newsfirstkannada.com

ಹಣದ ವಿಚಾರವಾಗಿ ಸಂತೋಷವಾಗಲಿದೆ; ತುಂಬಾ ದೊಡ್ಡ ನಿರ್ಧಾರ ಬೇಡ; ಇಲ್ಲಿದೆ ಇಂದಿನ ನಿಮ್ಮ ರಾಶಿ ಭವಿಷ್ಯ

Share :

Published April 25, 2024 at 6:11am

    ಯುವ ಪ್ರೇಮಿಗಳಿಗೆ ಒಳಿತಿದೆ, ವ್ಯಾಪಾರದಲ್ಲಿ ಆರ್ಥಿಕ ಲಾಭವಿದೆ

    ಪ್ರಯಾಣ ಅನಿವಾರ್ಯ, ಆದರೆ ಒಳಿತಲ್ಲ, ಇಂದು ನಿಮಗೆ ಬೇಸರದ ದಿನ

    ತಾಯಿ ಆರೋಗ್ಯದಲ್ಲಿ ಏರುಪೇರಾಗಬಹುದು ಎಚ್ಚರಿಕೆ ವಹಿಸಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಇದನ್ನೂ ಓದಿ: ಪೋಷಕರೇ ಎಚ್ಚರ! ಚೂರು ಯಾಮಾರಿದ್ರೂ ಮಕ್ಕಳಿಗೆ ಮಲೇರಿಯಾ; ಜೀವಕ್ಕೆ ಅಪಾಯ ಗ್ಯಾರಂಟಿ!

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪ್ರತಿಪತ್ ತಿಥಿ, ವಿಶಾಖ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಕುಟುಂಬದ ಸೌಹಾರ್ದ ಚೆನ್ನಾಗಿರುತ್ತದೆ
  • ಕೋಪದ ಜೊತೆಯಲ್ಲಿ ವ್ಯವಹಾರ ಬೇಡ
  • ಸಂಬಂಧಗಳನ್ನು ಅಥವಾ ಸ್ನೇಹವನ್ನು ಹಾಳು ಮಾಡಿಕೊಳ್ಳಬೇಡಿ
  • ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ
  • ಕೆಲಸದಲ್ಲಿ ಸಮರ್ಪಣಾ ಭಾವನೆ ಇರಲಿ
  • ದಿನಾಚರಣೆಯನ್ನು ನಿಯಮಿತವಾಗಿರಿಸಿ
  • ತಾಪಸ ಮನ್ಯುವನ್ನು ಪ್ರಾರ್ಥನೆ ಮಾಡಿ

ವೃಷಭ

  • ಹಣದ ವಿಚಾರವಾಗಿ ಸಂತೋಷವಾಗಲಿದೆ
  • ಉದ್ಯೋಗದಲ್ಲಿ ನೆಮ್ಮದಿ ಸಿಗಲಿದೆ
  • ಮಕ್ಕಳ ಜೊತೆಯಲ್ಲಿ ಸಮಯ ಕಳೆಯಿರಿ
  • ಕೆಲಸದ ಸ್ಥಳದಲ್ಲಿ ಜಾಗ್ರತೆವಹಿಸಿ
  • ಮನಸ್ಸು ಅಸ್ಥಿರವಾಗಿರುತ್ತದೆ
  • ತುಂಬಾ ದೊಡ್ಡ ವಿಚಾರಗಳಿಗೆ ನಿರ್ಧಾರ ಬೇಡ
  • ಗೌರಿ ಸಮೇತ ಈಶ್ವರನನ್ನು ಪೂಜಿಸಿ

ಮಿಥುನ

  • ಹಳೆಯ ವಿವಾದಗಳಲ್ಲಿ ಜಯವಿದೆ
  • ರಿಯಲ್ ಎಸ್ಟೇಟ್‌ನವರಿಗೆ ಲಾಭವಿದೆ
  • ಆತ್ಮ ವಿಶ್ವಾಸವನ್ನು ದುಡ್ಡಿನಿಂದ ಅಳೆಯದಿರಿ
  • ನಿಮ್ಮ ಕೆಲಸದಲ್ಲಿ ದೊಡ್ಡವರ ಒತ್ತಡ ಇರಬಹುದು
  • ನೀವು ನೀವಾಗಿರಲು ಸಾಧ್ಯವಿಲ್ಲ
  • ತಾಯಿ ಆರೋಗ್ಯದಲ್ಲಿ ಏರುಪೇರಾಗಬಹುದು ಎಚ್ಚರಿಕೆ ವಹಿಸಿ
  • ಭೂವರಹ ಸ್ವಾಮಿಯನ್ನು ಪೂಜಿಸಿ

ಕಟಕ

  • ಅನಾರೋಗ್ಯದಿಂದ ಖರ್ಚಾಗಲಿದೆ
  • ವೃತ್ತಿಯಲ್ಲಿ ಹಿನ್ನಡೆಯಾಗಬಹುದು
  • ನಕಾರಾತ್ಮಕ ವಾತಾವರಣವಿದೆ
  • ಆಹಾರದ ಬಗ್ಗೆ ಗಮನಿಸಿ
  • ಪ್ರಯಾಣ ಅನಿವಾರ್ಯ ಆದರೆ ಒಳಿತಲ್ಲ
  • ಇಂದು ನಿಮಗೆ ಬೇಸರದ ದಿನ
  • ವನದುರ್ಗಾ ಉಪಾಸನೆಯನ್ನು ಮಾಡಿ

ಸಿಂಹ

  • ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸದಾವಕಾಶ
  • ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಯಾಗಬಹುದು
  • ಯುವ ಪ್ರೇಮಿಗಳಿಗೆ ಒಳಿತಿದೆ
  • ವ್ಯಾಪಾರದಲ್ಲಿ ಆರ್ಥಿಕ ಲಾಭವಿದೆ
  • ಇಂದು ಕೋಪ ಹೆಚ್ಚಾಗಿ ಎಡವಟ್ಟುಗಳಾಗಬಹುದು
  • ತಪ್ಪು ದಾರಿ ಬಿಟ್ಟು ಯೋಚಿಸಿ ಶುಭವಿದೆ
  • ಸೂರ್ಯನಾರಾಯಣನನ್ನು ಪ್ರಾರ್ಥಿಸಿ

ಕನ್ಯಾ

  • ಕುಟುಂಬದ ಶಾಂತಿಯನ್ನು ಹಾಗೆ ಉಳಿಸಿಕೊಳ್ಳಿ
  • ಅನಾರೋಗ್ಯ ಸಮಸ್ಯೆ ಕಾಡಬಹುದು
  • ನಿಮ್ಮ ಗುರಿಯ ಬಗ್ಗೆ ಚಿಂತಿಸಿ
  • ಮದುವೆ ವಿಚಾರಕ್ಕೆ ಭಿನ್ನಾಭಿಪ್ರಾಯ ಬರಬಹುದು
  • ಹಣ, ಆಭರಣವಿದೆ ಆದರೆ ದುರಾಸೆ ಕಾಡಬಹುದು
  • ದಾಂಪತ್ಯದಲ್ಲಿ ವಿರಸ ಉಂಟಾಗಬಹುದು
  • ಚಂಡಿಕಾ ಪಾರಾಯಣವನ್ನು ಮಾಡಿಸಿ

ತುಲಾ

  • ನಿಮ್ಮ ಜೀವನ ಭಾವನಾತ್ಮಕವಾಗಿ ಕೆಲಸ ಮಾಡುತ್ತದೆ
  • ಕರುಣೆ ಪ್ರೀತಿ ವಿಶ್ವಾಸಗಳು ಹೆಚ್ಚಾಗಿ ಕಾಣಬಹುದು
  • ಬಡವರಿಗೆ ಸಹಾಯ ಮಾಡಿ
  • ಹಲವರಿಗೆ ಮಾರ್ಗದರ್ಶನ ಸಹಕಾರ ನೀಡಿ
  • ಪ್ರಮುಖ ಕಾರ್ಯಗಳಲ್ಲಿ ಜಾಗ್ರತೆವಹಿಸಿ
  • ಹಲವು ಸವಾಲುಗಳು ಎದುರಾಗುತ್ತದೆ ಅತಿಯಾದ ನಂಬಿಕೆ ಬೇಡ
  • ಗೋಮಾತೆಯನ್ನು ಪೂಜಿಸಿ

ವೃಶ್ಚಿಕ

  • ಹಳೆಯ ಕಾರ್ಯಗಳನ್ನು ಪೂರ್ಣಗೊಳಿಸಿ
  • ಸಂಬಂಧಗಳ ನಡುವೆ ಅಹಂಭಾವ ಬೇಡ
  • ಅನಾವಶ್ಯಕ ವಿಚಾರಗಳಲ್ಲಿ ಮನಸ್ಸು ಹಾಳಾಗಬಹುದು
  • ಪ್ರೇಮಿಗಳಿಗೆ ತೊಂದರೆಯಿದೆ ಬೇಸರವಾಗಬಹುದು
  • ಅದೃಷ್ಟದ ಕೊರತೆಯಾಗಲಿದೆ
  • ಕಠಿಣ ಪರಿಶ್ರಮವಿರಲಿದೆ ಆದರೆ ಗಳಿಕೆ ಕಡಿಮೆ
  • ಲಕ್ಷ್ಮಿನಾರಾಯಣರಿಗೆ ಕ್ಷೀರಾಭಿಷೇಕ ಮಾಡಿಸಿ

ಧನುಸ್ಸು

  • ಉದ್ಯೋಗ ಹುಡುಕುವವರಿಗೆ ಯಶಸ್ಸಿದೆ
  • ವ್ಯಾಪಾರದಲ್ಲಿ ಲಾಭವಿದೆ
  • ಖರೀದಿಯ ವಿಚಾರದಲ್ಲಿ ಮುಂದಿರುತ್ತೀರಿ
  • ದಾಂಪತ್ಯದಲ್ಲಿ ಸಂತೋಷವಿದೆ
  • ಅನಗತ್ಯ ವಿಚಾರಗಳಿಗೆ ವಾದ ಬೇಡ
  • ಮಕ್ಕಳ ಆರೋಗ್ಯದ ಬಗ್ಗೆ ಚಿಂತಿಸಿ ಧನಾತ್ಮಕವಾಗಿರಲು ಪ್ರಯತ್ನಿಸಿ
  • ಹಾಲು ಮತ್ತು ಜೇನಿನಿಂದ ಗಣಪತಿಗೆ ಅಭಿಷೇಕ ಮಾಡಿಸಿ

ಮಕರ

  • ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ
  • ನಿಮ್ಮ ಮನಸ್ಸು ಹತೋಟಿಯಲ್ಲಿರುವುದಿಲ್ಲ
  • ಮಕ್ಕಳ ಬಗ್ಗೆ ಚಿಂತೆ ಬೇಡ
  • ಆಯಸ್ಸು ಅಲ್ಪ ಎಂಬ ಭಯ ಕಾಡಬಹುದು
  • ಪತಿ ಪತ್ನಿಯ ವಿಚಾರದಲ್ಲಿ ಬೇಸರ ಉಂಟಾಗಬಹುದು

ಕುಂಭ

  • ನಿವೃತ್ತ ಅಧಿಕಾರಿಗಳಿಗೆ ಶುಭವಿದೆ
  • ಆರೋಗ್ಯವನ್ನು ಗಮನಿಸಿಕೊಳ್ಳಿ
  • ಮಾತೃ ದೋಷ ಇರುವ ಶಂಕೆ ಬರಬಹುದು
  • ಹಳೆಯ ಸಂಕಲ್ಪವನ್ನು ಪೂರ್ತಿಗೊಳಿಸಿ
  • ಪೂರ್ವಾಭಾದ್ರಾ ನಕ್ಷತ್ರ, ಕುಂಭರಾಶಿಯವರಿಗೆ ತೊಂದರೆಯಾಗಬಹುದು ಗಮನಿಸಿ
  • ತಂದೆಯವರ ಆರೋಗ್ಯದಲ್ಲಿ ಜಾಗ್ರತೆವಹಿಸಿ
  • ಗಾಯತ್ರಿ ಮಂತ್ರವನ್ನು ಜಪಿಸಿ

ಮೀನ

  • ರಾಜಕೀಯ ವಿಚಾರಗಳಿಂದ ದೂರ ಉಳಿಯಿರಿ
  • ಅಧೈರ್ಯ ಕೋಪ ಆತ್ಮವಿಶ್ವಾಸಗಳಿರುತ್ತದೆ
  • ಭಯದಿಂದ ಹೊರಬರಲು ಅನೇಕ ಹೋರಾಟ ಮಾಡುತ್ತೀರಿ
  • ನಿಮ್ಮ ಜೀವನದ ಬಗ್ಗೆ ತುಂಬಾ ಭಯ ಕಾಡಬಹುದು
  • ಬೆಲೆ ಬಾಳುವ ವಸ್ತುಗಳ ಜೊತೆ ವಿಹರಿಸಬೇಡಿ
  • ಅನುಭವ ನಿಮಗೆ ದಾರಿದೀಪವಾಗಬಹುದು
  • ಶ್ರೀರಾಮ ಪರಿವಾರ ದೇವತೆಗಳನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣದ ವಿಚಾರವಾಗಿ ಸಂತೋಷವಾಗಲಿದೆ; ತುಂಬಾ ದೊಡ್ಡ ನಿರ್ಧಾರ ಬೇಡ; ಇಲ್ಲಿದೆ ಇಂದಿನ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-7.jpg

    ಯುವ ಪ್ರೇಮಿಗಳಿಗೆ ಒಳಿತಿದೆ, ವ್ಯಾಪಾರದಲ್ಲಿ ಆರ್ಥಿಕ ಲಾಭವಿದೆ

    ಪ್ರಯಾಣ ಅನಿವಾರ್ಯ, ಆದರೆ ಒಳಿತಲ್ಲ, ಇಂದು ನಿಮಗೆ ಬೇಸರದ ದಿನ

    ತಾಯಿ ಆರೋಗ್ಯದಲ್ಲಿ ಏರುಪೇರಾಗಬಹುದು ಎಚ್ಚರಿಕೆ ವಹಿಸಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಇದನ್ನೂ ಓದಿ: ಪೋಷಕರೇ ಎಚ್ಚರ! ಚೂರು ಯಾಮಾರಿದ್ರೂ ಮಕ್ಕಳಿಗೆ ಮಲೇರಿಯಾ; ಜೀವಕ್ಕೆ ಅಪಾಯ ಗ್ಯಾರಂಟಿ!

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪ್ರತಿಪತ್ ತಿಥಿ, ವಿಶಾಖ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಕುಟುಂಬದ ಸೌಹಾರ್ದ ಚೆನ್ನಾಗಿರುತ್ತದೆ
  • ಕೋಪದ ಜೊತೆಯಲ್ಲಿ ವ್ಯವಹಾರ ಬೇಡ
  • ಸಂಬಂಧಗಳನ್ನು ಅಥವಾ ಸ್ನೇಹವನ್ನು ಹಾಳು ಮಾಡಿಕೊಳ್ಳಬೇಡಿ
  • ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ
  • ಕೆಲಸದಲ್ಲಿ ಸಮರ್ಪಣಾ ಭಾವನೆ ಇರಲಿ
  • ದಿನಾಚರಣೆಯನ್ನು ನಿಯಮಿತವಾಗಿರಿಸಿ
  • ತಾಪಸ ಮನ್ಯುವನ್ನು ಪ್ರಾರ್ಥನೆ ಮಾಡಿ

ವೃಷಭ

  • ಹಣದ ವಿಚಾರವಾಗಿ ಸಂತೋಷವಾಗಲಿದೆ
  • ಉದ್ಯೋಗದಲ್ಲಿ ನೆಮ್ಮದಿ ಸಿಗಲಿದೆ
  • ಮಕ್ಕಳ ಜೊತೆಯಲ್ಲಿ ಸಮಯ ಕಳೆಯಿರಿ
  • ಕೆಲಸದ ಸ್ಥಳದಲ್ಲಿ ಜಾಗ್ರತೆವಹಿಸಿ
  • ಮನಸ್ಸು ಅಸ್ಥಿರವಾಗಿರುತ್ತದೆ
  • ತುಂಬಾ ದೊಡ್ಡ ವಿಚಾರಗಳಿಗೆ ನಿರ್ಧಾರ ಬೇಡ
  • ಗೌರಿ ಸಮೇತ ಈಶ್ವರನನ್ನು ಪೂಜಿಸಿ

ಮಿಥುನ

  • ಹಳೆಯ ವಿವಾದಗಳಲ್ಲಿ ಜಯವಿದೆ
  • ರಿಯಲ್ ಎಸ್ಟೇಟ್‌ನವರಿಗೆ ಲಾಭವಿದೆ
  • ಆತ್ಮ ವಿಶ್ವಾಸವನ್ನು ದುಡ್ಡಿನಿಂದ ಅಳೆಯದಿರಿ
  • ನಿಮ್ಮ ಕೆಲಸದಲ್ಲಿ ದೊಡ್ಡವರ ಒತ್ತಡ ಇರಬಹುದು
  • ನೀವು ನೀವಾಗಿರಲು ಸಾಧ್ಯವಿಲ್ಲ
  • ತಾಯಿ ಆರೋಗ್ಯದಲ್ಲಿ ಏರುಪೇರಾಗಬಹುದು ಎಚ್ಚರಿಕೆ ವಹಿಸಿ
  • ಭೂವರಹ ಸ್ವಾಮಿಯನ್ನು ಪೂಜಿಸಿ

ಕಟಕ

  • ಅನಾರೋಗ್ಯದಿಂದ ಖರ್ಚಾಗಲಿದೆ
  • ವೃತ್ತಿಯಲ್ಲಿ ಹಿನ್ನಡೆಯಾಗಬಹುದು
  • ನಕಾರಾತ್ಮಕ ವಾತಾವರಣವಿದೆ
  • ಆಹಾರದ ಬಗ್ಗೆ ಗಮನಿಸಿ
  • ಪ್ರಯಾಣ ಅನಿವಾರ್ಯ ಆದರೆ ಒಳಿತಲ್ಲ
  • ಇಂದು ನಿಮಗೆ ಬೇಸರದ ದಿನ
  • ವನದುರ್ಗಾ ಉಪಾಸನೆಯನ್ನು ಮಾಡಿ

ಸಿಂಹ

  • ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸದಾವಕಾಶ
  • ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಯಾಗಬಹುದು
  • ಯುವ ಪ್ರೇಮಿಗಳಿಗೆ ಒಳಿತಿದೆ
  • ವ್ಯಾಪಾರದಲ್ಲಿ ಆರ್ಥಿಕ ಲಾಭವಿದೆ
  • ಇಂದು ಕೋಪ ಹೆಚ್ಚಾಗಿ ಎಡವಟ್ಟುಗಳಾಗಬಹುದು
  • ತಪ್ಪು ದಾರಿ ಬಿಟ್ಟು ಯೋಚಿಸಿ ಶುಭವಿದೆ
  • ಸೂರ್ಯನಾರಾಯಣನನ್ನು ಪ್ರಾರ್ಥಿಸಿ

ಕನ್ಯಾ

  • ಕುಟುಂಬದ ಶಾಂತಿಯನ್ನು ಹಾಗೆ ಉಳಿಸಿಕೊಳ್ಳಿ
  • ಅನಾರೋಗ್ಯ ಸಮಸ್ಯೆ ಕಾಡಬಹುದು
  • ನಿಮ್ಮ ಗುರಿಯ ಬಗ್ಗೆ ಚಿಂತಿಸಿ
  • ಮದುವೆ ವಿಚಾರಕ್ಕೆ ಭಿನ್ನಾಭಿಪ್ರಾಯ ಬರಬಹುದು
  • ಹಣ, ಆಭರಣವಿದೆ ಆದರೆ ದುರಾಸೆ ಕಾಡಬಹುದು
  • ದಾಂಪತ್ಯದಲ್ಲಿ ವಿರಸ ಉಂಟಾಗಬಹುದು
  • ಚಂಡಿಕಾ ಪಾರಾಯಣವನ್ನು ಮಾಡಿಸಿ

ತುಲಾ

  • ನಿಮ್ಮ ಜೀವನ ಭಾವನಾತ್ಮಕವಾಗಿ ಕೆಲಸ ಮಾಡುತ್ತದೆ
  • ಕರುಣೆ ಪ್ರೀತಿ ವಿಶ್ವಾಸಗಳು ಹೆಚ್ಚಾಗಿ ಕಾಣಬಹುದು
  • ಬಡವರಿಗೆ ಸಹಾಯ ಮಾಡಿ
  • ಹಲವರಿಗೆ ಮಾರ್ಗದರ್ಶನ ಸಹಕಾರ ನೀಡಿ
  • ಪ್ರಮುಖ ಕಾರ್ಯಗಳಲ್ಲಿ ಜಾಗ್ರತೆವಹಿಸಿ
  • ಹಲವು ಸವಾಲುಗಳು ಎದುರಾಗುತ್ತದೆ ಅತಿಯಾದ ನಂಬಿಕೆ ಬೇಡ
  • ಗೋಮಾತೆಯನ್ನು ಪೂಜಿಸಿ

ವೃಶ್ಚಿಕ

  • ಹಳೆಯ ಕಾರ್ಯಗಳನ್ನು ಪೂರ್ಣಗೊಳಿಸಿ
  • ಸಂಬಂಧಗಳ ನಡುವೆ ಅಹಂಭಾವ ಬೇಡ
  • ಅನಾವಶ್ಯಕ ವಿಚಾರಗಳಲ್ಲಿ ಮನಸ್ಸು ಹಾಳಾಗಬಹುದು
  • ಪ್ರೇಮಿಗಳಿಗೆ ತೊಂದರೆಯಿದೆ ಬೇಸರವಾಗಬಹುದು
  • ಅದೃಷ್ಟದ ಕೊರತೆಯಾಗಲಿದೆ
  • ಕಠಿಣ ಪರಿಶ್ರಮವಿರಲಿದೆ ಆದರೆ ಗಳಿಕೆ ಕಡಿಮೆ
  • ಲಕ್ಷ್ಮಿನಾರಾಯಣರಿಗೆ ಕ್ಷೀರಾಭಿಷೇಕ ಮಾಡಿಸಿ

ಧನುಸ್ಸು

  • ಉದ್ಯೋಗ ಹುಡುಕುವವರಿಗೆ ಯಶಸ್ಸಿದೆ
  • ವ್ಯಾಪಾರದಲ್ಲಿ ಲಾಭವಿದೆ
  • ಖರೀದಿಯ ವಿಚಾರದಲ್ಲಿ ಮುಂದಿರುತ್ತೀರಿ
  • ದಾಂಪತ್ಯದಲ್ಲಿ ಸಂತೋಷವಿದೆ
  • ಅನಗತ್ಯ ವಿಚಾರಗಳಿಗೆ ವಾದ ಬೇಡ
  • ಮಕ್ಕಳ ಆರೋಗ್ಯದ ಬಗ್ಗೆ ಚಿಂತಿಸಿ ಧನಾತ್ಮಕವಾಗಿರಲು ಪ್ರಯತ್ನಿಸಿ
  • ಹಾಲು ಮತ್ತು ಜೇನಿನಿಂದ ಗಣಪತಿಗೆ ಅಭಿಷೇಕ ಮಾಡಿಸಿ

ಮಕರ

  • ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ
  • ನಿಮ್ಮ ಮನಸ್ಸು ಹತೋಟಿಯಲ್ಲಿರುವುದಿಲ್ಲ
  • ಮಕ್ಕಳ ಬಗ್ಗೆ ಚಿಂತೆ ಬೇಡ
  • ಆಯಸ್ಸು ಅಲ್ಪ ಎಂಬ ಭಯ ಕಾಡಬಹುದು
  • ಪತಿ ಪತ್ನಿಯ ವಿಚಾರದಲ್ಲಿ ಬೇಸರ ಉಂಟಾಗಬಹುದು

ಕುಂಭ

  • ನಿವೃತ್ತ ಅಧಿಕಾರಿಗಳಿಗೆ ಶುಭವಿದೆ
  • ಆರೋಗ್ಯವನ್ನು ಗಮನಿಸಿಕೊಳ್ಳಿ
  • ಮಾತೃ ದೋಷ ಇರುವ ಶಂಕೆ ಬರಬಹುದು
  • ಹಳೆಯ ಸಂಕಲ್ಪವನ್ನು ಪೂರ್ತಿಗೊಳಿಸಿ
  • ಪೂರ್ವಾಭಾದ್ರಾ ನಕ್ಷತ್ರ, ಕುಂಭರಾಶಿಯವರಿಗೆ ತೊಂದರೆಯಾಗಬಹುದು ಗಮನಿಸಿ
  • ತಂದೆಯವರ ಆರೋಗ್ಯದಲ್ಲಿ ಜಾಗ್ರತೆವಹಿಸಿ
  • ಗಾಯತ್ರಿ ಮಂತ್ರವನ್ನು ಜಪಿಸಿ

ಮೀನ

  • ರಾಜಕೀಯ ವಿಚಾರಗಳಿಂದ ದೂರ ಉಳಿಯಿರಿ
  • ಅಧೈರ್ಯ ಕೋಪ ಆತ್ಮವಿಶ್ವಾಸಗಳಿರುತ್ತದೆ
  • ಭಯದಿಂದ ಹೊರಬರಲು ಅನೇಕ ಹೋರಾಟ ಮಾಡುತ್ತೀರಿ
  • ನಿಮ್ಮ ಜೀವನದ ಬಗ್ಗೆ ತುಂಬಾ ಭಯ ಕಾಡಬಹುದು
  • ಬೆಲೆ ಬಾಳುವ ವಸ್ತುಗಳ ಜೊತೆ ವಿಹರಿಸಬೇಡಿ
  • ಅನುಭವ ನಿಮಗೆ ದಾರಿದೀಪವಾಗಬಹುದು
  • ಶ್ರೀರಾಮ ಪರಿವಾರ ದೇವತೆಗಳನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More