newsfirstkannada.com

ವ್ಯವಹಾರದಲ್ಲಿ ದೊಡ್ಡ ಸಾಧನೆ, ಹಣ್ಣು ವ್ಯಾಪಾರಿಗಳಿಗೆ ಲಾಭ- ಇಲ್ಲಿದೆ ಇಂದಿನ ಭವಿಷ್ಯ

Share :

Published April 17, 2024 at 6:13am

    ಸಹೋದ್ಯೋಗಿಗಳ ಸಹಕಾರ ಇರುವುದಿಲ್ಲ, ಬೇಸರವಾಗಬಹುದು

    ಮನೆಯವರಿಗೆ ಆತಂಕ, ಸಾಯಂಕಾಲ ಸುಧಾರಣೆಯಾಗಬಹುದು

    ಮಧುಮೇಹಿಗಳಿಗೆ ತುಂಬಾ ತೊಂದರೆಯ ಸೂಚನೆ ಜಾಗ್ರತೆ ವಹಿಸಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ

ಮೇಷ ರಾಶಿ

  • ನಿಂತು ಹೋಗಿದ್ದ ಕೆಲಸ ಪುನರಾರಂಭವಾಗಲಿದೆ
  • ಸ್ನೇಹಿತರ ಸಹಾಯದಿಂದ ಹಿಂದೆ ಸರಿಯಬಾರದು
  • ಚಿತ್ರ ರಂಗದವರಿಗೆ ಉತ್ತಮವಾದ ಕಾಲ
  • ಗುತ್ತಿಗೆದಾರರಿಗೆ ಹಿನ್ನಡೆಯಾಗಬಹುದು
  • ಅನುಭವಿಗಳ ಮಾತು ವಿರುದ್ಧವಾಗಿ ಪರಿಣಮಿಸಬಹುದು
  • ಹಣದ ವಿಚಾರದಲ್ಲಿ ಕೋಪ ಬರಬಹುದು
  • ದತ್ತಾತ್ರೇಯರನ್ನು ಪೂಜಿಸಿ

ವೃಷಭ

  • ನಿಮ್ಮ ಸ್ವಭಾವವು ಜನರಿಗೆ ಸ್ಫೂರ್ತಿದಾಯಕ
  • ವ್ಯವಹಾರದಲ್ಲಿ ದೊಡ್ಡ ಅಪಾಯವಾಗಬಹುದು
  • ಆರ್ಥಿಕ ನಷ್ಟವು ಸ್ವಲ್ಪದರಲ್ಲಿ ತಪ್ಪುತ್ತದೆ
  • ಉದ್ಯೋಗದಲ್ಲಿ ನಷ್ಟ ಉಂಟಾಗಬಹುದು
  • ಹೊಸ ಕೆಲಸಕ್ಕೆ ಉತ್ತಮ ದಿನವಲ್ಲ
  • ಧಾರ್ಮಿಕ ಚಟುವಟಿಕೆ ಆತ್ಮಸ್ಥೈರ್ಯ ತುಂಬಬಹುದು
  • ಉಮಾ ಮಹೇಶ್ವರರನ್ನು ಆರಾಧನೆ ಮಾಡಿ

ಮಿಥುನ

  • ಸಹೋದ್ಯೋಗಿಗಳ ಸಹಕಾರವಿರುವುದಿಲ್ಲ ಬೇಸರವಾಗಬಹುದು
  • ಮಧುಮೇಹಿಗಳಿಗೆ ತುಂಬಾ ತೊಂದರೆಯ ಸೂಚನೆ ಜಾಗ್ರತೆವಹಿಸಿ
  • ಮನೆಯವರಿಗೆ ಆತಂಕ ಸಾಯಂಕಾಲ ಸುಧಾರಣೆಯಾಗಬಹುದು
  • ಯಾರನ್ನು ಅತಿಯಾಗಿ ನಂಬಬಾರದು
  • ಹಳೆಯ ವಿಚಾರಗಳು ನಿಮಗೆ ಒತ್ತಡ ತರಬಹುದು
  • ಮಕ್ಕಳ ಬಗ್ಗೆ ಕಾಳಜಿ ವಹಿಸಿ
  • ವಿಷ್ಣುತ್ರಯೀ ಮಂತ್ರ ಜಪಿಸಿ

ಕಟಕ

  • ಮನೆಗೆ ಗಣ್ಯ ವ್ಯಕ್ತಿಗಳು ಬರಬಹುದು
  • ಮನೆಯಲ್ಲಿ ಸಂತೋಷದ ವಾತಾವರಣ
  • ವ್ಯವಹಾರದಲ್ಲಿ ದೊಡ್ಡ ಸಾಧನೆಗೆ ಅವಕಾಶ
  • ಸರ್ಕಾರಿ ನೌಕರರಿಗೆ ಬಡ್ತಿ ಸಿಗಲಿದೆ
  • ಖಾಸಗಿ ಉದ್ಯೋಗಿಗಳಿಗೆ ಕಾರ್ಯಕ್ಷೇತ್ರ ವಿಸ್ತರಣೆ ಕೆಲವು ಬದಲಾವಣೆಯಾಗಬಹುದು
  • ಸ್ನೇಹಿತರೊಂದಿಗೆ ಚರ್ಚೆ ಸಮಾಧಾನ
  • ಗೋಮಾತೆಯ ಪ್ರಾರ್ಥನೆ ಮಾಡಿ

ಸಿಂಹ

  • ಸಾಮಾಜಿಕವಾಗಿ ನಿಮ್ಮ ಹೆಸರು ಪರಿಗಣಿಸಲ್ಪಡುತ್ತದೆ
  • ಮನೆ ಅಥವಾ ಉದ್ಯೋಗ ಎರಡೂ ಕಡೆಗಳಲ್ಲಿ ಸಮಸ್ಯೆ ಕಾಣಬಹುದು
  • ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಹೊಟ್ಟೆ ಕಿಚ್ಚಿನ ಜನ ನಿಮ್ಮನ್ನು ದೂಷಿಸಬಹುದು
  • ಅಲ್ಪ ತೃಪ್ತಿಯ ಕೆಲಸವನ್ನು ಮಾಡಬೇಡಿ
  • ಮನೆಯ ಅಲಂಕಾರ ಸಣ್ಣಪುಟ್ಟ ಬದಲಾವಣೆಗೆ ಹಣ ಖರ್ಚಾಗಬಹುದು
  • ಕುಲದೇವತಾರಾಧನೆ ಮಾಡಿ

ಕನ್ಯಾ

  • ಹಣ್ಣು ವ್ಯಾಪಾರಿಗಳಿಗೆ ಸ್ವಲ್ಪ ಲಾಭವಿದೆ
  • ದೊಡ್ಡ ಉದ್ಯೋಗಸ್ಥರಿಗೆ ರಾಷ್ಟ್ರಮಟ್ಟದಲ್ಲಿ ಹಿನ್ನಡೆಯಾಗಬಹುದು
  • ಒಳ್ಳೆಯ ಧನಾಗಮನ ಸೂಚನೆ ಆದರೆ ಹಿನ್ನಡೆಯಾಗಬಹುದು
  • ಶೈಕ್ಷಣಿಕವಾಗಿ ಗುಣಮಟ್ಟ ಕಾಪಾಡಿಕೊಳ್ಳಬಹುದು
  • ಆತ್ಮೀಯರ ಭೇಟಿ, ಭೋಜನ ಸುಖವೆನಿಸುತ್ತದೆ
  • ಮಕ್ಕಳು ಜಾಗ್ರತೆವಹಿಸಿ ಸಮಸ್ಯೆ ಕಾಡಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಮನೆಯಲ್ಲಿ ಶುಭಕಾರ್ಯಗಳು ಸ್ಥಗಿತವಾಗಬಹುದು
  • ಮನೆಯವರಲ್ಲಿ ಪರಸ್ಪರ ಹೊಂದಾಣಿಕೆ ಇರುವುದಿಲ್ಲ
  • ಸಾಲದ ವಿಚಾರದಲ್ಲಿ ತೊಂದರೆಯಾಗಬಹುದು
  • ವ್ಯವಹಾರಿಕ ಬದಲಾವಣೆಯಾಗಬಹುದು
  • ಲೆಕ್ಕ ಪರಿಶೋಧಕರಿಗೆ ಲಾಭವಿದೆ
  • ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು
  • ಶರಭೇಶ್ವರನನ್ನು ಆರಾಧನೆ ಮಾಡಿ

ವೃಶ್ಚಿಕ

  • ಪುಣ್ಯಕ್ಷೇತ್ರಕ್ಕೆ ದರ್ಶನಕ್ಕಾಗಿ ಹೋಗಬಹುದು
  • ಹೊಸ ಜವಾಬ್ದಾರಿ ನಿಮ್ಮ ಮೇಲಿರುತ್ತದೆ
  • ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ಇರುವುದಿಲ್ಲ
  • ಪೋಷಕರಿಗೆ ದುಃಖದಾಯಕವಾಗಬಹುದು
  • ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಗ್ಗೆ ಮಾತುಕತೆ ಖರೀದಿ ಮಾಡುತ್ತೀರಿ
  • ಹಣವನ್ನು ಸಂಗ್ರಹಿಸಲು ಒದ್ದಾಟ
  • ಆಭರಣಗಳ ಬಗ್ಗೆ ಕಾಳಜಿವಹಿಸಿ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಸಹೋದ್ಯೋಗಿಗಳ ಸ್ವಭಾವ ಅಥವಾ ವರ್ತನೆ ಬೇಸರ ತರಬಹುದು
  • ಹಲ್ಲಿಗೆ ಸಂಬಂಧಿಸಿದ ತೊಂದರೆ ಅಥವಾ ನೋವು ಕಾಣಬಹುದು
  • ರಾಜಕೀಯ ವ್ಯಕ್ತಿಗಳು ಸಂಪರ್ಕಕ್ಕೆ ಬಂದು ಸಹಾಯವಾಗಲಿದೆ
  • ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಸ್ಯೆಗಳು ಕಾಡಲಿದೆ, ಹಣಕ್ಕಾಗಿ ಹೋರಾಟ ಮಾಡುತ್ತೀರಿ
  • ಅನಾವಶ್ಯಕ ವಿಚಾರಗಳಿಂದ ಮನಸ್ತಾಪವಾಗಬಹುದು
  • ಶತ್ರುಗಳ ವಿರುದ್ಧ ಹೋರಾಟ ಮಾಡಬೇಡಿ ಶಾಂತವಾಗಿರಿ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಸ್ಥಳ ಬದಲಾವಣೆಯಿಂದ ಅನುಕೂಲವಿದೆ
  • ವ್ಯಾಪಾರದಲ್ಲಿ ಹಿನ್ನಡೆ, ಪದಾರ್ಥಗಳ ಬೆಲೆಯಲ್ಲಿ ವ್ಯತ್ಯಯವಾಗಬಹುದು
  • ಆದಾಯದ ಜಾಡು ಹಿಡಿದು ಹೋಗುವಲ್ಲಿ ಸಫಲತೆ
  • ಇಂದು ಮಾನಸಿಕ ಸಮಾಧಾನವಿರುವುದಿಲ್ಲ
  • ಜನರನ್ನು ಅಥವಾ ಗಿರಾಕಿಗಳನ್ನು ಮೆಚ್ಚಿಸಲು ಸಾಹಸ ಪಡಬೇಕಾಗುತ್ತದೆ
  • ಸಾಯಂಕಾಲಕ್ಕೆ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುತ್ತೀರಿ
  • ಐಶ್ವರ್ಯ ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಬಂಧುಗಳಲ್ಲಿ ಪರಸ್ಪರ ವಿರೋಧ
  • ಮಂಗಳ ಕಾರ್ಯ ನಿಂತು ಹೋಗಬಹುದು ಅನ್ನೋ ಭಯ ಕಾಡಲಿದೆ
  • ಹಣದ ಸಮಸ್ಯೆ ಇಲ್ಲದಿದ್ದರೂ ವಿನಾಕಾರಣ ವೆಚ್ಚ
  • ಮಾನಸಿಕ ಅಧಃಪಥನವಾಗಬಹುದು
  • ಸಮಾಜದಲ್ಲಿ ಅವಮಾನ ಅಪಕೀರ್ತಿ
  • ಕುಟುಂಬದವರಲ್ಲಿ ಮಾತುಕತೆ ತುಂಬಾ ಪರಿಣಾಮಕಾರಿಯಾಗಿರುತ್ತದೆ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಮೀನ

  • ಶಾಂತಿಯಾಗಿರುವುದು ಅಥವಾ ಮೌನವಾಗಿರುವುದು ನಿಮಗೆ ಉತ್ತಮ
  • ಉದ್ಯೋಗಗಳಿಗೆ ಶುಭ ಸುದ್ದಿ ಸಿಗಬಹುದು
  • ಲೇಖಕರಿಗೆ ಅಥವಾ ಪುಸ್ತಕ ವ್ಯಾಪಾರಸ್ಥರಿಗೆ ಅನುಕೂಲ
  • ಹಳೆಯ ಬಾಕಿ ಅಥವಾ ನಿರೀಕ್ಷೆಯಲ್ಲಿದ್ದ ವಿಚಾರ ಮುನ್ನೆಲೆಗೆ ಬರಬಹುದು
  • ಆರೋಗ್ಯ ಗಮನಿಸಿ ತಾತ್ಸರ ಬೇಡ
  • ಹಳೆಯ ನೆನಪುಗಳು ಕಾಡಬಹುದು ಸಿಹಿ ಕಹಿ ನೆನಪು
  • ಚಾಮುಂಡೇಶ್ವರಿಯನ್ನು ಕೆಂಪು ಹೂಗಳಿಂದ ಅರ್ಚಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವ್ಯವಹಾರದಲ್ಲಿ ದೊಡ್ಡ ಸಾಧನೆ, ಹಣ್ಣು ವ್ಯಾಪಾರಿಗಳಿಗೆ ಲಾಭ- ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಸಹೋದ್ಯೋಗಿಗಳ ಸಹಕಾರ ಇರುವುದಿಲ್ಲ, ಬೇಸರವಾಗಬಹುದು

    ಮನೆಯವರಿಗೆ ಆತಂಕ, ಸಾಯಂಕಾಲ ಸುಧಾರಣೆಯಾಗಬಹುದು

    ಮಧುಮೇಹಿಗಳಿಗೆ ತುಂಬಾ ತೊಂದರೆಯ ಸೂಚನೆ ಜಾಗ್ರತೆ ವಹಿಸಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ

ಮೇಷ ರಾಶಿ

  • ನಿಂತು ಹೋಗಿದ್ದ ಕೆಲಸ ಪುನರಾರಂಭವಾಗಲಿದೆ
  • ಸ್ನೇಹಿತರ ಸಹಾಯದಿಂದ ಹಿಂದೆ ಸರಿಯಬಾರದು
  • ಚಿತ್ರ ರಂಗದವರಿಗೆ ಉತ್ತಮವಾದ ಕಾಲ
  • ಗುತ್ತಿಗೆದಾರರಿಗೆ ಹಿನ್ನಡೆಯಾಗಬಹುದು
  • ಅನುಭವಿಗಳ ಮಾತು ವಿರುದ್ಧವಾಗಿ ಪರಿಣಮಿಸಬಹುದು
  • ಹಣದ ವಿಚಾರದಲ್ಲಿ ಕೋಪ ಬರಬಹುದು
  • ದತ್ತಾತ್ರೇಯರನ್ನು ಪೂಜಿಸಿ

ವೃಷಭ

  • ನಿಮ್ಮ ಸ್ವಭಾವವು ಜನರಿಗೆ ಸ್ಫೂರ್ತಿದಾಯಕ
  • ವ್ಯವಹಾರದಲ್ಲಿ ದೊಡ್ಡ ಅಪಾಯವಾಗಬಹುದು
  • ಆರ್ಥಿಕ ನಷ್ಟವು ಸ್ವಲ್ಪದರಲ್ಲಿ ತಪ್ಪುತ್ತದೆ
  • ಉದ್ಯೋಗದಲ್ಲಿ ನಷ್ಟ ಉಂಟಾಗಬಹುದು
  • ಹೊಸ ಕೆಲಸಕ್ಕೆ ಉತ್ತಮ ದಿನವಲ್ಲ
  • ಧಾರ್ಮಿಕ ಚಟುವಟಿಕೆ ಆತ್ಮಸ್ಥೈರ್ಯ ತುಂಬಬಹುದು
  • ಉಮಾ ಮಹೇಶ್ವರರನ್ನು ಆರಾಧನೆ ಮಾಡಿ

ಮಿಥುನ

  • ಸಹೋದ್ಯೋಗಿಗಳ ಸಹಕಾರವಿರುವುದಿಲ್ಲ ಬೇಸರವಾಗಬಹುದು
  • ಮಧುಮೇಹಿಗಳಿಗೆ ತುಂಬಾ ತೊಂದರೆಯ ಸೂಚನೆ ಜಾಗ್ರತೆವಹಿಸಿ
  • ಮನೆಯವರಿಗೆ ಆತಂಕ ಸಾಯಂಕಾಲ ಸುಧಾರಣೆಯಾಗಬಹುದು
  • ಯಾರನ್ನು ಅತಿಯಾಗಿ ನಂಬಬಾರದು
  • ಹಳೆಯ ವಿಚಾರಗಳು ನಿಮಗೆ ಒತ್ತಡ ತರಬಹುದು
  • ಮಕ್ಕಳ ಬಗ್ಗೆ ಕಾಳಜಿ ವಹಿಸಿ
  • ವಿಷ್ಣುತ್ರಯೀ ಮಂತ್ರ ಜಪಿಸಿ

ಕಟಕ

  • ಮನೆಗೆ ಗಣ್ಯ ವ್ಯಕ್ತಿಗಳು ಬರಬಹುದು
  • ಮನೆಯಲ್ಲಿ ಸಂತೋಷದ ವಾತಾವರಣ
  • ವ್ಯವಹಾರದಲ್ಲಿ ದೊಡ್ಡ ಸಾಧನೆಗೆ ಅವಕಾಶ
  • ಸರ್ಕಾರಿ ನೌಕರರಿಗೆ ಬಡ್ತಿ ಸಿಗಲಿದೆ
  • ಖಾಸಗಿ ಉದ್ಯೋಗಿಗಳಿಗೆ ಕಾರ್ಯಕ್ಷೇತ್ರ ವಿಸ್ತರಣೆ ಕೆಲವು ಬದಲಾವಣೆಯಾಗಬಹುದು
  • ಸ್ನೇಹಿತರೊಂದಿಗೆ ಚರ್ಚೆ ಸಮಾಧಾನ
  • ಗೋಮಾತೆಯ ಪ್ರಾರ್ಥನೆ ಮಾಡಿ

ಸಿಂಹ

  • ಸಾಮಾಜಿಕವಾಗಿ ನಿಮ್ಮ ಹೆಸರು ಪರಿಗಣಿಸಲ್ಪಡುತ್ತದೆ
  • ಮನೆ ಅಥವಾ ಉದ್ಯೋಗ ಎರಡೂ ಕಡೆಗಳಲ್ಲಿ ಸಮಸ್ಯೆ ಕಾಣಬಹುದು
  • ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಹೊಟ್ಟೆ ಕಿಚ್ಚಿನ ಜನ ನಿಮ್ಮನ್ನು ದೂಷಿಸಬಹುದು
  • ಅಲ್ಪ ತೃಪ್ತಿಯ ಕೆಲಸವನ್ನು ಮಾಡಬೇಡಿ
  • ಮನೆಯ ಅಲಂಕಾರ ಸಣ್ಣಪುಟ್ಟ ಬದಲಾವಣೆಗೆ ಹಣ ಖರ್ಚಾಗಬಹುದು
  • ಕುಲದೇವತಾರಾಧನೆ ಮಾಡಿ

ಕನ್ಯಾ

  • ಹಣ್ಣು ವ್ಯಾಪಾರಿಗಳಿಗೆ ಸ್ವಲ್ಪ ಲಾಭವಿದೆ
  • ದೊಡ್ಡ ಉದ್ಯೋಗಸ್ಥರಿಗೆ ರಾಷ್ಟ್ರಮಟ್ಟದಲ್ಲಿ ಹಿನ್ನಡೆಯಾಗಬಹುದು
  • ಒಳ್ಳೆಯ ಧನಾಗಮನ ಸೂಚನೆ ಆದರೆ ಹಿನ್ನಡೆಯಾಗಬಹುದು
  • ಶೈಕ್ಷಣಿಕವಾಗಿ ಗುಣಮಟ್ಟ ಕಾಪಾಡಿಕೊಳ್ಳಬಹುದು
  • ಆತ್ಮೀಯರ ಭೇಟಿ, ಭೋಜನ ಸುಖವೆನಿಸುತ್ತದೆ
  • ಮಕ್ಕಳು ಜಾಗ್ರತೆವಹಿಸಿ ಸಮಸ್ಯೆ ಕಾಡಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಮನೆಯಲ್ಲಿ ಶುಭಕಾರ್ಯಗಳು ಸ್ಥಗಿತವಾಗಬಹುದು
  • ಮನೆಯವರಲ್ಲಿ ಪರಸ್ಪರ ಹೊಂದಾಣಿಕೆ ಇರುವುದಿಲ್ಲ
  • ಸಾಲದ ವಿಚಾರದಲ್ಲಿ ತೊಂದರೆಯಾಗಬಹುದು
  • ವ್ಯವಹಾರಿಕ ಬದಲಾವಣೆಯಾಗಬಹುದು
  • ಲೆಕ್ಕ ಪರಿಶೋಧಕರಿಗೆ ಲಾಭವಿದೆ
  • ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು
  • ಶರಭೇಶ್ವರನನ್ನು ಆರಾಧನೆ ಮಾಡಿ

ವೃಶ್ಚಿಕ

  • ಪುಣ್ಯಕ್ಷೇತ್ರಕ್ಕೆ ದರ್ಶನಕ್ಕಾಗಿ ಹೋಗಬಹುದು
  • ಹೊಸ ಜವಾಬ್ದಾರಿ ನಿಮ್ಮ ಮೇಲಿರುತ್ತದೆ
  • ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ಇರುವುದಿಲ್ಲ
  • ಪೋಷಕರಿಗೆ ದುಃಖದಾಯಕವಾಗಬಹುದು
  • ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಗ್ಗೆ ಮಾತುಕತೆ ಖರೀದಿ ಮಾಡುತ್ತೀರಿ
  • ಹಣವನ್ನು ಸಂಗ್ರಹಿಸಲು ಒದ್ದಾಟ
  • ಆಭರಣಗಳ ಬಗ್ಗೆ ಕಾಳಜಿವಹಿಸಿ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಸಹೋದ್ಯೋಗಿಗಳ ಸ್ವಭಾವ ಅಥವಾ ವರ್ತನೆ ಬೇಸರ ತರಬಹುದು
  • ಹಲ್ಲಿಗೆ ಸಂಬಂಧಿಸಿದ ತೊಂದರೆ ಅಥವಾ ನೋವು ಕಾಣಬಹುದು
  • ರಾಜಕೀಯ ವ್ಯಕ್ತಿಗಳು ಸಂಪರ್ಕಕ್ಕೆ ಬಂದು ಸಹಾಯವಾಗಲಿದೆ
  • ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಸ್ಯೆಗಳು ಕಾಡಲಿದೆ, ಹಣಕ್ಕಾಗಿ ಹೋರಾಟ ಮಾಡುತ್ತೀರಿ
  • ಅನಾವಶ್ಯಕ ವಿಚಾರಗಳಿಂದ ಮನಸ್ತಾಪವಾಗಬಹುದು
  • ಶತ್ರುಗಳ ವಿರುದ್ಧ ಹೋರಾಟ ಮಾಡಬೇಡಿ ಶಾಂತವಾಗಿರಿ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಸ್ಥಳ ಬದಲಾವಣೆಯಿಂದ ಅನುಕೂಲವಿದೆ
  • ವ್ಯಾಪಾರದಲ್ಲಿ ಹಿನ್ನಡೆ, ಪದಾರ್ಥಗಳ ಬೆಲೆಯಲ್ಲಿ ವ್ಯತ್ಯಯವಾಗಬಹುದು
  • ಆದಾಯದ ಜಾಡು ಹಿಡಿದು ಹೋಗುವಲ್ಲಿ ಸಫಲತೆ
  • ಇಂದು ಮಾನಸಿಕ ಸಮಾಧಾನವಿರುವುದಿಲ್ಲ
  • ಜನರನ್ನು ಅಥವಾ ಗಿರಾಕಿಗಳನ್ನು ಮೆಚ್ಚಿಸಲು ಸಾಹಸ ಪಡಬೇಕಾಗುತ್ತದೆ
  • ಸಾಯಂಕಾಲಕ್ಕೆ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುತ್ತೀರಿ
  • ಐಶ್ವರ್ಯ ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಬಂಧುಗಳಲ್ಲಿ ಪರಸ್ಪರ ವಿರೋಧ
  • ಮಂಗಳ ಕಾರ್ಯ ನಿಂತು ಹೋಗಬಹುದು ಅನ್ನೋ ಭಯ ಕಾಡಲಿದೆ
  • ಹಣದ ಸಮಸ್ಯೆ ಇಲ್ಲದಿದ್ದರೂ ವಿನಾಕಾರಣ ವೆಚ್ಚ
  • ಮಾನಸಿಕ ಅಧಃಪಥನವಾಗಬಹುದು
  • ಸಮಾಜದಲ್ಲಿ ಅವಮಾನ ಅಪಕೀರ್ತಿ
  • ಕುಟುಂಬದವರಲ್ಲಿ ಮಾತುಕತೆ ತುಂಬಾ ಪರಿಣಾಮಕಾರಿಯಾಗಿರುತ್ತದೆ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಮೀನ

  • ಶಾಂತಿಯಾಗಿರುವುದು ಅಥವಾ ಮೌನವಾಗಿರುವುದು ನಿಮಗೆ ಉತ್ತಮ
  • ಉದ್ಯೋಗಗಳಿಗೆ ಶುಭ ಸುದ್ದಿ ಸಿಗಬಹುದು
  • ಲೇಖಕರಿಗೆ ಅಥವಾ ಪುಸ್ತಕ ವ್ಯಾಪಾರಸ್ಥರಿಗೆ ಅನುಕೂಲ
  • ಹಳೆಯ ಬಾಕಿ ಅಥವಾ ನಿರೀಕ್ಷೆಯಲ್ಲಿದ್ದ ವಿಚಾರ ಮುನ್ನೆಲೆಗೆ ಬರಬಹುದು
  • ಆರೋಗ್ಯ ಗಮನಿಸಿ ತಾತ್ಸರ ಬೇಡ
  • ಹಳೆಯ ನೆನಪುಗಳು ಕಾಡಬಹುದು ಸಿಹಿ ಕಹಿ ನೆನಪು
  • ಚಾಮುಂಡೇಶ್ವರಿಯನ್ನು ಕೆಂಪು ಹೂಗಳಿಂದ ಅರ್ಚಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More