newsfirstkannada.com

ಹಣಕಾಸಿನ ಸಮಸ್ಯೆ; ಆರೋಗ್ಯದ ಬಗ್ಗೆ ಎಚ್ಚರ ಇರಲಿ! ಇಲ್ಲಿದೆ ಇಂದಿನ ನಿಮ್ಮ ಭವಿಷ್ಯ

Share :

Published April 16, 2024 at 6:06am

Update April 16, 2024 at 6:07am

    ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಫಲಿತಾಂಶದಿಂದ ಸಂತಸ

    ಮಕ್ಕಳ ಬಗ್ಗೆ ಚಿಂತಿಸ ಬೇಕಾಗಬಹುದು ಅಪಕೀರ್ತಿಯಾಗಲಿದೆ

    ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಸಮಸ್ಯೆಯಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ

ಮೇಷ ರಾಶಿ

  • ವ್ಯವಹಾರದಲ್ಲಿ ಖಡಕ್ ನಿರ್ಧಾರ ಮಾಡಬಹುದು
  • ಈ ದಿನ ಹಣದ ಲಾಭವಿದೆ
  • ಜನರಿಗೆ ನಿಮ್ಮಿಂದ ನಿರೀಕ್ಷೆಗಳು ಈಡೇರಬಹುದು
  • ಕುಟುಂಬದ ಬಗ್ಗೆ ಜವಾಬ್ದಾರಿ ತೋರಬೇಕು
  • ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ
  • ಜನರು ಮನೆಯವರನ್ನ ಹುಡುಕಿಕೊಂಡು ಸಹಾಯಕ್ಕಾಗಿ ಬರಬಹುದು
  • ಕುಲದೇವತಾ ಆರಾಧನೆಯನ್ನು ಮಾಡಿ

ವೃಷಭ

  • ಹೊಸ ಕೆಲಸಕ್ಕೆ ಶುಭವಲ್ಲ
  • ಕಾರ್ಯದ ಒತ್ತಡ ಹೆಚ್ಚಿರುತ್ತದೆ
  • ಧಾರ್ಮಿಕ ವಿಚಾರದಲ್ಲಿ ತಾತ್ಸಾರ ಬರಬಹುದು
  • ದೈಹಿಕ ಹಾಗೂ ಮಾನಸಿಕ ಒತ್ತಡ ಉಂಟಾಗಬಹುದು
  • ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಸಮಸ್ಯೆಯಾಗಬಹುದು
  • ಅನಪೇಕ್ಷಿತ ಕೆಲಸ ಪ್ರಯಾಣ ಇರಬಹುದು
  • ಹನುಮಂತನ ಸೇವೆ ಹನುಮಾನ್ ಚಾಲೀಸವನ್ನು ಪಠಿಸಿ

ಮಿಥುನ

  • ಪ್ರಭಾವಿಗಳ ಪರಿಚಯ ಉಪಯೋಗವಾಗಲಿದೆ
  • ಕಾರ್ಯಗಳ ಒತ್ತಡದ ಮಧ್ಯೆ ಸಾಮಾಜಿಕ ಸೇವೆಯನ್ನು ಮಾಡುತ್ತೀರಿ
  • ಕುಟುಂಬದವರೊಂದಿಗೆ ಕಳೆಯಲು ಸಮಯಾಭಾವ
  • ಶಾಂತಿಯ ವಾತಾವರಣ ಇರುತ್ತದೆ
  • ಮಕ್ಕಳ ಬಗ್ಗೆ ಚಿಂತಿಸ ಬೇಕಾಗಬಹುದು ಅಪಕೀರ್ತಿಯಾಗಲಿದೆ
  • ಸಾಯಂಕಾಲದ ಹೊತ್ತಿಗೆ ಬೇಸರ ಉಂಟಾಗಬಹುದು
  • ದುರ್ಗಾ ಸಪ್ತಶತೀ ಪಾರಾಯಣವನ್ನು ಮಾಡಿ

ಕಟಕ

  • ಉದಾರತೆ,ದಾನಶೀಲತೆ ನಿಮಗೆ ಹೆಸರು ಬರಬಹುದು
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಲಾಭವಿದೆ
  • ವಿಚಾರಗಳು ಅಥವಾ ಸಂದರ್ಭಗಳು ಕ್ರಮೇಣ ನಿಮ್ಮ ಪರವಾಗಬಹುದು
  • ದಾಂಪತ್ಯದಲ್ಲಿ ವಾದ ಸರಿಯಾಗುತ್ತದೆ
  • ಇಂದು ಆಧ್ಯಾತ್ಮಿಕವಾಗಿ ಚಿಂತಿಸಿ
  • ತಂದೆಯವರೊಂದಿಗೆ ವ್ಯಾವಹಾರಿಕ ಚರ್ಚೆ ಬೇಡ
  • ಮಹಾಲಕ್ಷ್ಮಿಯ ಪ್ರಾರ್ಥನೆಯನ್ನು ಮಾಡಿ

ಸಿಂಹ

  • ಹಿರಿಯರ ಸಲಹೆ ಅಗತ್ಯವಿದೆ
  • ಮಾನಸಿಕ ಸ್ಥಿಮಿತತೆ ಇರುವುದಿಲ್ಲ
  • ನಿರ್ಲಕ್ಷದಿಂದ ಕೆಲಸದ ಗುಣಮಟ್ಟ ತಗ್ಗಬಹುದು
  • ಆತ್ಮವಿಶ್ವಾಸದ ಕೊರತೆಯೂ ಇರಬಹುದು
  • ಬೇರೆಯವರಿಗೆ ನಿಮ್ಮನ್ನು ಹೋಲಿಕೆ ಮಾಡಬಾರದು
  • ಚಾಲ್ತಿಯಲ್ಲಿದ್ದ ಕೆಲಸ ಸ್ಥಗಿತವಾಗಬಹುದು
  • ಅಶ್ವಥ ಪ್ರದಕ್ಷಣೆ 12 ಬಾರಿ ಮಾಡಿ
  • ಗಣಪತಿಯನ್ನು ಗರಿಕೆಯಿಂದ ಅರ್ಚಿಸಿ, 21 ಗರಿಕೆಯನ್ನು ದೇವಾಲಯಕ್ಕೆ ನೀಡಿ

ಕನ್ಯಾ

  • ಈ ದಿನ ಪ್ರೇಮಿಗಳಿಗೆ ಶುಭವಲ್ಲ
  • ಏಕ ನಕ್ಷತ್ರದ ದಂಪತಿಗಳಿಗೆ ದೀರ್ಘಕಾಲದ ದಾಂಪತ್ಯ ಸಮಸ್ಯೆಯಾಗಬಹುದು
  • ಕೆಲಸದಲ್ಲಿ ಸವಾಲುಗಳು ಹೆಚ್ಚಾಗಲಿದೆ
  • ಮಕ್ಕಳಿಗೆ ನಿರಾಸಕ್ತಿ ಉಂಟಾಗಬಹುದು
  • ವಿದ್ಯಾರ್ಥಿಗಳಿಗೆ ಬೇರೆಡೆ ಮನಸ್ಸು ಸಂಚಲವಾಗಬಹುದು
  • ಇಂದು ನಿಮಗೆ ಅನಾರೋಗ್ಯ ಕಾಡಬಹುದು
  • ಅಸಭ್ಯ ಮಾತುಗಳಿಂದ ಜನರು ದೂರವಾಗಬಹುದು
  • ಏಕ ನಕ್ಷತ್ರ ಶಾಂತಿ ಮಾಡಿಸಿ
  • ಚರ್ಮ ರೋಗಿಗಳಿಗೆ ಹೆಚ್ಚಿನ ತೊಂದರೆಯಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಹಳೆಯ ವ್ಯವಹಾರದಿಂದ ಲಾಭವಿದೆ
  • ದಾಂಪತ್ಯದಲ್ಲಿ ಪರಸ್ಪರ ಹೊಗಳುವಿಕೆ, ಹಾಸ್ಯ, ಸಂತೋಷವಿರಲಿದೆ
  • ಕುಟುಂಬದಲ್ಲಿ ಸಂತೋಷದ ವಾತಾವರಣ
  • ಇಂದು ಸಕಾಲಕ್ಕೆ ಕೆಲಸಗಳಾಗಲಿದೆ
  • ಈ ದಿನ ನಿಮಗೆ ಆತ್ಮ ವಿಶ್ವಾಸವಿರುತ್ತದೆ
  • ಸ್ನೇಹಿತರಿಂದ ಬೇಸರದ ವಿಷಯ
  • ಇಷ್ಟ ದೇವತಾ ಆರಾಧನೆಯನ್ನು ಮಾಡಿ

ವೃಶ್ಚಿಕ

  • ನ್ಯಾಯಾಲಯದ ವಿಚಾರದಲ್ಲಿದೆ ಯಶಸ್ಸಿದೆ
  • ನಿಮ್ಮ ತಾರ್ಕಿಕ ಶಕ್ತಿ ಜನರಿಗೆ ಮೆಚ್ಚುಗೆ ಸಿಗಲಿದೆ
  • ಹಳೆಯ ಸಮಸ್ಯೆಗಳು ಇತ್ಯರ್ಥವಾಗುತ್ತದೆ
  • ತುಂಬಾ ಮಾನಸಿಕ ಆರ್ಥಿಕ ಸಾಮಾಜಿಕ ಶಕ್ತಿ ಕಾಣುತ್ತದೆ
  • ಬೇರೆಯವರ ಭೇಟಿಯೂ ಉತ್ತಮ ಫಲ ಕೊಡಬಹುದು
  • ಹಣ ಖರ್ಚಿನಿಂದ ಬೇಸರವೂ ಕಾಡಬಹುದು
  • ಈಶ್ವರನ ಆರಾಧನೆಯನ್ನು ಮಾಡಿ

ಧನುಸ್ಸು

  • ಮಕ್ಕಳಿಂದ ಉತ್ತಮ ವಾತಾವರಣ ಸಿಹಿ ಸುದ್ದಿ
  • ಹಣಕಾಸಿನ ಸಮಸ್ಯೆ ಬಗೆಹರಿಯುತ್ತದೆ
  • ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ಇರಲಿದೆ
  • ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಫಲಿತಾಂಶದಿಂದ ಸಂತಸ
  • ಭವಿಷ್ಯದ ಬಗ್ಗೆ ಹಲವಾರು ಕನಸುಗಳಿರುತ್ತದೆ
  • ನಿಮ್ಮ ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಬಹುದು
  • ಮಹಾ ವಿಷ್ಣುವನ್ನು ಸ್ಮರಣೆ ಮಾಡಿ

ಮಕರ

  • ಶೀತ ಸ್ವಭಾವದವರಿಗೆ ತೊಂದರೆಯಾಗಬಹುದು
  • ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು
  • ಸರ್ಕಾರಿ ಕೆಲಸಕ್ಕೆ ತೆರಳಿ ಹಿಂದಿರುಗುವ ಸಾಧ್ಯತೆಯಿಂದ ಬೇಸರವಾಗಬಹುದು
  • ರಿಯಲ್ ಎಸ್ಟೇಟ್ ನವರಿಗೆ ಎಚ್ಚರಿಕೆಯ ಸೂಚನೆಗಳು
  • ಹಣ ಮತ್ತು ದಾಖಲಾತಿಗಳ ನಷ್ಟದ ಸೂಚನೆ
  • ಅಧಿಕಾರ, ಅಹಂಭಾವ ಕುತ್ತು ತರಬಹುದು
  • ಇಂದ್ರಾಕ್ಷಿ ದೇವಿಯ ಪ್ರಾರ್ಥನೆಯನ್ನು ಮಾಡಿ

ಕುಂಭ

  • ಈ ದಿನ ನಿಮಗೆ ಚೆನ್ನಾಗಿದೆ ಆದರೆ ಖರ್ಚು ನಿಯಂತ್ರಿಸಿ
  • ಹಳೆಯ ಸಮಸ್ಯೆಗೆ ಮಂಗಳ
  • ಹಳೆಯ ನೆನಪು ಕಾಡುವುದರಿಂದ ಬೇಸರವಾಗಬಹುದು
  • ಸಂಶೋಧನೆ ಅಥವಾ ಆತ್ಮಾವಲೋಕನಕ್ಕೆ ಸುಸಮಯ
  • ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯಬಹುದು
  • ಮನೆಯಲ್ಲಿ ಒಂಟಿತನ ಕಾಡುತ್ತದೆ
  • ಸಾಲಿಗ್ರಾಮ ಮಹಾ ವಿಷ್ಣುವನ್ನು ಸ್ಮರಣೆ ಮಾಡಿ

ಮೀನ

  • ಸರಳ ಕೆಲಸಗಳು ಪ್ರಯಾಸವನ್ನುಂಟು ಮಾಡಬಹುದು
  • ಆರೋಗ್ಯದ ವಿಚಾರದಲ್ಲಿ ಸಮಾಧಾನ
  • ಆರ್ಥಿಕವಾಗಿ ತೊಂದರೆಯಿಲ್ಲ, ಹಣ ಉಳಿಸುವಿಕೆಯ ಬಗ್ಗೆ ಚಿಂತೆ
  • ನೆರೆಹೊರೆಯವರಿಂದ ಸಹಾಯ ಸಿಗಬಹುದು
  • ಸಾಧನೆ ಅಥವಾ ಅನುಭವದ ಬಗ್ಗೆ ಹೆಮ್ಮೆ
  • ಎಲ್ಲರೂ ನನ್ನ ಅಂಕೆಯಲ್ಲಿ ಇರಬೇಕೆಂಬುದು ಹೆಚ್ಚಿರುತ್ತದೆ
  • ದುರ್ಗಾರಾಧನೆಯನ್ನು ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣಕಾಸಿನ ಸಮಸ್ಯೆ; ಆರೋಗ್ಯದ ಬಗ್ಗೆ ಎಚ್ಚರ ಇರಲಿ! ಇಲ್ಲಿದೆ ಇಂದಿನ ನಿಮ್ಮ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಫಲಿತಾಂಶದಿಂದ ಸಂತಸ

    ಮಕ್ಕಳ ಬಗ್ಗೆ ಚಿಂತಿಸ ಬೇಕಾಗಬಹುದು ಅಪಕೀರ್ತಿಯಾಗಲಿದೆ

    ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಸಮಸ್ಯೆಯಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ

ಮೇಷ ರಾಶಿ

  • ವ್ಯವಹಾರದಲ್ಲಿ ಖಡಕ್ ನಿರ್ಧಾರ ಮಾಡಬಹುದು
  • ಈ ದಿನ ಹಣದ ಲಾಭವಿದೆ
  • ಜನರಿಗೆ ನಿಮ್ಮಿಂದ ನಿರೀಕ್ಷೆಗಳು ಈಡೇರಬಹುದು
  • ಕುಟುಂಬದ ಬಗ್ಗೆ ಜವಾಬ್ದಾರಿ ತೋರಬೇಕು
  • ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ
  • ಜನರು ಮನೆಯವರನ್ನ ಹುಡುಕಿಕೊಂಡು ಸಹಾಯಕ್ಕಾಗಿ ಬರಬಹುದು
  • ಕುಲದೇವತಾ ಆರಾಧನೆಯನ್ನು ಮಾಡಿ

ವೃಷಭ

  • ಹೊಸ ಕೆಲಸಕ್ಕೆ ಶುಭವಲ್ಲ
  • ಕಾರ್ಯದ ಒತ್ತಡ ಹೆಚ್ಚಿರುತ್ತದೆ
  • ಧಾರ್ಮಿಕ ವಿಚಾರದಲ್ಲಿ ತಾತ್ಸಾರ ಬರಬಹುದು
  • ದೈಹಿಕ ಹಾಗೂ ಮಾನಸಿಕ ಒತ್ತಡ ಉಂಟಾಗಬಹುದು
  • ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಸಮಸ್ಯೆಯಾಗಬಹುದು
  • ಅನಪೇಕ್ಷಿತ ಕೆಲಸ ಪ್ರಯಾಣ ಇರಬಹುದು
  • ಹನುಮಂತನ ಸೇವೆ ಹನುಮಾನ್ ಚಾಲೀಸವನ್ನು ಪಠಿಸಿ

ಮಿಥುನ

  • ಪ್ರಭಾವಿಗಳ ಪರಿಚಯ ಉಪಯೋಗವಾಗಲಿದೆ
  • ಕಾರ್ಯಗಳ ಒತ್ತಡದ ಮಧ್ಯೆ ಸಾಮಾಜಿಕ ಸೇವೆಯನ್ನು ಮಾಡುತ್ತೀರಿ
  • ಕುಟುಂಬದವರೊಂದಿಗೆ ಕಳೆಯಲು ಸಮಯಾಭಾವ
  • ಶಾಂತಿಯ ವಾತಾವರಣ ಇರುತ್ತದೆ
  • ಮಕ್ಕಳ ಬಗ್ಗೆ ಚಿಂತಿಸ ಬೇಕಾಗಬಹುದು ಅಪಕೀರ್ತಿಯಾಗಲಿದೆ
  • ಸಾಯಂಕಾಲದ ಹೊತ್ತಿಗೆ ಬೇಸರ ಉಂಟಾಗಬಹುದು
  • ದುರ್ಗಾ ಸಪ್ತಶತೀ ಪಾರಾಯಣವನ್ನು ಮಾಡಿ

ಕಟಕ

  • ಉದಾರತೆ,ದಾನಶೀಲತೆ ನಿಮಗೆ ಹೆಸರು ಬರಬಹುದು
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಲಾಭವಿದೆ
  • ವಿಚಾರಗಳು ಅಥವಾ ಸಂದರ್ಭಗಳು ಕ್ರಮೇಣ ನಿಮ್ಮ ಪರವಾಗಬಹುದು
  • ದಾಂಪತ್ಯದಲ್ಲಿ ವಾದ ಸರಿಯಾಗುತ್ತದೆ
  • ಇಂದು ಆಧ್ಯಾತ್ಮಿಕವಾಗಿ ಚಿಂತಿಸಿ
  • ತಂದೆಯವರೊಂದಿಗೆ ವ್ಯಾವಹಾರಿಕ ಚರ್ಚೆ ಬೇಡ
  • ಮಹಾಲಕ್ಷ್ಮಿಯ ಪ್ರಾರ್ಥನೆಯನ್ನು ಮಾಡಿ

ಸಿಂಹ

  • ಹಿರಿಯರ ಸಲಹೆ ಅಗತ್ಯವಿದೆ
  • ಮಾನಸಿಕ ಸ್ಥಿಮಿತತೆ ಇರುವುದಿಲ್ಲ
  • ನಿರ್ಲಕ್ಷದಿಂದ ಕೆಲಸದ ಗುಣಮಟ್ಟ ತಗ್ಗಬಹುದು
  • ಆತ್ಮವಿಶ್ವಾಸದ ಕೊರತೆಯೂ ಇರಬಹುದು
  • ಬೇರೆಯವರಿಗೆ ನಿಮ್ಮನ್ನು ಹೋಲಿಕೆ ಮಾಡಬಾರದು
  • ಚಾಲ್ತಿಯಲ್ಲಿದ್ದ ಕೆಲಸ ಸ್ಥಗಿತವಾಗಬಹುದು
  • ಅಶ್ವಥ ಪ್ರದಕ್ಷಣೆ 12 ಬಾರಿ ಮಾಡಿ
  • ಗಣಪತಿಯನ್ನು ಗರಿಕೆಯಿಂದ ಅರ್ಚಿಸಿ, 21 ಗರಿಕೆಯನ್ನು ದೇವಾಲಯಕ್ಕೆ ನೀಡಿ

ಕನ್ಯಾ

  • ಈ ದಿನ ಪ್ರೇಮಿಗಳಿಗೆ ಶುಭವಲ್ಲ
  • ಏಕ ನಕ್ಷತ್ರದ ದಂಪತಿಗಳಿಗೆ ದೀರ್ಘಕಾಲದ ದಾಂಪತ್ಯ ಸಮಸ್ಯೆಯಾಗಬಹುದು
  • ಕೆಲಸದಲ್ಲಿ ಸವಾಲುಗಳು ಹೆಚ್ಚಾಗಲಿದೆ
  • ಮಕ್ಕಳಿಗೆ ನಿರಾಸಕ್ತಿ ಉಂಟಾಗಬಹುದು
  • ವಿದ್ಯಾರ್ಥಿಗಳಿಗೆ ಬೇರೆಡೆ ಮನಸ್ಸು ಸಂಚಲವಾಗಬಹುದು
  • ಇಂದು ನಿಮಗೆ ಅನಾರೋಗ್ಯ ಕಾಡಬಹುದು
  • ಅಸಭ್ಯ ಮಾತುಗಳಿಂದ ಜನರು ದೂರವಾಗಬಹುದು
  • ಏಕ ನಕ್ಷತ್ರ ಶಾಂತಿ ಮಾಡಿಸಿ
  • ಚರ್ಮ ರೋಗಿಗಳಿಗೆ ಹೆಚ್ಚಿನ ತೊಂದರೆಯಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಹಳೆಯ ವ್ಯವಹಾರದಿಂದ ಲಾಭವಿದೆ
  • ದಾಂಪತ್ಯದಲ್ಲಿ ಪರಸ್ಪರ ಹೊಗಳುವಿಕೆ, ಹಾಸ್ಯ, ಸಂತೋಷವಿರಲಿದೆ
  • ಕುಟುಂಬದಲ್ಲಿ ಸಂತೋಷದ ವಾತಾವರಣ
  • ಇಂದು ಸಕಾಲಕ್ಕೆ ಕೆಲಸಗಳಾಗಲಿದೆ
  • ಈ ದಿನ ನಿಮಗೆ ಆತ್ಮ ವಿಶ್ವಾಸವಿರುತ್ತದೆ
  • ಸ್ನೇಹಿತರಿಂದ ಬೇಸರದ ವಿಷಯ
  • ಇಷ್ಟ ದೇವತಾ ಆರಾಧನೆಯನ್ನು ಮಾಡಿ

ವೃಶ್ಚಿಕ

  • ನ್ಯಾಯಾಲಯದ ವಿಚಾರದಲ್ಲಿದೆ ಯಶಸ್ಸಿದೆ
  • ನಿಮ್ಮ ತಾರ್ಕಿಕ ಶಕ್ತಿ ಜನರಿಗೆ ಮೆಚ್ಚುಗೆ ಸಿಗಲಿದೆ
  • ಹಳೆಯ ಸಮಸ್ಯೆಗಳು ಇತ್ಯರ್ಥವಾಗುತ್ತದೆ
  • ತುಂಬಾ ಮಾನಸಿಕ ಆರ್ಥಿಕ ಸಾಮಾಜಿಕ ಶಕ್ತಿ ಕಾಣುತ್ತದೆ
  • ಬೇರೆಯವರ ಭೇಟಿಯೂ ಉತ್ತಮ ಫಲ ಕೊಡಬಹುದು
  • ಹಣ ಖರ್ಚಿನಿಂದ ಬೇಸರವೂ ಕಾಡಬಹುದು
  • ಈಶ್ವರನ ಆರಾಧನೆಯನ್ನು ಮಾಡಿ

ಧನುಸ್ಸು

  • ಮಕ್ಕಳಿಂದ ಉತ್ತಮ ವಾತಾವರಣ ಸಿಹಿ ಸುದ್ದಿ
  • ಹಣಕಾಸಿನ ಸಮಸ್ಯೆ ಬಗೆಹರಿಯುತ್ತದೆ
  • ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ಇರಲಿದೆ
  • ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಫಲಿತಾಂಶದಿಂದ ಸಂತಸ
  • ಭವಿಷ್ಯದ ಬಗ್ಗೆ ಹಲವಾರು ಕನಸುಗಳಿರುತ್ತದೆ
  • ನಿಮ್ಮ ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಬಹುದು
  • ಮಹಾ ವಿಷ್ಣುವನ್ನು ಸ್ಮರಣೆ ಮಾಡಿ

ಮಕರ

  • ಶೀತ ಸ್ವಭಾವದವರಿಗೆ ತೊಂದರೆಯಾಗಬಹುದು
  • ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು
  • ಸರ್ಕಾರಿ ಕೆಲಸಕ್ಕೆ ತೆರಳಿ ಹಿಂದಿರುಗುವ ಸಾಧ್ಯತೆಯಿಂದ ಬೇಸರವಾಗಬಹುದು
  • ರಿಯಲ್ ಎಸ್ಟೇಟ್ ನವರಿಗೆ ಎಚ್ಚರಿಕೆಯ ಸೂಚನೆಗಳು
  • ಹಣ ಮತ್ತು ದಾಖಲಾತಿಗಳ ನಷ್ಟದ ಸೂಚನೆ
  • ಅಧಿಕಾರ, ಅಹಂಭಾವ ಕುತ್ತು ತರಬಹುದು
  • ಇಂದ್ರಾಕ್ಷಿ ದೇವಿಯ ಪ್ರಾರ್ಥನೆಯನ್ನು ಮಾಡಿ

ಕುಂಭ

  • ಈ ದಿನ ನಿಮಗೆ ಚೆನ್ನಾಗಿದೆ ಆದರೆ ಖರ್ಚು ನಿಯಂತ್ರಿಸಿ
  • ಹಳೆಯ ಸಮಸ್ಯೆಗೆ ಮಂಗಳ
  • ಹಳೆಯ ನೆನಪು ಕಾಡುವುದರಿಂದ ಬೇಸರವಾಗಬಹುದು
  • ಸಂಶೋಧನೆ ಅಥವಾ ಆತ್ಮಾವಲೋಕನಕ್ಕೆ ಸುಸಮಯ
  • ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯಬಹುದು
  • ಮನೆಯಲ್ಲಿ ಒಂಟಿತನ ಕಾಡುತ್ತದೆ
  • ಸಾಲಿಗ್ರಾಮ ಮಹಾ ವಿಷ್ಣುವನ್ನು ಸ್ಮರಣೆ ಮಾಡಿ

ಮೀನ

  • ಸರಳ ಕೆಲಸಗಳು ಪ್ರಯಾಸವನ್ನುಂಟು ಮಾಡಬಹುದು
  • ಆರೋಗ್ಯದ ವಿಚಾರದಲ್ಲಿ ಸಮಾಧಾನ
  • ಆರ್ಥಿಕವಾಗಿ ತೊಂದರೆಯಿಲ್ಲ, ಹಣ ಉಳಿಸುವಿಕೆಯ ಬಗ್ಗೆ ಚಿಂತೆ
  • ನೆರೆಹೊರೆಯವರಿಂದ ಸಹಾಯ ಸಿಗಬಹುದು
  • ಸಾಧನೆ ಅಥವಾ ಅನುಭವದ ಬಗ್ಗೆ ಹೆಮ್ಮೆ
  • ಎಲ್ಲರೂ ನನ್ನ ಅಂಕೆಯಲ್ಲಿ ಇರಬೇಕೆಂಬುದು ಹೆಚ್ಚಿರುತ್ತದೆ
  • ದುರ್ಗಾರಾಧನೆಯನ್ನು ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More