ಅತಿಯಾದ ಕೋಪದಿಂದ ಸಹೋದರರ ಮಧ್ಯೆ ಕಲಹ ಉಂಟಾಗಬಹುದು
ನಿಮ್ಮ ಅತಿಯಾದ ಬುದ್ಧಿವಂತಿಕೆಯಿಂದಲೇ ನಿಮಗೆ ತೊಂದರೆಯಾಗುವುದು
ವಿಷಯ ಅರ್ಥವಾಗದೆ ಇರೋರ ಹತ್ತಿರ ತತ್ವ ಬೋಧನೆ ಅವಶ್ಯಕತೆಯಿಲ್ಲ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಉತ್ತರಾಷಾಢ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಾನೂನಿನ ವಿಷಯದಲ್ಲಿ ಜಯ ಸಿಗಲಿದೆ
- ವ್ಯವಹಾರದಲ್ಲಿ ತಪ್ಪು ನಿರ್ಧಾರಗಳಿಂದ ಹಿನ್ನಡೆಯಾಗಬಹುದು
- ನಿಮ್ಮನ್ನು ನೀವು ನಿಮ್ಮ ಕೆಲಸಕ್ಕಾಗಿ ತೊಡಗಿಸಿಕೊಳ್ಳಿ
- ಬುದ್ಧಿವಂತಿಕೆಯಿಂದ ಕೆಲಸ ಮಾಡುವವರಿಗೆ ಶುಭ ಲಾಭವಿದೆ
- ರಾಜಕೀಯ ವಿಷಯದಲ್ಲಿ ಆಸಕ್ತಿಯಿರುವವರಿಗೆ ಶುಭ ದಿನ ಮತ್ತು ಸಂತೋಷದ ದಿನ
- ಚಿಕ್ಕ ಮಕ್ಕಳಿಗೆ ಕಣ್ಣಿನ ತೊಂದರೆಯಾgಬಹುದು ಜಾಗ್ರತೆ
- ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ವೃತ್ತಿಯಲ್ಲಿ ಅಥವಾ ಕೆಲಸದಲ್ಲಿ ಸಹಾಯ ಸಿಗಲಿದೆ
- ಹಣದ ಲಾಭ ಮತ್ತು ಗೌರವ ಸಿಗಲಿದೆ
- ಭಾವನಾತ್ಮಕವಾಗಿ ಭಲಶಾಲಿಗಳಾದಂತಹ ನಿಮ್ಮನ್ನು ಕೆಲವರು ಒಪ್ಪುವುದಿಲ್ಲ
- ಸ್ನೇಹಿತರು, ಬಂಧುಗಳು ನಿಮ್ಮನ್ನು ಅಭಿನಂದಿಸುತ್ತಾರೆ
- ಇಂದು ಆಲಸ್ಯ ಬೇಡ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಿದೆ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಧಾರ್ಮಿಕ ಕಾರ್ಯಗಳಿಗೆ ಮನಸ್ಸನ್ನು ಮಾಡಿ
- ಹಲವು ದಿನಗಳ ವಿವಾದಗಳು ಇಂದು ಇತ್ಯರ್ಥವಾಗಲಿದೆ
- ಕುಟುಂಬದಲ್ಲಿ ಮನಸ್ಸಿಗೆ ಸಮಾಧಾನದ ವಾತಾವರಣ
- ಈ ದಿನ ಸ್ವಾಭಾವಿಕವಾಗಿದ್ದರೆ ಶುಭವಿದೆ
- ಸಾಯಂಕಾಲದ ಹೊತ್ತಿಗೆ ಅಶುಭದ ಸೂಚನೆ ಇದೆ
- ದೂರದ ಬಂಧುಗಳು ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಬಿಡುವಿಲ್ಲದ ಕೆಲಸ ಆದರೆ ಪ್ರಯೋಜನವಿಲ್ಲ
- ಕೆಲಸದಲ್ಲಿ, ವಿದ್ಯಾಭ್ಯಾಸದಲ್ಲಿ ಗುಣಮಟ್ಟ ಕಡಿಮೆಯಾಗಬಹುದು
- ಕಟ್ಟಡ ಸಾಮಾಗ್ರಿಗಳನ್ನು ಮಾರಾಟ ಮಾಡುವವರಿಗೆ ತೊಂದರೆಯಾಗಬಹುದು
- ವಾಹನ ಖರೀದಿಗೆ ಈ ದಿನ ಚೆನ್ನಾಗಿಲ್ಲ
- ಇಂದು ನೀವು ನೀಲಿ ಬಣ್ಣದ ಬಟ್ಟೆಯನ್ನು ಧರಿಸಿ
- ವೃದ್ಧರಿಗೆ ಸಹಾಯ ಮಾಡಿ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆತ್ಮವಿಶ್ವಾಸವೇ ನಿಮ್ಮೆಲ್ಲ ಕೆಲಸಗಳಿಗೆ ಸ್ಫೂರ್ತಿಯಾಗಲಿದೆ
- ಅಧಿಕಾರಿ ವರ್ಗದವರಿಗೆ ಸಹಕಾರ ಸಿಗದೆ ತೊಂದರೆಯಾಗಬಹುದು
- ಸಮೂಹದಿಂದ ಕೆಲಸ ಮಾಡುವವರಿಗೆ ಅನುಕೂಲವಿದೆ
- ಕುಟುಂಬದಲ್ಲಿ ಪ್ರತಿನಿತ್ಯ ಸಮಸ್ಯೆಯಿಂದ ಬೇಸರವಾಗಲಿದೆ
- ಹೊಸ ವ್ಯವಹಾರದಲ್ಲಿ ಈ ದಿನ ಶುಭವಿಲ್ಲ
- ಕಬ್ಬಿಣ ವ್ಯಾಪಾರಿಗಳಿಗೆ ಲಾಭವಿದೆ ಆದರೆ ತೊಂದರೆಯಾಗಬಹುದು
- ಶನೈಶ್ಚರನನ್ನು ಪ್ರಾರ್ಥನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಶೀತ ಸಂಬಂಧಿ ಸಮಸ್ಯೆಯಿಂದ ಕೆಲಸಕ್ಕೆ ಅಡ್ಡಿಯಾಗಬಹುದು
- ಸ್ವಾರ್ಥಕ್ಕಾಗಿ ಕೆಲಸವನ್ನು ಮಾಡುತ್ತೀರಿ ಬೇರೆಯವರನ್ನು ದುರುಪಯೋಗ ಮಾಡಿಕೊಳ್ಳುತ್ತೀರಿ
- ಯಾರಿಗೂ ಆಶ್ವಾಸನೆ, ಭರವಸೆಯನ್ನು ಕೊಡಬೇಡಿ
- ಶ್ವಾಸಕೋಶದ ಸಮಸ್ಯೆಯಿರುವವರು ಜಾಗ್ರತೆವಹಿಸಿ
- ಮನೆಯಲ್ಲಿ ಅತಿಥಿಗಳು ಬರುತ್ತಾರೆಂದು ಕಾದು ಬೇಸರವಾಗಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ನಿಮಗೆ ಮಂಗಳಕರವಾದ ದಿನ
- ಸ್ವಾಥಿ ನಕ್ಷತ್ರದವರಿಗೆ ತೊಂದರೆಯಾಗಬಹುದು
- ಸರ್ಕಾರಿ ಉದ್ಯೋಗದಲ್ಲಿ ಲಾಭವಿರಲಿದೆ
- ಹೊಸ ವಸ್ತುವನ್ನು ಖರೀದಿ ಮಾಡಲು ಅವಕಾಶವಿರಲಿದೆ
- ಬೇರೆಯವರಿಗೆ ಹಿಂಸೆಯನ್ನು ಕೊಟ್ಟು ನಿಮ್ಮ ಕೆಲಸವನ್ನು ಮಾಡಿಕೊಳ್ಳಬೇಡಿ
- ಸ್ತ್ರೀ ಶಾಪ ನಿಮ್ಮನ್ನು ಕಾಡಬಹುದು
- ಸಂತಾನಾಪೇಕ್ಷಿಗಳು ಅಶುಭ ಫಲಗಳನ್ನು ನೋಡಬೇಕಾಗಲಿದೆ
- ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಂಘ ಸಂಸ್ಥೆಗಳು, ಸಂಬಂಧಪಟ್ಟ ವ್ಯಕ್ತಿಗಳು ರಾಜಕೀಯ ವಿಚಾರವಾಗಿ ಸಂಬಂಧಿಸಿದಂತೆ ಹೇಳಿಕೆಯನ್ನು ನೀಡಬೇಡಿ
- ನಿಮಗೆ ಸಂಬಂಧ ಪಡದೆ ಇರುವ ಕೆಲಸಗಳಲ್ಲಿ ಭಾಗಿಗಳಾಗುತ್ತೀರಿ ಅವಮಾನವಾಗಲಿದೆ
- ಹಿರಿಯರ ಸಲಹೆ ನಿಮಗೆ ಪ್ರಯೋಜನಕಾರಿಯಾಗಲಿದೆ
- ತುಂಬಾ ಶ್ರಮದಾಯಕವಾದ ದಿನ
- ಈ ದಿನ ಆಹಾರ ಮಿತವಾಗಿರಲಿ
- ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ನಷ್ಟವಾಗಬಹುದು
- ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಉದ್ಯೋಗದ ಬದಲಾವಣೆಗೆ ಅವಕಾಶವಿರಲಿದೆ
- ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆಯಾಗುವ ಸೂಚನೆ ಇದೆ
- ಮನಸ್ಸಿನಲ್ಲಿ ಅತೃಪ್ತ ಭಾವನೆ ಕಾಣಬಹುದು
- ನಿಮ್ಮ ಆಲೋಚನೆಗಳು ಬೇರೆ ಬೇರೆ ಇದೆ
- ನಿಮಗೆ ತೊಂದರೆಯನ್ನು ಮಾಡಿದವರಿಗೆ ಸಹಾಯ ಮಾಡಲು ಮುಂದಾಗುತ್ತೀರಿ
- ಯಾವುದೇ ವಿಚಾರವನ್ನು ಧೈರ್ಯವಾಗಿ ಎದುರಿಸಬೇಕಾದ ಶಕ್ತಿ ಬರುವುದಿಲ್ಲ
- ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನುಚಿತವಾದ ಕೆಲಸಗಳನ್ನು ಪ್ರಾರಂಭಿಸಲು ಚಿಂತನೆ ಮಾಡುತ್ತೀರಿ
- ರಾಜಕೀಯ ಒತ್ತಡ, ರಾಜಕಾರಣಿಗಳಿಂದ ಭಯ ನಿಮಗೆ ಕಾಡಬಹುದು
- ಹಣ ಮುಖ್ಯವೆಂದು ಭಾವಿಸಿ ಬೇರೆ ಯಾವುದನ್ನೂ ನೀವು ಗಮನಿಸುವುದಿಲ್ಲ
- ನೀವು ಕೊಟ್ಟ ಹಣವನ್ನು ನಿಮಗೆ ಗೌರವದಿಂದ ಹಿಂದಿರುಗಿಸುತ್ತಾರೆ
- ಅವಮಾನವಾಗಬಹುದು ಆದರೆ ಬದಲಾವಣೆಗೆ ಅವಕಾಶವಿದ್ದರೂ ತಿದ್ದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ
- ವಿಚಾರವನ್ನು ಆಳವಾಗಿ ಅರಿತು ವ್ಯವಹರಿಸಬೇಕು
- ಸ್ವಂತಿಕೆ ಇರಬೇಕು ಅದರೆ ಬೇರೆಯವರನ್ನು ಅನುಸರಿಸಬೇಡಿ
- ಶಕ್ತಿದೇವತಾ ಉಪಾಸನೆಯನ್ನು ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಪಿತ್ರಾರ್ಜಿತ ಆಸ್ತಿ ನಿಮಗೆ ದೊರಕಬಹುದು ಆದರೆ ಅನುಭವಿಸುವ ಯೋಗವಿಲ್ಲ
- ಮನಸ್ಸಿನಲ್ಲಿ ವಿಪರೀತ ಭಯ ನಿಮ್ಮನ್ನು ಕಾಡಲಿದೆ
- ನೀವು ಯಾವ ತಪ್ಪನ್ನು ಮಾಡಿಲ್ಲ ಅಂದ್ರೂ ಒಂಟಿತನ ,ಭಯ ನಿಮ್ಮನ್ನು ಕಾಡಲಿದೆ
- ನಿಮ್ಮ ದಿಟ್ಟ ನಿರ್ಧಾರ, ರಾಜಕೀಯ ಹೇಳಿಕೆಗಳು ನಿಮಗೆ ಹಿನ್ನಡೆಯನ್ನು ತರಲಿದೆ
- ಅತಿಯಾದ ಕೋಪದಿಂದ ಸಹೋದರರ ಮಧ್ಯೆಯಲ್ಲಿ ಕಲಹ ಉಂಟಾಗಬಹುದು
- ಅನಾರೋಗ್ಯದಿಂದ ನರಳುತ್ತಿದ್ದರೆ ತೊಂದರೆಯಾಗಬಹುದು ಎಚ್ಚರವಹಿಸಿ
- ಮಹಾ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಅತಿಯಾದ ಬುದ್ಧಿವಂತಿಕೆಯಿಂದಲೇ ನಿಮಗೆ ತೊಂದರೆಯಾಗುವುದು
- ವಿಷಯ ಅರ್ಥವಾಗದೆ ಇರೋರ ಹತ್ತಿರ ತತ್ವ ಬೋಧನೆ ಅವಶ್ಯಕತೆಯಿಲ್ಲ
- ಬೇರೆಯವರ ಹಿತಕ್ಕನುಗುಣವಾಗಿ ನಡೆದುಕೊಂಡರೆ ಗೌರವ ಸಿಗಲಿದೆ
- ಸಂಬಂಧಪಡೆದೇ ಇರುವಂತಹ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ
- ಸರ್ಕಾರದ ಹಣ ನಿಮಗೆ ಸಂದಾಯವಾಗುವ ಯೋಗವಿದೆ
- ಸಾಯಂಕಾಲದ ಹೊತ್ತಿಗೆ ಆತಂಕವಾಗಬಹುದು ಒಂಟಿಯಾಗಿ ಎದುರಿಸಬೇಕಾಗಲಿದೆ
- ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ