newsfirstkannada.com

ವ್ಯವಹಾರದಲ್ಲಿ ಭಾರೀ ಲಾಭ; ರಾಜಕಾರಣಿಗಳಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

Share :

Published April 2, 2024 at 6:00am

    ವೈಯಕ್ತಿಕ ವಿಚಾರಗಳಿಗೆ ಯಾವುದೇ ಸಲಹೆಗಳು ಬೇಡ

    ಯಾವುದೇ ಬದಲಾವಣೆಯ ಬಗ್ಗೆ ಚರ್ಚೆ ಮಾಡಬೇಡಿ

    ನೀತಿ ಪಾಠವನ್ನು ಹೇಳಿ ಆಗ ನಿಮಗೆ ಗೌರವ ಹೆಚ್ಚಾಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ನೀವು ಮಾಡುವ ಸಮಾಜ ಸೇವೆಗೆ ಸಾರ್ವಜನಿಕರು ಗೌರವವನ್ನು ನೀಡಲಿದ್ದಾರೆ
  • ಬೆಲೆ ಬಾಳುವ ವಸ್ತುವನ್ನು ಖರೀದಿ ಮಾಡಲಿದ್ದೀರಿ
  • ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ
  • ನಿಮ್ಮ ಬಗ್ಗೆ ಹೆಚ್ಚು ಗಮನವನ್ನು ಕೊಡಿ
  • ಭದ್ರತೆಯಲ್ಲಿ ತೊಂದರೆಯನ್ನು ಮಾಡಿಕೊಳ್ಳುವ ಪರಿಸ್ಥಿತಿ ಒದಗಿ ಬರಬಹುದು
  • ಯಶಸ್ಸಿದೆ ಆದರೆ ನಿರ್ದಿಷ್ಟವಾದ ಗುರಿಯಿರಬೇಕು
  • ಪ್ರೀತಿ-ಪ್ರೇಮ ವಿಚಾರದಲ್ಲಿ ಗೊಂದಲವಾಗಬಹುದು
  • ಅದೃಷ್ಟ ಚೆನ್ನಾಗಿದೆಯೆಂದು ಅಂದು ಕೊಳ್ಳುವುದರಲ್ಲಿ ದಿನ ಕಳೆದು ಹೋಗಲಿದೆ
  • ಕುಲದೇವತಾರಾಧನೆ ಮಾಡಿ

ವೃಷಭ

  • ಆತ್ಮಾವಲೋಕನವನ್ನು ಮಾಡಿಕೊಳ್ಳಲು ಸುಸಮಯ
  • ನಿಮ್ಮ ಸಹಕಾರಕ್ಕೆ ಅನುಗುಣವಾಗಿ ಬೆಲೆ ಸಿಗಲಿದೆ
  • ಹಣದ ವಿಚಾರವಾಗಿ ಸ್ವಲ್ಪ ನಿರಾಸೆಯಾಗಬಹುದು
  • ಅನಗತ್ಯವಾದ ಕೆಲಸದಲ್ಲಿ ಸಮಯ ವ್ಯರ್ಥವಾಗಲಿದೆ
  • ವಾದ-ವಿವಾದಗಳಿಂದ ಸಮಸ್ಯೆ ಉಂಟಾಗಲಿದೆ
  • ಈ ದಿನ ಆತಂಕ ಬೇಡ, ತಾಳ್ಮೆಯಿಂದ ವರ್ತಿಸಿ
  • ಈಶ್ವರನ ಆರಾಧನೆ ಮಾಡಿ

ಮಿಥುನ

  • ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ
  • ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಮುಖ್ಯವಾಗಲಿದೆ
  • ಜನರು ನಿಮ್ಮ ಸಲಹೆಯನ್ನು ಸ್ವೀಕರಿಸಬಹುದು
  • ಬಂಧುಗಳ ನಡುವೆ ಸಂತೋಷದ ಸಮಯವನ್ನು ಕಳೆಯುತ್ತೀರಿ
  • ಕಠಿಣವಾದ ಶ್ರಮ ಪಡುತ್ತೀರಿ
  • ಬೇರೆ ಕೆಲಸ ಮಾಡಲು ಉತ್ಸಾಹ ಇರಲಿದೆ
  • ಕೋಪದಿಂದ ಗಾಯವನ್ನು ಮಾಡಿಕೊಳ್ಳುವ ಸೂಚನೆ ಇದೆ
  • ತುಳಸಿಯಿಂದ ಮಹಾವಿಷ್ಣುವನ್ನು ಅರ್ಚನೆ ಮಾಡಿ

ಕಟಕ

  • ಹಳೆಯದಾದ ವಿಚಾರಗಳಿಂದ ದೂರವಿರಿ
  • ಅನುಕೂಲವಾದ ಸಮಯವನ್ನು ಸದ್ವಿನಿಯೋಗ ಮಾಡಿಕೊಳ್ಳಿ
  • ಹೊಸ ಹೂಡಿಕೆಗೆ ಇಂದು ಅನುಕೂಲವಿದೆ
  • ಸ್ವಇಚ್ಛೆಯುಳ್ಳವರು ಗುರಿ ಮುಟ್ಟಲು ಕಷ್ಟ ಆಗಬಹುದು
  • ಜನರಿಗೆ ನೀವು ಸ್ಫೂರ್ತಿಯಾಗುತ್ತೀರಿ
  • ಯಾವುದೇ ಬದಲಾವಣೆಯ ಬಗ್ಗೆ ಚರ್ಚೆ ಮಾಡಬೇಡಿ
  • ಸುಬ್ರಹ್ಮಣ್ಯ ಸ್ವಾಮಿಗೆ ಕ್ಷೀರಾಭಿಷೇಕ ಮಾಡಿಸಿ

ಸಿಂಹ

  • ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳನ್ನು ಮಂಥನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ
  • ಶುಭ ಸಮಾರಂಭಗಳಿಗೆ, ಸಾರ್ವಜನಿಕ ಸಮಾರಂಭಗಳಿಗೆ ಅಥವಾ ಕಛೇರಿಗಳಿಗೆ ಭೇಟಿ ನೀಡುತ್ತೀರಿ
  • ಮಕ್ಕಳಿಗೆ ನೀತಿ ಪಾಠವನ್ನು ಹೇಳಿ ಆಗ ನಿಮಗೆ ಗೌರವ ಹೆಚ್ಚಾಗಲಿದೆ
  • ಹೊಸ ಉದ್ಯಮಕ್ಕೆ ಬೇರೆಯವರನ್ನು ಪರಿಚಯಿಸುತ್ತೀರಿ
  • ನಿಮ್ಮ ಕೆಲಸಕ್ಕೆ, ಸಾಧನೆಗೆ, ಪ್ರಯತ್ನಕ್ಕೆ ಪ್ರಶಂಸೆ ಸಿಗಲಿದೆ
  • ಆರ್ಥಿಕ ಬಿಕ್ಕಟ್ಟು ನಿಮಗೆ ಕಾಡಬಹುದು
  • ಕುಬೇರಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ನಿಮ್ಮ ವೈಯಕ್ತಿಕ ವಿಚಾರಗಳಿಗೆ ಯಾವುದೇ ಸಲಹೆಗಳು ಬೇಡ
  • ಇಂದು ನಿಮಗೆ ತಾಳ್ಮೆ ಮುಖ್ಯವಾಗಿರಲಿದೆ
  • ಹಾಸ್ಯಾಸ್ಪದ ಅಥವಾ ವಿರೋಧಕ್ಕೆ ಅವಕಾಶವಾಗುವಂತಹ ಪರಿಸ್ಥಿತಿ ಎದುರಾಗಬಹುದು
  • ಜವಾಬ್ದಾರಿಗಳಿಂದ ಹೊರ ಬರಬೇಕು
  • ಜನಸಂದಣಿಯಲ್ಲಿ ನೀವು ಎಚ್ಚರಿಕೆವಹಿಸಿ
  • ಮಕ್ಕಳ ವರ್ತನೆ ಹಿರಿಯರಿಗೆ ಬೇಸರವನ್ನುಂಟು ಮಾಡಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ರಾಜಕೀಯ ವ್ಯಕ್ತಿಗಳ ವಿಚಾರ ಪ್ರಭಾವವನ್ನು ಬೀರಲಿದೆ
  • ಮಾತಿಗೆ ಬೆಲೆ ಸಿಗುವಂತಹ ದಿನ
  • ವೃತ್ತಿಯಲ್ಲಿ ಅನುಕೂಲವಿದೆ ಆದರೆ ಶ್ರಮ ಪಡಬೇಕು
  • ಆರೋಗ್ಯದಲ್ಲಿ ಸುಧಾರಣೆ ಕಾಣುತ್ತೀರಿ
  • ಪ್ರೇಮಿಗಳಿಗೆ ಉತ್ತಮವಾದ ದಿನ
  • ಕಾಲಿಗೆ ಪೆಟ್ಟಾಗಬಹುದು ಜಾಗ್ರತೆವಹಿಸಿ
  • ವಿಕಲ ಚೇತನರಿಗೆ ಕೈಲಾದ ಸಹಾಯ ಮಾಡಿ

ವೃಶ್ಚಿಕ

  • ವಿದ್ಯಾರ್ಥಿಗಳಿಗೆ ಆತ್ಮೀಯರಿಂದಲೇ ತೊಂದರೆಯಾಗುವ ಸೂಚನೆ ಇದೆ
  • ವ್ಯವಹಾರದಲ್ಲಿ ಲಾಭ,ಶುಭವಿದೆ
  • ಯಾರನ್ನಾದರೂ ಕ್ಷಮಿಸಬೇಕೆಂದರೆ ಅವರನ್ನ ಕ್ಷಮಿಸಿ
  • ಮನೆಯ ಅಗತ್ಯತೆಗೆ ಆದ್ಯತೆಯನ್ನು ಕೊಡಿ
  • ಏಕಾಗ್ರತೆಯಿಂದ ಕೆಲಸವನ್ನು ಮಾಡಿ
  • ಜೀವನ ಶೈಲಿಯಲ್ಲಿ ಸುಧಾರಣೆಯನ್ನು ಕಾಣುವಂತಹದ್ದು
  • ವಿದ್ಯಾಗೋಪಾಲಕೃಷ್ಣನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಮನೆಯ ಜವಾಬ್ದಾರಿಯ ಬಗ್ಗೆ ಗಮನ ಕೊಡಿ
  • ಬದಲಾವಣೆಯ ಆಲೋಚನೆ ಬರಲಿದೆ ಆದರೆ ಯಾವುದೂ ಸಧ್ಯಕ್ಕಿಲ್ಲ
  • ಬದಲಾವಣೆಯ ಆಲೋಚನೆ ಬರಲಿದೆ
  • ಮದುವೆ ವಿಚಾರದಲ್ಲಿ ತಲೆಯನ್ನು ಕೆಡೆಸಿಕೊಳ್ಳುತ್ತೀರಿ
  • ಆರೋಗ್ಯ ಹದಗೆಡಲಿದೆ ಅದರಲ್ಲೂ ಬೆನ್ನು ನೋವು ಕಾಡಲಿದೆ
  • ಹೆಚ್ಚಿನ ಕಾಳಜಿಯನ್ನು ವಹಿಸಿ
  • ಆನಂದವಾಗಿರುತ್ತೀರಿ ಸಣ್ಣ ಪುಟ್ಟ ವಿಚಾರಗಳಿಂದ ಮನಸ್ಸಿನಲ್ಲಿ ಕಳವಳ ಕಾಡಲಿದೆ
  • ಆಹಾರದ ಬಗ್ಗೆ ಗಮನಕೊಡಿ
  • ಸಾಯಂಕಾಲದ ಹೊತ್ತಿಗೆ ಒಂದಷ್ಟು ವಿಚಾರದ ಬಗ್ಗೆ ಚರ್ಚೆ ಮಾಡುತ್ತೀರಿ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಮಕರ

  • ಯಾವುದೇ ತೋರಿಕೆಯ ಕೆಲಸ ಮಾಡೋಕೆ ಹೋಗಿ ಸಿಕ್ಕಿ ಬೀಳುತ್ತೀರಿ
  • ನೈತಿಕತೆ ಚೆನ್ನಾಗಿರಲಿದೆ
  • ಸ್ವಯಂ ಪ್ರಜ್ಞೆ ಇರದೆ ಕೆಲವು ಅನಾಹುತಗಳಿಗೆ ಅವಕಾಶವಿದೆ
  • ನಿಮ್ಮ ಪ್ರಗತಿಯ ಬಗ್ಗೆ ನಿಮಗೆ ಭಯವಿದೆ
  • ವೃತ್ತಿ ಅಥವಾ ಉದ್ಯೋಗದಲ್ಲಿರುವವರಿಗೆ ತೊಂದರೆ ನಿವಾರಣೆಯಾಗಲಿದೆ
  • ಒಳ್ಳೆಯ ಸ್ನೇಹಿತರು, ಹಿತೈಷಿಗಳ ಮಾರ್ಗದರ್ಶನವನ್ನು ಪಡೆದುಕೊಳ್ಳಿ
  • ಈಶ್ವರನನ್ನು ಬಿಲ್ವ ಪತ್ರೆಯಿಂದ ಅರ್ಚನೆ ಮಾಡಿ

ಕುಂಭ

  •  ಮಕ್ಕಳ ವಿದ್ಯಾಭ್ಯಾಸ, ಪ್ರಗತಿಯನ್ನು ಕಾಣಲು ಅವಕಾಶವಿದೆ
  • ಸಮಯ ಹೋಗಿದ್ದೇ ಗೊತ್ತಾಗಲಿಲ್ಲ ಅನ್ನುವ ದಿನ
  • ವ್ಯಾಪಾರ,ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುತ್ತೀರಿ
  • ಆರ್ಥಿಕವಾಗಿ ಲಾಭಗಳಿಸುತ್ತೀರಿ ಸ್ವಾಭಾವಿಕವಾಗಿ ಸಂತೋಷವಾಗಲಿದೆ
  • ಇಂದು ಸಂಬಂಧಿಕರ ಆಗಮನ ಆಗಲಿದೆ
  • ಗುರಿಯನ್ನು ತಲುಪಿದೆ ಅನ್ನೋ ಅತೃಪ್ತ ಭಾವ ನಿಮಗೆ ಸಿಗಲಿದೆ
  • ಬರಬೇಕಿದ್ದ ಬಾಕಿ ಹಣ ನಿಮಗೆ ಸೇರಲಿದೆ
  • ಆರೋಗ್ಯದ ವಿಚಾರವಾಗಿ ಅನುಕೂಲವಾಗಲಿದೆ
  • ಸ್ನೇಹಿತರಿಂದ ಸಿಹಿ ಸುದ್ದಿ ಸಿಗಲಿದೆ
  • ಮಹಾಲಕ್ಷ್ಮಿಯನ್ನು ಮಲ್ಲಿಗೆ ಹೂವಿನಿಂದ ಅರ್ಚನೆ ಮಾಡಿ

ಮೀನ

  • ಕುಟುಂಬದಲ್ಲಿ ಮಂಗಳ ಕಾರ್ಯದ ವಿಚಾರ ಚರ್ಚೆಯಾಗಬಹುದು
  • ಇಂದು ಮಿತ್ರರ ಭೇಟಿ ಮಾಡುತ್ತೀರಿ
  • ಮೂಲ ಉದ್ದೇಶವನ್ನು ಮರೆತು ಕಾರ್ಯಪ್ರವೃತ್ತರಾದರೆ ತೊಂದರೆಯಾಗಲಿದೆ
  • ಸಮಯಕ್ಕೆ ಆಧ್ಯತೆ ನೀಡಿ, ಧನಾತ್ಮಕವಾದ ಫಲಿತಾಂಶ ಹೊಂದುತ್ತೀರಿ
  • ಮಾನಸಿಕವಾದ ನೆಮ್ಮದಿ ಕಡಿಮೆಯಾಗಬಹುದು
  • ಕೋಪ-ಆತಂಕಗಳು ಮನೆ ಮಾಡುವ ದಿವಸ
  • ರಾಜರಾಜೇಶ್ವರಿಯನ್ನು ಪೂಜೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವ್ಯವಹಾರದಲ್ಲಿ ಭಾರೀ ಲಾಭ; ರಾಜಕಾರಣಿಗಳಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ವೈಯಕ್ತಿಕ ವಿಚಾರಗಳಿಗೆ ಯಾವುದೇ ಸಲಹೆಗಳು ಬೇಡ

    ಯಾವುದೇ ಬದಲಾವಣೆಯ ಬಗ್ಗೆ ಚರ್ಚೆ ಮಾಡಬೇಡಿ

    ನೀತಿ ಪಾಠವನ್ನು ಹೇಳಿ ಆಗ ನಿಮಗೆ ಗೌರವ ಹೆಚ್ಚಾಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ನೀವು ಮಾಡುವ ಸಮಾಜ ಸೇವೆಗೆ ಸಾರ್ವಜನಿಕರು ಗೌರವವನ್ನು ನೀಡಲಿದ್ದಾರೆ
  • ಬೆಲೆ ಬಾಳುವ ವಸ್ತುವನ್ನು ಖರೀದಿ ಮಾಡಲಿದ್ದೀರಿ
  • ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ
  • ನಿಮ್ಮ ಬಗ್ಗೆ ಹೆಚ್ಚು ಗಮನವನ್ನು ಕೊಡಿ
  • ಭದ್ರತೆಯಲ್ಲಿ ತೊಂದರೆಯನ್ನು ಮಾಡಿಕೊಳ್ಳುವ ಪರಿಸ್ಥಿತಿ ಒದಗಿ ಬರಬಹುದು
  • ಯಶಸ್ಸಿದೆ ಆದರೆ ನಿರ್ದಿಷ್ಟವಾದ ಗುರಿಯಿರಬೇಕು
  • ಪ್ರೀತಿ-ಪ್ರೇಮ ವಿಚಾರದಲ್ಲಿ ಗೊಂದಲವಾಗಬಹುದು
  • ಅದೃಷ್ಟ ಚೆನ್ನಾಗಿದೆಯೆಂದು ಅಂದು ಕೊಳ್ಳುವುದರಲ್ಲಿ ದಿನ ಕಳೆದು ಹೋಗಲಿದೆ
  • ಕುಲದೇವತಾರಾಧನೆ ಮಾಡಿ

ವೃಷಭ

  • ಆತ್ಮಾವಲೋಕನವನ್ನು ಮಾಡಿಕೊಳ್ಳಲು ಸುಸಮಯ
  • ನಿಮ್ಮ ಸಹಕಾರಕ್ಕೆ ಅನುಗುಣವಾಗಿ ಬೆಲೆ ಸಿಗಲಿದೆ
  • ಹಣದ ವಿಚಾರವಾಗಿ ಸ್ವಲ್ಪ ನಿರಾಸೆಯಾಗಬಹುದು
  • ಅನಗತ್ಯವಾದ ಕೆಲಸದಲ್ಲಿ ಸಮಯ ವ್ಯರ್ಥವಾಗಲಿದೆ
  • ವಾದ-ವಿವಾದಗಳಿಂದ ಸಮಸ್ಯೆ ಉಂಟಾಗಲಿದೆ
  • ಈ ದಿನ ಆತಂಕ ಬೇಡ, ತಾಳ್ಮೆಯಿಂದ ವರ್ತಿಸಿ
  • ಈಶ್ವರನ ಆರಾಧನೆ ಮಾಡಿ

ಮಿಥುನ

  • ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ
  • ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಮುಖ್ಯವಾಗಲಿದೆ
  • ಜನರು ನಿಮ್ಮ ಸಲಹೆಯನ್ನು ಸ್ವೀಕರಿಸಬಹುದು
  • ಬಂಧುಗಳ ನಡುವೆ ಸಂತೋಷದ ಸಮಯವನ್ನು ಕಳೆಯುತ್ತೀರಿ
  • ಕಠಿಣವಾದ ಶ್ರಮ ಪಡುತ್ತೀರಿ
  • ಬೇರೆ ಕೆಲಸ ಮಾಡಲು ಉತ್ಸಾಹ ಇರಲಿದೆ
  • ಕೋಪದಿಂದ ಗಾಯವನ್ನು ಮಾಡಿಕೊಳ್ಳುವ ಸೂಚನೆ ಇದೆ
  • ತುಳಸಿಯಿಂದ ಮಹಾವಿಷ್ಣುವನ್ನು ಅರ್ಚನೆ ಮಾಡಿ

ಕಟಕ

  • ಹಳೆಯದಾದ ವಿಚಾರಗಳಿಂದ ದೂರವಿರಿ
  • ಅನುಕೂಲವಾದ ಸಮಯವನ್ನು ಸದ್ವಿನಿಯೋಗ ಮಾಡಿಕೊಳ್ಳಿ
  • ಹೊಸ ಹೂಡಿಕೆಗೆ ಇಂದು ಅನುಕೂಲವಿದೆ
  • ಸ್ವಇಚ್ಛೆಯುಳ್ಳವರು ಗುರಿ ಮುಟ್ಟಲು ಕಷ್ಟ ಆಗಬಹುದು
  • ಜನರಿಗೆ ನೀವು ಸ್ಫೂರ್ತಿಯಾಗುತ್ತೀರಿ
  • ಯಾವುದೇ ಬದಲಾವಣೆಯ ಬಗ್ಗೆ ಚರ್ಚೆ ಮಾಡಬೇಡಿ
  • ಸುಬ್ರಹ್ಮಣ್ಯ ಸ್ವಾಮಿಗೆ ಕ್ಷೀರಾಭಿಷೇಕ ಮಾಡಿಸಿ

ಸಿಂಹ

  • ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳನ್ನು ಮಂಥನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ
  • ಶುಭ ಸಮಾರಂಭಗಳಿಗೆ, ಸಾರ್ವಜನಿಕ ಸಮಾರಂಭಗಳಿಗೆ ಅಥವಾ ಕಛೇರಿಗಳಿಗೆ ಭೇಟಿ ನೀಡುತ್ತೀರಿ
  • ಮಕ್ಕಳಿಗೆ ನೀತಿ ಪಾಠವನ್ನು ಹೇಳಿ ಆಗ ನಿಮಗೆ ಗೌರವ ಹೆಚ್ಚಾಗಲಿದೆ
  • ಹೊಸ ಉದ್ಯಮಕ್ಕೆ ಬೇರೆಯವರನ್ನು ಪರಿಚಯಿಸುತ್ತೀರಿ
  • ನಿಮ್ಮ ಕೆಲಸಕ್ಕೆ, ಸಾಧನೆಗೆ, ಪ್ರಯತ್ನಕ್ಕೆ ಪ್ರಶಂಸೆ ಸಿಗಲಿದೆ
  • ಆರ್ಥಿಕ ಬಿಕ್ಕಟ್ಟು ನಿಮಗೆ ಕಾಡಬಹುದು
  • ಕುಬೇರಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ನಿಮ್ಮ ವೈಯಕ್ತಿಕ ವಿಚಾರಗಳಿಗೆ ಯಾವುದೇ ಸಲಹೆಗಳು ಬೇಡ
  • ಇಂದು ನಿಮಗೆ ತಾಳ್ಮೆ ಮುಖ್ಯವಾಗಿರಲಿದೆ
  • ಹಾಸ್ಯಾಸ್ಪದ ಅಥವಾ ವಿರೋಧಕ್ಕೆ ಅವಕಾಶವಾಗುವಂತಹ ಪರಿಸ್ಥಿತಿ ಎದುರಾಗಬಹುದು
  • ಜವಾಬ್ದಾರಿಗಳಿಂದ ಹೊರ ಬರಬೇಕು
  • ಜನಸಂದಣಿಯಲ್ಲಿ ನೀವು ಎಚ್ಚರಿಕೆವಹಿಸಿ
  • ಮಕ್ಕಳ ವರ್ತನೆ ಹಿರಿಯರಿಗೆ ಬೇಸರವನ್ನುಂಟು ಮಾಡಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ರಾಜಕೀಯ ವ್ಯಕ್ತಿಗಳ ವಿಚಾರ ಪ್ರಭಾವವನ್ನು ಬೀರಲಿದೆ
  • ಮಾತಿಗೆ ಬೆಲೆ ಸಿಗುವಂತಹ ದಿನ
  • ವೃತ್ತಿಯಲ್ಲಿ ಅನುಕೂಲವಿದೆ ಆದರೆ ಶ್ರಮ ಪಡಬೇಕು
  • ಆರೋಗ್ಯದಲ್ಲಿ ಸುಧಾರಣೆ ಕಾಣುತ್ತೀರಿ
  • ಪ್ರೇಮಿಗಳಿಗೆ ಉತ್ತಮವಾದ ದಿನ
  • ಕಾಲಿಗೆ ಪೆಟ್ಟಾಗಬಹುದು ಜಾಗ್ರತೆವಹಿಸಿ
  • ವಿಕಲ ಚೇತನರಿಗೆ ಕೈಲಾದ ಸಹಾಯ ಮಾಡಿ

ವೃಶ್ಚಿಕ

  • ವಿದ್ಯಾರ್ಥಿಗಳಿಗೆ ಆತ್ಮೀಯರಿಂದಲೇ ತೊಂದರೆಯಾಗುವ ಸೂಚನೆ ಇದೆ
  • ವ್ಯವಹಾರದಲ್ಲಿ ಲಾಭ,ಶುಭವಿದೆ
  • ಯಾರನ್ನಾದರೂ ಕ್ಷಮಿಸಬೇಕೆಂದರೆ ಅವರನ್ನ ಕ್ಷಮಿಸಿ
  • ಮನೆಯ ಅಗತ್ಯತೆಗೆ ಆದ್ಯತೆಯನ್ನು ಕೊಡಿ
  • ಏಕಾಗ್ರತೆಯಿಂದ ಕೆಲಸವನ್ನು ಮಾಡಿ
  • ಜೀವನ ಶೈಲಿಯಲ್ಲಿ ಸುಧಾರಣೆಯನ್ನು ಕಾಣುವಂತಹದ್ದು
  • ವಿದ್ಯಾಗೋಪಾಲಕೃಷ್ಣನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಮನೆಯ ಜವಾಬ್ದಾರಿಯ ಬಗ್ಗೆ ಗಮನ ಕೊಡಿ
  • ಬದಲಾವಣೆಯ ಆಲೋಚನೆ ಬರಲಿದೆ ಆದರೆ ಯಾವುದೂ ಸಧ್ಯಕ್ಕಿಲ್ಲ
  • ಬದಲಾವಣೆಯ ಆಲೋಚನೆ ಬರಲಿದೆ
  • ಮದುವೆ ವಿಚಾರದಲ್ಲಿ ತಲೆಯನ್ನು ಕೆಡೆಸಿಕೊಳ್ಳುತ್ತೀರಿ
  • ಆರೋಗ್ಯ ಹದಗೆಡಲಿದೆ ಅದರಲ್ಲೂ ಬೆನ್ನು ನೋವು ಕಾಡಲಿದೆ
  • ಹೆಚ್ಚಿನ ಕಾಳಜಿಯನ್ನು ವಹಿಸಿ
  • ಆನಂದವಾಗಿರುತ್ತೀರಿ ಸಣ್ಣ ಪುಟ್ಟ ವಿಚಾರಗಳಿಂದ ಮನಸ್ಸಿನಲ್ಲಿ ಕಳವಳ ಕಾಡಲಿದೆ
  • ಆಹಾರದ ಬಗ್ಗೆ ಗಮನಕೊಡಿ
  • ಸಾಯಂಕಾಲದ ಹೊತ್ತಿಗೆ ಒಂದಷ್ಟು ವಿಚಾರದ ಬಗ್ಗೆ ಚರ್ಚೆ ಮಾಡುತ್ತೀರಿ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಮಕರ

  • ಯಾವುದೇ ತೋರಿಕೆಯ ಕೆಲಸ ಮಾಡೋಕೆ ಹೋಗಿ ಸಿಕ್ಕಿ ಬೀಳುತ್ತೀರಿ
  • ನೈತಿಕತೆ ಚೆನ್ನಾಗಿರಲಿದೆ
  • ಸ್ವಯಂ ಪ್ರಜ್ಞೆ ಇರದೆ ಕೆಲವು ಅನಾಹುತಗಳಿಗೆ ಅವಕಾಶವಿದೆ
  • ನಿಮ್ಮ ಪ್ರಗತಿಯ ಬಗ್ಗೆ ನಿಮಗೆ ಭಯವಿದೆ
  • ವೃತ್ತಿ ಅಥವಾ ಉದ್ಯೋಗದಲ್ಲಿರುವವರಿಗೆ ತೊಂದರೆ ನಿವಾರಣೆಯಾಗಲಿದೆ
  • ಒಳ್ಳೆಯ ಸ್ನೇಹಿತರು, ಹಿತೈಷಿಗಳ ಮಾರ್ಗದರ್ಶನವನ್ನು ಪಡೆದುಕೊಳ್ಳಿ
  • ಈಶ್ವರನನ್ನು ಬಿಲ್ವ ಪತ್ರೆಯಿಂದ ಅರ್ಚನೆ ಮಾಡಿ

ಕುಂಭ

  •  ಮಕ್ಕಳ ವಿದ್ಯಾಭ್ಯಾಸ, ಪ್ರಗತಿಯನ್ನು ಕಾಣಲು ಅವಕಾಶವಿದೆ
  • ಸಮಯ ಹೋಗಿದ್ದೇ ಗೊತ್ತಾಗಲಿಲ್ಲ ಅನ್ನುವ ದಿನ
  • ವ್ಯಾಪಾರ,ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುತ್ತೀರಿ
  • ಆರ್ಥಿಕವಾಗಿ ಲಾಭಗಳಿಸುತ್ತೀರಿ ಸ್ವಾಭಾವಿಕವಾಗಿ ಸಂತೋಷವಾಗಲಿದೆ
  • ಇಂದು ಸಂಬಂಧಿಕರ ಆಗಮನ ಆಗಲಿದೆ
  • ಗುರಿಯನ್ನು ತಲುಪಿದೆ ಅನ್ನೋ ಅತೃಪ್ತ ಭಾವ ನಿಮಗೆ ಸಿಗಲಿದೆ
  • ಬರಬೇಕಿದ್ದ ಬಾಕಿ ಹಣ ನಿಮಗೆ ಸೇರಲಿದೆ
  • ಆರೋಗ್ಯದ ವಿಚಾರವಾಗಿ ಅನುಕೂಲವಾಗಲಿದೆ
  • ಸ್ನೇಹಿತರಿಂದ ಸಿಹಿ ಸುದ್ದಿ ಸಿಗಲಿದೆ
  • ಮಹಾಲಕ್ಷ್ಮಿಯನ್ನು ಮಲ್ಲಿಗೆ ಹೂವಿನಿಂದ ಅರ್ಚನೆ ಮಾಡಿ

ಮೀನ

  • ಕುಟುಂಬದಲ್ಲಿ ಮಂಗಳ ಕಾರ್ಯದ ವಿಚಾರ ಚರ್ಚೆಯಾಗಬಹುದು
  • ಇಂದು ಮಿತ್ರರ ಭೇಟಿ ಮಾಡುತ್ತೀರಿ
  • ಮೂಲ ಉದ್ದೇಶವನ್ನು ಮರೆತು ಕಾರ್ಯಪ್ರವೃತ್ತರಾದರೆ ತೊಂದರೆಯಾಗಲಿದೆ
  • ಸಮಯಕ್ಕೆ ಆಧ್ಯತೆ ನೀಡಿ, ಧನಾತ್ಮಕವಾದ ಫಲಿತಾಂಶ ಹೊಂದುತ್ತೀರಿ
  • ಮಾನಸಿಕವಾದ ನೆಮ್ಮದಿ ಕಡಿಮೆಯಾಗಬಹುದು
  • ಕೋಪ-ಆತಂಕಗಳು ಮನೆ ಮಾಡುವ ದಿವಸ
  • ರಾಜರಾಜೇಶ್ವರಿಯನ್ನು ಪೂಜೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More