newsfirstkannada.com

ಸ್ನೇಹಿತರಿಂದಲೇ ತೊಂದರೆ ಸಾಧ್ಯತೆ; ದೂರದ ಪ್ರಯಾಣದಿಂದ ಸಂಕಷ್ಟ; ಇಲ್ಲಿದೆ ಇಂದಿನ ಭವಿಷ್ಯ

Share :

Published April 29, 2024 at 5:58am

    ಗೌರವದ ಬಗ್ಗೆ ಅಥವಾ ಸ್ವಾಭಿಮಾನದ ಬಗ್ಗೆ ಕಾಳಜಿಯಿರುತ್ತದೆ

    ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸುಧಾರಣೆ ಆಗಲಿದೆ

    ವೈವಾಹಿಕ ವಿಚಾರದಲ್ಲಿ ಗೊಂದಲ ಉಂಟಾಗುವ ಸಾಧ್ಯತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಈ ದಿನ ಉದ್ಯಮಿಗಳಿಗೆ ಗೌರವ ಸಿಗಲಿದೆ
  • ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ
  • ಆದಾಯ ಹೆಚ್ಚಳವಾಗಬಹುದು
  • ಇಂದು ಕಲಾಕ್ಷೇತ್ರದವರಿಗೆ ಪ್ರಗತಿ ಕಾಣಲಿದೆ
  • ಮಿತ್ರತ ಜೊತೆ ಭಿನ್ನಾಭಿಪ್ರಾಯ
  • ಧಾರ್ಮಿಕ ವಿಚಾರಗಳ ಚಿಂತನೆ ಮಾಡುತ್ತೀರಿ
  • ಕುಲದೇವತಾರಾಧನೆ ಮಾಡಿ

ವೃಷಭ

  • ಇಂದು ನಿಮಗೆ ಸಾಧಾರಣ ದಿನ
  • ನಿತ್ಯ ಕೆಲಸದ ಬಗ್ಗೆ ಚಿಂತೆ ಕಾಡಲಿದೆ
  • ನಿಮ್ಮ ಜೊತೆಯಿರುವವರ ಬಗ್ಗೆ ಗಮನವಿರಲಿ
  • ಹೊಟ್ಟೆಗೆ ಸಂಬಂಧಿಸಿದ ತೊಂದರೆಯಾಗಬಹುದು
  • ಕುಟುಂಬ ಸದಸ್ಯರ ಜೊತೆ ಚರ್ಚೆ ಮಾಡುತ್ತೀರಿ
  • ಆಸ್ತಿ ವಿಚಾರವೂ ಚರ್ಚೆಯಾಗಬಹುದು
  • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಈ ದಿನ ಪ್ರಯಾಣಕ್ಕೆ ಉತ್ತಮವಲ್ಲ
  • ಸಹೋದ್ಯೋಗಿಗಳಲ್ಲಿ ಭಿನ್ನಾಭಿಪ್ರಾಯ
  • ಸತಿ-ಪತಿಗಳ ಆರೋಗ್ಯವನ್ನು ಗಮನಿಸಿ
  • ದೇಹಕ್ಕಾಗದ ಪದಾರ್ಥವನ್ನು ಸೇವಿಸಬೇಡಿ
  • ವೈವಾಹಿಕ ವಿಚಾರದಲ್ಲಿ ಗೊಂದಲ ಉಂಟಾಗಬಹುದು
  • ಕೆಲವು ಪ್ರಮುಖ ನಿರ್ಧಾರಗಳಾಗಬಹುದು
  • ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಕಟಕ

  • ಕೈಗಾರಿಕಾ ವಿಚಾರದಲ್ಲಿ ಉತ್ತಮ ವಾರ್ತೆ
  • ಮಧ್ಯಾಹ್ನದ ನಂತರ ಸಿಹಿ ಸುದ್ದಿ ಸಿಗಬಹುದು
  • ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸುದಾರಣೆಯಾಗಲಿದೆ
  • ತಾಳ್ಮೆಯಿಂದ ಮಾಡುವ ಕೆಲಸದಲ್ಲಿ ಯಶಸ್ಸಿದೆ
  • ಕುಟುಂಬದ ಅಗತ್ಯಕ್ಕಾಗಿ ಹಣ ಖರ್ಚು ಮಾಡುತ್ತೀರಿ
  • ಇಂದು ಪ್ರೇಮಿಗಳಿಗೆ ಅಶುಭ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಸಿಂಹ

  • ಹೊಸ ಮನೆ ಅಥವಾ ಜಾಗಕ್ಕೆ ಹೂಡಿಕೆ ಮಾಡಬಹುದು
  • ನಿಮ್ಮ ಮನೆಯವರ ಸಲಹೆ ಪಡೆಯಿರಿ
  • ಬೇರೆಯವರ ಮಾತಿಗೆ ಪ್ರಾಮುಖ್ಯತೆ ಬೇಡ
  • ವೃತ್ತಿಯ ವಿಚಾರದಲ್ಲಿ ಗೊಂದಲ ಉಂಟಾಗಬಹುದು
  • ಸಕಾಲಕ್ಕೆ ಕೆಲಸವನ್ನು ಪೂರ್ಣಗೊಳಿಸಿ
  • ಮಕ್ಕಳ ಪ್ರಗತಿಯಿಂದ ಹೆಮ್ಮೆಯಾಗಲಿದೆ
  • ಇಷ್ಟ ದೇವತಾರಾಧನೆ ಮಾಡಿ

ಕನ್ಯಾ

  • ನೆರೆ ಹೊರೆಯವರ ಜೊತೆ ವಿಶ್ವಾಸವಿರಲಿ
  • ಜನರು ನಿಮ್ಮ ವಿರುದ್ಧವಾಗಿರುತ್ತಾರೆ
  • ಕಲ್ಪನೆಗಳಿಂದ ದೂರವಿರಿ
  • ಕೆಲವು ಕೆಲಸಗಳು ಮಧ್ಯದಲ್ಲಿ ನಿಂತು ಹೋಗಬಹುದು
  • ಶತ್ರುಗಳಿಂದ ಹಾನಿ ಅಥವಾ ಅಪಮಾನವಾಗಬಹುದು
  • ಅನಾವಶ್ಯಕ ಖರ್ಚುಗಳು ಬೇಡ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ತುಲಾ

  • ಹೆಚ್ಚು ಯೋಚನೆಗಳು ಬೇಡ
  • ಗೌರವದ ಬಗ್ಗೆ ಅಥವಾ ಸ್ವಾಭಿಮಾನದ ಬಗ್ಗೆ ಕಾಳಜಿಯಿರುತ್ತದೆ
  • ಹಳೆಯ ಸ್ನೇಹಿತರ ಭೇಟಿಯಾಗಬಹುದು
  • ಕೆಲವು ಸಣ್ಣ ಪುಟ್ಟ ಅಸಂತೋಷ ಇರಬಹುದು
  • ವೈಯಕ್ತಿಕ ಸಮಸ್ಯೆಗಳನ್ನು ಬಹಿರಂಗ ಪಡಿಸಬೇಡಿ
  • ರಕ್ತದೊತ್ತಡ ಇರುವವರಿಗೆ ಸಮಸ್ಯೆ ಅಥವಾ ತೊಂದರೆಯಾಗಬಹುದು
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಇಂದು ಶಾಂತತೆಯನ್ನು ಕಾಪಾಡಿಕೊಳ್ಳಿ
  • ಮನೆಯಲ್ಲಿ ಸ್ವಲ್ಪ ಸಂತೋಷವಿರಲಿದೆ ನಂತರ ಬೇಸರವಾಗಬಹುದು
  • ಈ ದಿನ ನಿಮ್ಮ ಜವಾಬ್ದಾರಿಗಳನ್ನು ಮರೆಯದಿರಿ
  • ಕೆಲವು ಸಂದರ್ಭಗಳು ನಿಮ್ಮ ಪರವಾಗಿರುವುದಿಲ್ಲ
  • ಇಂದು ನಿಮ್ಮ ಸ್ನೇಹಿತರ ಪಾತ್ರ ದೊಡ್ಡದಿರುತ್ತದೆ
  • ನಿಮ್ಮ ಸಮಸ್ಯೆಗಳು ಸಾಯಂಕಾಲ ಬಗೆ ಹರಿಯಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ದೊಡ್ಡ ಸಮಸ್ಯೆಗಳು ಬಗೆ ಹರಿಯಲಿದೆ
  • ಆರೋಗ್ಯದಲ್ಲಿ ಸುಧಾರಣೆ ಸಮಾಧಾನವಿರಲಿದೆ
  • ನಿಮ್ಮ ಸಾಮರ್ಥ್ಯವನ್ನು ಹೆಚ್ಚು ಮಾಡಿಕೊಳ್ಳಿ
  • ಮನಸ್ಸಿನಲ್ಲಿ ಯಾವುದೇ ರೀತಿಯ ಭಯ ಬೇಡ
  • ಧಾರ್ಮಿಕ ಪ್ರವಾಸಕ್ಕೆ ಯೋಜನೆಯಿರಲಿ
  • ಪರಸ್ಪರ ಬೇರೆಯವರನ್ನು ಗೌರವಿಸಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಸ್ನೇಹಿತರ ಸಲಹೆಗಳನ್ನು ಮಾನ್ಯ ಮಾಡಿ
  • ಮಕ್ಕಳ ಬಗ್ಗೆ ಸಮಸ್ಯೆಯಿರುತ್ತದೆ
  • ಮನೆ ಕೆಲಸ ಅಥವಾ ಕಾಮಗಾರಿ ನಿಧಾನವಾಗಬಹುದು
  • ಪ್ರೇಮಿಗಳಿಗೆ ನಿರಾಸೆಯಾಗಲಿದೆ
  • ಉತ್ತಮ ವಿದ್ಯಾಭ್ಯಾಸಕ್ಕೆ ಅವಕಾಶವಿದೆ
  • ಅಹಂಭಾವ ಬೇಡ ತಾಳ್ಮೆಯಿರಲಿ
  • ಮನೋಭವನನ್ನು ಪ್ರಾರ್ಥನೆ ಮಾಡಿ

ಕುಂಭ

  • ಇಂದು ಯಾವುದೇ ಹೊಸ ಕೆಲಸಗಳನ್ನು ಆರಂಭಿಸಬೇಡಿ
  • ಎದೆ ನೋವಿನ ಸಮಸ್ಯೆ ಕಾಡಬಹುದು ಎಚ್ಚರಿಕೆವಹಿಸಿ
  • ವೈಯಕ್ತಿಕ ಸಂಬಂಧಗಳನ್ನು ಗಟ್ಟಿಮಾಡಿಕೊಳ್ಳಿ
  • ಕೈ ಹಾಕಿದ ಕೆಲಸಕ್ಕೆ ಅಡ್ಡಿಯಾಗುವುದರಿಂದ ಬೇಸರವಾಗಬಹುದು
  • ಆತ್ಮವಿಶ್ವಾಸದ ಕೊರತೆ ಕಾಡುತ್ತದೆ
  • ಹಣದ ವಿಚಾರಕ್ಕೆ ಕೋಪಗೊಳ್ಳುವಿರಿ
  • ನವಗ್ರಹ ಆರಾಧನೆ ಮಾಡಿ

ಮೀನ

  • ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು
  • ಸಂಬಂಧದ ವಿಚಾರದಲ್ಲಿ ಅದೃಷ್ಟವಂತರು
  • ಕೆಲವು ಯೋಜನೆಗಳನ್ನು ಮುಂದೂಡುತ್ತೀರಿ
  • ವ್ಯವಹಾರದಲ್ಲಿ ಲಾಭದ ದಿನ
  • ಜನರ ನಂಬಿಕೆ ಉಳಿಸಿಕೊಳ್ಳಿ
  • ದೈವಾನುಗ್ರಹಕ್ಕಾಗಿ ಪ್ರಯತ್ನಿಸಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ ಹನುಮಾನ್ ಚಾಲೀಸಾ ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ನೇಹಿತರಿಂದಲೇ ತೊಂದರೆ ಸಾಧ್ಯತೆ; ದೂರದ ಪ್ರಯಾಣದಿಂದ ಸಂಕಷ್ಟ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಗೌರವದ ಬಗ್ಗೆ ಅಥವಾ ಸ್ವಾಭಿಮಾನದ ಬಗ್ಗೆ ಕಾಳಜಿಯಿರುತ್ತದೆ

    ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸುಧಾರಣೆ ಆಗಲಿದೆ

    ವೈವಾಹಿಕ ವಿಚಾರದಲ್ಲಿ ಗೊಂದಲ ಉಂಟಾಗುವ ಸಾಧ್ಯತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಈ ದಿನ ಉದ್ಯಮಿಗಳಿಗೆ ಗೌರವ ಸಿಗಲಿದೆ
  • ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ
  • ಆದಾಯ ಹೆಚ್ಚಳವಾಗಬಹುದು
  • ಇಂದು ಕಲಾಕ್ಷೇತ್ರದವರಿಗೆ ಪ್ರಗತಿ ಕಾಣಲಿದೆ
  • ಮಿತ್ರತ ಜೊತೆ ಭಿನ್ನಾಭಿಪ್ರಾಯ
  • ಧಾರ್ಮಿಕ ವಿಚಾರಗಳ ಚಿಂತನೆ ಮಾಡುತ್ತೀರಿ
  • ಕುಲದೇವತಾರಾಧನೆ ಮಾಡಿ

ವೃಷಭ

  • ಇಂದು ನಿಮಗೆ ಸಾಧಾರಣ ದಿನ
  • ನಿತ್ಯ ಕೆಲಸದ ಬಗ್ಗೆ ಚಿಂತೆ ಕಾಡಲಿದೆ
  • ನಿಮ್ಮ ಜೊತೆಯಿರುವವರ ಬಗ್ಗೆ ಗಮನವಿರಲಿ
  • ಹೊಟ್ಟೆಗೆ ಸಂಬಂಧಿಸಿದ ತೊಂದರೆಯಾಗಬಹುದು
  • ಕುಟುಂಬ ಸದಸ್ಯರ ಜೊತೆ ಚರ್ಚೆ ಮಾಡುತ್ತೀರಿ
  • ಆಸ್ತಿ ವಿಚಾರವೂ ಚರ್ಚೆಯಾಗಬಹುದು
  • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಈ ದಿನ ಪ್ರಯಾಣಕ್ಕೆ ಉತ್ತಮವಲ್ಲ
  • ಸಹೋದ್ಯೋಗಿಗಳಲ್ಲಿ ಭಿನ್ನಾಭಿಪ್ರಾಯ
  • ಸತಿ-ಪತಿಗಳ ಆರೋಗ್ಯವನ್ನು ಗಮನಿಸಿ
  • ದೇಹಕ್ಕಾಗದ ಪದಾರ್ಥವನ್ನು ಸೇವಿಸಬೇಡಿ
  • ವೈವಾಹಿಕ ವಿಚಾರದಲ್ಲಿ ಗೊಂದಲ ಉಂಟಾಗಬಹುದು
  • ಕೆಲವು ಪ್ರಮುಖ ನಿರ್ಧಾರಗಳಾಗಬಹುದು
  • ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಕಟಕ

  • ಕೈಗಾರಿಕಾ ವಿಚಾರದಲ್ಲಿ ಉತ್ತಮ ವಾರ್ತೆ
  • ಮಧ್ಯಾಹ್ನದ ನಂತರ ಸಿಹಿ ಸುದ್ದಿ ಸಿಗಬಹುದು
  • ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸುದಾರಣೆಯಾಗಲಿದೆ
  • ತಾಳ್ಮೆಯಿಂದ ಮಾಡುವ ಕೆಲಸದಲ್ಲಿ ಯಶಸ್ಸಿದೆ
  • ಕುಟುಂಬದ ಅಗತ್ಯಕ್ಕಾಗಿ ಹಣ ಖರ್ಚು ಮಾಡುತ್ತೀರಿ
  • ಇಂದು ಪ್ರೇಮಿಗಳಿಗೆ ಅಶುಭ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಸಿಂಹ

  • ಹೊಸ ಮನೆ ಅಥವಾ ಜಾಗಕ್ಕೆ ಹೂಡಿಕೆ ಮಾಡಬಹುದು
  • ನಿಮ್ಮ ಮನೆಯವರ ಸಲಹೆ ಪಡೆಯಿರಿ
  • ಬೇರೆಯವರ ಮಾತಿಗೆ ಪ್ರಾಮುಖ್ಯತೆ ಬೇಡ
  • ವೃತ್ತಿಯ ವಿಚಾರದಲ್ಲಿ ಗೊಂದಲ ಉಂಟಾಗಬಹುದು
  • ಸಕಾಲಕ್ಕೆ ಕೆಲಸವನ್ನು ಪೂರ್ಣಗೊಳಿಸಿ
  • ಮಕ್ಕಳ ಪ್ರಗತಿಯಿಂದ ಹೆಮ್ಮೆಯಾಗಲಿದೆ
  • ಇಷ್ಟ ದೇವತಾರಾಧನೆ ಮಾಡಿ

ಕನ್ಯಾ

  • ನೆರೆ ಹೊರೆಯವರ ಜೊತೆ ವಿಶ್ವಾಸವಿರಲಿ
  • ಜನರು ನಿಮ್ಮ ವಿರುದ್ಧವಾಗಿರುತ್ತಾರೆ
  • ಕಲ್ಪನೆಗಳಿಂದ ದೂರವಿರಿ
  • ಕೆಲವು ಕೆಲಸಗಳು ಮಧ್ಯದಲ್ಲಿ ನಿಂತು ಹೋಗಬಹುದು
  • ಶತ್ರುಗಳಿಂದ ಹಾನಿ ಅಥವಾ ಅಪಮಾನವಾಗಬಹುದು
  • ಅನಾವಶ್ಯಕ ಖರ್ಚುಗಳು ಬೇಡ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ತುಲಾ

  • ಹೆಚ್ಚು ಯೋಚನೆಗಳು ಬೇಡ
  • ಗೌರವದ ಬಗ್ಗೆ ಅಥವಾ ಸ್ವಾಭಿಮಾನದ ಬಗ್ಗೆ ಕಾಳಜಿಯಿರುತ್ತದೆ
  • ಹಳೆಯ ಸ್ನೇಹಿತರ ಭೇಟಿಯಾಗಬಹುದು
  • ಕೆಲವು ಸಣ್ಣ ಪುಟ್ಟ ಅಸಂತೋಷ ಇರಬಹುದು
  • ವೈಯಕ್ತಿಕ ಸಮಸ್ಯೆಗಳನ್ನು ಬಹಿರಂಗ ಪಡಿಸಬೇಡಿ
  • ರಕ್ತದೊತ್ತಡ ಇರುವವರಿಗೆ ಸಮಸ್ಯೆ ಅಥವಾ ತೊಂದರೆಯಾಗಬಹುದು
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಇಂದು ಶಾಂತತೆಯನ್ನು ಕಾಪಾಡಿಕೊಳ್ಳಿ
  • ಮನೆಯಲ್ಲಿ ಸ್ವಲ್ಪ ಸಂತೋಷವಿರಲಿದೆ ನಂತರ ಬೇಸರವಾಗಬಹುದು
  • ಈ ದಿನ ನಿಮ್ಮ ಜವಾಬ್ದಾರಿಗಳನ್ನು ಮರೆಯದಿರಿ
  • ಕೆಲವು ಸಂದರ್ಭಗಳು ನಿಮ್ಮ ಪರವಾಗಿರುವುದಿಲ್ಲ
  • ಇಂದು ನಿಮ್ಮ ಸ್ನೇಹಿತರ ಪಾತ್ರ ದೊಡ್ಡದಿರುತ್ತದೆ
  • ನಿಮ್ಮ ಸಮಸ್ಯೆಗಳು ಸಾಯಂಕಾಲ ಬಗೆ ಹರಿಯಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ದೊಡ್ಡ ಸಮಸ್ಯೆಗಳು ಬಗೆ ಹರಿಯಲಿದೆ
  • ಆರೋಗ್ಯದಲ್ಲಿ ಸುಧಾರಣೆ ಸಮಾಧಾನವಿರಲಿದೆ
  • ನಿಮ್ಮ ಸಾಮರ್ಥ್ಯವನ್ನು ಹೆಚ್ಚು ಮಾಡಿಕೊಳ್ಳಿ
  • ಮನಸ್ಸಿನಲ್ಲಿ ಯಾವುದೇ ರೀತಿಯ ಭಯ ಬೇಡ
  • ಧಾರ್ಮಿಕ ಪ್ರವಾಸಕ್ಕೆ ಯೋಜನೆಯಿರಲಿ
  • ಪರಸ್ಪರ ಬೇರೆಯವರನ್ನು ಗೌರವಿಸಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಸ್ನೇಹಿತರ ಸಲಹೆಗಳನ್ನು ಮಾನ್ಯ ಮಾಡಿ
  • ಮಕ್ಕಳ ಬಗ್ಗೆ ಸಮಸ್ಯೆಯಿರುತ್ತದೆ
  • ಮನೆ ಕೆಲಸ ಅಥವಾ ಕಾಮಗಾರಿ ನಿಧಾನವಾಗಬಹುದು
  • ಪ್ರೇಮಿಗಳಿಗೆ ನಿರಾಸೆಯಾಗಲಿದೆ
  • ಉತ್ತಮ ವಿದ್ಯಾಭ್ಯಾಸಕ್ಕೆ ಅವಕಾಶವಿದೆ
  • ಅಹಂಭಾವ ಬೇಡ ತಾಳ್ಮೆಯಿರಲಿ
  • ಮನೋಭವನನ್ನು ಪ್ರಾರ್ಥನೆ ಮಾಡಿ

ಕುಂಭ

  • ಇಂದು ಯಾವುದೇ ಹೊಸ ಕೆಲಸಗಳನ್ನು ಆರಂಭಿಸಬೇಡಿ
  • ಎದೆ ನೋವಿನ ಸಮಸ್ಯೆ ಕಾಡಬಹುದು ಎಚ್ಚರಿಕೆವಹಿಸಿ
  • ವೈಯಕ್ತಿಕ ಸಂಬಂಧಗಳನ್ನು ಗಟ್ಟಿಮಾಡಿಕೊಳ್ಳಿ
  • ಕೈ ಹಾಕಿದ ಕೆಲಸಕ್ಕೆ ಅಡ್ಡಿಯಾಗುವುದರಿಂದ ಬೇಸರವಾಗಬಹುದು
  • ಆತ್ಮವಿಶ್ವಾಸದ ಕೊರತೆ ಕಾಡುತ್ತದೆ
  • ಹಣದ ವಿಚಾರಕ್ಕೆ ಕೋಪಗೊಳ್ಳುವಿರಿ
  • ನವಗ್ರಹ ಆರಾಧನೆ ಮಾಡಿ

ಮೀನ

  • ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು
  • ಸಂಬಂಧದ ವಿಚಾರದಲ್ಲಿ ಅದೃಷ್ಟವಂತರು
  • ಕೆಲವು ಯೋಜನೆಗಳನ್ನು ಮುಂದೂಡುತ್ತೀರಿ
  • ವ್ಯವಹಾರದಲ್ಲಿ ಲಾಭದ ದಿನ
  • ಜನರ ನಂಬಿಕೆ ಉಳಿಸಿಕೊಳ್ಳಿ
  • ದೈವಾನುಗ್ರಹಕ್ಕಾಗಿ ಪ್ರಯತ್ನಿಸಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ ಹನುಮಾನ್ ಚಾಲೀಸಾ ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More