newsfirstkannada.com

×

ಗಂಡ, ಹೆಂಡತಿ ಮಧ್ಯೆ ಜಗಳ; ಈ ರಾಶಿಯವರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

Share :

Published June 14, 2024 at 6:04am

    ವ್ಯವಹಾರಿಕ, ವ್ಯಾಪಾರ, ಉದ್ಯೋಗ ದೃಷ್ಟಿಯಿಂದ ದಿನ ಅನುಕೂಲಕರವಾಗಿದೆ

    ಮನಸ್ಸಿಗೆ ಖುಷಿ ಇಲ್ಲದಿದ್ದರೂ ಪ್ರಯಾಣ ಮಾಡುವ ಸಂದರ್ಭ ಬರಬಹುದು

    ಇಂದು ಮನೆಯವರ ಸಂಪೂರ್ಣ ಸಹಕಾರ, ಬೆಂಬಲವನ್ನು ಪಡೆದುಕೊಳ್ಳಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ನೀವು ಮಾಡುವ ಎಲ್ಲ ವ್ಯವಹಾರಗಳನ್ನು ಆದಷ್ಟು ಮನೆಯಲ್ಲಿ ತಿಳಿಸಿ
  • ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನವನ್ನು ಕೊಡಿ
  • ಇಂದು ಯಾರ ಜೊತೆಯಲ್ಲೂ ಕೂಡ ಜಗಳವನ್ನು ಮಾಡಿಕೊಳ್ಳಬೇಡಿ, ನಿಷ್ಠೂರವಾಗುತ್ತೀರಿ
  • ವಿದ್ಯಾರ್ಥಿಗಳು ತುಂಬಾ ಕಷ್ಟ ಪಡಬೇಕಾದ ದಿನ
  • ಇಂದು ಯಾರಿಗೂ ಕೂಡ ನೋವಾಗುವ, ಬೇಸರವಾಗುವ ಮಾತುಗಳನ್ನಾಡಬೇಡಿ
  • ಹಣದ ವಿಚಾರದಲ್ಲಿ ಯಾವುದೇ ರೀತಿಯ ಗಲಾಟೆ, ಭಿನ್ನಾಭಿಪ್ರಾಯಗಳಿದ್ರೆ ತಾಳ್ಮೆಯಿಂದ ವ್ಯವಹಾರದ ಬಗ್ಗೆ ತಿಳಿಸಿ ಹೇಳಿ
  • ವೆಂಕಟೇಶ್ವರನನ್ನ ಪ್ರಾರ್ಥನೆ ಮಾಡಿ

ವೃಷಭ

  • ಇಂದು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತೀರಿ ತುಂಬಾ ಒದ್ದಾಟವನ್ನು ಮಾಡಿಕೊಳ್ಳಬಹುದು
  • ನಿಂತು ಹೋದ ಕೆಲಸಗಳ ಬಗ್ಗೆ ಹೆಚ್ಚಿನ ಗಮನ ಕೊಡಬಹುದು
  • ಸಮಾಜದಲ್ಲಿ ಸರಿಯಾದ ರೀತಿಯಲ್ಲಿ ವರ್ತಿಸಿ ಗೌರವ ಹೆಚ್ಚುತ್ತದೆ
  • ನಿರೀಕ್ಷಿತವಾದ ಕೆಲ ಲಾಭವನ್ನು ಇಂದು ನೋಡಬಹುದು
  • ಸಣ್ಣಪುಟ್ಟ ವಿಚಾರಕ್ಕೆ ಹಳೆಯ ವಿಷಯ ಮತ್ತೆ ಮುನ್ನೆಲೆಗೆ ಬಂದು ತೊಂದರೆಯಾಗಬಹುದು
  • ಪ್ರೇಮಿಗಳು ಬಹಳ ಆಲೋಚನೆ ಮಾಡಿ ಮಾತುಗಳನ್ನು ಆಡಬೇಕು
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ಮಿಥುನ

  • ಯಾರು ನಿಮ್ಮ ಮಾತನ್ನು ಕೇಳ್ತಾರೆ, ನೀವು ಹೇಳಿದ್ದನ್ನು ಅನುಸರಿಸುತ್ತಾರೆ ಅವರ ಮೇಲೆ ಕೋಪ ತೀರಿಸ್ತೀರಿ
  • ಆರೋಗ್ಯ ಸಮಸ್ಯೆ ಕಾಡಬಹುದು ಆದರೆ ಒಂದು ರೀತಿಯ ಧೈರ್ಯಕ್ಕೆ ಕಾರಣವಾಗುತ್ತದೆ
  • ವೃತ್ತಿ, ನೌಕರಿ, ಉದ್ಯೋಗ ಸ್ಥಳದಲ್ಲಿ ನಿಮ್ಮ ಮಾತಿನಿಂದ ತೊಂದರೆ ಮಾಡಿಕೊಳ್ಳಬಹುದು
  • ಜನ ನಿಮ್ಮ ಬಗ್ಗೆ ಒಳ್ಳೆಯ ಬೆಲೆ, ಗೌರವ ಇಟ್ಕೊಂಡಿರ್ತಾರೆ ಆದರೆ ಸಮಾಜದಲ್ಲಿ ಅವಮಾನಿತರಾಗಬಹದು
  • ಇಂದು ಸಮಾಜದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಿ
  • ಶರಬೇಶ್ವರನನ್ನು ಪ್ರಾರ್ಥನೆ ಮಾಡಿ

ಕಟಕ

  • ಮನಸ್ಸಿಗೆ ಖುಷಿ ಇಲ್ಲದಿದ್ದರೂ ಪ್ರಯಾಣ ಮಾಡುವ ಸಂದರ್ಭ ಬರಬಹುದು
  • ಇಂದು ಮನೆಯವರ ಸಂಪೂರ್ಣ ಸಹಕಾರ, ಬೆಂಬಲವನ್ನು ಪಡೆದುಕೊಳ್ಳಿ
  • ಕಲಾಕ್ಷೇತ್ರ, ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಉತ್ತಮವಾದ ದಿನ
  • ಮನೆಯ ಸಂತೋಷದ ವಾತಾವರಣ ನಿಮಗೆ ಇನ್ನೂ ಹೆಚ್ಚು ಕೆಲಸ ಮಾಡಲು ಉತ್ಸುಕರನ್ನಾಗಿ ಮಾಡಬಹುದು
  • ಇಂದು ಮಕ್ಕಳಿಂದ ಸಮಾಧಾನ ಸಿಗಬಹುದು
  • ಇಂದು ಪ್ರೇಮಿಗಳಿಗೆ ಶುಭವಾದ ದಿನ
  • ದೇವಿಯನ್ನ ಪ್ರಾರ್ಥನೆ ಮಾಡಿ

ಸಿಂಹ

  • ದೇಹಬಲ ಇದೇ ಎಂದು ಕಷ್ಟದ ಕೆಲಸಕ್ಕೆ ಸಿಕ್ಕಾಕಿಕೊಂಡು ಕಷ್ಟ ಅನುಭವಿಸಬಹುದು
  • ನಿಮ್ಮ ಮನಸಿಗೆ ಹಿತವಾದ ಕೆಲಸವನ್ನು ನಿಮ್ಮ ಚೌಕಟ್ಟಿನಲ್ಲಿ ಮಾಡಿ ಯಶಸ್ಸಿದೆ
  • ವ್ಯವಹಾರದಲ್ಲಿ ಕೆಲ ಸವಾಲುಗಳು, ಸಮಸ್ಯೆಗಳನ್ನು, ಅಡ್ಡಿ-ಆತಂಕಗಳನ್ನು ಎದುರಿಸಬಹುದು
  • ನಿಮ್ಮ ಉದ್ಯೋಗಕ್ಕೆ ಧಕ್ಕೆ ಆಗುವಂತಹ ಸವಾಲುಗಳು ಎದುರಾಗಬಹುದು
  • ಬೇರೆಯವರ ಮಾತಿನಿಂದ ಒಂದಿಷ್ಟು ತೊಂದರೆಗಳನ್ನ ಮಾಡಿಕೊಳ್ಳಬಹುದು
  • ಮಾನಸಿಕವಾಗಿ ಗಟ್ಟಿತನವನ್ನು ತೋರಿಸಬೇಕಾದ ದಿನ
  • ಈಶ್ವರನನ್ನು ಆರಾಧನೆ ಮಾಡಿ

ಕನ್ಯಾ

  • ದಂಪತಿಗಳ ಜಗಳದಿಂದ ಮನೆಯಲ್ಲಿ ಆಗಬೇಕಾದ ಮಂಗಳ ಕಾರ್ಯಕ್ಕೆ ಅಡ್ಡಿಯಾಗಬಹುದು
  • ನಿಮ್ಮ ಕೆಲಸ, ಕಾರ್ಯಗಳ ಬಗ್ಗೆ ಆಲೋಚನೆಯಿಲ್ಲದೆ ಹಲವಾರು ತೊಂದರೆ, ಅವಮಾನ ಎದುರಿಸಬಹುದು
  • ನಿಮ್ಮ ವೈಯಕ್ತಿಕ, ದೈಹಿಕ, ಮಾನಸಿಕ ಸಮಸ್ಯೆಗಳನ್ನು ತಿಳಿದು ಸರಿಪಡಿಸಿಕೊಳ್ಳಿ
  • ಬೇಡದೆ ಇರುವ, ಬೇರೆಯವರ ವಿಚಾರದಲ್ಲಿ ಆಸಕ್ತಿ ಹೆಚ್ಚು ಅದು ಒಳ್ಳೆಯದಲ್ಲ ಸರಿಪಡಿಸಿಕೊಳ್ಳಿ
  • ಯಾವುದೇ ತೀರ್ಮಾನ ಮಾಡಿದರು ನಿಮ್ಮ ನಿರ್ಧಾರ ಗಟ್ಟಿಯಾಗಿರಲಿ
  • ನಾಗದೇವತೆಗಳನ್ನು ಪ್ರಾರ್ಥನೆ ಮಾಡಿ

ತುಲಾ

  • ಹಲವಾರು ದಿನಗಳಿಂದ ಬಹಳ ಗೌಪ್ಯವಾಗಿ ಇಟ್ಟಿರುವ ವಿಚಾರವನ್ನು ಹೊರಹಾಕಬಹುದು
  • ಅತಿಯಾದ ನಂಬಿಕೆಯಿಂದ ಮಾಡುವ ಎಲ್ಲ ಕೆಲಸಗಳು ಇಂದು ನಿಮ್ಮ ಕೈ ಹಿಡಿಯುತ್ತವೆ
  • ಇಂದು ನಿಮ್ಮ ಆಹಾರದ ಬಗ್ಗೆ ಸ್ವಲ್ಪ ಗಮನಹರಿಸಿ
  • ಹೊಸ ಕೆಲಸಗಳನ್ನು ಆಲೋಚನೆ ಮಾಡದೇ ಪ್ರಾರಂಭಿಸಬೇಡಿ
  • ನಿಮ್ಮ ಪ್ರಯತ್ನವನ್ನು ನಿರಂತರವಾಗಿ ನಡೆಸಿ ಸಫಲತೆ ಸಿಗಬಹುದು
  • ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಸ್ನೇಹಿತರೇ ಇಲ್ಲ, ಬೇರೆಯವರ ಜೊತೆ ಉತ್ತಮ ಒಡನಾಟ ಇಲ್ಲ ಎಂಬ ವಿಚಾರದಿಂದ ಬೇಸರವಾಗಬಹುದು
  • ವ್ಯವಹಾರಿಕ, ವ್ಯಾಪಾರ, ಉದ್ಯೋಗ ದೃಷ್ಟಿಯಿಂದ ಈ ದಿನ ಅನುಕೂಲಕರವಾಗಿದೆ
  • ಯಾವುದೇ ರೀತಿಯ ಸಮಸ್ಯೆಗಳು ಬಂದಾಗ ಬಹಳ ತಾಳ್ಮೆಯಿಂದ ವರ್ತಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ
  • ಮನೆಯಲ್ಲಿ ಯಾವುದೇ ರೀತಿ ವಿವಾದಗಳನ್ನು ಮಾಡಿಕೊಳ್ಳಬೇಡಿ
  • ಇಂದು ವಿದ್ಯಾರ್ಥಿಗಳಿಗೆ ಉತ್ತಮವಾದ ಪ್ರೋತ್ಸಾಹ ಸಿಗುತ್ತದೆ
  • ನಿಮ್ಮ ಪ್ರಯತ್ನಗಳನ್ನ ಇಂದು ಪ್ರಾಮಾಣಿಕವಾಗಿ ಮಾಡಿ ಶುಭವಾಗುತ್ತದೆ

ಧನುಸ್ಸು

  • ವ್ಯವಹಾರ, ಉದ್ಯೋಗದಲ್ಲಿ ಸಮಸ್ಯೆಗಳು ಕಾಣಬಹುದು, ಅದರಿಂದ ಮನೆಯವರಿಗೆ ಆತಂಕ ಉಂಟಾಗಬಹುದು
  • ಇಂದು ಸ್ನೇಹಿತರಿಂದ ನಿಮಗೆ ಸಹಾಯ, ಸಹಕಾರ ಸಿಗಬಹುದು
  • ಬಂಧುತ್ವವನ್ನ, ಸ್ನೇಹತ್ವವನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು
  • ಇಂದು ಯಾರನ್ನು ಕೂಡ ದ್ವೇಷ ಅಥವಾ ಟೀಕೆ ಮಾಡಲು ಮುಂದಾಗಬೇಡಿ
  • ಕುಟುಂಬದ ವಿಚಾರ, ನಿಮ್ಮ ವೈಯಕ್ತಿಕ ವಿಚಾರಗಳನ್ನು ಬೇರೆಯವರಿಗೆ ಹೇಳಿದ್ರೆ ಅವಮಾನವಾಗಬಹುದು
  • ನಿಮ್ಮ ಕೆಲಸದ ಬಗ್ಗೆ ನಿಮಗೆ ಅಭಿಮಾನವಿರಲಿ, ನಿಮ್ಮ ಕೆಲಸವನ್ನು ಗೌರವಿಸಿ
  • ಮಕ್ಕಳಿಗೆ ಸರಿಯಾದ ತಿಳುವಳಿಕೆ ಮಾತುಗಳನ್ನ ಹೇಳಿ
  • ದುರ್ಗಾ ಆರಾಧನೆ ಮಾಡಿ

ಮಕರ

  • ಹಣ ಗಳಿಸುವ ವಿಚಾರದಲ್ಲಿ ನಿಮ್ಮ ವಿಚಾರಗಳು ಶುದ್ಧವಾಗಿರಲಿ ಯಾವುದೇ ರೀತಿಯ ಅನಾಚಾರ ಬೇಡ
  • ವೈವಾಹಿಕ ಜೀವನದಲ್ಲಿ ಇರುವ ಸಮಸ್ಯೆಗಳನ್ನು, ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಿ
  • ಇಂದು ನಿಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ
  • ನಿಮ್ಮ ವಿರೋಧಿಗಳು ನಿಮ್ಮ ಸಮಸ್ಯೆಗಳ ಸದುಪಯೋಗ ಪಡೆದುಕೊಳ್ಳಲು ಮುಂದಾಗಬಹುದು ಎಚ್ಚರ
  • ಪ್ರೇಮಿಗಳು ಬೇರೆಯವರು ಹೇಳುವ ಒಳ್ಳೆ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ, ಸ್ವಂತ ಬುದ್ಧಿಯು ಕೆಲಸ ಮಾಡುವುದಿಲ್ಲ
  • ಬೇರೆಯವರು ನೀಡುವ ಅಭಿಪ್ರಾಯ, ಸಲಹೆಗಳನ್ನು ಶಾಂತ ರೀತಿಯಲ್ಲಿ ಕೇಳಿ
  • ದಕ್ಷಿಣಾಮೂರ್ತಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ವಿನಾಕಾರಣ ತಾಯಿ ಜೊತೆ ಅಥವಾ ತಾಯಿಯ ಮನೆಯವರ ಜೊತೆ ಸಮಸ್ಯೆಗಳನ್ನು ಮಾಡಿಕೊಳ್ಳಬಹುದು ಅದು ಬೇಡ
  • ತಾಯಿ ಆರೋಗ್ಯದಲ್ಲಿ ಗಣನೀಯವಾದ ಬದಲಾವಣೆ, ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು
  • ಗೌರವಕ್ಕೆ ಧಕ್ಕೆ ಬಂದರೂ ಪರವಾಗಿಲ್ಲ ಒರಟುತನ ಬಿಡುವುದಿಲ್ಲ ಎಂಬ ನಿಮ್ಮ ಭಾವನೆ ಬದಲಾಯಿಸಿಕೊಳ್ಳಿ
  • ಮನೆಗೆ ಅತಿಥಿಗಳ ಆಗಮನವಾಗಬಹುದು, ಚರ್ಚೆಗಳು ನಡೆಯಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

  • ವ್ಯವಹಾರಿಕವಾಗಿ ಆರ್ಥಿಕ ಲಾಭ ಪಡೆಯಲು ಅವಕಾಶವಿದೆ
  • ಸಂಬಂಧಿಕರ ಜೊತೆ ಮನಸ್ತಾಪ ಉಂಟಾಗಬಹುದು
  • ಇಂದು ನಿಮ್ಮ ಸಹೋದ್ಯೋಗಿಗಳಿಗೆ ನಿಮ್ಮಿಂದ ಅನುಕೂಲವಾಗುವ ದಿನ
  • ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು
  • ನಿಮ್ಮ ಮನೆಯವರ ಸಹಕಾರದಿಂದಲೇ ಎಲ್ಲ ವಿಚಾರಗಳಲ್ಲಿ ಜಯ, ಲಾಭ ಸಿಗುತ್ತದೆ
  • ಆಂಜನೇಯನನ್ನು ಪ್ರಾರ್ಥನೆ, ಸ್ಮರಣೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡ, ಹೆಂಡತಿ ಮಧ್ಯೆ ಜಗಳ; ಈ ರಾಶಿಯವರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ವ್ಯವಹಾರಿಕ, ವ್ಯಾಪಾರ, ಉದ್ಯೋಗ ದೃಷ್ಟಿಯಿಂದ ದಿನ ಅನುಕೂಲಕರವಾಗಿದೆ

    ಮನಸ್ಸಿಗೆ ಖುಷಿ ಇಲ್ಲದಿದ್ದರೂ ಪ್ರಯಾಣ ಮಾಡುವ ಸಂದರ್ಭ ಬರಬಹುದು

    ಇಂದು ಮನೆಯವರ ಸಂಪೂರ್ಣ ಸಹಕಾರ, ಬೆಂಬಲವನ್ನು ಪಡೆದುಕೊಳ್ಳಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ನೀವು ಮಾಡುವ ಎಲ್ಲ ವ್ಯವಹಾರಗಳನ್ನು ಆದಷ್ಟು ಮನೆಯಲ್ಲಿ ತಿಳಿಸಿ
  • ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನವನ್ನು ಕೊಡಿ
  • ಇಂದು ಯಾರ ಜೊತೆಯಲ್ಲೂ ಕೂಡ ಜಗಳವನ್ನು ಮಾಡಿಕೊಳ್ಳಬೇಡಿ, ನಿಷ್ಠೂರವಾಗುತ್ತೀರಿ
  • ವಿದ್ಯಾರ್ಥಿಗಳು ತುಂಬಾ ಕಷ್ಟ ಪಡಬೇಕಾದ ದಿನ
  • ಇಂದು ಯಾರಿಗೂ ಕೂಡ ನೋವಾಗುವ, ಬೇಸರವಾಗುವ ಮಾತುಗಳನ್ನಾಡಬೇಡಿ
  • ಹಣದ ವಿಚಾರದಲ್ಲಿ ಯಾವುದೇ ರೀತಿಯ ಗಲಾಟೆ, ಭಿನ್ನಾಭಿಪ್ರಾಯಗಳಿದ್ರೆ ತಾಳ್ಮೆಯಿಂದ ವ್ಯವಹಾರದ ಬಗ್ಗೆ ತಿಳಿಸಿ ಹೇಳಿ
  • ವೆಂಕಟೇಶ್ವರನನ್ನ ಪ್ರಾರ್ಥನೆ ಮಾಡಿ

ವೃಷಭ

  • ಇಂದು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತೀರಿ ತುಂಬಾ ಒದ್ದಾಟವನ್ನು ಮಾಡಿಕೊಳ್ಳಬಹುದು
  • ನಿಂತು ಹೋದ ಕೆಲಸಗಳ ಬಗ್ಗೆ ಹೆಚ್ಚಿನ ಗಮನ ಕೊಡಬಹುದು
  • ಸಮಾಜದಲ್ಲಿ ಸರಿಯಾದ ರೀತಿಯಲ್ಲಿ ವರ್ತಿಸಿ ಗೌರವ ಹೆಚ್ಚುತ್ತದೆ
  • ನಿರೀಕ್ಷಿತವಾದ ಕೆಲ ಲಾಭವನ್ನು ಇಂದು ನೋಡಬಹುದು
  • ಸಣ್ಣಪುಟ್ಟ ವಿಚಾರಕ್ಕೆ ಹಳೆಯ ವಿಷಯ ಮತ್ತೆ ಮುನ್ನೆಲೆಗೆ ಬಂದು ತೊಂದರೆಯಾಗಬಹುದು
  • ಪ್ರೇಮಿಗಳು ಬಹಳ ಆಲೋಚನೆ ಮಾಡಿ ಮಾತುಗಳನ್ನು ಆಡಬೇಕು
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ಮಿಥುನ

  • ಯಾರು ನಿಮ್ಮ ಮಾತನ್ನು ಕೇಳ್ತಾರೆ, ನೀವು ಹೇಳಿದ್ದನ್ನು ಅನುಸರಿಸುತ್ತಾರೆ ಅವರ ಮೇಲೆ ಕೋಪ ತೀರಿಸ್ತೀರಿ
  • ಆರೋಗ್ಯ ಸಮಸ್ಯೆ ಕಾಡಬಹುದು ಆದರೆ ಒಂದು ರೀತಿಯ ಧೈರ್ಯಕ್ಕೆ ಕಾರಣವಾಗುತ್ತದೆ
  • ವೃತ್ತಿ, ನೌಕರಿ, ಉದ್ಯೋಗ ಸ್ಥಳದಲ್ಲಿ ನಿಮ್ಮ ಮಾತಿನಿಂದ ತೊಂದರೆ ಮಾಡಿಕೊಳ್ಳಬಹುದು
  • ಜನ ನಿಮ್ಮ ಬಗ್ಗೆ ಒಳ್ಳೆಯ ಬೆಲೆ, ಗೌರವ ಇಟ್ಕೊಂಡಿರ್ತಾರೆ ಆದರೆ ಸಮಾಜದಲ್ಲಿ ಅವಮಾನಿತರಾಗಬಹದು
  • ಇಂದು ಸಮಾಜದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಿ
  • ಶರಬೇಶ್ವರನನ್ನು ಪ್ರಾರ್ಥನೆ ಮಾಡಿ

ಕಟಕ

  • ಮನಸ್ಸಿಗೆ ಖುಷಿ ಇಲ್ಲದಿದ್ದರೂ ಪ್ರಯಾಣ ಮಾಡುವ ಸಂದರ್ಭ ಬರಬಹುದು
  • ಇಂದು ಮನೆಯವರ ಸಂಪೂರ್ಣ ಸಹಕಾರ, ಬೆಂಬಲವನ್ನು ಪಡೆದುಕೊಳ್ಳಿ
  • ಕಲಾಕ್ಷೇತ್ರ, ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಉತ್ತಮವಾದ ದಿನ
  • ಮನೆಯ ಸಂತೋಷದ ವಾತಾವರಣ ನಿಮಗೆ ಇನ್ನೂ ಹೆಚ್ಚು ಕೆಲಸ ಮಾಡಲು ಉತ್ಸುಕರನ್ನಾಗಿ ಮಾಡಬಹುದು
  • ಇಂದು ಮಕ್ಕಳಿಂದ ಸಮಾಧಾನ ಸಿಗಬಹುದು
  • ಇಂದು ಪ್ರೇಮಿಗಳಿಗೆ ಶುಭವಾದ ದಿನ
  • ದೇವಿಯನ್ನ ಪ್ರಾರ್ಥನೆ ಮಾಡಿ

ಸಿಂಹ

  • ದೇಹಬಲ ಇದೇ ಎಂದು ಕಷ್ಟದ ಕೆಲಸಕ್ಕೆ ಸಿಕ್ಕಾಕಿಕೊಂಡು ಕಷ್ಟ ಅನುಭವಿಸಬಹುದು
  • ನಿಮ್ಮ ಮನಸಿಗೆ ಹಿತವಾದ ಕೆಲಸವನ್ನು ನಿಮ್ಮ ಚೌಕಟ್ಟಿನಲ್ಲಿ ಮಾಡಿ ಯಶಸ್ಸಿದೆ
  • ವ್ಯವಹಾರದಲ್ಲಿ ಕೆಲ ಸವಾಲುಗಳು, ಸಮಸ್ಯೆಗಳನ್ನು, ಅಡ್ಡಿ-ಆತಂಕಗಳನ್ನು ಎದುರಿಸಬಹುದು
  • ನಿಮ್ಮ ಉದ್ಯೋಗಕ್ಕೆ ಧಕ್ಕೆ ಆಗುವಂತಹ ಸವಾಲುಗಳು ಎದುರಾಗಬಹುದು
  • ಬೇರೆಯವರ ಮಾತಿನಿಂದ ಒಂದಿಷ್ಟು ತೊಂದರೆಗಳನ್ನ ಮಾಡಿಕೊಳ್ಳಬಹುದು
  • ಮಾನಸಿಕವಾಗಿ ಗಟ್ಟಿತನವನ್ನು ತೋರಿಸಬೇಕಾದ ದಿನ
  • ಈಶ್ವರನನ್ನು ಆರಾಧನೆ ಮಾಡಿ

ಕನ್ಯಾ

  • ದಂಪತಿಗಳ ಜಗಳದಿಂದ ಮನೆಯಲ್ಲಿ ಆಗಬೇಕಾದ ಮಂಗಳ ಕಾರ್ಯಕ್ಕೆ ಅಡ್ಡಿಯಾಗಬಹುದು
  • ನಿಮ್ಮ ಕೆಲಸ, ಕಾರ್ಯಗಳ ಬಗ್ಗೆ ಆಲೋಚನೆಯಿಲ್ಲದೆ ಹಲವಾರು ತೊಂದರೆ, ಅವಮಾನ ಎದುರಿಸಬಹುದು
  • ನಿಮ್ಮ ವೈಯಕ್ತಿಕ, ದೈಹಿಕ, ಮಾನಸಿಕ ಸಮಸ್ಯೆಗಳನ್ನು ತಿಳಿದು ಸರಿಪಡಿಸಿಕೊಳ್ಳಿ
  • ಬೇಡದೆ ಇರುವ, ಬೇರೆಯವರ ವಿಚಾರದಲ್ಲಿ ಆಸಕ್ತಿ ಹೆಚ್ಚು ಅದು ಒಳ್ಳೆಯದಲ್ಲ ಸರಿಪಡಿಸಿಕೊಳ್ಳಿ
  • ಯಾವುದೇ ತೀರ್ಮಾನ ಮಾಡಿದರು ನಿಮ್ಮ ನಿರ್ಧಾರ ಗಟ್ಟಿಯಾಗಿರಲಿ
  • ನಾಗದೇವತೆಗಳನ್ನು ಪ್ರಾರ್ಥನೆ ಮಾಡಿ

ತುಲಾ

  • ಹಲವಾರು ದಿನಗಳಿಂದ ಬಹಳ ಗೌಪ್ಯವಾಗಿ ಇಟ್ಟಿರುವ ವಿಚಾರವನ್ನು ಹೊರಹಾಕಬಹುದು
  • ಅತಿಯಾದ ನಂಬಿಕೆಯಿಂದ ಮಾಡುವ ಎಲ್ಲ ಕೆಲಸಗಳು ಇಂದು ನಿಮ್ಮ ಕೈ ಹಿಡಿಯುತ್ತವೆ
  • ಇಂದು ನಿಮ್ಮ ಆಹಾರದ ಬಗ್ಗೆ ಸ್ವಲ್ಪ ಗಮನಹರಿಸಿ
  • ಹೊಸ ಕೆಲಸಗಳನ್ನು ಆಲೋಚನೆ ಮಾಡದೇ ಪ್ರಾರಂಭಿಸಬೇಡಿ
  • ನಿಮ್ಮ ಪ್ರಯತ್ನವನ್ನು ನಿರಂತರವಾಗಿ ನಡೆಸಿ ಸಫಲತೆ ಸಿಗಬಹುದು
  • ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಸ್ನೇಹಿತರೇ ಇಲ್ಲ, ಬೇರೆಯವರ ಜೊತೆ ಉತ್ತಮ ಒಡನಾಟ ಇಲ್ಲ ಎಂಬ ವಿಚಾರದಿಂದ ಬೇಸರವಾಗಬಹುದು
  • ವ್ಯವಹಾರಿಕ, ವ್ಯಾಪಾರ, ಉದ್ಯೋಗ ದೃಷ್ಟಿಯಿಂದ ಈ ದಿನ ಅನುಕೂಲಕರವಾಗಿದೆ
  • ಯಾವುದೇ ರೀತಿಯ ಸಮಸ್ಯೆಗಳು ಬಂದಾಗ ಬಹಳ ತಾಳ್ಮೆಯಿಂದ ವರ್ತಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ
  • ಮನೆಯಲ್ಲಿ ಯಾವುದೇ ರೀತಿ ವಿವಾದಗಳನ್ನು ಮಾಡಿಕೊಳ್ಳಬೇಡಿ
  • ಇಂದು ವಿದ್ಯಾರ್ಥಿಗಳಿಗೆ ಉತ್ತಮವಾದ ಪ್ರೋತ್ಸಾಹ ಸಿಗುತ್ತದೆ
  • ನಿಮ್ಮ ಪ್ರಯತ್ನಗಳನ್ನ ಇಂದು ಪ್ರಾಮಾಣಿಕವಾಗಿ ಮಾಡಿ ಶುಭವಾಗುತ್ತದೆ

ಧನುಸ್ಸು

  • ವ್ಯವಹಾರ, ಉದ್ಯೋಗದಲ್ಲಿ ಸಮಸ್ಯೆಗಳು ಕಾಣಬಹುದು, ಅದರಿಂದ ಮನೆಯವರಿಗೆ ಆತಂಕ ಉಂಟಾಗಬಹುದು
  • ಇಂದು ಸ್ನೇಹಿತರಿಂದ ನಿಮಗೆ ಸಹಾಯ, ಸಹಕಾರ ಸಿಗಬಹುದು
  • ಬಂಧುತ್ವವನ್ನ, ಸ್ನೇಹತ್ವವನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು
  • ಇಂದು ಯಾರನ್ನು ಕೂಡ ದ್ವೇಷ ಅಥವಾ ಟೀಕೆ ಮಾಡಲು ಮುಂದಾಗಬೇಡಿ
  • ಕುಟುಂಬದ ವಿಚಾರ, ನಿಮ್ಮ ವೈಯಕ್ತಿಕ ವಿಚಾರಗಳನ್ನು ಬೇರೆಯವರಿಗೆ ಹೇಳಿದ್ರೆ ಅವಮಾನವಾಗಬಹುದು
  • ನಿಮ್ಮ ಕೆಲಸದ ಬಗ್ಗೆ ನಿಮಗೆ ಅಭಿಮಾನವಿರಲಿ, ನಿಮ್ಮ ಕೆಲಸವನ್ನು ಗೌರವಿಸಿ
  • ಮಕ್ಕಳಿಗೆ ಸರಿಯಾದ ತಿಳುವಳಿಕೆ ಮಾತುಗಳನ್ನ ಹೇಳಿ
  • ದುರ್ಗಾ ಆರಾಧನೆ ಮಾಡಿ

ಮಕರ

  • ಹಣ ಗಳಿಸುವ ವಿಚಾರದಲ್ಲಿ ನಿಮ್ಮ ವಿಚಾರಗಳು ಶುದ್ಧವಾಗಿರಲಿ ಯಾವುದೇ ರೀತಿಯ ಅನಾಚಾರ ಬೇಡ
  • ವೈವಾಹಿಕ ಜೀವನದಲ್ಲಿ ಇರುವ ಸಮಸ್ಯೆಗಳನ್ನು, ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಿ
  • ಇಂದು ನಿಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ
  • ನಿಮ್ಮ ವಿರೋಧಿಗಳು ನಿಮ್ಮ ಸಮಸ್ಯೆಗಳ ಸದುಪಯೋಗ ಪಡೆದುಕೊಳ್ಳಲು ಮುಂದಾಗಬಹುದು ಎಚ್ಚರ
  • ಪ್ರೇಮಿಗಳು ಬೇರೆಯವರು ಹೇಳುವ ಒಳ್ಳೆ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ, ಸ್ವಂತ ಬುದ್ಧಿಯು ಕೆಲಸ ಮಾಡುವುದಿಲ್ಲ
  • ಬೇರೆಯವರು ನೀಡುವ ಅಭಿಪ್ರಾಯ, ಸಲಹೆಗಳನ್ನು ಶಾಂತ ರೀತಿಯಲ್ಲಿ ಕೇಳಿ
  • ದಕ್ಷಿಣಾಮೂರ್ತಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ವಿನಾಕಾರಣ ತಾಯಿ ಜೊತೆ ಅಥವಾ ತಾಯಿಯ ಮನೆಯವರ ಜೊತೆ ಸಮಸ್ಯೆಗಳನ್ನು ಮಾಡಿಕೊಳ್ಳಬಹುದು ಅದು ಬೇಡ
  • ತಾಯಿ ಆರೋಗ್ಯದಲ್ಲಿ ಗಣನೀಯವಾದ ಬದಲಾವಣೆ, ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು
  • ಗೌರವಕ್ಕೆ ಧಕ್ಕೆ ಬಂದರೂ ಪರವಾಗಿಲ್ಲ ಒರಟುತನ ಬಿಡುವುದಿಲ್ಲ ಎಂಬ ನಿಮ್ಮ ಭಾವನೆ ಬದಲಾಯಿಸಿಕೊಳ್ಳಿ
  • ಮನೆಗೆ ಅತಿಥಿಗಳ ಆಗಮನವಾಗಬಹುದು, ಚರ್ಚೆಗಳು ನಡೆಯಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

  • ವ್ಯವಹಾರಿಕವಾಗಿ ಆರ್ಥಿಕ ಲಾಭ ಪಡೆಯಲು ಅವಕಾಶವಿದೆ
  • ಸಂಬಂಧಿಕರ ಜೊತೆ ಮನಸ್ತಾಪ ಉಂಟಾಗಬಹುದು
  • ಇಂದು ನಿಮ್ಮ ಸಹೋದ್ಯೋಗಿಗಳಿಗೆ ನಿಮ್ಮಿಂದ ಅನುಕೂಲವಾಗುವ ದಿನ
  • ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು
  • ನಿಮ್ಮ ಮನೆಯವರ ಸಹಕಾರದಿಂದಲೇ ಎಲ್ಲ ವಿಚಾರಗಳಲ್ಲಿ ಜಯ, ಲಾಭ ಸಿಗುತ್ತದೆ
  • ಆಂಜನೇಯನನ್ನು ಪ್ರಾರ್ಥನೆ, ಸ್ಮರಣೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More