newsfirstkannada.com

ಮಾನಸಿಕ ಒತ್ತಡ, ಅಪಶಕುನದಿಂದ ತೊಂದರೆ ಸಾಧ್ಯತೆ; ಏನ್​ ಹೇಳ್ತಿದೆ ಇಂದಿನ ಭವಿಷ್ಯ!

Share :

Published June 3, 2024 at 5:59am

Update June 2, 2024 at 10:46pm

    ಅದೃಷ್ಟ ಚೆನ್ನಾಗಿರುವಾಗ ಕೆಲವು ಕ್ಷೇತ್ರಗಳಲ್ಲಿ ಪ್ರಭುತ್ವವನ್ನು ಸಾಧಿಸುತ್ತೀರಿ

    ತೀರ್ಮಾನ ಮಾಡಿದ ಕೆಲಸಗಳು ದಿಢೀರಂತೆ ಬದಲಾವಣೆ ಆಗಬಹುದು

    ಮುನಿಸು, ಕೋಪವನ್ನು ಮಾಡಿಕೊಳ್ಳುವ ಪರಿಸ್ಥಿತಿ ಒದಗಿ ಬರಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಅಶ್ವನಿ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಮಾನಸಿಕ ಒತ್ತಡದಿಂದ, ಬೇಸರದಿಂದ ಕೆಲಸಗಳು ಹಾಳಾಗಬಹುದು
  • ಪ್ರೇಮಿಗಳಲ್ಲಿ ಪರಸ್ಪರ ಕಾದಾಟವಾಗಲಿದೆ
  • ಪ್ರಯಾಣ ಬೇಡ, ಕೆಲಸದಲ್ಲಿ ಯಾವುದೇ ಜವಾಬ್ದಾರಿ ಬೇಡ
  • ಆಹಾರದ ಬಗ್ಗೆ ಎಚ್ಚರಿಕೆವಹಿಸಿ
  • ಅಪಶಕುನದಿಂದ ತೊಂದರೆಯಾಗಬಹುದು
  • ಕುಲದೇವರಿಗೆ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಮಾಡಿ

ವೃಷಭ

  • ಕೆಂಪು ವಸ್ತ್ರಧಾರಣೆ ಈ ದಿನ ಒಳ್ಳೆಯದಲ್ಲ
  • ಆದಾಯ, ಲಾಭದ ಹಿಂದೆ ಹೋಗಿ ಮರ್ಯಾದೆಯನ್ನು ಕಳೆದುಕೊಳ್ಳಬಹುದು
  • ದೈಹಿಕ ಮತ್ತು ಮಾನಸಿಕ ಒತ್ತಡಗಳು ಕೆಲಸಗಳಿಗೆ ತೊಂದರೆಯನ್ನು ಮಾಡಬಹುದು
  • ಹೊಸ ಸಾಧನೆ ಮಾಡಲು ಪ್ರಯತ್ನಿಸುತ್ತೀರಿ ಆದರೆ ಕೈಗೂಡುವುದಿಲ್ಲ
  • ಮಕ್ಕಳ ಯಶಸ್ಸಿನ ಬಗ್ಗೆ ಯೋಚನೆ ಮಾಡಿ
  • ಮೃತ್ಯುಂಜಯನನ್ನು ಬಿಲ್ಪಪತ್ರೆ, ತುಂಬೆ ಹೂವಿನಿಂದ ಅರ್ಚನೆ ಮಾಡಿ

ಮಿಥುನ

  • ತಂದೆ ಮಕ್ಕಳ ಸಂಬಂಧ ಚೆನ್ನಾಗಿರುವ ಹಾಗೆ ಪ್ರಯತ್ನಿಸಿ
  • ಮನೆಯಲ್ಲಿ ಆಕಸ್ಮಿಕವಾಗಿ ಅವಘಡ ಸಂಭವಿಸುವ ಸೂಚನೆ ಇದೆ
  • ಮನೆಯ ಹಿರಿಯರ ಸಲಹೆ ಮಕ್ಕಳಿಗೆ ಅನ್ವಯವಾಗಲಿದೆ
  • ವಿದ್ಯೆ ವಿವಾಹಕ್ಕಿರುವ ಸಮಸ್ಯೆ ದೂರವಾಗಲಿದೆ
  • ಹೊಸ ವ್ಯವಹಾರವನ್ನು ಕುರಿತು ಚರ್ಚೆ ಮಾಡುತ್ತೀರಿ ಆದರೆ ನಿಮ್ಮ ಸಹಕಾರ ಇರುವುದಿಲ್ಲ
  • ಮನಸ್ಸನ್ನು ಶುದ್ಧ ಮಾಡಿಕೊಳ್ಳಬೇಕು ಗೊಂದಲದಿಂದ ಹೊರ ಬರಬೇಕು

ಕಟಕ

  • ಔಷಧ ವ್ಯಾಪಾರ ಮಾಡುವವರು ಸಮಸ್ಯೆಗೆ ಸಿಲುಕಿಕೊಳ್ಳಬೇಕಾಗಬಹುದು
  • ನಿಮ್ಮ ತಪ್ಪು ಮಾಹಿತಿ ಅನರ್ಥವಾಗಿ ತೊಂದರೆಗೆ ಕಾರಣವಾಗಲಿದೆ
  • ನಿಮ್ಮ ಮೇಲಿನವರ ಸಹಕಾರವಿದ್ದರೂ ನಿಮಗೆ ತೊಂದರೆಯಾಗಬಹುದು
  • ಪ್ರೇಮಿಗಳಿಗೆ ಶುಭ ದಿನ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಬಹುದು
  • ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಮನೆಯಲ್ಲಿ ಹೇಳಿಕೊಳ್ಳಬೇಕು
  • ಅಶ್ವಿನಿ ದೇವತೆಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಈ ದಿನ ಋಣಾತ್ಮಕವಾದ ಚಿಂತೆಗಳೇ ನಿಮ್ಮನ್ನು ಕಾಡಲಿದೆ
  • ಹಿಂದೆ ಮಾಡಿದ ತಪ್ಪಿಗೆ ಇವತ್ತು ವಿಷಾದ ವ್ಯಕ್ತ ಪಡಿಸುತ್ತೀರಿ
  • ಇಂದು ಆರೋಗ್ಯದಲ್ಲಿ ಏರು-ಪೇರಾಗಬಹುದು
  • ಮಧ್ಯಾಹ್ನದ ಹೊತ್ತಿಗೆ ಪ್ರಯಾಣ ಮಾಡಬಹುದು ಎಚ್ಚರಿಕೆವಹಿಸಿ
  • ಅನಗತ್ಯ ವಿಚಾರದಲ್ಲಿ ಚರ್ಚೆ ಮಾಡುತ್ತೀರಿ ಆದರೆ ಪ್ರಯೋಜನವಿಲ್ಲ
  • ವೈದ್ಯಕೀಯ ಕ್ಷೇತ್ರದಲ್ಲಿ ಸವಾಲುಗಳು, ಗೊಂದಲಗಳು, ಹೆಚ್ಚು ಕಾಡಬಹುದು
  • ಪಶ್ಚಾತ್ತಾಪವೆ ಪರಿಹಾರ ಎಂಬ ಭಾವನೆ ಇದ್ದರೆ ಆಗಿರುವ ಸಮಸ್ಯೆಯಿಂದ ಹೊರ ಬರುತ್ತೀರಿ

ಕನ್ಯಾ

  • ನಿಮ್ಮ ಆಲೋಚನೆ, ಒಳ್ಳೆಯ ವಾತಾವರಣ ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚು ಮಾಡಲಿದೆ
  • ಪ್ರಜ್ಞಾವಂತರು ನಿಮ್ಮ ಸುತ್ತ ಮುತ್ತ ಇದ್ದರೂ ನೀವು ಅವರನ್ನು ಉಪಯೋಗಿಸಿ ಕೊಳ್ಳುವುದಿಲ್ಲ
  • ಅವಿವಾಹಿತರ ಕಷ್ಟವನ್ನು ಕೇಳಲು ಯಾರಿಲ್ಲ ಅನ್ನುವವರು ನಿರ್ಧಾರವನ್ನು ಬದಲಾಯಿಸುತ್ತಾರೆ
  • ನೀವು ಸಮಯಕ್ಕೆ ಮಹತ್ವ ನೀಡಿ
  • ನಿಮ್ಮ ದೃಢವಾದ ನಿರ್ಧಾರವು ಸಡಿಲವಾಗಬೇಕು
  • ಆರ್ಥಿಕವಾದ ಲಾಭವಿದ್ದರೂ ಲೆಕ್ಕ ಸಿಗದೆ ಇರಲಿದೆ
  • ಗುರು ಪ್ರಾರ್ಥನೆ ಮಾಡಿ

ತುಲಾ

  • ಬೇರೆಯವರ ಜೊತೆ ಸೇರಿ ಲಾಭವನ್ನು ಪಡೆಯುತ್ತೀರಿ
  • ಸ್ನೇಹಿತರ ನಿಧನದ ವಾರ್ತೆ ಮನಸ್ಸಿಗೆ ಪರಿಣಾಮ ಬೀರಲಿದೆ
  • ನಿಮ್ಮ ನಿರೀಕ್ಷೆಗಳು ತುಂಬಾ ಇರುತ್ತದೆ ಆದರೆ ಎಲ್ಲವೂ ಈಡೇರುವುದಿಲ್ಲ
  • ರಿಯಲ್ ಎಸ್ಟೇಟ್ ಮಾಡುವವರ ಸ್ಥಿತಿ ಗಂಭೀರವಾಗಿರುತ್ತದೆ
  • ಅನೇಕರು ತಮ್ಮ ನೌಕರಿಯನ್ನು ಧೂಷಣೆ ಮಾಡುತ್ತಾ ರಾಜೀನಾಮೆ ಮಾಡಲು ನೋಡುತ್ತಾರೆ
  • ಮಹಾ ವಿಷ್ಣುವನ್ನು ಸ್ಮರಣೆ ಮಾಡಿ

ವೃಶ್ಚಿಕ

  • ತಂದೆ-ಮಕ್ಕಳಿಗೆ, ಗುರು-ಶಿಷ್ಯರಿಗೆ ಮಾತುಕತೆ ಬರಲಿದೆ
  • ಮುನಿಸು, ಕೋಪವನ್ನು ಮಾಡಿಕೊಳ್ಳುವ ಪರಿಸ್ಥಿತಿ ಒದಗಿ ಬರಬಹುದು
  • ಮಕ್ಕಳು ಅನಗತ್ಯವಾಗಿ ಶಿಕ್ಷಕರ ಆದೇಶವನ್ನು ಪಾಲಿಸದೆ ತೊಂದರೆಯಾಗಬಹುದು
  • ಸುಳ್ಳು ಹೇಳುವವರಿಗೆ ಹಿನ್ನಡೆಯಾಗಲಿದೆ
  • ಬುದ್ಧಿವಂತಿಕೆಯಿರಲಿ ಆದರೆ ಅತಿಯಾದ ಬುದ್ಧಿವಂತಿಕೆ ಬೇಡ
  • ಬಟ್ಟೆ ವ್ಯಾಪಾರಿಗಳಿಗೆ ಬೆಂಕಿ ಅವಘಡಗಳಾಗಬಹುದು
  • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ಧನುಸ್ಸು

  • ತೀರ್ಮಾನ ಮಾಡಿದ ಕೆಲಸಗಳು ದಿಢೀರಂತೆ ಬದಲಾವಣೆಯಾಗಬಹುದು
  • ನಿಮಗಿಂತ ಶಕ್ತಿಶಾಲಿಗಳಾಗಿರುವವರ ಜೊತೆಯಲ್ಲಿ ಸ್ಪರ್ಧೆ ಮಾಡಲು ಹೋಗಬೇಡಿ
  • ನಿಮ್ಮ ಸಮಸ್ಯೆ, ನಿಮ್ಮ ದೌರ್ಬಲ್ಯದ ಅರಿವು ನಿಮಗಿರಬೇಕು
  • ಆತುರವಾದ ನಿರ್ಧಾರಗಳು ಒಳ್ಳೆಯದಲ್ಲ
  • ಮನೆಯಲ್ಲಿ ಚಿನ್ನಾಭರಣಗಳ ಬಗ್ಗೆ ಎಚ್ಚರಿಕೆವಹಿಸಿ
  • ದೂರದ ಸಂಬಂಧಿಕರ ಜೊತೆಯಲ್ಲಿ ಜಗಳ ಮಾಡಿಕೊಳ್ಳುತ್ತೀರಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಅದೃಷ್ಟ ಚೆನ್ನಾಗಿರುವಾಗ ಕೆಲವು ಕ್ಷೇತ್ರಗಳಲ್ಲಿ ಪ್ರಭುತ್ವವನ್ನು ಸಾಧಿಸುತ್ತೀರಿ
  • ಬೇರೆಯವರ ಸಲಹೆ, ಸೂಚನೆ ಕೊಡುವ ಕಾಲವಾಗಿರುತ್ತದೆ
  • ಸಂಗೀತ, ಮನೋರಂಜನೆಯಲ್ಲಿ ಕಾಲ ಕಳೆಯುವ ಅವಕಾಶವಿದೆ
  • ಉತ್ತಮವಾದ ಭೋಜನ, ಲೌಕಿಕವಾದ ಸಂತೋಷವನ್ನು ಪಡೆಯುತ್ತೀರಿ
  • ನೀವು ನಿರೀಕ್ಷೆ ಮಾಡಿದ ಲಾಭವು, ಹಣವು ನಿಮ್ಮ ಕೈ ಸೇರುವುದಿಲ್ಲ
  • ಅನುಭವಿಸಿದ ಸಂತೋಷವೇ ಭಾಗ್ಯ ಅಂತ ತಿಳಿಯಬೇಕಾಗುತ್ತದೆ

ಕುಂಭ

  • ನಿಮಗೆ ವ್ಯಾವಹಾರಿಕವಾದ ಜ್ಞಾನ, ಆಲೋಚನೆ ಬಹಳ ವಿಶೇಷವಾಗಿ ಕೆಲಸ ಮಾಡಲಿದೆ
  • ಲೇಖಕರಿಗೆ, ಸಂಶೋಧಕರಿಗೆ ಹಿನ್ನಡೆಯಾಗುವ ದಿನ
  • ಹೆಂಗಸರ ದ್ರವ್ಯ, ಆಭರಣ, ಹಣಕ್ಕೆ ಕುತ್ತು ಬರಬಹುದು
  • ಮಕ್ಕಳಲ್ಲಿ ಸಿಟ್ಟು, ವೈರತ್ವ, ಪ್ರಾರಂಭವಾಗಿ ಕಂಟಕಕ್ಕೆ ಕಾರಣವಾಗಬಹುದು
  • ಮಕ್ಕಳನ್ನು ಸ್ವತಂತ್ರವಾಗಿರಲು ಬಿಡಿ
  • ಸತ್ಯಸಂಶೋಧನೆ ಮಾಡಿ ಸತ್ಯಶೋಧನೆ ಮಾಡಿ

ಮೀನ

  • ಉತ್ತಮ ಕುಟುಂಬದ ಸದಸ್ಯರು ನಿಮಗೆ ಮಾರ್ಗದರ್ಶಕರಾಗುತ್ತಾರೆ
  • ನಿಮ್ಮ ಮನಸ್ಸಿಗೆ ಬರುವ ಸ್ಥಿರವಾದ ನಿರ್ಧಾರಗಳನ್ನು ಬದಲಾವಣೆ ಮಾಡಿ ರಾಜಿಯನ್ನು ಮಾಡಿಕೊಳ್ಳಿ
  • ಮೊಂಡುತನ, ಹಟ ಇವೆಲ್ಲಾ ನಿಮಗೆ ಹಿನ್ನಡೆಯನ್ನುಂಟು ಮಾಡಲಿದೆ
  • ವೈಯಕ್ತಿಕವಾದ ಪ್ರತಿಷ್ಠೆಯಿಂದ ಹಣ, ದ್ರವ್ಯ, ಸ್ಥಾನಮಾನ, ಸ್ನೇಹ, ಬಂಧುತ್ವವನ್ನು ಕಳೆದುಕೊಳ್ಳಬಹುದು
  • ಇಂಜಿನಿಯರ್ಸ್ ಅಥವಾ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಅವಶ್ಯಕತೆ ಇರಲಿದೆ
  • ಬೇರೆಯವರ ಮಾತನ್ನು ಗೌರವಿಸಿ ಸ್ವಂತ ಬುದ್ಧಿಯಿಂದ ಆಲೋಚಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾನಸಿಕ ಒತ್ತಡ, ಅಪಶಕುನದಿಂದ ತೊಂದರೆ ಸಾಧ್ಯತೆ; ಏನ್​ ಹೇಳ್ತಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

    ಅದೃಷ್ಟ ಚೆನ್ನಾಗಿರುವಾಗ ಕೆಲವು ಕ್ಷೇತ್ರಗಳಲ್ಲಿ ಪ್ರಭುತ್ವವನ್ನು ಸಾಧಿಸುತ್ತೀರಿ

    ತೀರ್ಮಾನ ಮಾಡಿದ ಕೆಲಸಗಳು ದಿಢೀರಂತೆ ಬದಲಾವಣೆ ಆಗಬಹುದು

    ಮುನಿಸು, ಕೋಪವನ್ನು ಮಾಡಿಕೊಳ್ಳುವ ಪರಿಸ್ಥಿತಿ ಒದಗಿ ಬರಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಅಶ್ವನಿ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಮಾನಸಿಕ ಒತ್ತಡದಿಂದ, ಬೇಸರದಿಂದ ಕೆಲಸಗಳು ಹಾಳಾಗಬಹುದು
  • ಪ್ರೇಮಿಗಳಲ್ಲಿ ಪರಸ್ಪರ ಕಾದಾಟವಾಗಲಿದೆ
  • ಪ್ರಯಾಣ ಬೇಡ, ಕೆಲಸದಲ್ಲಿ ಯಾವುದೇ ಜವಾಬ್ದಾರಿ ಬೇಡ
  • ಆಹಾರದ ಬಗ್ಗೆ ಎಚ್ಚರಿಕೆವಹಿಸಿ
  • ಅಪಶಕುನದಿಂದ ತೊಂದರೆಯಾಗಬಹುದು
  • ಕುಲದೇವರಿಗೆ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಮಾಡಿ

ವೃಷಭ

  • ಕೆಂಪು ವಸ್ತ್ರಧಾರಣೆ ಈ ದಿನ ಒಳ್ಳೆಯದಲ್ಲ
  • ಆದಾಯ, ಲಾಭದ ಹಿಂದೆ ಹೋಗಿ ಮರ್ಯಾದೆಯನ್ನು ಕಳೆದುಕೊಳ್ಳಬಹುದು
  • ದೈಹಿಕ ಮತ್ತು ಮಾನಸಿಕ ಒತ್ತಡಗಳು ಕೆಲಸಗಳಿಗೆ ತೊಂದರೆಯನ್ನು ಮಾಡಬಹುದು
  • ಹೊಸ ಸಾಧನೆ ಮಾಡಲು ಪ್ರಯತ್ನಿಸುತ್ತೀರಿ ಆದರೆ ಕೈಗೂಡುವುದಿಲ್ಲ
  • ಮಕ್ಕಳ ಯಶಸ್ಸಿನ ಬಗ್ಗೆ ಯೋಚನೆ ಮಾಡಿ
  • ಮೃತ್ಯುಂಜಯನನ್ನು ಬಿಲ್ಪಪತ್ರೆ, ತುಂಬೆ ಹೂವಿನಿಂದ ಅರ್ಚನೆ ಮಾಡಿ

ಮಿಥುನ

  • ತಂದೆ ಮಕ್ಕಳ ಸಂಬಂಧ ಚೆನ್ನಾಗಿರುವ ಹಾಗೆ ಪ್ರಯತ್ನಿಸಿ
  • ಮನೆಯಲ್ಲಿ ಆಕಸ್ಮಿಕವಾಗಿ ಅವಘಡ ಸಂಭವಿಸುವ ಸೂಚನೆ ಇದೆ
  • ಮನೆಯ ಹಿರಿಯರ ಸಲಹೆ ಮಕ್ಕಳಿಗೆ ಅನ್ವಯವಾಗಲಿದೆ
  • ವಿದ್ಯೆ ವಿವಾಹಕ್ಕಿರುವ ಸಮಸ್ಯೆ ದೂರವಾಗಲಿದೆ
  • ಹೊಸ ವ್ಯವಹಾರವನ್ನು ಕುರಿತು ಚರ್ಚೆ ಮಾಡುತ್ತೀರಿ ಆದರೆ ನಿಮ್ಮ ಸಹಕಾರ ಇರುವುದಿಲ್ಲ
  • ಮನಸ್ಸನ್ನು ಶುದ್ಧ ಮಾಡಿಕೊಳ್ಳಬೇಕು ಗೊಂದಲದಿಂದ ಹೊರ ಬರಬೇಕು

ಕಟಕ

  • ಔಷಧ ವ್ಯಾಪಾರ ಮಾಡುವವರು ಸಮಸ್ಯೆಗೆ ಸಿಲುಕಿಕೊಳ್ಳಬೇಕಾಗಬಹುದು
  • ನಿಮ್ಮ ತಪ್ಪು ಮಾಹಿತಿ ಅನರ್ಥವಾಗಿ ತೊಂದರೆಗೆ ಕಾರಣವಾಗಲಿದೆ
  • ನಿಮ್ಮ ಮೇಲಿನವರ ಸಹಕಾರವಿದ್ದರೂ ನಿಮಗೆ ತೊಂದರೆಯಾಗಬಹುದು
  • ಪ್ರೇಮಿಗಳಿಗೆ ಶುಭ ದಿನ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಬಹುದು
  • ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಮನೆಯಲ್ಲಿ ಹೇಳಿಕೊಳ್ಳಬೇಕು
  • ಅಶ್ವಿನಿ ದೇವತೆಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಈ ದಿನ ಋಣಾತ್ಮಕವಾದ ಚಿಂತೆಗಳೇ ನಿಮ್ಮನ್ನು ಕಾಡಲಿದೆ
  • ಹಿಂದೆ ಮಾಡಿದ ತಪ್ಪಿಗೆ ಇವತ್ತು ವಿಷಾದ ವ್ಯಕ್ತ ಪಡಿಸುತ್ತೀರಿ
  • ಇಂದು ಆರೋಗ್ಯದಲ್ಲಿ ಏರು-ಪೇರಾಗಬಹುದು
  • ಮಧ್ಯಾಹ್ನದ ಹೊತ್ತಿಗೆ ಪ್ರಯಾಣ ಮಾಡಬಹುದು ಎಚ್ಚರಿಕೆವಹಿಸಿ
  • ಅನಗತ್ಯ ವಿಚಾರದಲ್ಲಿ ಚರ್ಚೆ ಮಾಡುತ್ತೀರಿ ಆದರೆ ಪ್ರಯೋಜನವಿಲ್ಲ
  • ವೈದ್ಯಕೀಯ ಕ್ಷೇತ್ರದಲ್ಲಿ ಸವಾಲುಗಳು, ಗೊಂದಲಗಳು, ಹೆಚ್ಚು ಕಾಡಬಹುದು
  • ಪಶ್ಚಾತ್ತಾಪವೆ ಪರಿಹಾರ ಎಂಬ ಭಾವನೆ ಇದ್ದರೆ ಆಗಿರುವ ಸಮಸ್ಯೆಯಿಂದ ಹೊರ ಬರುತ್ತೀರಿ

ಕನ್ಯಾ

  • ನಿಮ್ಮ ಆಲೋಚನೆ, ಒಳ್ಳೆಯ ವಾತಾವರಣ ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚು ಮಾಡಲಿದೆ
  • ಪ್ರಜ್ಞಾವಂತರು ನಿಮ್ಮ ಸುತ್ತ ಮುತ್ತ ಇದ್ದರೂ ನೀವು ಅವರನ್ನು ಉಪಯೋಗಿಸಿ ಕೊಳ್ಳುವುದಿಲ್ಲ
  • ಅವಿವಾಹಿತರ ಕಷ್ಟವನ್ನು ಕೇಳಲು ಯಾರಿಲ್ಲ ಅನ್ನುವವರು ನಿರ್ಧಾರವನ್ನು ಬದಲಾಯಿಸುತ್ತಾರೆ
  • ನೀವು ಸಮಯಕ್ಕೆ ಮಹತ್ವ ನೀಡಿ
  • ನಿಮ್ಮ ದೃಢವಾದ ನಿರ್ಧಾರವು ಸಡಿಲವಾಗಬೇಕು
  • ಆರ್ಥಿಕವಾದ ಲಾಭವಿದ್ದರೂ ಲೆಕ್ಕ ಸಿಗದೆ ಇರಲಿದೆ
  • ಗುರು ಪ್ರಾರ್ಥನೆ ಮಾಡಿ

ತುಲಾ

  • ಬೇರೆಯವರ ಜೊತೆ ಸೇರಿ ಲಾಭವನ್ನು ಪಡೆಯುತ್ತೀರಿ
  • ಸ್ನೇಹಿತರ ನಿಧನದ ವಾರ್ತೆ ಮನಸ್ಸಿಗೆ ಪರಿಣಾಮ ಬೀರಲಿದೆ
  • ನಿಮ್ಮ ನಿರೀಕ್ಷೆಗಳು ತುಂಬಾ ಇರುತ್ತದೆ ಆದರೆ ಎಲ್ಲವೂ ಈಡೇರುವುದಿಲ್ಲ
  • ರಿಯಲ್ ಎಸ್ಟೇಟ್ ಮಾಡುವವರ ಸ್ಥಿತಿ ಗಂಭೀರವಾಗಿರುತ್ತದೆ
  • ಅನೇಕರು ತಮ್ಮ ನೌಕರಿಯನ್ನು ಧೂಷಣೆ ಮಾಡುತ್ತಾ ರಾಜೀನಾಮೆ ಮಾಡಲು ನೋಡುತ್ತಾರೆ
  • ಮಹಾ ವಿಷ್ಣುವನ್ನು ಸ್ಮರಣೆ ಮಾಡಿ

ವೃಶ್ಚಿಕ

  • ತಂದೆ-ಮಕ್ಕಳಿಗೆ, ಗುರು-ಶಿಷ್ಯರಿಗೆ ಮಾತುಕತೆ ಬರಲಿದೆ
  • ಮುನಿಸು, ಕೋಪವನ್ನು ಮಾಡಿಕೊಳ್ಳುವ ಪರಿಸ್ಥಿತಿ ಒದಗಿ ಬರಬಹುದು
  • ಮಕ್ಕಳು ಅನಗತ್ಯವಾಗಿ ಶಿಕ್ಷಕರ ಆದೇಶವನ್ನು ಪಾಲಿಸದೆ ತೊಂದರೆಯಾಗಬಹುದು
  • ಸುಳ್ಳು ಹೇಳುವವರಿಗೆ ಹಿನ್ನಡೆಯಾಗಲಿದೆ
  • ಬುದ್ಧಿವಂತಿಕೆಯಿರಲಿ ಆದರೆ ಅತಿಯಾದ ಬುದ್ಧಿವಂತಿಕೆ ಬೇಡ
  • ಬಟ್ಟೆ ವ್ಯಾಪಾರಿಗಳಿಗೆ ಬೆಂಕಿ ಅವಘಡಗಳಾಗಬಹುದು
  • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ಧನುಸ್ಸು

  • ತೀರ್ಮಾನ ಮಾಡಿದ ಕೆಲಸಗಳು ದಿಢೀರಂತೆ ಬದಲಾವಣೆಯಾಗಬಹುದು
  • ನಿಮಗಿಂತ ಶಕ್ತಿಶಾಲಿಗಳಾಗಿರುವವರ ಜೊತೆಯಲ್ಲಿ ಸ್ಪರ್ಧೆ ಮಾಡಲು ಹೋಗಬೇಡಿ
  • ನಿಮ್ಮ ಸಮಸ್ಯೆ, ನಿಮ್ಮ ದೌರ್ಬಲ್ಯದ ಅರಿವು ನಿಮಗಿರಬೇಕು
  • ಆತುರವಾದ ನಿರ್ಧಾರಗಳು ಒಳ್ಳೆಯದಲ್ಲ
  • ಮನೆಯಲ್ಲಿ ಚಿನ್ನಾಭರಣಗಳ ಬಗ್ಗೆ ಎಚ್ಚರಿಕೆವಹಿಸಿ
  • ದೂರದ ಸಂಬಂಧಿಕರ ಜೊತೆಯಲ್ಲಿ ಜಗಳ ಮಾಡಿಕೊಳ್ಳುತ್ತೀರಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಅದೃಷ್ಟ ಚೆನ್ನಾಗಿರುವಾಗ ಕೆಲವು ಕ್ಷೇತ್ರಗಳಲ್ಲಿ ಪ್ರಭುತ್ವವನ್ನು ಸಾಧಿಸುತ್ತೀರಿ
  • ಬೇರೆಯವರ ಸಲಹೆ, ಸೂಚನೆ ಕೊಡುವ ಕಾಲವಾಗಿರುತ್ತದೆ
  • ಸಂಗೀತ, ಮನೋರಂಜನೆಯಲ್ಲಿ ಕಾಲ ಕಳೆಯುವ ಅವಕಾಶವಿದೆ
  • ಉತ್ತಮವಾದ ಭೋಜನ, ಲೌಕಿಕವಾದ ಸಂತೋಷವನ್ನು ಪಡೆಯುತ್ತೀರಿ
  • ನೀವು ನಿರೀಕ್ಷೆ ಮಾಡಿದ ಲಾಭವು, ಹಣವು ನಿಮ್ಮ ಕೈ ಸೇರುವುದಿಲ್ಲ
  • ಅನುಭವಿಸಿದ ಸಂತೋಷವೇ ಭಾಗ್ಯ ಅಂತ ತಿಳಿಯಬೇಕಾಗುತ್ತದೆ

ಕುಂಭ

  • ನಿಮಗೆ ವ್ಯಾವಹಾರಿಕವಾದ ಜ್ಞಾನ, ಆಲೋಚನೆ ಬಹಳ ವಿಶೇಷವಾಗಿ ಕೆಲಸ ಮಾಡಲಿದೆ
  • ಲೇಖಕರಿಗೆ, ಸಂಶೋಧಕರಿಗೆ ಹಿನ್ನಡೆಯಾಗುವ ದಿನ
  • ಹೆಂಗಸರ ದ್ರವ್ಯ, ಆಭರಣ, ಹಣಕ್ಕೆ ಕುತ್ತು ಬರಬಹುದು
  • ಮಕ್ಕಳಲ್ಲಿ ಸಿಟ್ಟು, ವೈರತ್ವ, ಪ್ರಾರಂಭವಾಗಿ ಕಂಟಕಕ್ಕೆ ಕಾರಣವಾಗಬಹುದು
  • ಮಕ್ಕಳನ್ನು ಸ್ವತಂತ್ರವಾಗಿರಲು ಬಿಡಿ
  • ಸತ್ಯಸಂಶೋಧನೆ ಮಾಡಿ ಸತ್ಯಶೋಧನೆ ಮಾಡಿ

ಮೀನ

  • ಉತ್ತಮ ಕುಟುಂಬದ ಸದಸ್ಯರು ನಿಮಗೆ ಮಾರ್ಗದರ್ಶಕರಾಗುತ್ತಾರೆ
  • ನಿಮ್ಮ ಮನಸ್ಸಿಗೆ ಬರುವ ಸ್ಥಿರವಾದ ನಿರ್ಧಾರಗಳನ್ನು ಬದಲಾವಣೆ ಮಾಡಿ ರಾಜಿಯನ್ನು ಮಾಡಿಕೊಳ್ಳಿ
  • ಮೊಂಡುತನ, ಹಟ ಇವೆಲ್ಲಾ ನಿಮಗೆ ಹಿನ್ನಡೆಯನ್ನುಂಟು ಮಾಡಲಿದೆ
  • ವೈಯಕ್ತಿಕವಾದ ಪ್ರತಿಷ್ಠೆಯಿಂದ ಹಣ, ದ್ರವ್ಯ, ಸ್ಥಾನಮಾನ, ಸ್ನೇಹ, ಬಂಧುತ್ವವನ್ನು ಕಳೆದುಕೊಳ್ಳಬಹುದು
  • ಇಂಜಿನಿಯರ್ಸ್ ಅಥವಾ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಅವಶ್ಯಕತೆ ಇರಲಿದೆ
  • ಬೇರೆಯವರ ಮಾತನ್ನು ಗೌರವಿಸಿ ಸ್ವಂತ ಬುದ್ಧಿಯಿಂದ ಆಲೋಚಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More