newsfirstkannada.com

ವಾಹನ ಖರೀದಿಗೆ ಮುನ್ನ ಎಚ್ಚರ! ರಾಜಕಾರಣಿಗಳಿಂದ ದೂರ ಇರಿ! ಇಲ್ಲಿದೆ ಇಂದಿನ ಭವಿಷ್ಯ

Share :

Published April 3, 2024 at 5:57am

    ಅತಿಯಾದ ಕೋಪದಿಂದ ಸಹೋದರರ ಮಧ್ಯೆ ಕಲಹ ಉಂಟಾಗಬಹುದು

    ನಿಮ್ಮ ಅತಿಯಾದ ಬುದ್ಧಿವಂತಿಕೆಯಿಂದಲೇ ನಿಮಗೆ ತೊಂದರೆಯಾಗುವುದು

    ವಿಷಯ ಅರ್ಥವಾಗದೆ ಇರೋರ ಹತ್ತಿರ ತತ್ವ ಬೋಧನೆ ಅವಶ್ಯಕತೆಯಿಲ್ಲ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಉತ್ತರಾಷಾಢ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಕಾನೂನಿನ ವಿಷಯದಲ್ಲಿ ಜಯ ಸಿಗಲಿದೆ
  • ವ್ಯವಹಾರದಲ್ಲಿ ತಪ್ಪು ನಿರ್ಧಾರಗಳಿಂದ ಹಿನ್ನಡೆಯಾಗಬಹುದು
  • ನಿಮ್ಮನ್ನು ನೀವು ನಿಮ್ಮ ಕೆಲಸಕ್ಕಾಗಿ ತೊಡಗಿಸಿಕೊಳ್ಳಿ
  • ಬುದ್ಧಿವಂತಿಕೆಯಿಂದ ಕೆಲಸ ಮಾಡುವವರಿಗೆ ಶುಭ ಲಾಭವಿದೆ
  • ರಾಜಕೀಯ ವಿಷಯದಲ್ಲಿ ಆಸಕ್ತಿಯಿರುವವರಿಗೆ ಶುಭ ದಿನ ಮತ್ತು ಸಂತೋಷದ ದಿನ
  • ಚಿಕ್ಕ ಮಕ್ಕಳಿಗೆ ಕಣ್ಣಿನ ತೊಂದರೆಯಾgಬಹುದು ಜಾಗ್ರತೆ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ವೃತ್ತಿಯಲ್ಲಿ ಅಥವಾ ಕೆಲಸದಲ್ಲಿ ಸಹಾಯ ಸಿಗಲಿದೆ
  • ಹಣದ ಲಾಭ ಮತ್ತು ಗೌರವ ಸಿಗಲಿದೆ
  • ಭಾವನಾತ್ಮಕವಾಗಿ ಭಲಶಾಲಿಗಳಾದಂತಹ ನಿಮ್ಮನ್ನು ಕೆಲವರು ಒಪ್ಪುವುದಿಲ್ಲ
  • ಸ್ನೇಹಿತರು, ಬಂಧುಗಳು ನಿಮ್ಮನ್ನು ಅಭಿನಂದಿಸುತ್ತಾರೆ
  • ಇಂದು ಆಲಸ್ಯ ಬೇಡ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಧಾರ್ಮಿಕ ಕಾರ್ಯಗಳಿಗೆ ಮನಸ್ಸನ್ನು ಮಾಡಿ
  • ಹಲವು ದಿನಗಳ ವಿವಾದಗಳು ಇಂದು ಇತ್ಯರ್ಥವಾಗಲಿದೆ
  • ಕುಟುಂಬದಲ್ಲಿ ಮನಸ್ಸಿಗೆ ಸಮಾಧಾನದ ವಾತಾವರಣ
  • ಈ ದಿನ ಸ್ವಾಭಾವಿಕವಾಗಿದ್ದರೆ ಶುಭವಿದೆ
  • ಸಾಯಂಕಾಲದ ಹೊತ್ತಿಗೆ ಅಶುಭದ ಸೂಚನೆ ಇದೆ
  • ದೂರದ ಬಂಧುಗಳು ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಕಟಕ

  • ಬಿಡುವಿಲ್ಲದ ಕೆಲಸ ಆದರೆ ಪ್ರಯೋಜನವಿಲ್ಲ
  • ಕೆಲಸದಲ್ಲಿ, ವಿದ್ಯಾಭ್ಯಾಸದಲ್ಲಿ ಗುಣಮಟ್ಟ ಕಡಿಮೆಯಾಗಬಹುದು
  • ಕಟ್ಟಡ ಸಾಮಾಗ್ರಿಗಳನ್ನು ಮಾರಾಟ ಮಾಡುವವರಿಗೆ ತೊಂದರೆಯಾಗಬಹುದು
  • ವಾಹನ ಖರೀದಿಗೆ ಈ ದಿನ ಚೆನ್ನಾಗಿಲ್ಲ
  • ಇಂದು ನೀವು ನೀಲಿ ಬಣ್ಣದ ಬಟ್ಟೆಯನ್ನು ಧರಿಸಿ
  • ವೃದ್ಧರಿಗೆ ಸಹಾಯ ಮಾಡಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಆತ್ಮವಿಶ್ವಾಸವೇ ನಿಮ್ಮೆಲ್ಲ ಕೆಲಸಗಳಿಗೆ ಸ್ಫೂರ್ತಿಯಾಗಲಿದೆ
  • ಅಧಿಕಾರಿ ವರ್ಗದವರಿಗೆ ಸಹಕಾರ ಸಿಗದೆ ತೊಂದರೆಯಾಗಬಹುದು
  • ಸಮೂಹದಿಂದ ಕೆಲಸ ಮಾಡುವವರಿಗೆ ಅನುಕೂಲವಿದೆ
  • ಕುಟುಂಬದಲ್ಲಿ ಪ್ರತಿನಿತ್ಯ ಸಮಸ್ಯೆಯಿಂದ ಬೇಸರವಾಗಲಿದೆ
  • ಹೊಸ ವ್ಯವಹಾರದಲ್ಲಿ ಈ ದಿನ ಶುಭವಿಲ್ಲ
  • ಕಬ್ಬಿಣ ವ್ಯಾಪಾರಿಗಳಿಗೆ ಲಾಭವಿದೆ ಆದರೆ ತೊಂದರೆಯಾಗಬಹುದು
  • ಶನೈಶ್ಚರನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಶೀತ ಸಂಬಂಧಿ ಸಮಸ್ಯೆಯಿಂದ ಕೆಲಸಕ್ಕೆ ಅಡ್ಡಿಯಾಗಬಹುದು
  • ಸ್ವಾರ್ಥಕ್ಕಾಗಿ ಕೆಲಸವನ್ನು ಮಾಡುತ್ತೀರಿ ಬೇರೆಯವರನ್ನು ದುರುಪಯೋಗ ಮಾಡಿಕೊಳ್ಳುತ್ತೀರಿ
  • ಯಾರಿಗೂ ಆಶ್ವಾಸನೆ, ಭರವಸೆಯನ್ನು ಕೊಡಬೇಡಿ
  • ಶ್ವಾಸಕೋಶದ ಸಮಸ್ಯೆಯಿರುವವರು ಜಾಗ್ರತೆವಹಿಸಿ
  • ಮನೆಯಲ್ಲಿ ಅತಿಥಿಗಳು ಬರುತ್ತಾರೆಂದು ಕಾದು ಬೇಸರವಾಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಇಂದು ನಿಮಗೆ ಮಂಗಳಕರವಾದ ದಿನ
  • ಸ್ವಾಥಿ ನಕ್ಷತ್ರದವರಿಗೆ ತೊಂದರೆಯಾಗಬಹುದು
  • ಸರ್ಕಾರಿ ಉದ್ಯೋಗದಲ್ಲಿ ಲಾಭವಿರಲಿದೆ
  • ಹೊಸ ವಸ್ತುವನ್ನು ಖರೀದಿ ಮಾಡಲು ಅವಕಾಶವಿರಲಿದೆ
  • ಬೇರೆಯವರಿಗೆ ಹಿಂಸೆಯನ್ನು ಕೊಟ್ಟು ನಿಮ್ಮ ಕೆಲಸವನ್ನು ಮಾಡಿಕೊಳ್ಳಬೇಡಿ
  • ಸ್ತ್ರೀ ಶಾಪ ನಿಮ್ಮನ್ನು ಕಾಡಬಹುದು
  • ಸಂತಾನಾಪೇಕ್ಷಿಗಳು ಅಶುಭ ಫಲಗಳನ್ನು ನೋಡಬೇಕಾಗಲಿದೆ
  • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಸಂಘ ಸಂಸ್ಥೆಗಳು, ಸಂಬಂಧಪಟ್ಟ ವ್ಯಕ್ತಿಗಳು ರಾಜಕೀಯ ವಿಚಾರವಾಗಿ ಸಂಬಂಧಿಸಿದಂತೆ ಹೇಳಿಕೆಯನ್ನು ನೀಡಬೇಡಿ
  • ನಿಮಗೆ ಸಂಬಂಧ ಪಡದೆ ಇರುವ ಕೆಲಸಗಳಲ್ಲಿ ಭಾಗಿಗಳಾಗುತ್ತೀರಿ ಅವಮಾನವಾಗಲಿದೆ
  • ಹಿರಿಯರ ಸಲಹೆ ನಿಮಗೆ ಪ್ರಯೋಜನಕಾರಿಯಾಗಲಿದೆ
  • ತುಂಬಾ ಶ್ರಮದಾಯಕವಾದ ದಿನ
  • ಈ ದಿನ ಆಹಾರ ಮಿತವಾಗಿರಲಿ
  • ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ನಷ್ಟವಾಗಬಹುದು
  • ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಉದ್ಯೋಗದ ಬದಲಾವಣೆಗೆ ಅವಕಾಶವಿರಲಿದೆ
  • ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆಯಾಗುವ ಸೂಚನೆ ಇದೆ
  • ಮನಸ್ಸಿನಲ್ಲಿ ಅತೃಪ್ತ ಭಾವನೆ ಕಾಣಬಹುದು
  • ನಿಮ್ಮ ಆಲೋಚನೆಗಳು ಬೇರೆ ಬೇರೆ ಇದೆ
  • ನಿಮಗೆ ತೊಂದರೆಯನ್ನು ಮಾಡಿದವರಿಗೆ ಸಹಾಯ ಮಾಡಲು ಮುಂದಾಗುತ್ತೀರಿ
  • ಯಾವುದೇ ವಿಚಾರವನ್ನು ಧೈರ್ಯವಾಗಿ ಎದುರಿಸಬೇಕಾದ ಶಕ್ತಿ ಬರುವುದಿಲ್ಲ
  • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಮಕರ

  • ಅನುಚಿತವಾದ ಕೆಲಸಗಳನ್ನು ಪ್ರಾರಂಭಿಸಲು ಚಿಂತನೆ ಮಾಡುತ್ತೀರಿ
  • ರಾಜಕೀಯ ಒತ್ತಡ, ರಾಜಕಾರಣಿಗಳಿಂದ ಭಯ ನಿಮಗೆ ಕಾಡಬಹುದು
  • ಹಣ ಮುಖ್ಯವೆಂದು ಭಾವಿಸಿ ಬೇರೆ ಯಾವುದನ್ನೂ ನೀವು ಗಮನಿಸುವುದಿಲ್ಲ
  • ನೀವು ಕೊಟ್ಟ ಹಣವನ್ನು ನಿಮಗೆ ಗೌರವದಿಂದ ಹಿಂದಿರುಗಿಸುತ್ತಾರೆ
  • ಅವಮಾನವಾಗಬಹುದು ಆದರೆ ಬದಲಾವಣೆಗೆ ಅವಕಾಶವಿದ್ದರೂ ತಿದ್ದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ
  • ವಿಚಾರವನ್ನು ಆಳವಾಗಿ ಅರಿತು ವ್ಯವಹರಿಸಬೇಕು
  • ಸ್ವಂತಿಕೆ ಇರಬೇಕು ಅದರೆ ಬೇರೆಯವರನ್ನು ಅನುಸರಿಸಬೇಡಿ
  • ಶಕ್ತಿದೇವತಾ ಉಪಾಸನೆಯನ್ನು ಮಾಡಿ

ಕುಂಭ

  • ಪಿತ್ರಾರ್ಜಿತ ಆಸ್ತಿ ನಿಮಗೆ ದೊರಕಬಹುದು ಆದರೆ ಅನುಭವಿಸುವ ಯೋಗವಿಲ್ಲ
  • ಮನಸ್ಸಿನಲ್ಲಿ ವಿಪರೀತ ಭಯ ನಿಮ್ಮನ್ನು ಕಾಡಲಿದೆ
  • ನೀವು ಯಾವ ತಪ್ಪನ್ನು ಮಾಡಿಲ್ಲ ಅಂದ್ರೂ ಒಂಟಿತನ ,ಭಯ ನಿಮ್ಮನ್ನು ಕಾಡಲಿದೆ
  • ನಿಮ್ಮ ದಿಟ್ಟ ನಿರ್ಧಾರ, ರಾಜಕೀಯ ಹೇಳಿಕೆಗಳು ನಿಮಗೆ ಹಿನ್ನಡೆಯನ್ನು ತರಲಿದೆ
  • ಅತಿಯಾದ ಕೋಪದಿಂದ ಸಹೋದರರ ಮಧ್ಯೆಯಲ್ಲಿ ಕಲಹ ಉಂಟಾಗಬಹುದು
  • ಅನಾರೋಗ್ಯದಿಂದ ನರಳುತ್ತಿದ್ದರೆ ತೊಂದರೆಯಾಗಬಹುದು ಎಚ್ಚರವಹಿಸಿ
  • ಮಹಾ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮೀನ

  • ನಿಮ್ಮ ಅತಿಯಾದ ಬುದ್ಧಿವಂತಿಕೆಯಿಂದಲೇ ನಿಮಗೆ ತೊಂದರೆಯಾಗುವುದು
  • ವಿಷಯ ಅರ್ಥವಾಗದೆ ಇರೋರ ಹತ್ತಿರ ತತ್ವ ಬೋಧನೆ ಅವಶ್ಯಕತೆಯಿಲ್ಲ
  • ಬೇರೆಯವರ ಹಿತಕ್ಕನುಗುಣವಾಗಿ ನಡೆದುಕೊಂಡರೆ ಗೌರವ ಸಿಗಲಿದೆ
  • ಸಂಬಂಧಪಡೆದೇ ಇರುವಂತಹ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ
  • ಸರ್ಕಾರದ ಹಣ ನಿಮಗೆ ಸಂದಾಯವಾಗುವ ಯೋಗವಿದೆ
  • ಸಾಯಂಕಾಲದ ಹೊತ್ತಿಗೆ ಆತಂಕವಾಗಬಹುದು ಒಂಟಿಯಾಗಿ ಎದುರಿಸಬೇಕಾಗಲಿದೆ
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಹನ ಖರೀದಿಗೆ ಮುನ್ನ ಎಚ್ಚರ! ರಾಜಕಾರಣಿಗಳಿಂದ ದೂರ ಇರಿ! ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಅತಿಯಾದ ಕೋಪದಿಂದ ಸಹೋದರರ ಮಧ್ಯೆ ಕಲಹ ಉಂಟಾಗಬಹುದು

    ನಿಮ್ಮ ಅತಿಯಾದ ಬುದ್ಧಿವಂತಿಕೆಯಿಂದಲೇ ನಿಮಗೆ ತೊಂದರೆಯಾಗುವುದು

    ವಿಷಯ ಅರ್ಥವಾಗದೆ ಇರೋರ ಹತ್ತಿರ ತತ್ವ ಬೋಧನೆ ಅವಶ್ಯಕತೆಯಿಲ್ಲ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಉತ್ತರಾಷಾಢ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಕಾನೂನಿನ ವಿಷಯದಲ್ಲಿ ಜಯ ಸಿಗಲಿದೆ
  • ವ್ಯವಹಾರದಲ್ಲಿ ತಪ್ಪು ನಿರ್ಧಾರಗಳಿಂದ ಹಿನ್ನಡೆಯಾಗಬಹುದು
  • ನಿಮ್ಮನ್ನು ನೀವು ನಿಮ್ಮ ಕೆಲಸಕ್ಕಾಗಿ ತೊಡಗಿಸಿಕೊಳ್ಳಿ
  • ಬುದ್ಧಿವಂತಿಕೆಯಿಂದ ಕೆಲಸ ಮಾಡುವವರಿಗೆ ಶುಭ ಲಾಭವಿದೆ
  • ರಾಜಕೀಯ ವಿಷಯದಲ್ಲಿ ಆಸಕ್ತಿಯಿರುವವರಿಗೆ ಶುಭ ದಿನ ಮತ್ತು ಸಂತೋಷದ ದಿನ
  • ಚಿಕ್ಕ ಮಕ್ಕಳಿಗೆ ಕಣ್ಣಿನ ತೊಂದರೆಯಾgಬಹುದು ಜಾಗ್ರತೆ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ವೃತ್ತಿಯಲ್ಲಿ ಅಥವಾ ಕೆಲಸದಲ್ಲಿ ಸಹಾಯ ಸಿಗಲಿದೆ
  • ಹಣದ ಲಾಭ ಮತ್ತು ಗೌರವ ಸಿಗಲಿದೆ
  • ಭಾವನಾತ್ಮಕವಾಗಿ ಭಲಶಾಲಿಗಳಾದಂತಹ ನಿಮ್ಮನ್ನು ಕೆಲವರು ಒಪ್ಪುವುದಿಲ್ಲ
  • ಸ್ನೇಹಿತರು, ಬಂಧುಗಳು ನಿಮ್ಮನ್ನು ಅಭಿನಂದಿಸುತ್ತಾರೆ
  • ಇಂದು ಆಲಸ್ಯ ಬೇಡ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಧಾರ್ಮಿಕ ಕಾರ್ಯಗಳಿಗೆ ಮನಸ್ಸನ್ನು ಮಾಡಿ
  • ಹಲವು ದಿನಗಳ ವಿವಾದಗಳು ಇಂದು ಇತ್ಯರ್ಥವಾಗಲಿದೆ
  • ಕುಟುಂಬದಲ್ಲಿ ಮನಸ್ಸಿಗೆ ಸಮಾಧಾನದ ವಾತಾವರಣ
  • ಈ ದಿನ ಸ್ವಾಭಾವಿಕವಾಗಿದ್ದರೆ ಶುಭವಿದೆ
  • ಸಾಯಂಕಾಲದ ಹೊತ್ತಿಗೆ ಅಶುಭದ ಸೂಚನೆ ಇದೆ
  • ದೂರದ ಬಂಧುಗಳು ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಕಟಕ

  • ಬಿಡುವಿಲ್ಲದ ಕೆಲಸ ಆದರೆ ಪ್ರಯೋಜನವಿಲ್ಲ
  • ಕೆಲಸದಲ್ಲಿ, ವಿದ್ಯಾಭ್ಯಾಸದಲ್ಲಿ ಗುಣಮಟ್ಟ ಕಡಿಮೆಯಾಗಬಹುದು
  • ಕಟ್ಟಡ ಸಾಮಾಗ್ರಿಗಳನ್ನು ಮಾರಾಟ ಮಾಡುವವರಿಗೆ ತೊಂದರೆಯಾಗಬಹುದು
  • ವಾಹನ ಖರೀದಿಗೆ ಈ ದಿನ ಚೆನ್ನಾಗಿಲ್ಲ
  • ಇಂದು ನೀವು ನೀಲಿ ಬಣ್ಣದ ಬಟ್ಟೆಯನ್ನು ಧರಿಸಿ
  • ವೃದ್ಧರಿಗೆ ಸಹಾಯ ಮಾಡಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಆತ್ಮವಿಶ್ವಾಸವೇ ನಿಮ್ಮೆಲ್ಲ ಕೆಲಸಗಳಿಗೆ ಸ್ಫೂರ್ತಿಯಾಗಲಿದೆ
  • ಅಧಿಕಾರಿ ವರ್ಗದವರಿಗೆ ಸಹಕಾರ ಸಿಗದೆ ತೊಂದರೆಯಾಗಬಹುದು
  • ಸಮೂಹದಿಂದ ಕೆಲಸ ಮಾಡುವವರಿಗೆ ಅನುಕೂಲವಿದೆ
  • ಕುಟುಂಬದಲ್ಲಿ ಪ್ರತಿನಿತ್ಯ ಸಮಸ್ಯೆಯಿಂದ ಬೇಸರವಾಗಲಿದೆ
  • ಹೊಸ ವ್ಯವಹಾರದಲ್ಲಿ ಈ ದಿನ ಶುಭವಿಲ್ಲ
  • ಕಬ್ಬಿಣ ವ್ಯಾಪಾರಿಗಳಿಗೆ ಲಾಭವಿದೆ ಆದರೆ ತೊಂದರೆಯಾಗಬಹುದು
  • ಶನೈಶ್ಚರನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಶೀತ ಸಂಬಂಧಿ ಸಮಸ್ಯೆಯಿಂದ ಕೆಲಸಕ್ಕೆ ಅಡ್ಡಿಯಾಗಬಹುದು
  • ಸ್ವಾರ್ಥಕ್ಕಾಗಿ ಕೆಲಸವನ್ನು ಮಾಡುತ್ತೀರಿ ಬೇರೆಯವರನ್ನು ದುರುಪಯೋಗ ಮಾಡಿಕೊಳ್ಳುತ್ತೀರಿ
  • ಯಾರಿಗೂ ಆಶ್ವಾಸನೆ, ಭರವಸೆಯನ್ನು ಕೊಡಬೇಡಿ
  • ಶ್ವಾಸಕೋಶದ ಸಮಸ್ಯೆಯಿರುವವರು ಜಾಗ್ರತೆವಹಿಸಿ
  • ಮನೆಯಲ್ಲಿ ಅತಿಥಿಗಳು ಬರುತ್ತಾರೆಂದು ಕಾದು ಬೇಸರವಾಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಇಂದು ನಿಮಗೆ ಮಂಗಳಕರವಾದ ದಿನ
  • ಸ್ವಾಥಿ ನಕ್ಷತ್ರದವರಿಗೆ ತೊಂದರೆಯಾಗಬಹುದು
  • ಸರ್ಕಾರಿ ಉದ್ಯೋಗದಲ್ಲಿ ಲಾಭವಿರಲಿದೆ
  • ಹೊಸ ವಸ್ತುವನ್ನು ಖರೀದಿ ಮಾಡಲು ಅವಕಾಶವಿರಲಿದೆ
  • ಬೇರೆಯವರಿಗೆ ಹಿಂಸೆಯನ್ನು ಕೊಟ್ಟು ನಿಮ್ಮ ಕೆಲಸವನ್ನು ಮಾಡಿಕೊಳ್ಳಬೇಡಿ
  • ಸ್ತ್ರೀ ಶಾಪ ನಿಮ್ಮನ್ನು ಕಾಡಬಹುದು
  • ಸಂತಾನಾಪೇಕ್ಷಿಗಳು ಅಶುಭ ಫಲಗಳನ್ನು ನೋಡಬೇಕಾಗಲಿದೆ
  • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಸಂಘ ಸಂಸ್ಥೆಗಳು, ಸಂಬಂಧಪಟ್ಟ ವ್ಯಕ್ತಿಗಳು ರಾಜಕೀಯ ವಿಚಾರವಾಗಿ ಸಂಬಂಧಿಸಿದಂತೆ ಹೇಳಿಕೆಯನ್ನು ನೀಡಬೇಡಿ
  • ನಿಮಗೆ ಸಂಬಂಧ ಪಡದೆ ಇರುವ ಕೆಲಸಗಳಲ್ಲಿ ಭಾಗಿಗಳಾಗುತ್ತೀರಿ ಅವಮಾನವಾಗಲಿದೆ
  • ಹಿರಿಯರ ಸಲಹೆ ನಿಮಗೆ ಪ್ರಯೋಜನಕಾರಿಯಾಗಲಿದೆ
  • ತುಂಬಾ ಶ್ರಮದಾಯಕವಾದ ದಿನ
  • ಈ ದಿನ ಆಹಾರ ಮಿತವಾಗಿರಲಿ
  • ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ನಷ್ಟವಾಗಬಹುದು
  • ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಉದ್ಯೋಗದ ಬದಲಾವಣೆಗೆ ಅವಕಾಶವಿರಲಿದೆ
  • ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆಯಾಗುವ ಸೂಚನೆ ಇದೆ
  • ಮನಸ್ಸಿನಲ್ಲಿ ಅತೃಪ್ತ ಭಾವನೆ ಕಾಣಬಹುದು
  • ನಿಮ್ಮ ಆಲೋಚನೆಗಳು ಬೇರೆ ಬೇರೆ ಇದೆ
  • ನಿಮಗೆ ತೊಂದರೆಯನ್ನು ಮಾಡಿದವರಿಗೆ ಸಹಾಯ ಮಾಡಲು ಮುಂದಾಗುತ್ತೀರಿ
  • ಯಾವುದೇ ವಿಚಾರವನ್ನು ಧೈರ್ಯವಾಗಿ ಎದುರಿಸಬೇಕಾದ ಶಕ್ತಿ ಬರುವುದಿಲ್ಲ
  • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಮಕರ

  • ಅನುಚಿತವಾದ ಕೆಲಸಗಳನ್ನು ಪ್ರಾರಂಭಿಸಲು ಚಿಂತನೆ ಮಾಡುತ್ತೀರಿ
  • ರಾಜಕೀಯ ಒತ್ತಡ, ರಾಜಕಾರಣಿಗಳಿಂದ ಭಯ ನಿಮಗೆ ಕಾಡಬಹುದು
  • ಹಣ ಮುಖ್ಯವೆಂದು ಭಾವಿಸಿ ಬೇರೆ ಯಾವುದನ್ನೂ ನೀವು ಗಮನಿಸುವುದಿಲ್ಲ
  • ನೀವು ಕೊಟ್ಟ ಹಣವನ್ನು ನಿಮಗೆ ಗೌರವದಿಂದ ಹಿಂದಿರುಗಿಸುತ್ತಾರೆ
  • ಅವಮಾನವಾಗಬಹುದು ಆದರೆ ಬದಲಾವಣೆಗೆ ಅವಕಾಶವಿದ್ದರೂ ತಿದ್ದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ
  • ವಿಚಾರವನ್ನು ಆಳವಾಗಿ ಅರಿತು ವ್ಯವಹರಿಸಬೇಕು
  • ಸ್ವಂತಿಕೆ ಇರಬೇಕು ಅದರೆ ಬೇರೆಯವರನ್ನು ಅನುಸರಿಸಬೇಡಿ
  • ಶಕ್ತಿದೇವತಾ ಉಪಾಸನೆಯನ್ನು ಮಾಡಿ

ಕುಂಭ

  • ಪಿತ್ರಾರ್ಜಿತ ಆಸ್ತಿ ನಿಮಗೆ ದೊರಕಬಹುದು ಆದರೆ ಅನುಭವಿಸುವ ಯೋಗವಿಲ್ಲ
  • ಮನಸ್ಸಿನಲ್ಲಿ ವಿಪರೀತ ಭಯ ನಿಮ್ಮನ್ನು ಕಾಡಲಿದೆ
  • ನೀವು ಯಾವ ತಪ್ಪನ್ನು ಮಾಡಿಲ್ಲ ಅಂದ್ರೂ ಒಂಟಿತನ ,ಭಯ ನಿಮ್ಮನ್ನು ಕಾಡಲಿದೆ
  • ನಿಮ್ಮ ದಿಟ್ಟ ನಿರ್ಧಾರ, ರಾಜಕೀಯ ಹೇಳಿಕೆಗಳು ನಿಮಗೆ ಹಿನ್ನಡೆಯನ್ನು ತರಲಿದೆ
  • ಅತಿಯಾದ ಕೋಪದಿಂದ ಸಹೋದರರ ಮಧ್ಯೆಯಲ್ಲಿ ಕಲಹ ಉಂಟಾಗಬಹುದು
  • ಅನಾರೋಗ್ಯದಿಂದ ನರಳುತ್ತಿದ್ದರೆ ತೊಂದರೆಯಾಗಬಹುದು ಎಚ್ಚರವಹಿಸಿ
  • ಮಹಾ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮೀನ

  • ನಿಮ್ಮ ಅತಿಯಾದ ಬುದ್ಧಿವಂತಿಕೆಯಿಂದಲೇ ನಿಮಗೆ ತೊಂದರೆಯಾಗುವುದು
  • ವಿಷಯ ಅರ್ಥವಾಗದೆ ಇರೋರ ಹತ್ತಿರ ತತ್ವ ಬೋಧನೆ ಅವಶ್ಯಕತೆಯಿಲ್ಲ
  • ಬೇರೆಯವರ ಹಿತಕ್ಕನುಗುಣವಾಗಿ ನಡೆದುಕೊಂಡರೆ ಗೌರವ ಸಿಗಲಿದೆ
  • ಸಂಬಂಧಪಡೆದೇ ಇರುವಂತಹ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ
  • ಸರ್ಕಾರದ ಹಣ ನಿಮಗೆ ಸಂದಾಯವಾಗುವ ಯೋಗವಿದೆ
  • ಸಾಯಂಕಾಲದ ಹೊತ್ತಿಗೆ ಆತಂಕವಾಗಬಹುದು ಒಂಟಿಯಾಗಿ ಎದುರಿಸಬೇಕಾಗಲಿದೆ
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More