ್ಮ ನೈಜ ಸಂಪತ್ತು ವೃದ್ಧಿಯಾಗುತ್ತದೆ
  • ಹಿಂದಿನ ಸಾಲ ಇಂದು ತೀರಬಹುದು
  • ಮನೆಯ ಮಾರಾಟ ಅಥವಾ ಖರೀದಿಗೆ ಸೂಕ್ತವಲ್ಲದ ಸಮಯ
  • ಅಹಂಭಾವ ದೂರ ಮಾಡಿ ನಿಮಗೆ ಸುಖವಿದೆ
  • ತೊಂದರೆಗೆ ಪರಿಹಾರ ಹುಡುಕುವ ನಿಮ್ಮ ಧೈರ್ಯ ಮೆಚ್ಚಲೇಬೇಕು
  • ಕೆಲಸದಲ್ಲಿ ಅಥವಾ ವೃತ್ತಿಯಲ್ಲಿ ಯಶಸ್ಸಿದೆ
  • ಆಂಜನೇಯನ ಆರಾಧನೆ ಮಾಡಿ

ಧನುಸ್ಸು

  • ಆಹಾರದಲ್ಲಿ ವ್ಯತ್ಯಯಗಳಾಗದಂತೆ ಗಮನಿಸಿ
  • ಭೂ ಸಂಬಂಧವಾದ ವಿಚಾರಗಳು ಚರ್ಚೆಗೆ ಬರಬಹುದು
  • ಮನೆಯ ಕೆಲಸಗಳನ್ನು ಸಂಪೂರ್ಣ ಮಾಡಲು ಸುಸಮಯ
  • ನಿಮ್ಮ ಮಾನಸಿಕ ಸ್ಥಿತಿ ಬದಲಾದರೆ ಒಳಿತಿದೆ
  • ಆರ್ಥಿಕವಾಗಿ ತೊಂದರೆ ಕಾಣಬಹುದು
  • ಪ್ರಯತ್ನಪೂರ್ವಕವಾಗಿ ಮಾಡಿದ ಕೆಲಸ ಫಲ ಕೊಡುತ್ತದೆ
  • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ದೂರ ಪ್ರಯಾಣ ಒಳ್ಳೆಯದಲ್ಲ
  • ಮಾನಸಿಕ ದೌರ್ಬಲ್ಯ ನಿಮಗೆ ತೊಂದರೆ ತರಬಹುದು
  • ಸಾಮಾಜಿಕ ಚಟುವಟಿಕೆಗಳು ಚೆನ್ನಾಗಿದ್ದರೂ ಮನಸ್ಸಿನಲ್ಲಿ ಭಯ ಇರುತ್ತದೆ
  • ಆತ್ಮೀಯರ ಭೇಟಿ ಸಂತೋಷ ನೀಡಬಹುದು
  • ಹಲವಾರು ಮಹತ್ವದ ತೀರ್ಮಾನ ಕೈಗೊಳ್ಳಲು ಸಮಯ
  • ಮನೆಯಲ್ಲಿ ಭಿನ್ನಾಭಿಪ್ರಾಯದ ಮಾತು, ಬೇಸರವಾಗಬಹುದು
  • ಸುಬ್ರಹ್ಮಣ್ಯನ ಆರಾಧನೆ ಮಾಡಿ

ಕುಂಭ

  • ಹಳೆಯ ಆಸ್ತಿಯಿಂದ ಹಣದ ಲಾಭವಿದೆ
  • ಯಾವ ತೊಂದರೆಯೂ ಇಲ್ಲದ ನೀವು ಕೆಲವನ್ನು ಮೇಲೆ ಹಾಕಿಕೊಳ್ಳಬಹುದು
  • ನಿಮ್ಮ ವಿಶ್ವಾಸಾರ್ಹ ಸಲಹೆಗಳಿಂದ ಪ್ರಯೋಜನ ಇದೆ
  • ಹೆಂಗಸರಿಂದ ಮೋಸವಾಗಬಹುದು
  • ಆರ್ಥಿಕ ಸ್ಥಿತಿಗತಿಯ ಬಗ್ಗೆ ಲೆಕ್ಕಾಚಾರ ಮಾಡುವ ದಿನ
  • ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ ಸಿಗುತ್ತದೆ
  • ನರಸಿಂಹನನ್ನು ಪೂಜಿಸಿ

ಮೀನ

  • ನಿಮ್ಮ ಮನಸ್ಥಿತಿ ಒಂದೇ ರೀತಿಯಲ್ಲಿ ಇರುವುದಿಲ್ಲ
  • ಸಣ್ಣ ಪುಟ್ಟ ಉದ್ಯೋಗಸ್ಥರಿಗೆ ಲಾಭವಿದೆ
  • ಆರ್ಥಿಕ ಸುಧಾರಣೆಯ ಬಗ್ಗೆ ಚಿಂತೆ
  • ನಿಮ್ಮ ಬಂಧು, ಮಿತ್ರರು ಸಹಾಯ ಮಾಡಬಹುದು
  • ಸರ್ಕಾರಿ ನೌಕರರಿಗೆ ಬಡ್ತಿ, ಸಿಹಿಸುದ್ದಿಯ ದಿನ
  • ತಾಯಿಯವರ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ
  • ಹಳದಿ ವರ್ಷ ಧರಿಸಿ ಕುಲದೇವತೆ ಪೂಜೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಲಸದಲ್ಲಿ ವೈಮನಸ್ಸು; ವ್ಯವಹಾರದಲ್ಲಿ ಅನುಕೂಲ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಯಾವ ತೊಂದರೆಯು ಇಲ್ಲದ ನೀವು ಕೆಲಸವನ್ನು ಮೈಮೇಲೆ ಹಾಕಿಕೊಳ್ಳಬಹುದು

    ಸಾಮಾಜಿಕ ಚಟುವಟಿಕೆಗಳು ಚೆನ್ನಾಗಿದ್ದರೂ ಮನಸ್ಸಿನಲ್ಲಿ ಭಯ ಇರುತ್ತದೆ

    ಆರ್ಥಿಕವಾಗಿ ತೊಂದರೆ, ನಿಮ್ಮ ಮಾನಸಿಕ ಸ್ಥಿತಿ ಬದಲಾದರೆ ಇನ್ನು ಒಳಿತಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ತೃತೀಯಾ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಅನಾರೋಗ್ಯ ಪೀಡಿತರು ಇಂದು ಗುಣಮುಖರಾಗಬಹುದು
  • ರಹಸ್ಯವಾಗಿಟ್ಟ ವಿಷಯಗಳಿಂದ ನಷ್ಟ ಉಂಟಾಗಬಹುದು
  • ಪ್ರೇಮಿಗಳಿಗೆ ಅನುಕೂಲವಿದೆ
  • ಕಾರ್ಮಿಕ ವರ್ಗದವರಿಗೆ ಸಂಕಷ್ಟ – ಅಲ್ಪ ತೃಪ್ತಿ
  • ತುಂಬಾ ಜವಾಬ್ದಾರಿಯುತ ಕೆಲಸವನ್ನು ಮಾಡುತ್ತೀರಿ
  • ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಗಣನೀಯ ನಷ್ಟ ಉಂಟಾಗಬಹುದು
  • ಕುಬೇರನನ್ನು ಬಿಳೀ ಹೂಗಳಿಂದ ಅರ್ಚಣೆ ಮಾಡಿ

ವೃಷಭ

  • ಇಂದು ಸಂತೋಷದ ಪ್ರಯಾಣ ಮಾಡಬಹುದು
  • ಇಂದು ಆರ್ಥಿಕ ಅನುಕೂಲವಿದೆ
  • ಸಾಲ ಬಾಕಿ ಬರುತ್ತದೆ ಅಥವಾ ತೀರಿಸುವುದಿದ್ದರೆ ಒಳ್ಳೆಯದು
  • ಆಧ್ಯಾತ್ಮಿಕ – ಧಾರ್ಮಿಕ ಕೆಲಸಗಳಲ್ಲಿ ಒಲವು ತೋರಬಹುದು
  • ಜನರ ಅಭಿಪ್ರಾಯದಲ್ಲಿ ನೀವು ಪೂಜ್ಯರು ಎಂಬ ಭಾವನೆ ಬರಬಹುದು
  • ನಿಮ್ಮನ್ನು ನೀವು ತಿದ್ದಿಕೊಳ್ಳಬೇಕು
  • ಇಷ್ಟದೇವತೆಯನ್ನು ಪೂಜಿಸಿ

ಮಿಥುನ

  • ಲಾಭದ ದಿನ ಆದರೆ ಇಂದು ಚಟುವಟಿಕೆಯಿಂದಿರಿ
  • ವ್ಯವಹಾರಕ್ಕೆ ಅನುಕೂಲವಿದೆ
  • ವಿದ್ಯಾರ್ಥಿಗಳಿಗೆ ಅನಾಸಕ್ತಿ, ಪ್ರತಿಬಂಧಕ
  • ನಿಮ್ಮ ಕಲ್ಪನೆಗಳು ವಿಫಲವಾಗಬಹುದು
  • ಒಳ್ಳೆಯ ಸಮಯ ಹುಡುಕುತ್ತಿದ್ದವರಿಗೆ ಇಂದು ನಿರಾಶೆ
  • ಸಾಯಂಕಾಲಕ್ಕೆ ಬೇಸರದ ಸಂಗತಿ ಎದುರಾಗಬಹುದು
  • ಪಾರಿಜಾತ ಸರಸ್ವತಿಯನ್ನು ಪೂಜೆ ಮಾಡಿ

ಕಟಕ

  • ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಗಮನಿಸಿ
  • ಒಂಟಿಯಾಗಿರುವವರಿಗೆ ಜನಬಲ, ಸಮಾಧಾನ
  • ಇಂದು ಯಾವುದೇ ಒಪ್ಪಂದಗಳು ಬೇಡ
  • ಕೆಲಸದ ಜಾಗದಲ್ಲಿ ವೈಮನಸ್ಯ ಬರಬಹುದು
  • ವೈವಾಹಿಕ ಜೀವನದಲ್ಲಿ ಸಣ್ಣ ಸಮಸ್ಯೆ ಕಾಡಬಹುದು
  • ಮನಸ್ಸು ಪ್ರಶಾಂತವಾಗಿರುವ ಸಮಯ, ಶುಭಸುದ್ದಿ ಕೇಳಬಹುದು
  • ಅತ್ತಿ ಮರಕ್ಕೆ (ಔದಂಬರ ವೃಕ್ಷಕ್ಕೆ) 21 ಪ್ರದಕ್ಷಿಣೆ ಮಾಡಿ

ಸಿಂಹ

  • ಕ್ರೀಡಾಪಟುಗಳಿಗೆ ಸಿಹಿಸುದ್ದಿ ಸಿಗಬಹುದು
  • ಬೇರೆಯವರಿಗೆ ಸಹಾಯ ಮಾಡಲು ಹೋಗಿ ನೀವು ತೊಂದರೆಗೆ ಸಿಲುಕುತ್ತೀರಿ
  • ಇಂದು ನೈಜವಾಗಿ ವರ್ತಿಸಿ
  • ಅಗತ್ಯಕ್ಕಿಂತ ಹೆಚ್ಚಾಗಿ ಏನನ್ನು ನಿರೀಕ್ಷಿಸಬೇಡಿ
  • ಆಧ್ಯಾತ್ಮಿಕ ನಾಯಕರ ಮಾರ್ಗದರ್ಶನ ದೊರೆಯಬಹುದು
  • ಮಾತಿನಿಂದ ಮನನೊಂದ ನೀವು ಕೋಪಿತರಾಗಬಹುದು
  • ದಕ್ಷಿಣ ಮೂರ್ತಿಯನ್ನು ಸ್ಮರಿಸಿ

ಕನ್ಯಾ

  • ನಿಮ್ಮ ಒರಟುತನ ದಾಂಪತ್ಯದಲ್ಲಿ ವಿರಸ ತರಬಹುದು
  • ಮನಸ್ಥಿತಿ ಬದಲಾಯಿಸಲು ದೂರ ಪ್ರಯಾಣ ಮಾಡಿ
  • ತಂದೆಯವರಿಂದ ಸಹಾಯ ಸಿಗಬಹುದು
  • ನಿಮ್ಮ ಸಾಮರ್ಥ್ಯದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ
  • ಪ್ರೇಮ ವಿವಾಹವಾದವರಿಗೆ ತೊಂದರೆ ಇದೆ ಎಚ್ಚರಿಕೆ ಇರಲಿ
  • ಜನರಿಂದ ನಿಮಗೆ ಅವಮಾನವಾಗಬಹುದು
  • ನಾಗನಿಗೆ ಅರಿಶಿನದ ನೀರಿನಿಂದ ಅಭಿಷೇಕ ಮಾಡಿ

ತುಲಾ

  • ಇಂದು ಕೋಪ ಕಡಿಮೆಯಿರಲಿ
  • ಅಂದುಕೊಂಡ ಕೆಲಸ ನೆರವೇರುತ್ತದೆ
  • ಮಕ್ಕಳ ಆರೋಗ್ಯದ ಬಗ್ಗೆ ಗಮನಿಸಿ
  • ವೃತ್ತಿಯ ಲಾಭ ಗಣನೀಯವಾಗಿ ಹೆಚ್ಚುತ್ತದೆ
  • ಸ್ನೇಹಿತರ ಬೆಂಬಲದಿಂದ ಅನುಕೂಲವಾಗಬಹುದು
  • ಬೇರೆಯವರೊಂದಿಗೆ ಸೇರಿ ಉದ್ಯಮ ಬೇಡ, ಪಾರ್ಟನರ್ಶಿಪ್ ಮಾಡಬೇಡಿ
  • ಮಹಾಕಾಳಿಯನ್ನು ಆರಾಧಿಸಿ

ವೃಶ್ಚಿಕ

  • ಪ್ರಭಾವಿ ವ್ಯಕ್ತಿಗಳಿಂದ ನಿಮ್ಮ ನೈಜ ಸಂಪತ್ತು ವೃದ್ಧಿಯಾಗುತ್ತದೆ
  • ಹಿಂದಿನ ಸಾಲ ಇಂದು ತೀರಬಹುದು
  • ಮನೆಯ ಮಾರಾಟ ಅಥವಾ ಖರೀದಿಗೆ ಸೂಕ್ತವಲ್ಲದ ಸಮಯ
  • ಅಹಂಭಾವ ದೂರ ಮಾಡಿ ನಿಮಗೆ ಸುಖವಿದೆ
  • ತೊಂದರೆಗೆ ಪರಿಹಾರ ಹುಡುಕುವ ನಿಮ್ಮ ಧೈರ್ಯ ಮೆಚ್ಚಲೇಬೇಕು
  • ಕೆಲಸದಲ್ಲಿ ಅಥವಾ ವೃತ್ತಿಯಲ್ಲಿ ಯಶಸ್ಸಿದೆ
  • ಆಂಜನೇಯನ ಆರಾಧನೆ ಮಾಡಿ

ಧನುಸ್ಸು

  • ಆಹಾರದಲ್ಲಿ ವ್ಯತ್ಯಯಗಳಾಗದಂತೆ ಗಮನಿಸಿ
  • ಭೂ ಸಂಬಂಧವಾದ ವಿಚಾರಗಳು ಚರ್ಚೆಗೆ ಬರಬಹುದು
  • ಮನೆಯ ಕೆಲಸಗಳನ್ನು ಸಂಪೂರ್ಣ ಮಾಡಲು ಸುಸಮಯ
  • ನಿಮ್ಮ ಮಾನಸಿಕ ಸ್ಥಿತಿ ಬದಲಾದರೆ ಒಳಿತಿದೆ
  • ಆರ್ಥಿಕವಾಗಿ ತೊಂದರೆ ಕಾಣಬಹುದು
  • ಪ್ರಯತ್ನಪೂರ್ವಕವಾಗಿ ಮಾಡಿದ ಕೆಲಸ ಫಲ ಕೊಡುತ್ತದೆ
  • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ದೂರ ಪ್ರಯಾಣ ಒಳ್ಳೆಯದಲ್ಲ
  • ಮಾನಸಿಕ ದೌರ್ಬಲ್ಯ ನಿಮಗೆ ತೊಂದರೆ ತರಬಹುದು
  • ಸಾಮಾಜಿಕ ಚಟುವಟಿಕೆಗಳು ಚೆನ್ನಾಗಿದ್ದರೂ ಮನಸ್ಸಿನಲ್ಲಿ ಭಯ ಇರುತ್ತದೆ
  • ಆತ್ಮೀಯರ ಭೇಟಿ ಸಂತೋಷ ನೀಡಬಹುದು
  • ಹಲವಾರು ಮಹತ್ವದ ತೀರ್ಮಾನ ಕೈಗೊಳ್ಳಲು ಸಮಯ
  • ಮನೆಯಲ್ಲಿ ಭಿನ್ನಾಭಿಪ್ರಾಯದ ಮಾತು, ಬೇಸರವಾಗಬಹುದು
  • ಸುಬ್ರಹ್ಮಣ್ಯನ ಆರಾಧನೆ ಮಾಡಿ

ಕುಂಭ

  • ಹಳೆಯ ಆಸ್ತಿಯಿಂದ ಹಣದ ಲಾಭವಿದೆ
  • ಯಾವ ತೊಂದರೆಯೂ ಇಲ್ಲದ ನೀವು ಕೆಲವನ್ನು ಮೇಲೆ ಹಾಕಿಕೊಳ್ಳಬಹುದು
  • ನಿಮ್ಮ ವಿಶ್ವಾಸಾರ್ಹ ಸಲಹೆಗಳಿಂದ ಪ್ರಯೋಜನ ಇದೆ
  • ಹೆಂಗಸರಿಂದ ಮೋಸವಾಗಬಹುದು
  • ಆರ್ಥಿಕ ಸ್ಥಿತಿಗತಿಯ ಬಗ್ಗೆ ಲೆಕ್ಕಾಚಾರ ಮಾಡುವ ದಿನ
  • ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ ಸಿಗುತ್ತದೆ
  • ನರಸಿಂಹನನ್ನು ಪೂಜಿಸಿ

ಮೀನ

  • ನಿಮ್ಮ ಮನಸ್ಥಿತಿ ಒಂದೇ ರೀತಿಯಲ್ಲಿ ಇರುವುದಿಲ್ಲ
  • ಸಣ್ಣ ಪುಟ್ಟ ಉದ್ಯೋಗಸ್ಥರಿಗೆ ಲಾಭವಿದೆ
  • ಆರ್ಥಿಕ ಸುಧಾರಣೆಯ ಬಗ್ಗೆ ಚಿಂತೆ
  • ನಿಮ್ಮ ಬಂಧು, ಮಿತ್ರರು ಸಹಾಯ ಮಾಡಬಹುದು
  • ಸರ್ಕಾರಿ ನೌಕರರಿಗೆ ಬಡ್ತಿ, ಸಿಹಿಸುದ್ದಿಯ ದಿನ
  • ತಾಯಿಯವರ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ
  • ಹಳದಿ ವರ್ಷ ಧರಿಸಿ ಕುಲದೇವತೆ ಪೂಜೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More