newsfirstkannada.com

ದೈನಂದಿನ ಕೆಲಸಗಳಲ್ಲಿ ಅಡ್ಡಿ, ಆತುರದ ನಿರ್ಧಾರ ಬೇಡ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

Share :

Published April 15, 2024 at 6:02am

    ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಪ್ರಭಾವ ತೋರಬಹುದು

    ನಕಾರಾತ್ಮಕ ಅಭಿಪ್ರಾಯ ಹೇಳುವವರನ್ನು ಅವಲಂಬಿಸಬೇಡಿ

    ದುಡ್ಡು ಹೊರತಾಗಿ ಬೇರೆ ಯಾವುದೂ ಕೆಲಸ ಮಾಡಲಾರದ ದಿನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ

ಮೇಷ ರಾಶಿ

  • ಹಿರಿಯರೊಂದಿಗೆ ಚರ್ಚೆ ಮಾಡುತ್ತೀರಿ ಶುಭವಿದೆ
  • ಭೂ ವ್ಯವಹಾರದಲ್ಲಿ ಎಚ್ಚರಿಕೆವಹಿಸಿ
  • ಮನೆ ಅಥವಾ ಮಡದಿ ಅಥವಾ ಮಕ್ಕಳ ಬಗ್ಗೆ ಪ್ರಾಮಾಣಿಕತೆ ತೋರಬೇಕು
  • ಮಹಿಳೆಯರಿಗೆ ಒತ್ತಡ ಉಂಟಾಗಬಹುದು ಆದರೆ ಖರೀದಿ ಮಾಡುವುದರಿಂದ ಸಂತೋಷವಾಗಲಿದೆ
  • ಆತ್ಮವಿಶ್ವಾಸದಿಂದ ಮಾಡಿದ ಕೆಲಸಕ್ಕೆ ಜಯವಿದೆ
  • ಮನೆಯವರೆಲ್ಲ ಹೆಚ್ಚಾಗಿ ಹೊರಗೆ ಇರುತ್ತೀರಿ
  • ದುರ್ಗಾಮಾತೆಯನ್ನು ಆರಾಧಿಸಿ

ವೃಷಭ

  • ನಿಮ್ಮ ಜೀವನ ಶೈಲಿಯನ್ನು ಪರಾಮರ್ಶಿಸಿಕೊಳ್ಳಿ
  • ಹೊಸ ಸಂಶೋಧನೆ ಅಥವಾ ಪ್ರಯತ್ನಕ್ಕೆ ಅವಕಾಶವಿದೆ
  • ನಿಮಗಿರುವ ಅನುಕೂಲವನ್ನು ಸದುಪಯೋಗ ಮಾಡಿ
  • ಹಣದ ಆಲೋಚನೆ ಬರುತ್ತದೆ ಮುಂದೆ ಅನುಕೂಲವಿದೆ
  • ಮನೆ ಕಟ್ಟುವ ವಿಚಾರ ಪ್ರಸ್ತಾಪಕ್ಕೆ ಬರುತ್ತದೆ
  • ನಿಮ್ಮ ಮತ್ತು ಮನೆಯವರ ಆರೋಗ್ಯ ಗಮನಸಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ

ಮಿಥುನ

  • ವಿದ್ಯುತ್ ಉಪಕರಣಗಳಿಂದ ತೊಂದರೆಯ ಸೂಚನೆ ಇದೆ
  • ಸಣ್ಣ ವಿಚಾರ ವಿವಾದವಾಗಬಹುದು
  • ನಿಮ್ಮ ಸಾಧನೆ ನಿಮಗೆ ಮುಖ್ಯವಾಗಿರುತ್ತದೆ ಬೇರೆಯವರಿಗೆ ಒತ್ತಡ ಹಾಕಬಾರದು
  • ನಿಮ್ಮ ವ್ಯವಹಾರದ ಬಗ್ಗೆ ಚಿಂತಿಸಿ
  • ಖರ್ಚಿನ ಬಗ್ಗೆ ಮುಂದಾಲೋಚನೆ ಬೇಕು
  • ಹಲವು ತಪ್ಪುಗಳಿಗೆ ನಿಮ್ಮ ವರ್ತನೆ ಕಾರಣವಾಗಬಹುದು
  • ವಿಷ್ಣುವನ್ನು ತುಳಸಿಯಿಂದ ಅರ್ಚಿಸಿ

ಕಟಕ

  • ವೃತ್ತಿ ಅಥವಾ ಉದ್ಯೋಗದಲ್ಲಿ ಆದಾಯ ಹೆಚ್ಚು
  • ಕರ್ಕಾಟಕ ರಾಶಿಯ ಪ್ರೇಮಿಗಳಿಗೆ ಭಯ ದೂರವಾಗಲಿದೆ
  • ಬುದ್ಧಿವಂತಿಕೆಯು ಕೆಲಸ ಮಾಡುವುದಿಲ್ಲ
  • ಹಣದ ಚಿಂತೆಯಿಂದ ಹೊರ ಬರುತ್ತೀರಿ
  • ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ತುಂಬಾ ಗೊಂದಲವಿದೆ
  • ಪ್ರಯತ್ನ ಪೂರ್ವಕವಾಗಿ ಸಮಾಧಾನವಿದೆ
  • ದುಡ್ಡು ಹೊರತಾಗಿ ಬೇರೆ ಯಾವುದೂ ಕೆಲಸ ಮಾಡಲಾರದ ದಿನ
  • ಪಾರಿಜಾತ ಸರಸ್ವತಿಯನ್ನು ಮಲ್ಲಿಗೆ ಹೂಗಳಿಂದ ಅಥವಾ ಬಿಳಿ ಹೂಗಳಿಂದ ಅರ್ಚಿಸಿ

ಸಿಂಹ

  • ಇಂದು ವ್ಯವಸ್ಥಿತವಾದ ದಿನ
  • ನಕಾರಾತ್ಮಕ ಅಭಿಪ್ರಾಯ ಹೇಳುವವರನ್ನು ಅವಲಂಬಿಸಬೇಡಿ
  • ಮಕ್ಕಳು ಪೋಷಕರಿಗೆ ದುಃಖದಾಯಕರಾಗಿರುತ್ತಾರೆ
  • ವೈವಾಹಿಕ ವಿಚಾರದಲ್ಲಿ ಕಲಹ ಉಂಟಾಗಬಹುದು
  • ಕಠಿಣ ಪರಿಶ್ರಮವಿದ್ದರೂ ಸಾರ್ಥಕತೆ ಇಲ್ಲ
  • ಅತ್ಯುನ್ನತ ಚಿಂತನೆ ಬೇರೆಯವರಿಗೆ ಅರ್ಥವಾಗುವುದಿಲ್ಲ ಬೇಸರವಾಗಬಹುದು
  • ಹಿರಿಯರ ಮಾರ್ಗದರ್ಶನ ಅಥವಾ ಆಶೀರ್ವಾದವನ್ನು ಪಡೆಯಿರಿ

ಕನ್ಯಾ

  • ನಿಮ್ಮ ಭಾವನೆಗಳು ತಪ್ಪಿನೆಡೆಗೆ ಕರೆದೊಯ್ಯಬಹುದು
  • ನಿಮ್ಮ ಸ್ವಾರ್ಥಕ್ಕಾಗಿ ಬೇರೆಯವರಿಗೆ ಹಿಂಸೆ ಅಥವಾ ಬೇಸರವಾಗಬಹುದು
  • ಸ್ವಂತ ಕಾರ್ಯಕ್ಕಾಗಿ ಧಾರಾಳ ಖರ್ಚು ಮಾಡುತ್ತೀರಿ
  • ದಂಪತಿಗಳಲ್ಲಿ ಪರಸ್ಪರ ಶೀತಲ ಸಮರವಾಗಬಹುದು
  • ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಪ್ರಭಾವ ತೋರಬಹುದು
  • ಕುಟುಂಬದವರ ತಿಳುವಳಿಕೆ ಕಹಿ ಎನಿಸಬಹುದು
  • ಧ್ಯಾನವನ್ನು ಮಾಡಿ

ತುಲಾ

  • ಅನಗತ್ಯ ಕೆಲಸಕ್ಕಾಗಿ ಸಮಯ ವ್ಯರ್ಥವಾಗಬಹುದು
  • ಬರಹಗಾರರಿಗೆ ಶುಭವಿದೆ
  • ಕಲೆ-ಸಾಹಿತ್ಯ ವಿಚಾರಧಾರೆಗಳಿಗೆ ಸಮಸ್ಯೆ ಉಂಟಾಗಬಹುದು
  • ತ್ವರಿತ ತೀರ್ಮಾನದಿಂದ ಆರ್ಥಿಕ ನಷ್ಟವಾಗಲಿದೆ
  • ಸಾಲ ಪ್ರಕ್ರಿಯೆ ಈ ದಿನ ಬೇಡ
  • ಪರಿಶ್ರಮದ ಫಲ ನಿಮ್ಮನ್ನು ಕಾಪಾಡಬಹುದು
  • ಕುಲದೇವತಾ ಆರಾಧನೆಯನ್ನು ಮಾಡಿ

ವೃಶ್ಚಿಕ

  • ದೈನಂದಿನ ಕೆಲಸಗಳಲ್ಲಿ ಅಡ್ಡಿ ಅಥವಾ ಸಮಸ್ಯೆಯಾಗಬಹುದು
  • ಧರ್ಮ ಕಾರ್ಯದಲ್ಲಿ ಭಾಗಿಯಾಗಲು ಅವಕಾಶಗಳಿವೆ
  • ಆರೋಗ್ಯ ನಿಮ್ಮ ಕೈಯಲ್ಲಿರುತ್ತದೆ ಆರೋಗ್ಯ ಹಾಳುಮಾಡಿಕೊಳ್ಳಬೇಡಿ
  • ವೃತ್ತಿಯ ಬಗ್ಗೆ ಎಚ್ಚರಿಕೆವಹಿಸಿ
  • ದಾಂಪತ್ಯದಲ್ಲಿ ಹೊಸ ಚೈತನ್ಯ ಕಾಣಬಹುದು
  • ನಿಮ್ಮ ತ್ಯಾಗ ಬುದ್ಧಿ ಮನೆಯವರಿಗೆ ಸಂತೋಷ ತರಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  •  ಹಿರಿಯರಿಂದ ಒಳ್ಳೆಯ ಸುದ್ದಿ ಸಂತೋಷ ಸಿಗಲಿದೆ
  • ಅಪೂರ್ಣ ಕಾರ್ಯಗಳಿಗೆ ಒತ್ತು ಹಣ ಸಹಾಯವಾಗುತ್ತದೆ
  • ಜನ ಮೋಸ ಮಾಡದಿದ್ದರೆ ತುಂಬಾ ಒಳ್ಳೆಯ ದಿನ ಎಚ್ಚರವಿರಲಿ
  • ಮನೆಯ ಕೆಲಸದಲ್ಲಿ ಹೆಚ್ಚು ಒತ್ತಡವಿರಬಹುದು
  • ಸಮಾಜದಲ್ಲಿ ಹೇಗಿರಬೇಕೆಂಬ ಗೊಂದಲವಿರುತ್ತದೆ
  • ಪ್ರಾಮಾಣಿಕತೆಗೆ ಬೆಲೆಯಿಲ್ಲದ ದಿನ ಎನಿಸಬಹುದು
  • ಇಷ್ಟದೇವತಾ ಆರಾಧನೆ ಮಾಡಿ

ಮಕರ

  • ನಿಮ್ಮ ಪ್ರಿಯರು ಅಥವಾ ಸಂಬಂಧಿಕರು ನಿಮ್ಮನ್ನು ಹೊಗಳದೆ ಇರುವುದರಿಂದ ಬೇಸರವಾಗಬಹುದು
  • ಶಾಂತಿಯುತವಾಗಿ ದಿನ ಕಳೆಯಿರಿ
  • ನಿಮ್ಮ ತಪ್ಪುಗಳ ಅರಿವಾಗುತ್ತದೆ ಸರಿಪಡಿಸಿಕೊಳ್ಳಿ
  • ವಿದ್ಯಾವಂತರಿಗೆ ವಾದ ಮಾಡಿ ತಪ್ಪಿಗೆ ಸಿಲುಕಬೇಡಿ
  • ಸ್ವಂತ ಬುದ್ಧಿ ಕೆಲಸಕ್ಕೆ ಬರಲಿ
  • ಬೇರೆಯವರಿಗೆ ಮಾತು ಕೊಟ್ಟಿದ್ದರೆ ಅದನ್ನು ಉಳಿಸಿಕೊಳ್ಳಿ ಭಯ ಬೇಡ
  • ಈಶ್ವರನನ್ನು ಬಿಲ್ವಪತ್ರೆಯಿಂದ ಅರ್ಚಿಸಿ

ಕುಂಭ

  • ಸಂತೋಷ ನೆಮ್ಮದಿಯನ್ನು ಹುಡುಕುವ ದಿನ
  • ಅನುಪಯುಕ್ತ ವಿಷಯಗಳಲ್ಲಿ ನಿಮ್ಮ ಸಮಯ ವ್ಯರ್ಥವಾಗಬಹುದು
  • ಯಾವುದೊ ಅಹಂಭಾವ ಎಲ್ಲರಿಂದ ದೂರವಿರುವಂತೆ ಮಾಡಬಹುದು
  • ಆತುರದ ನಿರ್ಧಾರ ಬೇಡ
  • ನಿಮ್ಮ ಕೈಯಲ್ಲಿ ಹಣವಿದೆ, ಜನರಿಲ್ಲ ಬಂಧುಗಳಲ್ಲಿ ಬೇಸರ ಉಂಟಾಗಬಹುದು
  • ಕಾನೂನು ರೀತಿಯ ಕೆಲಸಕ್ಕೆ ಜಯವಿದೆ ಅಭಿಮಾನವಿಲ್ಲ
  • ತಾಪಸಮನ್ಯುವನ್ನು ಪ್ರಾರ್ಥಿಸಿ

ಮೀನ

  • ಇಂದು ತುಂಬಾ ಧನಾತ್ಮಕವಾದ ದಿನ
  • ಉದ್ಯಮಿಗಳಿಗೆ ತುಂಬಾ ಅನುಕೂಲವಿದೆ
  • ಆರೋಗ್ಯದ ಬಗ್ಗೆ ಚಿಂತೆ ಬೇಡ
  • ಈ ದಿನ ಕೋಪ ಕಡಿಮೆ ಇರಲಿ
  • ಹಣ ಅಥವಾ ಕೋಪ ಒಟ್ಟಿಗೆ ಸೇರುವುದರಿಂದ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಬಹುದು ಎಚ್ಚರಿಕೆವಹಿಸಿ
  • ಮನೆಯಲ್ಲಿ ಮನೆಯವರಾಗಿರಿ ವ್ಯವಹಾರ ಬೇಡ
  • ಮಕ್ಕಳಿಗೆ ಉತ್ತಮ ತಿಳುವಳಿಕೆ ನೀಡಿ ಅನರ್ಥವಾಗಬಾರದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೈನಂದಿನ ಕೆಲಸಗಳಲ್ಲಿ ಅಡ್ಡಿ, ಆತುರದ ನಿರ್ಧಾರ ಬೇಡ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಪ್ರಭಾವ ತೋರಬಹುದು

    ನಕಾರಾತ್ಮಕ ಅಭಿಪ್ರಾಯ ಹೇಳುವವರನ್ನು ಅವಲಂಬಿಸಬೇಡಿ

    ದುಡ್ಡು ಹೊರತಾಗಿ ಬೇರೆ ಯಾವುದೂ ಕೆಲಸ ಮಾಡಲಾರದ ದಿನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ

ಮೇಷ ರಾಶಿ

  • ಹಿರಿಯರೊಂದಿಗೆ ಚರ್ಚೆ ಮಾಡುತ್ತೀರಿ ಶುಭವಿದೆ
  • ಭೂ ವ್ಯವಹಾರದಲ್ಲಿ ಎಚ್ಚರಿಕೆವಹಿಸಿ
  • ಮನೆ ಅಥವಾ ಮಡದಿ ಅಥವಾ ಮಕ್ಕಳ ಬಗ್ಗೆ ಪ್ರಾಮಾಣಿಕತೆ ತೋರಬೇಕು
  • ಮಹಿಳೆಯರಿಗೆ ಒತ್ತಡ ಉಂಟಾಗಬಹುದು ಆದರೆ ಖರೀದಿ ಮಾಡುವುದರಿಂದ ಸಂತೋಷವಾಗಲಿದೆ
  • ಆತ್ಮವಿಶ್ವಾಸದಿಂದ ಮಾಡಿದ ಕೆಲಸಕ್ಕೆ ಜಯವಿದೆ
  • ಮನೆಯವರೆಲ್ಲ ಹೆಚ್ಚಾಗಿ ಹೊರಗೆ ಇರುತ್ತೀರಿ
  • ದುರ್ಗಾಮಾತೆಯನ್ನು ಆರಾಧಿಸಿ

ವೃಷಭ

  • ನಿಮ್ಮ ಜೀವನ ಶೈಲಿಯನ್ನು ಪರಾಮರ್ಶಿಸಿಕೊಳ್ಳಿ
  • ಹೊಸ ಸಂಶೋಧನೆ ಅಥವಾ ಪ್ರಯತ್ನಕ್ಕೆ ಅವಕಾಶವಿದೆ
  • ನಿಮಗಿರುವ ಅನುಕೂಲವನ್ನು ಸದುಪಯೋಗ ಮಾಡಿ
  • ಹಣದ ಆಲೋಚನೆ ಬರುತ್ತದೆ ಮುಂದೆ ಅನುಕೂಲವಿದೆ
  • ಮನೆ ಕಟ್ಟುವ ವಿಚಾರ ಪ್ರಸ್ತಾಪಕ್ಕೆ ಬರುತ್ತದೆ
  • ನಿಮ್ಮ ಮತ್ತು ಮನೆಯವರ ಆರೋಗ್ಯ ಗಮನಸಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ

ಮಿಥುನ

  • ವಿದ್ಯುತ್ ಉಪಕರಣಗಳಿಂದ ತೊಂದರೆಯ ಸೂಚನೆ ಇದೆ
  • ಸಣ್ಣ ವಿಚಾರ ವಿವಾದವಾಗಬಹುದು
  • ನಿಮ್ಮ ಸಾಧನೆ ನಿಮಗೆ ಮುಖ್ಯವಾಗಿರುತ್ತದೆ ಬೇರೆಯವರಿಗೆ ಒತ್ತಡ ಹಾಕಬಾರದು
  • ನಿಮ್ಮ ವ್ಯವಹಾರದ ಬಗ್ಗೆ ಚಿಂತಿಸಿ
  • ಖರ್ಚಿನ ಬಗ್ಗೆ ಮುಂದಾಲೋಚನೆ ಬೇಕು
  • ಹಲವು ತಪ್ಪುಗಳಿಗೆ ನಿಮ್ಮ ವರ್ತನೆ ಕಾರಣವಾಗಬಹುದು
  • ವಿಷ್ಣುವನ್ನು ತುಳಸಿಯಿಂದ ಅರ್ಚಿಸಿ

ಕಟಕ

  • ವೃತ್ತಿ ಅಥವಾ ಉದ್ಯೋಗದಲ್ಲಿ ಆದಾಯ ಹೆಚ್ಚು
  • ಕರ್ಕಾಟಕ ರಾಶಿಯ ಪ್ರೇಮಿಗಳಿಗೆ ಭಯ ದೂರವಾಗಲಿದೆ
  • ಬುದ್ಧಿವಂತಿಕೆಯು ಕೆಲಸ ಮಾಡುವುದಿಲ್ಲ
  • ಹಣದ ಚಿಂತೆಯಿಂದ ಹೊರ ಬರುತ್ತೀರಿ
  • ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ತುಂಬಾ ಗೊಂದಲವಿದೆ
  • ಪ್ರಯತ್ನ ಪೂರ್ವಕವಾಗಿ ಸಮಾಧಾನವಿದೆ
  • ದುಡ್ಡು ಹೊರತಾಗಿ ಬೇರೆ ಯಾವುದೂ ಕೆಲಸ ಮಾಡಲಾರದ ದಿನ
  • ಪಾರಿಜಾತ ಸರಸ್ವತಿಯನ್ನು ಮಲ್ಲಿಗೆ ಹೂಗಳಿಂದ ಅಥವಾ ಬಿಳಿ ಹೂಗಳಿಂದ ಅರ್ಚಿಸಿ

ಸಿಂಹ

  • ಇಂದು ವ್ಯವಸ್ಥಿತವಾದ ದಿನ
  • ನಕಾರಾತ್ಮಕ ಅಭಿಪ್ರಾಯ ಹೇಳುವವರನ್ನು ಅವಲಂಬಿಸಬೇಡಿ
  • ಮಕ್ಕಳು ಪೋಷಕರಿಗೆ ದುಃಖದಾಯಕರಾಗಿರುತ್ತಾರೆ
  • ವೈವಾಹಿಕ ವಿಚಾರದಲ್ಲಿ ಕಲಹ ಉಂಟಾಗಬಹುದು
  • ಕಠಿಣ ಪರಿಶ್ರಮವಿದ್ದರೂ ಸಾರ್ಥಕತೆ ಇಲ್ಲ
  • ಅತ್ಯುನ್ನತ ಚಿಂತನೆ ಬೇರೆಯವರಿಗೆ ಅರ್ಥವಾಗುವುದಿಲ್ಲ ಬೇಸರವಾಗಬಹುದು
  • ಹಿರಿಯರ ಮಾರ್ಗದರ್ಶನ ಅಥವಾ ಆಶೀರ್ವಾದವನ್ನು ಪಡೆಯಿರಿ

ಕನ್ಯಾ

  • ನಿಮ್ಮ ಭಾವನೆಗಳು ತಪ್ಪಿನೆಡೆಗೆ ಕರೆದೊಯ್ಯಬಹುದು
  • ನಿಮ್ಮ ಸ್ವಾರ್ಥಕ್ಕಾಗಿ ಬೇರೆಯವರಿಗೆ ಹಿಂಸೆ ಅಥವಾ ಬೇಸರವಾಗಬಹುದು
  • ಸ್ವಂತ ಕಾರ್ಯಕ್ಕಾಗಿ ಧಾರಾಳ ಖರ್ಚು ಮಾಡುತ್ತೀರಿ
  • ದಂಪತಿಗಳಲ್ಲಿ ಪರಸ್ಪರ ಶೀತಲ ಸಮರವಾಗಬಹುದು
  • ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಪ್ರಭಾವ ತೋರಬಹುದು
  • ಕುಟುಂಬದವರ ತಿಳುವಳಿಕೆ ಕಹಿ ಎನಿಸಬಹುದು
  • ಧ್ಯಾನವನ್ನು ಮಾಡಿ

ತುಲಾ

  • ಅನಗತ್ಯ ಕೆಲಸಕ್ಕಾಗಿ ಸಮಯ ವ್ಯರ್ಥವಾಗಬಹುದು
  • ಬರಹಗಾರರಿಗೆ ಶುಭವಿದೆ
  • ಕಲೆ-ಸಾಹಿತ್ಯ ವಿಚಾರಧಾರೆಗಳಿಗೆ ಸಮಸ್ಯೆ ಉಂಟಾಗಬಹುದು
  • ತ್ವರಿತ ತೀರ್ಮಾನದಿಂದ ಆರ್ಥಿಕ ನಷ್ಟವಾಗಲಿದೆ
  • ಸಾಲ ಪ್ರಕ್ರಿಯೆ ಈ ದಿನ ಬೇಡ
  • ಪರಿಶ್ರಮದ ಫಲ ನಿಮ್ಮನ್ನು ಕಾಪಾಡಬಹುದು
  • ಕುಲದೇವತಾ ಆರಾಧನೆಯನ್ನು ಮಾಡಿ

ವೃಶ್ಚಿಕ

  • ದೈನಂದಿನ ಕೆಲಸಗಳಲ್ಲಿ ಅಡ್ಡಿ ಅಥವಾ ಸಮಸ್ಯೆಯಾಗಬಹುದು
  • ಧರ್ಮ ಕಾರ್ಯದಲ್ಲಿ ಭಾಗಿಯಾಗಲು ಅವಕಾಶಗಳಿವೆ
  • ಆರೋಗ್ಯ ನಿಮ್ಮ ಕೈಯಲ್ಲಿರುತ್ತದೆ ಆರೋಗ್ಯ ಹಾಳುಮಾಡಿಕೊಳ್ಳಬೇಡಿ
  • ವೃತ್ತಿಯ ಬಗ್ಗೆ ಎಚ್ಚರಿಕೆವಹಿಸಿ
  • ದಾಂಪತ್ಯದಲ್ಲಿ ಹೊಸ ಚೈತನ್ಯ ಕಾಣಬಹುದು
  • ನಿಮ್ಮ ತ್ಯಾಗ ಬುದ್ಧಿ ಮನೆಯವರಿಗೆ ಸಂತೋಷ ತರಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  •  ಹಿರಿಯರಿಂದ ಒಳ್ಳೆಯ ಸುದ್ದಿ ಸಂತೋಷ ಸಿಗಲಿದೆ
  • ಅಪೂರ್ಣ ಕಾರ್ಯಗಳಿಗೆ ಒತ್ತು ಹಣ ಸಹಾಯವಾಗುತ್ತದೆ
  • ಜನ ಮೋಸ ಮಾಡದಿದ್ದರೆ ತುಂಬಾ ಒಳ್ಳೆಯ ದಿನ ಎಚ್ಚರವಿರಲಿ
  • ಮನೆಯ ಕೆಲಸದಲ್ಲಿ ಹೆಚ್ಚು ಒತ್ತಡವಿರಬಹುದು
  • ಸಮಾಜದಲ್ಲಿ ಹೇಗಿರಬೇಕೆಂಬ ಗೊಂದಲವಿರುತ್ತದೆ
  • ಪ್ರಾಮಾಣಿಕತೆಗೆ ಬೆಲೆಯಿಲ್ಲದ ದಿನ ಎನಿಸಬಹುದು
  • ಇಷ್ಟದೇವತಾ ಆರಾಧನೆ ಮಾಡಿ

ಮಕರ

  • ನಿಮ್ಮ ಪ್ರಿಯರು ಅಥವಾ ಸಂಬಂಧಿಕರು ನಿಮ್ಮನ್ನು ಹೊಗಳದೆ ಇರುವುದರಿಂದ ಬೇಸರವಾಗಬಹುದು
  • ಶಾಂತಿಯುತವಾಗಿ ದಿನ ಕಳೆಯಿರಿ
  • ನಿಮ್ಮ ತಪ್ಪುಗಳ ಅರಿವಾಗುತ್ತದೆ ಸರಿಪಡಿಸಿಕೊಳ್ಳಿ
  • ವಿದ್ಯಾವಂತರಿಗೆ ವಾದ ಮಾಡಿ ತಪ್ಪಿಗೆ ಸಿಲುಕಬೇಡಿ
  • ಸ್ವಂತ ಬುದ್ಧಿ ಕೆಲಸಕ್ಕೆ ಬರಲಿ
  • ಬೇರೆಯವರಿಗೆ ಮಾತು ಕೊಟ್ಟಿದ್ದರೆ ಅದನ್ನು ಉಳಿಸಿಕೊಳ್ಳಿ ಭಯ ಬೇಡ
  • ಈಶ್ವರನನ್ನು ಬಿಲ್ವಪತ್ರೆಯಿಂದ ಅರ್ಚಿಸಿ

ಕುಂಭ

  • ಸಂತೋಷ ನೆಮ್ಮದಿಯನ್ನು ಹುಡುಕುವ ದಿನ
  • ಅನುಪಯುಕ್ತ ವಿಷಯಗಳಲ್ಲಿ ನಿಮ್ಮ ಸಮಯ ವ್ಯರ್ಥವಾಗಬಹುದು
  • ಯಾವುದೊ ಅಹಂಭಾವ ಎಲ್ಲರಿಂದ ದೂರವಿರುವಂತೆ ಮಾಡಬಹುದು
  • ಆತುರದ ನಿರ್ಧಾರ ಬೇಡ
  • ನಿಮ್ಮ ಕೈಯಲ್ಲಿ ಹಣವಿದೆ, ಜನರಿಲ್ಲ ಬಂಧುಗಳಲ್ಲಿ ಬೇಸರ ಉಂಟಾಗಬಹುದು
  • ಕಾನೂನು ರೀತಿಯ ಕೆಲಸಕ್ಕೆ ಜಯವಿದೆ ಅಭಿಮಾನವಿಲ್ಲ
  • ತಾಪಸಮನ್ಯುವನ್ನು ಪ್ರಾರ್ಥಿಸಿ

ಮೀನ

  • ಇಂದು ತುಂಬಾ ಧನಾತ್ಮಕವಾದ ದಿನ
  • ಉದ್ಯಮಿಗಳಿಗೆ ತುಂಬಾ ಅನುಕೂಲವಿದೆ
  • ಆರೋಗ್ಯದ ಬಗ್ಗೆ ಚಿಂತೆ ಬೇಡ
  • ಈ ದಿನ ಕೋಪ ಕಡಿಮೆ ಇರಲಿ
  • ಹಣ ಅಥವಾ ಕೋಪ ಒಟ್ಟಿಗೆ ಸೇರುವುದರಿಂದ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಬಹುದು ಎಚ್ಚರಿಕೆವಹಿಸಿ
  • ಮನೆಯಲ್ಲಿ ಮನೆಯವರಾಗಿರಿ ವ್ಯವಹಾರ ಬೇಡ
  • ಮಕ್ಕಳಿಗೆ ಉತ್ತಮ ತಿಳುವಳಿಕೆ ನೀಡಿ ಅನರ್ಥವಾಗಬಾರದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More