newsfirstkannada.com

ಮದುವೆ ಆಗದವರಿಗೆ ಸಿಹಿಸುದ್ದಿ; ಪ್ರೇಮಿಗಳಿಗೆ ಅನುಕೂಲ; ಇಲ್ಲಿದೆ ಇಂದಿನ ಭವಿಷ್ಯ

Share :

Published July 11, 2024 at 6:03am

    ನಿಮ್ಮ ಆಲೋಚನೆಗಳು ತುಂಬಾ ದೊಡ್ಡದಾದವು ಕಾರ್ಯರೂಪಕ್ಕೆ ತನ್ನಿ

    ಹೊಸದಾಗಿ ಮದುವೆಯಾದವರಲ್ಲಿ ಕಿರಿಕಿರಿ ಆಗಬಹುದಾದ ಸಾಧ್ಯತೆ ಇದೆ

    ಪ್ರೇಮಿಗಳಿಗೆ ಆತಂಕ ಕಾಡಬಹುದು, ಇಂದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಪುಬ್ಬಾ ನಕ್ಷತ್ರ ರಾಹುಕಾಲ ಗುರುವಾರ ಮಧ್ಯಾಹ್ನ 1:30 ರಿಂದ 3:00 ರವರೆಗೆ ಇರಲಿದೆ.

ಮೇಷ ರಾಶಿ

  • ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಹುದು
  • ಕಿರಿಯರು ಮಾರ್ಗದರ್ಶಕರಿಗೆ ಗೌರವ ಕೊಡಬೇಕು
  • ದೊಡ್ಡ ಗುರಿ ಸಾಧನೆಗೆ ಒಳಿತಾದ ದಿನ
  • ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ
  • ಹಳೆಯ ಕೆಲಸಗಳಲ್ಲಿ ಪ್ರಗತಿ ಹೊಂದುತ್ತೀರಿ
  • ಸಂಜೆಯ ವೇಳೆ ಸ್ವಲ್ಪ ಆರೋಗ್ಯದ ಸಮಸ್ಯೆ ಕಾಡಬಹುದು
  • ಕುಲದೇವತಾರಾಧನೆ ಮಾಡಿ

ವೃಷಭ

  • ಅವಿವಾಹಿತರಿಗೆ ಸಿಹಿ ಸುದ್ದಿ ಸಿಗಲಿದೆ
  • ಆರ್ಥಿಕ ಸಮಸ್ಯೆಗಳು ಬಗೆಹರಿಯಲಿದೆ
  • ಪ್ರೇಮಿಗಳಿಗೆ ಅನುಕೂಲವಿದೆ
  • ಭೂ ಸಂಬಂಧವಾದ ಲಾಭ ಸಿಗಲಿದೆ
  • ಇಂದು ಅನಾರೋಗ್ಯದಿಂದ ಮುಕ್ತಿ ಸಿಗಲಿದೆ
  • ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ದೇಹದಲ್ಲಿ ದೌರ್ಬಲ್ಯ ಕಾಡಬಹುದು
  • ಶಿಕ್ಷಣದಲ್ಲಿ ಗಮನಾರ್ಹ ಪ್ರಗತಿ ಹೊಂದುತ್ತೀರಿ
  • ವಿಶ್ವಾಸಾರ್ಹ ವ್ಯಕ್ತಿಗಳ ಸಲಹೆ ಸಿಗಲಿದೆ
  • ಪ್ರೇಮಿಗಳಿಗೆ ಆತಂಕ ಭಯ ಕಾಡಬಹುದು
  • ಇಂದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ
  • ಮದುವೆಯ ವಿಚಾರ ಪ್ರಸ್ತಾಪ ಬರಬಹುದು
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

  • ಹೊಸದಾಗಿ ಮದುವೆಯಾದವರಲ್ಲಿ ಕಿರಿಕಿರಿಯಾಗಬಹುದು
  • ನಿಮ್ಮ ಜವಾಬ್ದಾರಿಯನ್ನು ಇಂದು ಪೂರ್ಣ ಮಾಡಿ
  • ಪ್ರಿಯರೊಂದಿಗೆ ಜಗಳವಾಗಬಹುದು
  • ಇಂದು ಆರ್ಥಿಕ ಲಾಭವಿದೆ
  • ಆರೋಗ್ಯವನ್ನು ಕಾಪಾಡಿಕೊಳ್ಳಿ
  • ಮನೆಯಲ್ಲಿ ಸಂಜೆಯ ಹೊತ್ತಿಗೆ ಸಮಸ್ಯೆಯಾಗಬಹುದು
  • ಈಶ್ವರನ ಆರಾಧನೆ ಮಾಡಿ

ಸಿಂಹ

  • ಮೇಲಾಧಿಕಾರಿಗಳ ಸಹಾಯ ಕೇಳಬಹುದು ಅನುಕೂಲವಿದೆ
  • ಸ್ವಾಭಿಮಾನಕ್ಕೆ ಧಕ್ಕೆ ಬೇಡ
  • ಶಿಕ್ಷಣ ರಾಜಕೀಯ ವಿಚಾರದಲ್ಲಿ ಯಶಸ್ಸಿದೆ
  • ನಿಮ್ಮ ಅನಿಸಿಕೆ ಈಡೇರುವ ದಿನ
  • ಇಂದು ಉತ್ತಮ ಸಮಯ ಶುಭಲಾಭಗಳಿದೆ
  • ಕುಟುಂಬದಲ್ಲಿ ಅನ್ಯೋನ್ಯತೆ ಕಾಣಬಹುದು
  • ನಾರಾಯಣ ಸ್ತೋತ್ರ ಪಠಿಸಿ

ಕನ್ಯಾ

  • ಕುಟುಂಬದಲ್ಲಿ ಕಿರಿಕಿರಿಯಾಗಬಹುದು
  • ಧಾರ್ಮಿಕ ವಿಚಾರಕ್ಕೆ ಗಲಾಟೆಯಾಗಬಹುದು
  • ವ್ಯಾಪಾರ ವೃದ್ದಿಗೆ ಹೊಸ ಮಾರ್ಗ
  • ಬಟ್ಟೆ ವ್ಯಾಪಾರಿಗಳಿಗೆ ನಷ್ಟವಾಗಲಿದೆ
  • ಆರೋಗ್ಯ ಸಮಸ್ಯೆ ಅದರಲ್ಲೂ ಗಂಟಲು ನೋವು ಕಾಣಬಹುದು
  • ಹಣದ ವಿಚಾರದಲ್ಲಿ ಮನಸ್ತಾಪ
  • ಸಾಯಂಕಾಲ ಪಶ್ಚಿಮಕ್ಕೆ ತಿರುಗಿ ಶಿವಮಂತ್ರವನ್ನು 108 ಭಾರಿ ಜಪಿಸಿ

ತುಲಾ

  • ಕೈ ಹಿಡಿದ ಕೆಲಸಗಳಲ್ಲಿ ಜಯವಿದೆ
  • ಇಂದು ಬಡ್ತಿಗೆ ಅವಕಾಶಗಳಿವೆ
  • ಸಮಾಜಮುಖಿ ಕಾರ್ಯಗಳಲ್ಲಿ ಸಹಕರಿಸುತ್ತೀರಿ
  • ಎರಡನೇ ಮದುವೆಯಾದವರಿಗೆ ಸಮಸ್ಯೆಯಾಗಬಹುದು
  • ಅತಿಯಾದ ಶ್ರಮ ದೇಹಾಲಸ್ಯ ಉಂಟಾಗಲಿದೆ
  • ಆರ್ಥಿಕವಾಗಿ ಸಮಾಧಾನ ಸಿಗಬಹುದು
  • ವಿಷ್ಣು ಸಹಸ್ರನಾಮವನ್ನು ಕೇಳಿ

ವೃಶ್ಚಿಕ

  • ಉದ್ಯೋಗ ಅಥವಾ ವ್ಯವಹಾರದ ಬಗ್ಗೆ ಚರ್ಚೆ ಮಾಡಿ
  • ಸರಿಯಾದ ಆಹಾರವನ್ನು ಸೇವಿಸಿ
  • ಅಜೀರ್ಣದಂತಹ ಸಮಸ್ಯೆ ಕಾಡಬಹುದು
  • ಬೆಲೆ ಬಾಳುವ ವಸ್ತುಗಳ ಬಗ್ಗೆ ಜಾಗೃತಿಯಿರಲಿ
  • ಮನೆಯವರ ಸಲಹೆ ಸಹಕಾರ ಅಗತ್ಯವಾದದ್ದು
  • ಹಣದ ವಿಚಾರದಲ್ಲಿ ಲೆಕ್ಕಾಚಾರ ಸರಿಯಿರಲಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ

ಧನುಸ್ಸು

  • ಮನೆಯಲ್ಲಿ ಮಾತಿಗೆ ಬೆಲೆ ಬರುತ್ತದೆ
  • ನಿಮ್ಮ ಪ್ರತಿಭೆ ಅಥವಾ ಬುದ್ಧಿವಂತಿಕೆ ಉಪಯೋಗವಾಗಲಿದೆ
  • ಬುದ್ಧಿವಂತರ ನಡುವೆ ನಿಮ್ಮನ್ನು ತೊಡಗಿಸಿಕೊಳ್ಳಿ
  • ಹಳೆಯ ಸ್ನೇಹಿತರನ್ನು ಭೇಟಿಯಾಗಲು ಅವಕಾಶವಿದೆ
  • ಶರೀರದಲ್ಲಿ ಹಳೆಯ ನೋವು ಕಾಣಿಸಬಹುದು
  • ಖರ್ಚು ಅಧಿಕವಾಗುವುದರಿಂದ ಬೇಸರವಾಗುತ್ತೀರಿ
  • ದುರ್ಗಾರಾಧನೆಯನ್ನು ಮಾಡಿ

ಮಕರ

  •  ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ
  • ನಿಮ್ಮ ಆರೋಗ್ಯವು ಬಹಳ ಮುಖ್ಯವಾಗಲಿದೆ
  • ಅಪರಿಚಿತರೊಂದಿಗೆ ಚರ್ಚೆ ಮಾಡುವುದರಿಂದ ಉಪಯೋಗವಿಲ್ಲ
  • ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ
  • ಹೊಸ ವ್ಯಾಪಾರಕ್ಕೆ ಅನುಕೂಲವಿದೆ
  • ನಿಮ್ಮ ಆಲೋಚನೆಗಳು ತುಂಬಾ ದೊಡ್ಡದಾದವು ಕಾರ್ಯರೂಪಕ್ಕೆ ತನ್ನಿ
  • ಶ್ರೀರಾಮನನ್ನು ಪೂಜಿಸಿ

ಕುಂಭ

  •  ಕಾನೂನು ವಿಚಾರಗಳಲ್ಲಿ ಜಯವಿದೆ
  • ಇಂದು ವ್ಯವಹಾರದಲ್ಲಿ ಲಾಭವಿದೆ
  • ಅತಿಥಿಗಳ ಆಗಮನದಿಂದ ಸಂತೋಷ ಪಡುತ್ತೀರಿ
  • ಮಕ್ಕಳಿಗೆ ಶುಭ ಸಮಯ
  • ವ್ಯವಹಾರ ಅಥವಾ ಮಕ್ಕಳ ಭವಿಷ್ಯ ಕುರಿತು ಚರ್ಚಿಸಬಹುದು
  • ಪ್ರಯಾಣವು ಅನಿವಾರ್ಯವಾಗಿ ಏರ್ಪಡುತ್ತದೆ
  • ಇಷ್ಟ ದೇವತಾರಾಧನೆಯನ್ನು ಮಾಡಿ

ಮೀನ

  • ನಿಮ್ಮ ಹಳೆಯ ಕೆಲಸಕ್ಕಾಗಿ ತುಂಬಾ ಕಷ್ಟ ಪಡಬೇಕಾಗುತ್ತದೆ
  • ತಲೆನೋವಿನ ಸಮಸ್ಯೆ ತುಂಬಾ ಕಾಡಬಹುದು
  • ನಿಮ್ಮ ಯೋಜನೆಗಳಿಗೆ ಗಮನಹರಿಸಿ
  • ಕುಟುಂಬದ ಜವಾಬ್ದಾರಿಯ ಬಗ್ಗೆ ನಿರ್ಲಕ್ಷ್ಯಬೇಡ
  • ಅತಿಥಿಗಳಿಗಾಗಿ ಅಥವಾ ಸ್ನೇಹಿತರಿಗಾಗಿ ಹಣ ಖರ್ಚು ಮಾಡುತ್ತೀರಿ
  • ವ್ಯವಹಾರಾನುಕೂಲವಿದೆ ಭವಿಷ್ಯವಿದೆ
  • ನವಗ್ರಹರ ಆರಾಧನೆಯನ್ನು ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಆಗದವರಿಗೆ ಸಿಹಿಸುದ್ದಿ; ಪ್ರೇಮಿಗಳಿಗೆ ಅನುಕೂಲ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ನಿಮ್ಮ ಆಲೋಚನೆಗಳು ತುಂಬಾ ದೊಡ್ಡದಾದವು ಕಾರ್ಯರೂಪಕ್ಕೆ ತನ್ನಿ

    ಹೊಸದಾಗಿ ಮದುವೆಯಾದವರಲ್ಲಿ ಕಿರಿಕಿರಿ ಆಗಬಹುದಾದ ಸಾಧ್ಯತೆ ಇದೆ

    ಪ್ರೇಮಿಗಳಿಗೆ ಆತಂಕ ಕಾಡಬಹುದು, ಇಂದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಪುಬ್ಬಾ ನಕ್ಷತ್ರ ರಾಹುಕಾಲ ಗುರುವಾರ ಮಧ್ಯಾಹ್ನ 1:30 ರಿಂದ 3:00 ರವರೆಗೆ ಇರಲಿದೆ.

ಮೇಷ ರಾಶಿ

  • ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಹುದು
  • ಕಿರಿಯರು ಮಾರ್ಗದರ್ಶಕರಿಗೆ ಗೌರವ ಕೊಡಬೇಕು
  • ದೊಡ್ಡ ಗುರಿ ಸಾಧನೆಗೆ ಒಳಿತಾದ ದಿನ
  • ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ
  • ಹಳೆಯ ಕೆಲಸಗಳಲ್ಲಿ ಪ್ರಗತಿ ಹೊಂದುತ್ತೀರಿ
  • ಸಂಜೆಯ ವೇಳೆ ಸ್ವಲ್ಪ ಆರೋಗ್ಯದ ಸಮಸ್ಯೆ ಕಾಡಬಹುದು
  • ಕುಲದೇವತಾರಾಧನೆ ಮಾಡಿ

ವೃಷಭ

  • ಅವಿವಾಹಿತರಿಗೆ ಸಿಹಿ ಸುದ್ದಿ ಸಿಗಲಿದೆ
  • ಆರ್ಥಿಕ ಸಮಸ್ಯೆಗಳು ಬಗೆಹರಿಯಲಿದೆ
  • ಪ್ರೇಮಿಗಳಿಗೆ ಅನುಕೂಲವಿದೆ
  • ಭೂ ಸಂಬಂಧವಾದ ಲಾಭ ಸಿಗಲಿದೆ
  • ಇಂದು ಅನಾರೋಗ್ಯದಿಂದ ಮುಕ್ತಿ ಸಿಗಲಿದೆ
  • ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ದೇಹದಲ್ಲಿ ದೌರ್ಬಲ್ಯ ಕಾಡಬಹುದು
  • ಶಿಕ್ಷಣದಲ್ಲಿ ಗಮನಾರ್ಹ ಪ್ರಗತಿ ಹೊಂದುತ್ತೀರಿ
  • ವಿಶ್ವಾಸಾರ್ಹ ವ್ಯಕ್ತಿಗಳ ಸಲಹೆ ಸಿಗಲಿದೆ
  • ಪ್ರೇಮಿಗಳಿಗೆ ಆತಂಕ ಭಯ ಕಾಡಬಹುದು
  • ಇಂದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ
  • ಮದುವೆಯ ವಿಚಾರ ಪ್ರಸ್ತಾಪ ಬರಬಹುದು
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

  • ಹೊಸದಾಗಿ ಮದುವೆಯಾದವರಲ್ಲಿ ಕಿರಿಕಿರಿಯಾಗಬಹುದು
  • ನಿಮ್ಮ ಜವಾಬ್ದಾರಿಯನ್ನು ಇಂದು ಪೂರ್ಣ ಮಾಡಿ
  • ಪ್ರಿಯರೊಂದಿಗೆ ಜಗಳವಾಗಬಹುದು
  • ಇಂದು ಆರ್ಥಿಕ ಲಾಭವಿದೆ
  • ಆರೋಗ್ಯವನ್ನು ಕಾಪಾಡಿಕೊಳ್ಳಿ
  • ಮನೆಯಲ್ಲಿ ಸಂಜೆಯ ಹೊತ್ತಿಗೆ ಸಮಸ್ಯೆಯಾಗಬಹುದು
  • ಈಶ್ವರನ ಆರಾಧನೆ ಮಾಡಿ

ಸಿಂಹ

  • ಮೇಲಾಧಿಕಾರಿಗಳ ಸಹಾಯ ಕೇಳಬಹುದು ಅನುಕೂಲವಿದೆ
  • ಸ್ವಾಭಿಮಾನಕ್ಕೆ ಧಕ್ಕೆ ಬೇಡ
  • ಶಿಕ್ಷಣ ರಾಜಕೀಯ ವಿಚಾರದಲ್ಲಿ ಯಶಸ್ಸಿದೆ
  • ನಿಮ್ಮ ಅನಿಸಿಕೆ ಈಡೇರುವ ದಿನ
  • ಇಂದು ಉತ್ತಮ ಸಮಯ ಶುಭಲಾಭಗಳಿದೆ
  • ಕುಟುಂಬದಲ್ಲಿ ಅನ್ಯೋನ್ಯತೆ ಕಾಣಬಹುದು
  • ನಾರಾಯಣ ಸ್ತೋತ್ರ ಪಠಿಸಿ

ಕನ್ಯಾ

  • ಕುಟುಂಬದಲ್ಲಿ ಕಿರಿಕಿರಿಯಾಗಬಹುದು
  • ಧಾರ್ಮಿಕ ವಿಚಾರಕ್ಕೆ ಗಲಾಟೆಯಾಗಬಹುದು
  • ವ್ಯಾಪಾರ ವೃದ್ದಿಗೆ ಹೊಸ ಮಾರ್ಗ
  • ಬಟ್ಟೆ ವ್ಯಾಪಾರಿಗಳಿಗೆ ನಷ್ಟವಾಗಲಿದೆ
  • ಆರೋಗ್ಯ ಸಮಸ್ಯೆ ಅದರಲ್ಲೂ ಗಂಟಲು ನೋವು ಕಾಣಬಹುದು
  • ಹಣದ ವಿಚಾರದಲ್ಲಿ ಮನಸ್ತಾಪ
  • ಸಾಯಂಕಾಲ ಪಶ್ಚಿಮಕ್ಕೆ ತಿರುಗಿ ಶಿವಮಂತ್ರವನ್ನು 108 ಭಾರಿ ಜಪಿಸಿ

ತುಲಾ

  • ಕೈ ಹಿಡಿದ ಕೆಲಸಗಳಲ್ಲಿ ಜಯವಿದೆ
  • ಇಂದು ಬಡ್ತಿಗೆ ಅವಕಾಶಗಳಿವೆ
  • ಸಮಾಜಮುಖಿ ಕಾರ್ಯಗಳಲ್ಲಿ ಸಹಕರಿಸುತ್ತೀರಿ
  • ಎರಡನೇ ಮದುವೆಯಾದವರಿಗೆ ಸಮಸ್ಯೆಯಾಗಬಹುದು
  • ಅತಿಯಾದ ಶ್ರಮ ದೇಹಾಲಸ್ಯ ಉಂಟಾಗಲಿದೆ
  • ಆರ್ಥಿಕವಾಗಿ ಸಮಾಧಾನ ಸಿಗಬಹುದು
  • ವಿಷ್ಣು ಸಹಸ್ರನಾಮವನ್ನು ಕೇಳಿ

ವೃಶ್ಚಿಕ

  • ಉದ್ಯೋಗ ಅಥವಾ ವ್ಯವಹಾರದ ಬಗ್ಗೆ ಚರ್ಚೆ ಮಾಡಿ
  • ಸರಿಯಾದ ಆಹಾರವನ್ನು ಸೇವಿಸಿ
  • ಅಜೀರ್ಣದಂತಹ ಸಮಸ್ಯೆ ಕಾಡಬಹುದು
  • ಬೆಲೆ ಬಾಳುವ ವಸ್ತುಗಳ ಬಗ್ಗೆ ಜಾಗೃತಿಯಿರಲಿ
  • ಮನೆಯವರ ಸಲಹೆ ಸಹಕಾರ ಅಗತ್ಯವಾದದ್ದು
  • ಹಣದ ವಿಚಾರದಲ್ಲಿ ಲೆಕ್ಕಾಚಾರ ಸರಿಯಿರಲಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ

ಧನುಸ್ಸು

  • ಮನೆಯಲ್ಲಿ ಮಾತಿಗೆ ಬೆಲೆ ಬರುತ್ತದೆ
  • ನಿಮ್ಮ ಪ್ರತಿಭೆ ಅಥವಾ ಬುದ್ಧಿವಂತಿಕೆ ಉಪಯೋಗವಾಗಲಿದೆ
  • ಬುದ್ಧಿವಂತರ ನಡುವೆ ನಿಮ್ಮನ್ನು ತೊಡಗಿಸಿಕೊಳ್ಳಿ
  • ಹಳೆಯ ಸ್ನೇಹಿತರನ್ನು ಭೇಟಿಯಾಗಲು ಅವಕಾಶವಿದೆ
  • ಶರೀರದಲ್ಲಿ ಹಳೆಯ ನೋವು ಕಾಣಿಸಬಹುದು
  • ಖರ್ಚು ಅಧಿಕವಾಗುವುದರಿಂದ ಬೇಸರವಾಗುತ್ತೀರಿ
  • ದುರ್ಗಾರಾಧನೆಯನ್ನು ಮಾಡಿ

ಮಕರ

  •  ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ
  • ನಿಮ್ಮ ಆರೋಗ್ಯವು ಬಹಳ ಮುಖ್ಯವಾಗಲಿದೆ
  • ಅಪರಿಚಿತರೊಂದಿಗೆ ಚರ್ಚೆ ಮಾಡುವುದರಿಂದ ಉಪಯೋಗವಿಲ್ಲ
  • ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ
  • ಹೊಸ ವ್ಯಾಪಾರಕ್ಕೆ ಅನುಕೂಲವಿದೆ
  • ನಿಮ್ಮ ಆಲೋಚನೆಗಳು ತುಂಬಾ ದೊಡ್ಡದಾದವು ಕಾರ್ಯರೂಪಕ್ಕೆ ತನ್ನಿ
  • ಶ್ರೀರಾಮನನ್ನು ಪೂಜಿಸಿ

ಕುಂಭ

  •  ಕಾನೂನು ವಿಚಾರಗಳಲ್ಲಿ ಜಯವಿದೆ
  • ಇಂದು ವ್ಯವಹಾರದಲ್ಲಿ ಲಾಭವಿದೆ
  • ಅತಿಥಿಗಳ ಆಗಮನದಿಂದ ಸಂತೋಷ ಪಡುತ್ತೀರಿ
  • ಮಕ್ಕಳಿಗೆ ಶುಭ ಸಮಯ
  • ವ್ಯವಹಾರ ಅಥವಾ ಮಕ್ಕಳ ಭವಿಷ್ಯ ಕುರಿತು ಚರ್ಚಿಸಬಹುದು
  • ಪ್ರಯಾಣವು ಅನಿವಾರ್ಯವಾಗಿ ಏರ್ಪಡುತ್ತದೆ
  • ಇಷ್ಟ ದೇವತಾರಾಧನೆಯನ್ನು ಮಾಡಿ

ಮೀನ

  • ನಿಮ್ಮ ಹಳೆಯ ಕೆಲಸಕ್ಕಾಗಿ ತುಂಬಾ ಕಷ್ಟ ಪಡಬೇಕಾಗುತ್ತದೆ
  • ತಲೆನೋವಿನ ಸಮಸ್ಯೆ ತುಂಬಾ ಕಾಡಬಹುದು
  • ನಿಮ್ಮ ಯೋಜನೆಗಳಿಗೆ ಗಮನಹರಿಸಿ
  • ಕುಟುಂಬದ ಜವಾಬ್ದಾರಿಯ ಬಗ್ಗೆ ನಿರ್ಲಕ್ಷ್ಯಬೇಡ
  • ಅತಿಥಿಗಳಿಗಾಗಿ ಅಥವಾ ಸ್ನೇಹಿತರಿಗಾಗಿ ಹಣ ಖರ್ಚು ಮಾಡುತ್ತೀರಿ
  • ವ್ಯವಹಾರಾನುಕೂಲವಿದೆ ಭವಿಷ್ಯವಿದೆ
  • ನವಗ್ರಹರ ಆರಾಧನೆಯನ್ನು ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More