newsfirstkannada.com

ಪೋಷಕರಿಗೆ ಮಕ್ಕಳಿಂದ ಬೇಸರ; ಹಣದ ವಿಚಾರಕ್ಕೆ ಭಾರೀ ಸಮಸ್ಯೆ; ಇಲ್ಲಿದೆ ಇಂದಿನ ಭವಿಷ್ಯ

Share :

Published April 21, 2024 at 6:03am

    ಹೊರಗಡೆ ಓಡಾಡಲು ಅನಾನುಕೂಲ ಇರುವುದರಿಂದ ಬೇಸರವಾಗಬಹುದು

    ಸಂತೋಷದ ವಾತಾವರಣವು ಅನಾರೋಗ್ಯದಿಂದ ಹಾಳಾಗುವ ಸಾಧ್ಯತೆ

    ನಿಮ್ಮ ಪ್ರತಿಭೆಗೆ ತಕ್ಕಂತೆ ಗೌರವ ಸಿಗಬೇಕೆಂದರೆ ನೀವು ಚುರುಕಾಗಿರಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿಯಿದ್ದರೂ ಪ್ರಾಯೋಗಿಕವಾಗಿ ನಿಮ್ಮ ಅನುಭವಕ್ಕೆ ತಂದುಕೊಳ್ಳಬೇಕು
  • ಹಣ ಖರ್ಚು ಮಾಡಿದ್ದರೂ ಕೂಡ ಮತ್ತೆ ಸಂಗ್ರಹವಾಗಲಿದೆ
  • ಇಂದು ಮಕ್ಕಳಿಂದ ಬೇಸರವಾಗಬಹುದು
  • ಮಕ್ಕಳನ್ನ ಪ್ರೀತಿಯಿಂದ ಗೆಲ್ಲಬೇಕು
  • ಮನೋರಂಜನೆಗಾಗಿ ಸಮಯವನ್ನು ಹಾಳು ಮಾಡಿಕೊಳ್ಳುತ್ತೀರಿ
  • ಮನೆಯಲ್ಲಿ ಆಶ್ವರ್ಯ ಅನ್ನುವ ರೀತಿಯಲ್ಲಿ ಒಳ್ಳೆಯ ಘಟನೆ ನಡೆಯಲಿದೆ
  • ಕುಲದೇವತಾ ಆರಾಧನೆಯನ್ನು ಮಾಡಿ

ವೃಷಭ

  • ಯೋಗ ಮತ್ತು ಧ್ಯಾನದ ಮೊರೆ ಹೋದರೆ ನಿಮ್ಮ ಜೀವನಕ್ಕೆ ಉಪಯುಕ್ತವಾಗಲಿದೆ
  • ಆರೋಗ್ಯವಂತರಾಗಿ ಸಾಧನೆಯನ್ನು ಮಾಡಿ
  • ಹಣದ ವೃದ್ಧಿಯಿದೆ ಆದರೆ ದೇಹಾಲಸ್ಯ
  • ಆಲಸ್ಯ ಮತ್ತು ಸೋಮಾರಿತನದಿಂದ ಹಲವಾರು ಅವಕಾಶಗಳನ್ನು ಕಳೆದುಕೊಳ್ಳುತ್ತೀರಿ
  • ಏಕಾಂಗಿ ಅಥವಾ ಒಂಟಿತನ ನಿಮ್ಮನ್ನು ಕಾಡುವಂತಹದ್ದು
  • ನಿಮ್ಮ ಪ್ರತಿಭೆಗೆ ತಕ್ಕಂತೆ ಗೌರವ ಸಿಗಬೇಕೆಂದರೆ ನೀವು ಚುರುಕಾಗಿರಬೇಕು
  • ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಸಂತಾನಾಪೇಕ್ಷಿಗಳಿಗೆ ಉತ್ತಮವಾದ ಸಮಯ
  • ಹಳೆಯ ನೋವು ಅಥವಾ ಅನಾರೋಗ್ಯ ಮತ್ತೆ ಮರುಕಳಿಸಬಹುದು
  • ಆಸ್ಪತ್ರೆಗೆ ಹಣವನ್ನು ಖರ್ಚು ಮಾಡಬೇಕಾಗಬಹುದು
  • ಪ್ರೀತಿ ಪಾತ್ರರ ಅನೇಕ ಬೇಡಿಕೆಗಳನ್ನು ಒಪ್ಪಿಕೊಳ್ಳಬಾರದು
  • ಸಂತೋಷದ ವಾತಾವರಣವು ಅನಾರೋಗ್ಯದಿಂದ ಹಾಳಾಗಬಹುದು
  • ಕುಟುಂಬದ ಜನರ ಸಹಕಾರ ಪರಿಪೂರ್ಣವಾಗಿರುತ್ತದೆ
  • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಕಟಕ

  • ಜೀವನದ ಉಜ್ವಲ ಭವಿಷ್ಯ ನಿಮ್ಮ ಕಣ್ಮುಂದೆ ಕಾಣಲಿದೆ
  • ಆತ್ಮ ವಿಶ್ವಾಸ ಮತ್ತು ಭರವಸೆಗಳು ನಿಮ್ಮ ಕೆಲಸಕ್ಕೆ ಸ್ಫೂರ್ತಿದಾಯಕ
  • ಹೆಚ್ಚು ಬೆಲೆ ಬಾಳುವ ವಸ್ತುವನ್ನು ಖರೀದಿ ಮಾಡುತ್ತೀರಿ
  • ತಂದೆಗೆ ಅನಾರೋಗ್ಯ, ಶಸ್ತ್ರಚಿಕಿತ್ಸೆಯಾಗಬಹುದು
  • ಅಕ್ಕಪಕ್ಕದವರ ಜೊತೆಯಲ್ಲಿ ಜಗಳವಾಗುವಂತಹ ಸಾಧ್ಯತೆಯಿದೆ
  • ನಿಮ್ಮ ಒಳ್ಳೆಯತನ ಬೇರೆಯವರಿಗೆ ದೌರ್ಬಲ್ಯವಾಗಬಹುದು
  • ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ

ಸಿಂಹ

  • ಮನೆಯಲ್ಲಿ ಶಾಂತವಾಗಿ ವರ್ತಿಸಿದರೆ ಮನೆಗೂ, ನಿಮ್ಮ ಮನಸ್ಸಿಗೂ ಒಳ್ಳೆಯದು
  • ನಿಮ್ಮ ಬುದ್ಧಿವಂತಿಕೆ, ಜಾಣ್ಮೆ ನಿಮಗೆ ಕೆಲಸಕ್ಕೆ ಬರಲಿದೆ
  • ಹೊರಗಡೆ ಓಡಾಡಲು ಅನಾನುಕೂಲ ಇರುವುದರಿಂದ ಬೇಸರವಾಗಬಹುದು
  • ವಿದ್ಯಾರ್ಥಿಗಳಿಗೆ ಓದುವುದಕ್ಕೆ ನಿರಾಸಕ್ತಿ
  • ಹೊಸ ಆಲೋಚನೆಗಳು ಅಧೈರ್ಯವನ್ನುಂಟು ಮಾಡಲಿದೆ
  • ಶಾಂತಿದುರ್ಗೆಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಗ್ರಹಗತಿಯ ದೃಷ್ಟಿಯಿಂದ ಲಾಭದ ದಿನ
  • ಮಧ್ಯಾಹ್ನದ ನಂತರ ಉಸಿರಾಟದ ಸಮಸ್ಯೆ ಕಾಣಬಹುದು
  • ಗಂಡ-ಹೆಂಡತಿ ಮಧ್ಯದಲ್ಲಿ ಜಗಳವಾಗಬಹುದು
  • ಬಟ್ಟೆ ವ್ಯಾಪಾರಿಗಳಿಗೆ ನಷ್ಟವಾಗಬಹುದು
  • ನಿಮ್ಮ ಸ್ವಂತಕ್ಕೆ ಸಮಯವನ್ನು ಕೊಡಿ
  • ಮನೆ, ಮಕ್ಕಳು, ಸಂಸಾರ ಚೆನ್ನಾಗಿದ್ದರೆ ಮಾತ್ರ ವ್ಯವಹಾರ
  • ಶನಿ ಗ್ರಹವನ್ನು ಪ್ರಾರ್ಥನೆ ಮಾಡಿ

ತುಲಾ

  • ಬೇರೆಯವರನನ್ನು ಹೊಗಳುತ್ತಾ ನೀವು ಒಳ್ಳೆಯವರಾಗುತ್ತೀರಿ
  • ತಪ್ಪು ಸಂದೇಶದಿಂದ ನಿಮಗೆ ಹಿನ್ನಡೆಯಾಗಲಿದೆ
  • ಸಹೋದ್ಯೋಗಿಗಳ, ಸ್ನೇಹಿತರ ಸಹಾಯ ನಿಮಗೆ ಸಿಗದೆ ಇರುವ ದಿನ
  • ಶಾರೀರಿಕವಾಗಿ ನೋವು ಕಾಣಲಿದೆ
  • ಪತಿ-ಪತ್ನಿಯರ ನಡುವೆ ಜಗಳಕ್ಕೆ ಅವಕಾಶವಿದೆ
  • ಚೆನ್ನಾಗಿರುವ ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ
  • ಐಕ್ಯಮತ್ಯ ಮಂತ್ರವನ್ನು ಪಠನೆ ಮಾಡಿ

ವೃಶ್ಚಿಕ

  • ಅನಾವಶ್ಯಕವಾಗಿ ಒತ್ತಡಗಳಿಗೆ ಸಿಲುಕಿಕೊಂಡು ಕಷ್ಟ ಅನುಭವಿಸುತ್ತೀರಿ
  • ಕಾಲು ನೋವು ಅಥವಾ ಸ್ನಾಯು ನೋವು ನಿಮಗೆ ಕಾಣಬಹುದು
  • ಹಣ ಹೂಡಿಕೆ ಆಸೆಯನ್ನು ಹುಟ್ಟಿಸುತ್ತದೆ ಆದರೆ ನಷ್ಟವಾಗಬಹುದು
  • ನಿಮ್ಮ ಅಭಿಪ್ರಾಯ ಸಲಹೆಯನ್ನು ಸ್ವಷ್ಟವಾಗಿ ಹೇಳಬೇಕು
  • ಮನೆಯವರ ಜೊತೆಯಲ್ಲಿ ಸ್ಪಂದಿಸಲು ಮನಸ್ಸು ಒಪ್ಪುವುದಿಲ್ಲ
  • ಸಂಬಂಧಿಕರ, ಸ್ನೇಹಿತರ ಆಗಮನದಿಂದ ಕೆಲಹೊತ್ತು ವಾತಾವರಣ ಬದಲಾಗಬಹುದು
  • ಆಂಜನೇಯನ ದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆಯನ್ನು ದಾನ ಮಾಡಿ

ಧನುಸ್ಸು

  • ಬೆಳಗ್ಗೆಯಿಂದ ಕಿರಿಕಿರಿ ಉಂಟಾಗಬಹುದು ತಾಳ್ಮೆಯಿರಲಿ
  • ಮನೋರಂಜನೆಗಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು
  • ಯಾವುದೇ ಕೆಲಸವನ್ನು ಮಾಡಬೇಕಾದರೆ ಯೋಚನೆ ಮಾಡಿ
  • ಸಮಯವನ್ನು ಮಾಡಿಕೊಂಡು ಅನುಭವಿಗಳ ಅಥವಾ ಹಿರಿಯರ ಸಂಪರ್ಕವನ್ನು ಬೆಳೆಸಿಕೊಳ್ಳಿ
  • ಈ ದಿನ ಉತ್ತಮವರ ಭೇಟಿ ಮಾಡಿ
  • ನಿಮ್ಮ ಒತ್ತಡವನ್ನು ಮನೆಯವರ ಮೇಲೆ ಹೇರಬೇಡಿ
  • ಪ್ರೇಮಿಗಳು ಮನೆಯವರ ವಿರುದ್ಧವಾಗಿ ತೀರ್ಮಾನವನ್ನು ತೆಗೆದುಕೊಳ್ಳುತ್ತೀರಿ
  • ಪೋಷಕರ ಸಹಾಯ ಬಹಳ ಮುಖ್ಯ
  • ಹಸುವಿಗೆ ಅನ್ನ ಮತ್ತು ಬೆಲ್ಲವನ್ನು ನೀಡಿ

ಮಕರ

  • ತುಂಬಾ ಆತಂಕ, ಚಿಂತೆಯಿರುವ ದಿನ
  • ತಾತ್ಕಾಲಿಕವಾದ ಸಾಲ ನಿಮಗೆ ತೊಂದರೆಯನ್ನುಂಟು ಮಾಡಬಹುದು
  • ವೈಯಕ್ತಿಕವಾಗಿ ವೃತ್ತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತೀರಿ
  • ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು ಎಚ್ಚರಿಕೆವಹಿಸಿ
  • ನಿಮ್ಮ ಖ್ಯಾತಿಗೆ, ಅಪಕೀರ್ತಿ ಬರಬಹುದು ಗಮನಿಸಿಕೊಳ್ಳಿ
  • ಕುಟುಂಬದ ಸಾಮರಸ್ಯ ಚೆನ್ನಾಗಿರುತ್ತದೆ, ಹಾಗೆ ಉಳಿಸಿಕೊಳ್ಳಿ
  • ಶೂಲಿನಿ ದುರ್ಗೆಯನ್ನು ಪ್ರಾರ್ಥನೆ ಮಾಡಿ

ಕುಂಭ

  • ನಿವೃತ್ತಿ ಜೀವನ ನಡೆಸುತ್ತಿರುವವರಿಗೆ ಆರ್ಥಿಕವಾಗಿ ಸಹಾಯವಾಗಲಿದೆ
  • ಹಣದ ಹಿಡಿತ ಕೆಲವು ಸಂದರ್ಭಗಳಲ್ಲಿ ನಿಮಗೆ ಅವಮಾನವನ್ನು ಮಾಡಬಹುದು
  • ಲಾಭದಾಯಕವಾದ ದಿನ ಆದರೂ ನಿರಾಸೆಯಾಗಬಹುದು
  • ಹಳೆಯ ಸ್ನೇಹಿತರು ಅಥವಾ ಬಂಧುಗಳು ನಿಮ್ಮ ಭೇಟಿ ಮಾಡಬೇಕೆಂದರೆ ಅವಕಾಶವಾಗುವುದಿಲ್ಲ
  • ಜೀವನಕ್ಕೆ ತೊಂದರೆಯಿಲ್ಲ ಆದರೆ ಜೀವಕ್ಕೆ ಭದ್ರತೆಯಿಲ್ಲ
  • ಇಂದು ನೀವು ಸ್ಥಿರ ಮನಸ್ಕರಾಗಿರಿ
  • ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಶಾರೀರಿಕವಾಗಿ ಮಾನಸಿಕವಾಗಿ ತುಂಬಾ ಅಶಕ್ತರಾಗಿರುತ್ತೀರಿ
  • ಸಾಮರ್ಥ್ಯದ ಕೊರತೆಯಿಲ್ಲ ಅಂದ್ರೂ ಮಾನಸಿಕ ದೌರ್ಬಲ್ಯ ನಿಮ್ಮನ್ನು ಕಾಡಬಹುದು
  • ಹಣದ ವಿಚಾರಕ್ಕೆ ಸ್ವಲ್ಪ ಗೊಂದಲವಾಗಬಹುದು ಸರಿಯಾದ ನಿರ್ಧಾರ ಮಾಡಿ
  • ನಿಮ್ಮನ್ನು ನೀವು ಪರೀಕ್ಷೆ ಮಾಡಿಕೊಳ್ಳಲು ಉತ್ತಮವಾದ ದಿನ
  • ಸ್ವಲ್ಪ ಚಟುವಟಿಕೆಯನ್ನು ತೋರಿಸಿ ಆಲಸ್ಯ ಬೇಡ
  • ಜೀವನಕ್ಕೆ ಆಧ್ಯಾತ್ಮಿಕವಾದ ವಿಚಾರದ ಕ್ಷೇತ್ರಕ್ಕೆ ಅವಕಾಶವಿದೆ
  • ಆಂಜನೇಯ ಸ್ವಾಮಿಗೆ ವೀಳೆದೆಲೆಯನ್ನು ಸಮರ್ಪಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರಿಗೆ ಮಕ್ಕಳಿಂದ ಬೇಸರ; ಹಣದ ವಿಚಾರಕ್ಕೆ ಭಾರೀ ಸಮಸ್ಯೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಹೊರಗಡೆ ಓಡಾಡಲು ಅನಾನುಕೂಲ ಇರುವುದರಿಂದ ಬೇಸರವಾಗಬಹುದು

    ಸಂತೋಷದ ವಾತಾವರಣವು ಅನಾರೋಗ್ಯದಿಂದ ಹಾಳಾಗುವ ಸಾಧ್ಯತೆ

    ನಿಮ್ಮ ಪ್ರತಿಭೆಗೆ ತಕ್ಕಂತೆ ಗೌರವ ಸಿಗಬೇಕೆಂದರೆ ನೀವು ಚುರುಕಾಗಿರಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿಯಿದ್ದರೂ ಪ್ರಾಯೋಗಿಕವಾಗಿ ನಿಮ್ಮ ಅನುಭವಕ್ಕೆ ತಂದುಕೊಳ್ಳಬೇಕು
  • ಹಣ ಖರ್ಚು ಮಾಡಿದ್ದರೂ ಕೂಡ ಮತ್ತೆ ಸಂಗ್ರಹವಾಗಲಿದೆ
  • ಇಂದು ಮಕ್ಕಳಿಂದ ಬೇಸರವಾಗಬಹುದು
  • ಮಕ್ಕಳನ್ನ ಪ್ರೀತಿಯಿಂದ ಗೆಲ್ಲಬೇಕು
  • ಮನೋರಂಜನೆಗಾಗಿ ಸಮಯವನ್ನು ಹಾಳು ಮಾಡಿಕೊಳ್ಳುತ್ತೀರಿ
  • ಮನೆಯಲ್ಲಿ ಆಶ್ವರ್ಯ ಅನ್ನುವ ರೀತಿಯಲ್ಲಿ ಒಳ್ಳೆಯ ಘಟನೆ ನಡೆಯಲಿದೆ
  • ಕುಲದೇವತಾ ಆರಾಧನೆಯನ್ನು ಮಾಡಿ

ವೃಷಭ

  • ಯೋಗ ಮತ್ತು ಧ್ಯಾನದ ಮೊರೆ ಹೋದರೆ ನಿಮ್ಮ ಜೀವನಕ್ಕೆ ಉಪಯುಕ್ತವಾಗಲಿದೆ
  • ಆರೋಗ್ಯವಂತರಾಗಿ ಸಾಧನೆಯನ್ನು ಮಾಡಿ
  • ಹಣದ ವೃದ್ಧಿಯಿದೆ ಆದರೆ ದೇಹಾಲಸ್ಯ
  • ಆಲಸ್ಯ ಮತ್ತು ಸೋಮಾರಿತನದಿಂದ ಹಲವಾರು ಅವಕಾಶಗಳನ್ನು ಕಳೆದುಕೊಳ್ಳುತ್ತೀರಿ
  • ಏಕಾಂಗಿ ಅಥವಾ ಒಂಟಿತನ ನಿಮ್ಮನ್ನು ಕಾಡುವಂತಹದ್ದು
  • ನಿಮ್ಮ ಪ್ರತಿಭೆಗೆ ತಕ್ಕಂತೆ ಗೌರವ ಸಿಗಬೇಕೆಂದರೆ ನೀವು ಚುರುಕಾಗಿರಬೇಕು
  • ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಸಂತಾನಾಪೇಕ್ಷಿಗಳಿಗೆ ಉತ್ತಮವಾದ ಸಮಯ
  • ಹಳೆಯ ನೋವು ಅಥವಾ ಅನಾರೋಗ್ಯ ಮತ್ತೆ ಮರುಕಳಿಸಬಹುದು
  • ಆಸ್ಪತ್ರೆಗೆ ಹಣವನ್ನು ಖರ್ಚು ಮಾಡಬೇಕಾಗಬಹುದು
  • ಪ್ರೀತಿ ಪಾತ್ರರ ಅನೇಕ ಬೇಡಿಕೆಗಳನ್ನು ಒಪ್ಪಿಕೊಳ್ಳಬಾರದು
  • ಸಂತೋಷದ ವಾತಾವರಣವು ಅನಾರೋಗ್ಯದಿಂದ ಹಾಳಾಗಬಹುದು
  • ಕುಟುಂಬದ ಜನರ ಸಹಕಾರ ಪರಿಪೂರ್ಣವಾಗಿರುತ್ತದೆ
  • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಕಟಕ

  • ಜೀವನದ ಉಜ್ವಲ ಭವಿಷ್ಯ ನಿಮ್ಮ ಕಣ್ಮುಂದೆ ಕಾಣಲಿದೆ
  • ಆತ್ಮ ವಿಶ್ವಾಸ ಮತ್ತು ಭರವಸೆಗಳು ನಿಮ್ಮ ಕೆಲಸಕ್ಕೆ ಸ್ಫೂರ್ತಿದಾಯಕ
  • ಹೆಚ್ಚು ಬೆಲೆ ಬಾಳುವ ವಸ್ತುವನ್ನು ಖರೀದಿ ಮಾಡುತ್ತೀರಿ
  • ತಂದೆಗೆ ಅನಾರೋಗ್ಯ, ಶಸ್ತ್ರಚಿಕಿತ್ಸೆಯಾಗಬಹುದು
  • ಅಕ್ಕಪಕ್ಕದವರ ಜೊತೆಯಲ್ಲಿ ಜಗಳವಾಗುವಂತಹ ಸಾಧ್ಯತೆಯಿದೆ
  • ನಿಮ್ಮ ಒಳ್ಳೆಯತನ ಬೇರೆಯವರಿಗೆ ದೌರ್ಬಲ್ಯವಾಗಬಹುದು
  • ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ

ಸಿಂಹ

  • ಮನೆಯಲ್ಲಿ ಶಾಂತವಾಗಿ ವರ್ತಿಸಿದರೆ ಮನೆಗೂ, ನಿಮ್ಮ ಮನಸ್ಸಿಗೂ ಒಳ್ಳೆಯದು
  • ನಿಮ್ಮ ಬುದ್ಧಿವಂತಿಕೆ, ಜಾಣ್ಮೆ ನಿಮಗೆ ಕೆಲಸಕ್ಕೆ ಬರಲಿದೆ
  • ಹೊರಗಡೆ ಓಡಾಡಲು ಅನಾನುಕೂಲ ಇರುವುದರಿಂದ ಬೇಸರವಾಗಬಹುದು
  • ವಿದ್ಯಾರ್ಥಿಗಳಿಗೆ ಓದುವುದಕ್ಕೆ ನಿರಾಸಕ್ತಿ
  • ಹೊಸ ಆಲೋಚನೆಗಳು ಅಧೈರ್ಯವನ್ನುಂಟು ಮಾಡಲಿದೆ
  • ಶಾಂತಿದುರ್ಗೆಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಗ್ರಹಗತಿಯ ದೃಷ್ಟಿಯಿಂದ ಲಾಭದ ದಿನ
  • ಮಧ್ಯಾಹ್ನದ ನಂತರ ಉಸಿರಾಟದ ಸಮಸ್ಯೆ ಕಾಣಬಹುದು
  • ಗಂಡ-ಹೆಂಡತಿ ಮಧ್ಯದಲ್ಲಿ ಜಗಳವಾಗಬಹುದು
  • ಬಟ್ಟೆ ವ್ಯಾಪಾರಿಗಳಿಗೆ ನಷ್ಟವಾಗಬಹುದು
  • ನಿಮ್ಮ ಸ್ವಂತಕ್ಕೆ ಸಮಯವನ್ನು ಕೊಡಿ
  • ಮನೆ, ಮಕ್ಕಳು, ಸಂಸಾರ ಚೆನ್ನಾಗಿದ್ದರೆ ಮಾತ್ರ ವ್ಯವಹಾರ
  • ಶನಿ ಗ್ರಹವನ್ನು ಪ್ರಾರ್ಥನೆ ಮಾಡಿ

ತುಲಾ

  • ಬೇರೆಯವರನನ್ನು ಹೊಗಳುತ್ತಾ ನೀವು ಒಳ್ಳೆಯವರಾಗುತ್ತೀರಿ
  • ತಪ್ಪು ಸಂದೇಶದಿಂದ ನಿಮಗೆ ಹಿನ್ನಡೆಯಾಗಲಿದೆ
  • ಸಹೋದ್ಯೋಗಿಗಳ, ಸ್ನೇಹಿತರ ಸಹಾಯ ನಿಮಗೆ ಸಿಗದೆ ಇರುವ ದಿನ
  • ಶಾರೀರಿಕವಾಗಿ ನೋವು ಕಾಣಲಿದೆ
  • ಪತಿ-ಪತ್ನಿಯರ ನಡುವೆ ಜಗಳಕ್ಕೆ ಅವಕಾಶವಿದೆ
  • ಚೆನ್ನಾಗಿರುವ ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ
  • ಐಕ್ಯಮತ್ಯ ಮಂತ್ರವನ್ನು ಪಠನೆ ಮಾಡಿ

ವೃಶ್ಚಿಕ

  • ಅನಾವಶ್ಯಕವಾಗಿ ಒತ್ತಡಗಳಿಗೆ ಸಿಲುಕಿಕೊಂಡು ಕಷ್ಟ ಅನುಭವಿಸುತ್ತೀರಿ
  • ಕಾಲು ನೋವು ಅಥವಾ ಸ್ನಾಯು ನೋವು ನಿಮಗೆ ಕಾಣಬಹುದು
  • ಹಣ ಹೂಡಿಕೆ ಆಸೆಯನ್ನು ಹುಟ್ಟಿಸುತ್ತದೆ ಆದರೆ ನಷ್ಟವಾಗಬಹುದು
  • ನಿಮ್ಮ ಅಭಿಪ್ರಾಯ ಸಲಹೆಯನ್ನು ಸ್ವಷ್ಟವಾಗಿ ಹೇಳಬೇಕು
  • ಮನೆಯವರ ಜೊತೆಯಲ್ಲಿ ಸ್ಪಂದಿಸಲು ಮನಸ್ಸು ಒಪ್ಪುವುದಿಲ್ಲ
  • ಸಂಬಂಧಿಕರ, ಸ್ನೇಹಿತರ ಆಗಮನದಿಂದ ಕೆಲಹೊತ್ತು ವಾತಾವರಣ ಬದಲಾಗಬಹುದು
  • ಆಂಜನೇಯನ ದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆಯನ್ನು ದಾನ ಮಾಡಿ

ಧನುಸ್ಸು

  • ಬೆಳಗ್ಗೆಯಿಂದ ಕಿರಿಕಿರಿ ಉಂಟಾಗಬಹುದು ತಾಳ್ಮೆಯಿರಲಿ
  • ಮನೋರಂಜನೆಗಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು
  • ಯಾವುದೇ ಕೆಲಸವನ್ನು ಮಾಡಬೇಕಾದರೆ ಯೋಚನೆ ಮಾಡಿ
  • ಸಮಯವನ್ನು ಮಾಡಿಕೊಂಡು ಅನುಭವಿಗಳ ಅಥವಾ ಹಿರಿಯರ ಸಂಪರ್ಕವನ್ನು ಬೆಳೆಸಿಕೊಳ್ಳಿ
  • ಈ ದಿನ ಉತ್ತಮವರ ಭೇಟಿ ಮಾಡಿ
  • ನಿಮ್ಮ ಒತ್ತಡವನ್ನು ಮನೆಯವರ ಮೇಲೆ ಹೇರಬೇಡಿ
  • ಪ್ರೇಮಿಗಳು ಮನೆಯವರ ವಿರುದ್ಧವಾಗಿ ತೀರ್ಮಾನವನ್ನು ತೆಗೆದುಕೊಳ್ಳುತ್ತೀರಿ
  • ಪೋಷಕರ ಸಹಾಯ ಬಹಳ ಮುಖ್ಯ
  • ಹಸುವಿಗೆ ಅನ್ನ ಮತ್ತು ಬೆಲ್ಲವನ್ನು ನೀಡಿ

ಮಕರ

  • ತುಂಬಾ ಆತಂಕ, ಚಿಂತೆಯಿರುವ ದಿನ
  • ತಾತ್ಕಾಲಿಕವಾದ ಸಾಲ ನಿಮಗೆ ತೊಂದರೆಯನ್ನುಂಟು ಮಾಡಬಹುದು
  • ವೈಯಕ್ತಿಕವಾಗಿ ವೃತ್ತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತೀರಿ
  • ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು ಎಚ್ಚರಿಕೆವಹಿಸಿ
  • ನಿಮ್ಮ ಖ್ಯಾತಿಗೆ, ಅಪಕೀರ್ತಿ ಬರಬಹುದು ಗಮನಿಸಿಕೊಳ್ಳಿ
  • ಕುಟುಂಬದ ಸಾಮರಸ್ಯ ಚೆನ್ನಾಗಿರುತ್ತದೆ, ಹಾಗೆ ಉಳಿಸಿಕೊಳ್ಳಿ
  • ಶೂಲಿನಿ ದುರ್ಗೆಯನ್ನು ಪ್ರಾರ್ಥನೆ ಮಾಡಿ

ಕುಂಭ

  • ನಿವೃತ್ತಿ ಜೀವನ ನಡೆಸುತ್ತಿರುವವರಿಗೆ ಆರ್ಥಿಕವಾಗಿ ಸಹಾಯವಾಗಲಿದೆ
  • ಹಣದ ಹಿಡಿತ ಕೆಲವು ಸಂದರ್ಭಗಳಲ್ಲಿ ನಿಮಗೆ ಅವಮಾನವನ್ನು ಮಾಡಬಹುದು
  • ಲಾಭದಾಯಕವಾದ ದಿನ ಆದರೂ ನಿರಾಸೆಯಾಗಬಹುದು
  • ಹಳೆಯ ಸ್ನೇಹಿತರು ಅಥವಾ ಬಂಧುಗಳು ನಿಮ್ಮ ಭೇಟಿ ಮಾಡಬೇಕೆಂದರೆ ಅವಕಾಶವಾಗುವುದಿಲ್ಲ
  • ಜೀವನಕ್ಕೆ ತೊಂದರೆಯಿಲ್ಲ ಆದರೆ ಜೀವಕ್ಕೆ ಭದ್ರತೆಯಿಲ್ಲ
  • ಇಂದು ನೀವು ಸ್ಥಿರ ಮನಸ್ಕರಾಗಿರಿ
  • ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಶಾರೀರಿಕವಾಗಿ ಮಾನಸಿಕವಾಗಿ ತುಂಬಾ ಅಶಕ್ತರಾಗಿರುತ್ತೀರಿ
  • ಸಾಮರ್ಥ್ಯದ ಕೊರತೆಯಿಲ್ಲ ಅಂದ್ರೂ ಮಾನಸಿಕ ದೌರ್ಬಲ್ಯ ನಿಮ್ಮನ್ನು ಕಾಡಬಹುದು
  • ಹಣದ ವಿಚಾರಕ್ಕೆ ಸ್ವಲ್ಪ ಗೊಂದಲವಾಗಬಹುದು ಸರಿಯಾದ ನಿರ್ಧಾರ ಮಾಡಿ
  • ನಿಮ್ಮನ್ನು ನೀವು ಪರೀಕ್ಷೆ ಮಾಡಿಕೊಳ್ಳಲು ಉತ್ತಮವಾದ ದಿನ
  • ಸ್ವಲ್ಪ ಚಟುವಟಿಕೆಯನ್ನು ತೋರಿಸಿ ಆಲಸ್ಯ ಬೇಡ
  • ಜೀವನಕ್ಕೆ ಆಧ್ಯಾತ್ಮಿಕವಾದ ವಿಚಾರದ ಕ್ಷೇತ್ರಕ್ಕೆ ಅವಕಾಶವಿದೆ
  • ಆಂಜನೇಯ ಸ್ವಾಮಿಗೆ ವೀಳೆದೆಲೆಯನ್ನು ಸಮರ್ಪಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More