newsfirstkannada.com

Today Horoscope: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ವಿದ್ಯಾರ್ಥಿಗಳಿಗೆ ಶುಭಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

Share :

Published June 17, 2024 at 9:13am

    ಹಣ ಉಳಿಯುವುದಿಲ್ಲ ಎಂಬ ಕೊರಗು ದಂಪತಿಗೆ ಮೂಡಲಿದೆ

    ಕೆಲಸ ಕಾರ್ಯಗಳು ನಿಧಾನವಾಗಿ ಆಗುವುದರಿಂದ ಬೇಸರವಾಗಲಿದೆ

    ಕೈ ಹಾಕಿದ ಕೆಲಸಗಳಿಗೆ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಸ್ನೇಹಿತರಿಂದ ಸಹಾಯ ಅಥವಾ ಅನುಕೂಲವಾಗಲಿದೆ
  • ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ
  • ವಿಶೇಷ ಸ್ಥಾನಮಾನ ಲಭ್ಯವಾಗಲಿದೆ
  • ಬೇರೆಯವರ ನಾಟಕೀಯ ಮಾತಿಗೆ ಮರುಳಾಗಬೇಡಿ
  • ಈ ದಿನ ವ್ಯಾಪಾರಾನುಕೂಲವಿದೆ
  • ಹಿರಿಯರ ಮಾತಿಗೆ ಗೌರವವಿರಲಿ
  • ಇಷ್ಟ ದೇವತಾ ಆರಾಧನೆಯನ್ನು ಮಾಡಿ

ವೃಷಭ

  • ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ
  • ವಿವಾಹ ವಿಚಾರ ಚರ್ಚೆಯಾಗಬಹುದು
  • ದಾನ-ಧರ್ಮ ವಿಚಾರದಲ್ಲಿ ಆಸಕ್ತಿ ಇದೆ
  • ಇಂದು ವಕೀಲರಿಗೆ ಶುಭವಿದೆ
  • ಸಂಶೋಧಕರಿಗೆ ವಿಶೇಷ ಗೌರವ ಸಿಗಲಿದೆ
  • ಈ ದಿನ ಬದಲಾವಣೆಗೆ ಆಲೋಚನೆ ಮಾಡುತ್ತೀರಿ
  • ಕುಲ ದೇವತಾ ಆರಾಧನೆ ಮಾಡಿ

ಮಿಥುನ

  • ಇಂದು ವಿದ್ಯಾರ್ಥಿಗಳಿಗೆ ಶುಭವಿದೆ
  • ಹಿತ ಶತ್ರುಗಳಿಂದ ತೊಂದರೆಯಾಗುವ ಸಂಭವವಿದೆ
  • ಈ ದಿನ ಅನಿರೀಕ್ಷಿತ ಪ್ರಯಾಣ ಮಾಡುತ್ತೀರಿ
  • ಮಹಿಳೆಯರಿಗೆ ವಂಚನೆಯಾಗುವ ಸಾದ್ಯತೆ
  • ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಅಂತ್ಯ
  • ತಾಯಿಯವರ ಆರೋಗ್ಯದ ಕಡೆ ಗಮನಕೊಡಿ
  • ಮೃತ್ಯುಂಜಯ ಜಪ ಮಾಡಿ

ಕಟಕ

  • ಅನಾವಶ್ಯಕ ದ್ವೇಷ ಸಾಧಿಸುತ್ತೀರಿ
  • ಮಿತ್ರರಲ್ಲಿ ಕಲಹ ಮನಸ್ತಾಪ ಉಂಟಾಗಬಹುದು
  • ಉದ್ಯೋಗದಲ್ಲಿ ಕಿರಿಕಿರಿಯಾಗಲಿದೆ
  • ಇಂದು ಕೃಷಿಕರಿಗೆ ಲಾಭವಿದೆ
  • ಮಕ್ಕಳಿಂದ ನೋವು ಬೇಸರವಾಗಬಹುದು
  • ಕೆಲಸ ಕಾರ್ಯಗಳು ನಿಧಾನವಾಗಿ ಆಗುವುದರಿಂದ ಬೇಸರವಾಗಲಿದೆ
  • ದುರ್ಗಾರಾಧನೆ ಮಾಡಿ

ಸಿಂಹ

  • ಯತ್ನ ಕಾರ್ಯದಲ್ಲಿ ಜಯವಿದೆ
  • ಅತಿಯಾದ ಒತ್ತಡವಿರುವ ದಿನ
  • ಅಪಮಾನಕ್ಕೆ ಅವಕಾಶ ಕೊಡಬೇಡಿ
  • ಸರಿ ತಪ್ಪುಗಳ ಬಗ್ಗೆ ಯೋಚಿಸಿ ನಿರ್ಧರಿಸಿ
  • ಕಠಿಣ ನಿರ್ಧಾರಗಳಿಂದ ಉತ್ತಮ ಫಲವಿಲ್ಲ
  • ನಿರ್ಲಕ್ಷ್ಯದಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು
  • ಶರಭೇಶ್ವರನನ್ನು ಆರಾಧಿಸಿ

ಕನ್ಯಾ

  • ಮನೆಯಲ್ಲಿ ಶುಭಕಾರ್ಯದ ಚರ್ಚೆಯಾಗಲಿದೆ
  • ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ
  • ಇಂದು ಆರ್ಥಿಕವಾಗಿ ತೊಂದರೆಯಿಲ್ಲ
  • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಿ
  • ಹೊಸ ಸಂಬಂಧದಲ್ಲಿ ಕಿರಿಕಿರಿಯಾಗಬಹುದು
  • ಮಾನಸಿಕ ದುರಾಲೋಚನೆಯಿಂದ ಹೊರ ಬರಬೇಕು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಪ್ರೀತಿ ಪಾತ್ರರ ಅಥವಾ ಗೆಳೆಯರ ಭೇಟಿ ಮಾಡುತ್ತೀರಿ
  • ಬುದ್ಧಿವಂತಿಕೆಯಿಂದ ಕೆಲಸ ನಿರ್ವಹಿಸುವಿರಿ
  • ಮನಃಶಾಂತಿ ನೆಮ್ಮದಿಯ ವಾತಾವರಣ ಇರಲಿದೆ
  • ಆದಾಯದಷ್ಟೇ ಖರ್ಚು ಆಗಲಿದೆ
  • ಆರೋಗ್ಯದಲ್ಲಿ ವ್ಯತ್ಯಯದ ಸೂಚನೆ ಇದೆ
  • ದೊಡ್ಡವರ ಸಲಹೆ ಮುಖ್ಯವಾಗುತ್ತದೆ
  • ಧನ್ವಂತರಿ ಪ್ರಾರ್ಥನೆಯನ್ನು ಮಾಡಿ

ವೃಶ್ಚಿಕ

  • ಅತಿಯಾದ ಮಾನಸಿಕ ಒತ್ತಡ ಕಾಡಬಹುದು
  • ವಿರೋಧಿಗಳಿಂದ ತೊಂದರೆಯಾಗಬಹುದು
  • ಅಕಾಲ ಭೋಜನ ಆಲಸ್ಯವಾಗಲಿದೆ
  • ಹೊಸ ವಿಷಯಗಳು ಅನುಭವಕ್ಕೆ ಬರುತ್ತದೆ
  • ಅಪರಿಚಿತರಿಂದ ಮೋಸದ ಸಾಧ್ಯತೆ
  • ನಿಮ್ಮ ಜೀವನ ಶೈಲಿ ಬದಲಾಗುವ ದಿನ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಹಣಕಾಸಿನ ಸಮಸ್ಯೆ ಉಂಟಾಗಬಹುದು
  • ಕ್ಷೇತ್ರ ದರ್ಶನದ ಬಗ್ಗೆ ಚಿಂತೆ ಮಾಡುತ್ತೀರಿ
  • ಅವಿವಾಹಿತರಿಗೆ ಮದುವೆ ವಿಚಾರ ಬರಬಹುದು
  • ಮಾನಸಿಕ ದೌರ್ಬಲ್ಯದಿಂದ ಕೊರಗಬೇಡಿ
  • ಇಂದು ಮಕ್ಕಳಿಂದ ಸಮಾಧಾನವಿದೆ
  • ನಿಮ್ಮನ್ನು ನೀವೇ ಹೊಗಳಿಕೊಳ್ಳಬೇಡಿ
  • ಆತ್ಮ ಪ್ರಶಂಸೆ ಬೇಕು
  • ವಿಘ್ನೇಶ್ವರನ ಮಂತ್ರ ಪಠಿಸಿ

ಮಕರ

  • ಸ್ಥಳ ಬದಲಾವಣೆಯಾಗಬಹುದು
  • ಸಾಲದ ವಿಚಾರದಲ್ಲಿ ಬೇಸರ ಉಂಟಾಗಬಹುದು
  • ವಿವಾದಗಳಿಗೆ ಆಸ್ಪದ ಬೇಡ
  • ಸಹನೆ ಅಥವಾ ತಾಳ್ಮೆ ಕಳೆದುಕೊಳ್ಳಬೇಡಿ
  • ಕೈ ಹಾಕಿದ ಕೆಲಸಗಳಿಗೆ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಬಹುದು
  • ಈ ದಿನ ಮಾನಸಿಕ ಸ್ಥಿರತೆ ಇರಲಿ
  • ಗುರು ದತ್ತಾತ್ರೇಯರನ್ನು ಪ್ರಾರ್ಥಿಸಿ

ಕುಂಭ

  • ಅನಗತ್ಯ ಖರ್ಚಿಗೆ ನೂರಾರು ದಾರಿ
  • ಅಪರಿಚಿತರಿಗೆ ಸಹಾಯ ಮಾಡುತ್ತೀರಿ
  • ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ
  • ಇಂದು ದೂರ ಪ್ರಯಾಣ ಮಾಡುತ್ತೀರಿ
  • ಉದ್ಯೋಗದಲ್ಲಿ ಅತಂತ್ರ ಸ್ಥಿತಿ ಕಾಡಬಹುದು
  • ವಿಲಾಸಿ ಜೀವನಕ್ಕೆ ದುಂಡು ವೆಚ್ಚ ಮಾಡುತ್ತೀರಿ
  • ಲಕ್ಷ್ಮೀದೇವಿಯನ್ನು ಪ್ರಾರ್ಥಿಸಿ

ಮೀನ

  • ಹಣ ಬಂದರೂ ಉಳಿಯುವುದಿಲ್ಲ ಎಂಬ ಕೊರಗು ಇರಲಿದೆ
  • ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ ಇರುತ್ತದೆ
  • ಸಹೋದರರ ಬಗ್ಗೆ ವಿಶ್ವಾಸವಿರಲಿ
  • ದೊಡ್ಡ ಯೋಜನೆಗಳಿಗೆ ಅಡ್ಡಿಯಾಗಬಹುದು
  • ಸಂಬಂಧದಲ್ಲಿ ಬಿರುಕು ಉಂಟಾಗಬಹುದು
  • ಇಂದು ನಿಮಗೆ ಮಾನಸಿಕವಾಗಿ ನೋವಾಗಬಹುದು
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Today Horoscope: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ವಿದ್ಯಾರ್ಥಿಗಳಿಗೆ ಶುಭಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಹಣ ಉಳಿಯುವುದಿಲ್ಲ ಎಂಬ ಕೊರಗು ದಂಪತಿಗೆ ಮೂಡಲಿದೆ

    ಕೆಲಸ ಕಾರ್ಯಗಳು ನಿಧಾನವಾಗಿ ಆಗುವುದರಿಂದ ಬೇಸರವಾಗಲಿದೆ

    ಕೈ ಹಾಕಿದ ಕೆಲಸಗಳಿಗೆ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಸ್ನೇಹಿತರಿಂದ ಸಹಾಯ ಅಥವಾ ಅನುಕೂಲವಾಗಲಿದೆ
  • ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ
  • ವಿಶೇಷ ಸ್ಥಾನಮಾನ ಲಭ್ಯವಾಗಲಿದೆ
  • ಬೇರೆಯವರ ನಾಟಕೀಯ ಮಾತಿಗೆ ಮರುಳಾಗಬೇಡಿ
  • ಈ ದಿನ ವ್ಯಾಪಾರಾನುಕೂಲವಿದೆ
  • ಹಿರಿಯರ ಮಾತಿಗೆ ಗೌರವವಿರಲಿ
  • ಇಷ್ಟ ದೇವತಾ ಆರಾಧನೆಯನ್ನು ಮಾಡಿ

ವೃಷಭ

  • ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ
  • ವಿವಾಹ ವಿಚಾರ ಚರ್ಚೆಯಾಗಬಹುದು
  • ದಾನ-ಧರ್ಮ ವಿಚಾರದಲ್ಲಿ ಆಸಕ್ತಿ ಇದೆ
  • ಇಂದು ವಕೀಲರಿಗೆ ಶುಭವಿದೆ
  • ಸಂಶೋಧಕರಿಗೆ ವಿಶೇಷ ಗೌರವ ಸಿಗಲಿದೆ
  • ಈ ದಿನ ಬದಲಾವಣೆಗೆ ಆಲೋಚನೆ ಮಾಡುತ್ತೀರಿ
  • ಕುಲ ದೇವತಾ ಆರಾಧನೆ ಮಾಡಿ

ಮಿಥುನ

  • ಇಂದು ವಿದ್ಯಾರ್ಥಿಗಳಿಗೆ ಶುಭವಿದೆ
  • ಹಿತ ಶತ್ರುಗಳಿಂದ ತೊಂದರೆಯಾಗುವ ಸಂಭವವಿದೆ
  • ಈ ದಿನ ಅನಿರೀಕ್ಷಿತ ಪ್ರಯಾಣ ಮಾಡುತ್ತೀರಿ
  • ಮಹಿಳೆಯರಿಗೆ ವಂಚನೆಯಾಗುವ ಸಾದ್ಯತೆ
  • ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಅಂತ್ಯ
  • ತಾಯಿಯವರ ಆರೋಗ್ಯದ ಕಡೆ ಗಮನಕೊಡಿ
  • ಮೃತ್ಯುಂಜಯ ಜಪ ಮಾಡಿ

ಕಟಕ

  • ಅನಾವಶ್ಯಕ ದ್ವೇಷ ಸಾಧಿಸುತ್ತೀರಿ
  • ಮಿತ್ರರಲ್ಲಿ ಕಲಹ ಮನಸ್ತಾಪ ಉಂಟಾಗಬಹುದು
  • ಉದ್ಯೋಗದಲ್ಲಿ ಕಿರಿಕಿರಿಯಾಗಲಿದೆ
  • ಇಂದು ಕೃಷಿಕರಿಗೆ ಲಾಭವಿದೆ
  • ಮಕ್ಕಳಿಂದ ನೋವು ಬೇಸರವಾಗಬಹುದು
  • ಕೆಲಸ ಕಾರ್ಯಗಳು ನಿಧಾನವಾಗಿ ಆಗುವುದರಿಂದ ಬೇಸರವಾಗಲಿದೆ
  • ದುರ್ಗಾರಾಧನೆ ಮಾಡಿ

ಸಿಂಹ

  • ಯತ್ನ ಕಾರ್ಯದಲ್ಲಿ ಜಯವಿದೆ
  • ಅತಿಯಾದ ಒತ್ತಡವಿರುವ ದಿನ
  • ಅಪಮಾನಕ್ಕೆ ಅವಕಾಶ ಕೊಡಬೇಡಿ
  • ಸರಿ ತಪ್ಪುಗಳ ಬಗ್ಗೆ ಯೋಚಿಸಿ ನಿರ್ಧರಿಸಿ
  • ಕಠಿಣ ನಿರ್ಧಾರಗಳಿಂದ ಉತ್ತಮ ಫಲವಿಲ್ಲ
  • ನಿರ್ಲಕ್ಷ್ಯದಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು
  • ಶರಭೇಶ್ವರನನ್ನು ಆರಾಧಿಸಿ

ಕನ್ಯಾ

  • ಮನೆಯಲ್ಲಿ ಶುಭಕಾರ್ಯದ ಚರ್ಚೆಯಾಗಲಿದೆ
  • ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ
  • ಇಂದು ಆರ್ಥಿಕವಾಗಿ ತೊಂದರೆಯಿಲ್ಲ
  • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಿ
  • ಹೊಸ ಸಂಬಂಧದಲ್ಲಿ ಕಿರಿಕಿರಿಯಾಗಬಹುದು
  • ಮಾನಸಿಕ ದುರಾಲೋಚನೆಯಿಂದ ಹೊರ ಬರಬೇಕು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಪ್ರೀತಿ ಪಾತ್ರರ ಅಥವಾ ಗೆಳೆಯರ ಭೇಟಿ ಮಾಡುತ್ತೀರಿ
  • ಬುದ್ಧಿವಂತಿಕೆಯಿಂದ ಕೆಲಸ ನಿರ್ವಹಿಸುವಿರಿ
  • ಮನಃಶಾಂತಿ ನೆಮ್ಮದಿಯ ವಾತಾವರಣ ಇರಲಿದೆ
  • ಆದಾಯದಷ್ಟೇ ಖರ್ಚು ಆಗಲಿದೆ
  • ಆರೋಗ್ಯದಲ್ಲಿ ವ್ಯತ್ಯಯದ ಸೂಚನೆ ಇದೆ
  • ದೊಡ್ಡವರ ಸಲಹೆ ಮುಖ್ಯವಾಗುತ್ತದೆ
  • ಧನ್ವಂತರಿ ಪ್ರಾರ್ಥನೆಯನ್ನು ಮಾಡಿ

ವೃಶ್ಚಿಕ

  • ಅತಿಯಾದ ಮಾನಸಿಕ ಒತ್ತಡ ಕಾಡಬಹುದು
  • ವಿರೋಧಿಗಳಿಂದ ತೊಂದರೆಯಾಗಬಹುದು
  • ಅಕಾಲ ಭೋಜನ ಆಲಸ್ಯವಾಗಲಿದೆ
  • ಹೊಸ ವಿಷಯಗಳು ಅನುಭವಕ್ಕೆ ಬರುತ್ತದೆ
  • ಅಪರಿಚಿತರಿಂದ ಮೋಸದ ಸಾಧ್ಯತೆ
  • ನಿಮ್ಮ ಜೀವನ ಶೈಲಿ ಬದಲಾಗುವ ದಿನ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಹಣಕಾಸಿನ ಸಮಸ್ಯೆ ಉಂಟಾಗಬಹುದು
  • ಕ್ಷೇತ್ರ ದರ್ಶನದ ಬಗ್ಗೆ ಚಿಂತೆ ಮಾಡುತ್ತೀರಿ
  • ಅವಿವಾಹಿತರಿಗೆ ಮದುವೆ ವಿಚಾರ ಬರಬಹುದು
  • ಮಾನಸಿಕ ದೌರ್ಬಲ್ಯದಿಂದ ಕೊರಗಬೇಡಿ
  • ಇಂದು ಮಕ್ಕಳಿಂದ ಸಮಾಧಾನವಿದೆ
  • ನಿಮ್ಮನ್ನು ನೀವೇ ಹೊಗಳಿಕೊಳ್ಳಬೇಡಿ
  • ಆತ್ಮ ಪ್ರಶಂಸೆ ಬೇಕು
  • ವಿಘ್ನೇಶ್ವರನ ಮಂತ್ರ ಪಠಿಸಿ

ಮಕರ

  • ಸ್ಥಳ ಬದಲಾವಣೆಯಾಗಬಹುದು
  • ಸಾಲದ ವಿಚಾರದಲ್ಲಿ ಬೇಸರ ಉಂಟಾಗಬಹುದು
  • ವಿವಾದಗಳಿಗೆ ಆಸ್ಪದ ಬೇಡ
  • ಸಹನೆ ಅಥವಾ ತಾಳ್ಮೆ ಕಳೆದುಕೊಳ್ಳಬೇಡಿ
  • ಕೈ ಹಾಕಿದ ಕೆಲಸಗಳಿಗೆ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಬಹುದು
  • ಈ ದಿನ ಮಾನಸಿಕ ಸ್ಥಿರತೆ ಇರಲಿ
  • ಗುರು ದತ್ತಾತ್ರೇಯರನ್ನು ಪ್ರಾರ್ಥಿಸಿ

ಕುಂಭ

  • ಅನಗತ್ಯ ಖರ್ಚಿಗೆ ನೂರಾರು ದಾರಿ
  • ಅಪರಿಚಿತರಿಗೆ ಸಹಾಯ ಮಾಡುತ್ತೀರಿ
  • ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ
  • ಇಂದು ದೂರ ಪ್ರಯಾಣ ಮಾಡುತ್ತೀರಿ
  • ಉದ್ಯೋಗದಲ್ಲಿ ಅತಂತ್ರ ಸ್ಥಿತಿ ಕಾಡಬಹುದು
  • ವಿಲಾಸಿ ಜೀವನಕ್ಕೆ ದುಂಡು ವೆಚ್ಚ ಮಾಡುತ್ತೀರಿ
  • ಲಕ್ಷ್ಮೀದೇವಿಯನ್ನು ಪ್ರಾರ್ಥಿಸಿ

ಮೀನ

  • ಹಣ ಬಂದರೂ ಉಳಿಯುವುದಿಲ್ಲ ಎಂಬ ಕೊರಗು ಇರಲಿದೆ
  • ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ ಇರುತ್ತದೆ
  • ಸಹೋದರರ ಬಗ್ಗೆ ವಿಶ್ವಾಸವಿರಲಿ
  • ದೊಡ್ಡ ಯೋಜನೆಗಳಿಗೆ ಅಡ್ಡಿಯಾಗಬಹುದು
  • ಸಂಬಂಧದಲ್ಲಿ ಬಿರುಕು ಉಂಟಾಗಬಹುದು
  • ಇಂದು ನಿಮಗೆ ಮಾನಸಿಕವಾಗಿ ನೋವಾಗಬಹುದು
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More