newsfirstkannada.com

ಹಣ-ವ್ಯವಹಾರದಲ್ಲಿ ಭಾರೀ ಸಮಸ್ಯೆ; ಪ್ರಯಾಣದಿಂದ ಅಪಾಯ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

Share :

Published April 1, 2024 at 5:58am

Update April 1, 2024 at 6:01am

    ಸಾಮಾಜಿಕ ಕೆಲಸಕ್ಕೆ ಸಾಮರ್ಥ್ಯದ ಕೊರತೆ ಉಂಟಾಗಬಹುದು

    ಏಕ ಮುಖವಾದ ಪ್ರೀತಿ, ವಿಶ್ವಾಸ, ಅಭಿಮಾನ ವ್ಯರ್ಥವಾಗಬಹುದು

    ದೈವ ಸಂಬಂಧಿ ಕಾರ್ಯಗಳಿಗೆ ಯೋಜನೆಯನ್ನು ರೂಪಿಸುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ತುಂಬಾ ವಿರಾಮವಾದ ದಿವಸ ಒತ್ತಡಗಳಿಲ್ಲ
  • ವ್ಯವಹಾರದ ದುರ್ಬಲ ಅಂಶಗಳನ್ನು ದೂರ ಮಾಡಿ
  • ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಶೈಲಿ ಬದಲಿಸಿಕೊಳ್ಳಿ
  • ಸಾರ್ವಜನಿಕ ಕೆಲಸಗಳಲ್ಲಿ ಭಾಗವಹಿಸಬಹುದು
  • ಈ ದಿನ ಸರ್ಕಾರಿ ಕೆಲಸಗಳಾಗಲಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ವೃಷಭ

  • ದೇಹಕ್ಕೆ ಒಪ್ಪುವಂತಹ ಕೆಲಸ ಮಾಡಿ
  • ವಸ್ತು ಮಾರಾಟಕ್ಕೆ ಉತ್ತಮ ದಿನ
  • ಸ್ನೇಹಿತರಿಂದ ಉತ್ತಮ ಸಲಹೆ ಸಹಕಾರ ಸಿಗಲಿದೆ
  • ಕೆಲಸದ ಶೈಲಿಯಲ್ಲಿ ಬದಲಾವಣೆಯಾಗಬಹುದು
  • ಮಕ್ಕಳಿಗಾಗಿ ಸಮಯ ನೀಡಿ
  • ದಂಪತಿಗಳಲ್ಲಿ ವಾದ-ವಿವಾದ ಉಂಟಾಗಬಹುದು
  • ಲಕ್ಷ್ಮೀ ನಾರಾಯಣನನ್ನು ಪ್ರಾರ್ಥನೆ ಮಾಡಿ

ಮಿಥುನ

  • ದಾಂಪತ್ಯದಲ್ಲಿ ಅನ್ಯೋನ್ಯತೆ ಬೇಕು
  • ಆರ್ಥಿಕ ಸಂಕಷ್ಟ ಉಂಟಾಗಬಹುದು
  • ಹಟದಿಂದ ಕಾರ್ಯ ಸಾಧನೆಯಾಗಲಿದೆ
  • ಇಂದು ಪ್ರೇಮಿಗಳಿಗೆ ಅಶುಭ
  • ಮಕ್ಕಳಿಗೆ ಶುಭ ಸಮಯ
  • ಕುಲದೇವತಾರಾಧನೆ ಮಾಡಿ

ಕಟಕ

  • ಭಯ-ಕೋಪಗಳಿಂದ ಕಾರ್ಯ ವಿಘ್ನವಾಗಬಹುದು
  • ವಿರುದ್ಧ ವಿಷಯಗಳಲ್ಲಿ ಆಸಕ್ತಿ ಇರಲಿದೆ
  • ಹಳೆಯ ಸ್ನೇಹಿತರ ಭೇಟಿಯಿಂದ ಅನುಕೂಲವಿದೆ
  • ಮನೆಯಲ್ಲಿ ಮಂಗಳಕಾರ್ಯದ ಚರ್ಚೆ ನಡೆಯಲಿದೆ
  • ಪ್ರತಿಭೆಗೆ ತಕ್ಕ ಪ್ರತಿಫಲ ಸಿಗಲಿದೆ
  • ವಿನಾಕಾರಣ ಜಗಳ ಮಾಡಬಹುದು
  • ಆಂಜನೇಯ ಸ್ವಾಮಿಯನ್ನು ಸ್ಮರಿಸಿ

ಸಿಂಹ

  • ಶಾರೀರಿಕ ತೊಂದರೆಯಾಗಬಹುದು
  • ಸಾಮಾಜಿಕ ಕೆಲಸಕ್ಕೆ ಸಾಮರ್ಥ್ಯದ ಕೊರತೆ ಉಂಟಾಗಬಹುದು
  • ಹಣ-ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ
  • ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯ
  • ದೈವ ಸಂಬಂಧೀ ಕಾರ್ಯಗಳಿಗೆ ಯೋಜನೆಯನ್ನು ರೂಪಿಸುತ್ತೀರಿ
  • ಈ ದಿನ ಮಾನಸಿಕ ಸಮಾಧಾನವಿರುವುದಿಲ್ಲ
  • ಮೃತ್ಯುಂಜಯ ಜಪವನ್ನು 11 ಬಾರಿ ಮಾಡಿ

ಕನ್ಯಾ

  • ಹಳೆಯ ರೋಗಿಗಳಿಗೆ ತೊಂದರೆಯಾಗಬಹುದು
  • ವಿಶ್ರಾಂತಿಯ ಕೊರತೆಯಿಂದ ಅನಾರೋಗ್ಯ
  • ಇಂದು ಬೇರೆಯವರ ಸಹಾಯವನ್ನು ಪಡೆಯುತ್ತೀರಿ
  • ಈ ದಿನ ಪ್ರವಾಸ ರದ್ದು ಆಗಬಹುದು
  • ಮಕ್ಕಳಿಂದ ನಿಂದನೆಗೆ ಒಳಗಾಗುತ್ತೀರಿ
  • ನಮ್ಮವರು ಎಂದವರು ಕೈಕೊಡಬಹುದು
  • ಸೂರ್ಯ ನಮಸ್ಕಾರ ಮಾಡಿ

ತುಲಾ

  • ಆರೋಗ್ಯವನ್ನು ಗಮನಿಸಿ
  • ಹಣದ ಸಮಸ್ಯೆ ಇರುವುದಿಲ್ಲ
  • ಏಕ ಮುಖವಾದ ಪ್ರೀತಿ,ವಿಶ್ವಾಸ,ಅಭಿಮಾನ ವ್ಯರ್ಥವಾಗಬಹುದು
  • ಬೇಸರ ತರುವ ಸಮಯದಿಂದ ದೂರ ಉಳಿಯಿರಿ
  • ಗಣಪತಿಯನ್ನು ಪೂಜಿಸಿ

ವೃಶ್ಚಿಕ

  • ನಿಮ್ಮಂತೆ ಬೇರೆಯವರು ಇರಬೇಕೆಂಬ ಒತ್ತಡ ಬೇಡ
  • ಆತುರದಲ್ಲಿ ಹೂಡಿಕೆ ಬೇಡ ಆರ್ಥಿಕ ನಷ್ಟ ಉಂಟಾಗಲಿದೆ
  • ಇಂದು ನಿಮ್ಮ ಮಕ್ಕಳನ್ನು ಬೆಂಬಲಿಸಿ
  • ಪ್ರಗತಿಯಿದ್ದರೂ ಸಮಾಧಾನವಿರುವುದಿಲ್ಲ
  • ಹೆಚ್ಚು ಜನರ ಭೇಟಿಯಿಂದ ಗೊಂದಲವಾಗಬಹುದು
  • ಉತ್ತಮವಾದ ದಿನ ಸರಿಯಾಗಿ ವಿನಿಯೋಗಿಸಿಕೊಳ್ಳಬೇಕು
  • ಕುಬೇರ ಲಕ್ಷ್ಮಿಯನ್ನು ಅರ್ಚಿಸಿ

ಧನುಸ್ಸು

  • ಜಗಳ ಶತ್ರುಕಾಟ ಕಾಡಬಹುದು
  • ಪಶ್ಚಾತ್ತಾಪ ಪಡುವ ದಿನ
  • ಇಂದು ಹಣವಿದೆ ನೆಮ್ಮದಿಯಿಲ್ಲ
  • ಸ್ನೇಹಿತರ ಜೊತೆ ಮಾತುಕತೆ ಸಮಾಧಾನವಿರಲಿದೆ
  • ನೂರೆಂಟು ಯೋಚನೆಗಳು ಕಾರ್ಯರೂಪಕ್ಕೆ ಬರುವುದಿಲ್ಲ
  • ಮನೆಯಲ್ಲಿ ಅಭಿವೃದ್ಧಿಯ ಮಾತು ಸಂತೋಷ ಸಿಗಲಿದೆ
  • ಲಲಿತಾ ಪರಮೇಶ್ವರಿಯನ್ನು ಕುಂಕುಮದಿಂದ ಅರ್ಚಿಸಿ

ಮಕರ

  • ಆಹಾರದ ವ್ಯತ್ಯಾಸದಿಂದ ತೊಂದರೆಯಿದೆ
  • ಹೊಸ ಆದಾಯದ ಮೂಲಗಳಿಂದ ನೆಮ್ಮದಿ
  • ಕುಟುಂಬದಲ್ಲಿ ಅಥವಾ ಸೋದರ ಮಾವನ ಜೊತೆ ಕಲಹ
  • ಕುಟುಂಬದ ಸದಸ್ಯರಿಗೆ ಸಮಯ ಕೊಡಿ
  • ತಪ್ಪು ತಿಳುವಳಿಕೆಯಿಂದ ಬೇಸರ ಉಂಟಾಗಲಿದೆ
  • ಜನರಿಂದ ಮೋಸ-ಅವಮಾನ ಆಗಬಹುದು
  • ಮಾರುತಿಯನ್ನು ಪೂಜಿಸಿ

ಕುಂಭ

  • ಸ್ವಂತ ಬುದ್ದಿವಂತಿಕೆ ಕೆಲಸಕ್ಕೆ ಬರುವುದಿಲ್ಲ
  • ಆಲಸ್ಯದಿಂದ ಕೆಲಸ ಮುಂದೂಡಬಹುದು
  • ಮನಸ್ಸಿಗೆ ಸಮಾಧಾನವಿಲ್ಲ ಹಿರಿಯರ ಆಗಮನ
  • ಉತ್ತಮ ಆಲೋಚನೆಗಳು ಬರುತ್ತವೆ
  • ಪ್ರಯತ್ನ ಪೂರ್ವಕವಾದ ಸಂತೋಷ ಕಾಣುತ್ತೀರಿ
  • ಶಿವನನ್ನು ಪೂಜಿಸಿ

ಮೀನ

  • ಉತ್ಸಾಹ ಸಂತೋಷಗಳಿರುವ ದಿನ
  • ನರ ಮೂಳೆಗೆ ಸಂಬಂಧಿಸಿದ ತೊಂದರೆಯಾಗಬಹುದು
  • ಸಹೋದರರಿಗೆ ಅನಾರೋಗ್ಯ ತುಂಬಾ ಆತಂಕ
  • ತಕ್ಷಣ ಪ್ರಯಾಣ ಮಾಡಬಹುದು
  • ಆಲೋಚಿಸಿದ ಕೆಲಸಕ್ಕೆ ವಿರುದ್ಧವಾದ ವಾತಾವರಣ
  • ಮನೆಯಲ್ಲಿ ಹಿಂಸೆ ಜಗಳ ಅಶಾಂತಿ ಉಂಟಾಗಬಹುದು
  • ನವಗ್ರಹರನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣ-ವ್ಯವಹಾರದಲ್ಲಿ ಭಾರೀ ಸಮಸ್ಯೆ; ಪ್ರಯಾಣದಿಂದ ಅಪಾಯ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಸಾಮಾಜಿಕ ಕೆಲಸಕ್ಕೆ ಸಾಮರ್ಥ್ಯದ ಕೊರತೆ ಉಂಟಾಗಬಹುದು

    ಏಕ ಮುಖವಾದ ಪ್ರೀತಿ, ವಿಶ್ವಾಸ, ಅಭಿಮಾನ ವ್ಯರ್ಥವಾಗಬಹುದು

    ದೈವ ಸಂಬಂಧಿ ಕಾರ್ಯಗಳಿಗೆ ಯೋಜನೆಯನ್ನು ರೂಪಿಸುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ತುಂಬಾ ವಿರಾಮವಾದ ದಿವಸ ಒತ್ತಡಗಳಿಲ್ಲ
  • ವ್ಯವಹಾರದ ದುರ್ಬಲ ಅಂಶಗಳನ್ನು ದೂರ ಮಾಡಿ
  • ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಶೈಲಿ ಬದಲಿಸಿಕೊಳ್ಳಿ
  • ಸಾರ್ವಜನಿಕ ಕೆಲಸಗಳಲ್ಲಿ ಭಾಗವಹಿಸಬಹುದು
  • ಈ ದಿನ ಸರ್ಕಾರಿ ಕೆಲಸಗಳಾಗಲಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ವೃಷಭ

  • ದೇಹಕ್ಕೆ ಒಪ್ಪುವಂತಹ ಕೆಲಸ ಮಾಡಿ
  • ವಸ್ತು ಮಾರಾಟಕ್ಕೆ ಉತ್ತಮ ದಿನ
  • ಸ್ನೇಹಿತರಿಂದ ಉತ್ತಮ ಸಲಹೆ ಸಹಕಾರ ಸಿಗಲಿದೆ
  • ಕೆಲಸದ ಶೈಲಿಯಲ್ಲಿ ಬದಲಾವಣೆಯಾಗಬಹುದು
  • ಮಕ್ಕಳಿಗಾಗಿ ಸಮಯ ನೀಡಿ
  • ದಂಪತಿಗಳಲ್ಲಿ ವಾದ-ವಿವಾದ ಉಂಟಾಗಬಹುದು
  • ಲಕ್ಷ್ಮೀ ನಾರಾಯಣನನ್ನು ಪ್ರಾರ್ಥನೆ ಮಾಡಿ

ಮಿಥುನ

  • ದಾಂಪತ್ಯದಲ್ಲಿ ಅನ್ಯೋನ್ಯತೆ ಬೇಕು
  • ಆರ್ಥಿಕ ಸಂಕಷ್ಟ ಉಂಟಾಗಬಹುದು
  • ಹಟದಿಂದ ಕಾರ್ಯ ಸಾಧನೆಯಾಗಲಿದೆ
  • ಇಂದು ಪ್ರೇಮಿಗಳಿಗೆ ಅಶುಭ
  • ಮಕ್ಕಳಿಗೆ ಶುಭ ಸಮಯ
  • ಕುಲದೇವತಾರಾಧನೆ ಮಾಡಿ

ಕಟಕ

  • ಭಯ-ಕೋಪಗಳಿಂದ ಕಾರ್ಯ ವಿಘ್ನವಾಗಬಹುದು
  • ವಿರುದ್ಧ ವಿಷಯಗಳಲ್ಲಿ ಆಸಕ್ತಿ ಇರಲಿದೆ
  • ಹಳೆಯ ಸ್ನೇಹಿತರ ಭೇಟಿಯಿಂದ ಅನುಕೂಲವಿದೆ
  • ಮನೆಯಲ್ಲಿ ಮಂಗಳಕಾರ್ಯದ ಚರ್ಚೆ ನಡೆಯಲಿದೆ
  • ಪ್ರತಿಭೆಗೆ ತಕ್ಕ ಪ್ರತಿಫಲ ಸಿಗಲಿದೆ
  • ವಿನಾಕಾರಣ ಜಗಳ ಮಾಡಬಹುದು
  • ಆಂಜನೇಯ ಸ್ವಾಮಿಯನ್ನು ಸ್ಮರಿಸಿ

ಸಿಂಹ

  • ಶಾರೀರಿಕ ತೊಂದರೆಯಾಗಬಹುದು
  • ಸಾಮಾಜಿಕ ಕೆಲಸಕ್ಕೆ ಸಾಮರ್ಥ್ಯದ ಕೊರತೆ ಉಂಟಾಗಬಹುದು
  • ಹಣ-ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ
  • ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯ
  • ದೈವ ಸಂಬಂಧೀ ಕಾರ್ಯಗಳಿಗೆ ಯೋಜನೆಯನ್ನು ರೂಪಿಸುತ್ತೀರಿ
  • ಈ ದಿನ ಮಾನಸಿಕ ಸಮಾಧಾನವಿರುವುದಿಲ್ಲ
  • ಮೃತ್ಯುಂಜಯ ಜಪವನ್ನು 11 ಬಾರಿ ಮಾಡಿ

ಕನ್ಯಾ

  • ಹಳೆಯ ರೋಗಿಗಳಿಗೆ ತೊಂದರೆಯಾಗಬಹುದು
  • ವಿಶ್ರಾಂತಿಯ ಕೊರತೆಯಿಂದ ಅನಾರೋಗ್ಯ
  • ಇಂದು ಬೇರೆಯವರ ಸಹಾಯವನ್ನು ಪಡೆಯುತ್ತೀರಿ
  • ಈ ದಿನ ಪ್ರವಾಸ ರದ್ದು ಆಗಬಹುದು
  • ಮಕ್ಕಳಿಂದ ನಿಂದನೆಗೆ ಒಳಗಾಗುತ್ತೀರಿ
  • ನಮ್ಮವರು ಎಂದವರು ಕೈಕೊಡಬಹುದು
  • ಸೂರ್ಯ ನಮಸ್ಕಾರ ಮಾಡಿ

ತುಲಾ

  • ಆರೋಗ್ಯವನ್ನು ಗಮನಿಸಿ
  • ಹಣದ ಸಮಸ್ಯೆ ಇರುವುದಿಲ್ಲ
  • ಏಕ ಮುಖವಾದ ಪ್ರೀತಿ,ವಿಶ್ವಾಸ,ಅಭಿಮಾನ ವ್ಯರ್ಥವಾಗಬಹುದು
  • ಬೇಸರ ತರುವ ಸಮಯದಿಂದ ದೂರ ಉಳಿಯಿರಿ
  • ಗಣಪತಿಯನ್ನು ಪೂಜಿಸಿ

ವೃಶ್ಚಿಕ

  • ನಿಮ್ಮಂತೆ ಬೇರೆಯವರು ಇರಬೇಕೆಂಬ ಒತ್ತಡ ಬೇಡ
  • ಆತುರದಲ್ಲಿ ಹೂಡಿಕೆ ಬೇಡ ಆರ್ಥಿಕ ನಷ್ಟ ಉಂಟಾಗಲಿದೆ
  • ಇಂದು ನಿಮ್ಮ ಮಕ್ಕಳನ್ನು ಬೆಂಬಲಿಸಿ
  • ಪ್ರಗತಿಯಿದ್ದರೂ ಸಮಾಧಾನವಿರುವುದಿಲ್ಲ
  • ಹೆಚ್ಚು ಜನರ ಭೇಟಿಯಿಂದ ಗೊಂದಲವಾಗಬಹುದು
  • ಉತ್ತಮವಾದ ದಿನ ಸರಿಯಾಗಿ ವಿನಿಯೋಗಿಸಿಕೊಳ್ಳಬೇಕು
  • ಕುಬೇರ ಲಕ್ಷ್ಮಿಯನ್ನು ಅರ್ಚಿಸಿ

ಧನುಸ್ಸು

  • ಜಗಳ ಶತ್ರುಕಾಟ ಕಾಡಬಹುದು
  • ಪಶ್ಚಾತ್ತಾಪ ಪಡುವ ದಿನ
  • ಇಂದು ಹಣವಿದೆ ನೆಮ್ಮದಿಯಿಲ್ಲ
  • ಸ್ನೇಹಿತರ ಜೊತೆ ಮಾತುಕತೆ ಸಮಾಧಾನವಿರಲಿದೆ
  • ನೂರೆಂಟು ಯೋಚನೆಗಳು ಕಾರ್ಯರೂಪಕ್ಕೆ ಬರುವುದಿಲ್ಲ
  • ಮನೆಯಲ್ಲಿ ಅಭಿವೃದ್ಧಿಯ ಮಾತು ಸಂತೋಷ ಸಿಗಲಿದೆ
  • ಲಲಿತಾ ಪರಮೇಶ್ವರಿಯನ್ನು ಕುಂಕುಮದಿಂದ ಅರ್ಚಿಸಿ

ಮಕರ

  • ಆಹಾರದ ವ್ಯತ್ಯಾಸದಿಂದ ತೊಂದರೆಯಿದೆ
  • ಹೊಸ ಆದಾಯದ ಮೂಲಗಳಿಂದ ನೆಮ್ಮದಿ
  • ಕುಟುಂಬದಲ್ಲಿ ಅಥವಾ ಸೋದರ ಮಾವನ ಜೊತೆ ಕಲಹ
  • ಕುಟುಂಬದ ಸದಸ್ಯರಿಗೆ ಸಮಯ ಕೊಡಿ
  • ತಪ್ಪು ತಿಳುವಳಿಕೆಯಿಂದ ಬೇಸರ ಉಂಟಾಗಲಿದೆ
  • ಜನರಿಂದ ಮೋಸ-ಅವಮಾನ ಆಗಬಹುದು
  • ಮಾರುತಿಯನ್ನು ಪೂಜಿಸಿ

ಕುಂಭ

  • ಸ್ವಂತ ಬುದ್ದಿವಂತಿಕೆ ಕೆಲಸಕ್ಕೆ ಬರುವುದಿಲ್ಲ
  • ಆಲಸ್ಯದಿಂದ ಕೆಲಸ ಮುಂದೂಡಬಹುದು
  • ಮನಸ್ಸಿಗೆ ಸಮಾಧಾನವಿಲ್ಲ ಹಿರಿಯರ ಆಗಮನ
  • ಉತ್ತಮ ಆಲೋಚನೆಗಳು ಬರುತ್ತವೆ
  • ಪ್ರಯತ್ನ ಪೂರ್ವಕವಾದ ಸಂತೋಷ ಕಾಣುತ್ತೀರಿ
  • ಶಿವನನ್ನು ಪೂಜಿಸಿ

ಮೀನ

  • ಉತ್ಸಾಹ ಸಂತೋಷಗಳಿರುವ ದಿನ
  • ನರ ಮೂಳೆಗೆ ಸಂಬಂಧಿಸಿದ ತೊಂದರೆಯಾಗಬಹುದು
  • ಸಹೋದರರಿಗೆ ಅನಾರೋಗ್ಯ ತುಂಬಾ ಆತಂಕ
  • ತಕ್ಷಣ ಪ್ರಯಾಣ ಮಾಡಬಹುದು
  • ಆಲೋಚಿಸಿದ ಕೆಲಸಕ್ಕೆ ವಿರುದ್ಧವಾದ ವಾತಾವರಣ
  • ಮನೆಯಲ್ಲಿ ಹಿಂಸೆ ಜಗಳ ಅಶಾಂತಿ ಉಂಟಾಗಬಹುದು
  • ನವಗ್ರಹರನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More