newsfirstkannada.com

ಲಾಭದ ದಿನ.. ಕಹಿ ಮಾತುಗಳಿಂದ ದೂರವಿರಿ, ಹಣದ ವಿಷ್ಯದಲ್ಲಿ ಗಮನವಿರಲಿ; ಏನ್​ ಹೇಳ್ತಿದೆ ಇಂದಿನ ಭವಿಷ್ಯ

Share :

Published June 4, 2024 at 5:49am

    ಸ್ನೇಹಿತರ ಒಲವು ಅವರ ಬೆಂಬಲ ನಿಮ್ಮ ಕೆಲಸಕ್ಕೆ ಸಹಾಯವಾಗಲಿದೆ

    ಬೇರೆಯವರು ನಿಮ್ಮ ವೃತ್ತಿ ಅಥವಾ ನೌಕರಿಗೆ ತೊಂದರೆ ಮಾಡುತ್ತಾರೆ

    ಅನುಪಯುಕ್ತವಾದ ವಿಚಾರದಲ್ಲಿ ಸಮಯ ಹಾಳು ಮಾಡಿಕೊಳ್ಳಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಭರಣಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಬಹಳ ಅಗತ್ಯವಾಗಿ ಮನೆಯ ಸದಸ್ಯರ ಯೋಗಕ್ಷೇಮವನ್ನು ವಿಚಾರಣೆ ಮಾಡಿ
  • ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಯ ಕಾಣಬಹುದು
  • ದಾಯಾದಿಗಳಲ್ಲಿ ವೈಮನಸ್ಯ ಇರಲಿದೆ
  • ವಿದ್ಯಾರ್ಥಿಗಳಿಗೆ ಕಠಿಣವಾದ ಪರಿಶ್ರಮ ಮಾತ್ರ ಕೆಲಸ ಮಾಡುತ್ತದೆ
  • ಕಹಿಯಾದ ಮಾತುಗಳಿಂದ ದೂರವಿರಿ
  • ಹಣದ ವಿಚಾರದಲ್ಲಿ ಗಮನವಿರಲಿ
  • ವೆಂಕಟೇಶ್ವರ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಇಂದು ತುಂಬಾ ಜವಾಬ್ದಾರಿಯಿರುವ ದಿನ
  • ನಿಂತು ಹೋದ ಕೆಲಸಗಳು ಆರಂಭವಾಗಲಿದೆ
  • ಸಮಾಜದಲ್ಲಿ ಜನಪ್ರಿಯತೆಗೆ ಅವಕಾಶವಿದೆ
  • ನಿರೀಕ್ಷಿತವಾದ ಲಾಭವನ್ನು ಕಾಣುತ್ತೀರಿ
  • ಎರಡನೇ ಅಥವಾ ಮೂರನೇ ಮದುವೆ ಮಾಡಿಕೊಳ್ಳುವವರಿಗೆ ಶುಭವಿದೆ
  • ಪ್ರೇಮಿಗಳಿಗೆ ಶುಭವಾದ ದಿನ
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ಮಿಥುನ

  • ನಿಮ್ಮ ಕೆಲವು ನಡವಳಿಕೆ, ಮಾತು, ಕೆಲಸ ಇತ್ಯಾದಿಗಳಿಗೆ ನಿಮ್ಮ ಕುಟುಂಬದವರೆ ನಿಮ್ಮನ್ನು ಟೀಕೆ ಮಾಡುತ್ತಾರೆ
  • ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು
  • ವೃತ್ತಿ ಅಥವಾ ನೌಕರಿಯಲ್ಲಿ ತೊಂದರೆಯನ್ನು ಮಾಡಿಕೊಳ್ಳುತ್ತೀರಿ
  • ಇಂದು ಜನರ ನಿರೀಕ್ಷೆ ಸುಳ್ಳಾಗಬಹುದು
  • ಕೆಲಸದ ಒತ್ತಡ ಹೆಚ್ಚಾಗಲಿದೆ ಸಣ್ಣ ಬುದ್ದಿ ನಿಮ್ಮ ಹಿನ್ನಡೆಗೆ ಕಾರಣವಾಗಲಿದೆ
  • ಜವಾಬ್ದಾರಿಯಿಂದ ಚರ್ತಿಸಬೇಕಾಗುತ್ತದೆ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕಟಕ

  • ಕೆಲಸದ ನಿಮಿತ್ತ ಪ್ರಯಾಣ ಮಾಡುತ್ತೀರಿ
  • ಮನೆಯವರ ಸಹಕಾರ ನಿಮ್ಮ ಯಶಸ್ಸಿಗೆ ಕಾರಣವಾಗಲಿದೆ
  • ಚಿತ್ರರಂಗದವರಿಗೆ ದೊಡ್ಡ ಯಶಸ್ಸು ಸಿಗಲಿದೆ
  • ಮನೆಯಲ್ಲಿ ಸಂತೋಷದ ವಾತಾವರಣ
  • ಮಕ್ಕಳಿಂದ ಸಮಾಧಾನ ಸಿಗಲಿದೆ
  • ಇಂದು ಪ್ರೇಮಿಗಳಿಗೆ ಶುಭದಿನ
  • ಸಪ್ತ ಮಾತೃಕೆಯರನ್ನು ಪ್ರಾರ್ಥನೆ ಮಾಡಿ

ಸಿಂಹ

  • ಆರೋಗ್ಯದ ಬಗ್ಗೆ ಗಮನಹರಿಸಿ
  • ಮನಸ್ಸಿಗೆ ಹಿಡಿಸುವ ಕೆಲಸ ಮಾಡಿ
  • ವ್ಯವಹಾರದಲ್ಲಿ ಕೆಲವು ಕಹಿ ಘಟನೆಗಳು ನಡೆಯಲಿದೆ ಮಾನಸಿಕವಾಗಿ ಸಿದ್ದರಾಗಿರಬೇಕು
  • ಈ ದಿನ ಉದ್ಯೋಗ ಅವಕಾಶಗಳಿವೆ
  • ಬೇರೆಯವರ ಮಾತಿನಿಂದ ಕೆಲವು ಕೆಲಸಗಳನ್ನು ಹಾಳು ಮಾಡಿಕೊಳ್ಳುತ್ತೀರಿ
  • ಮನಸ್ಸು ಚಂಚಲವಾಗದೆ ಇರೋ ಹಾಗೆ ನೋಡಿಕೊಳ್ಳಿ
  • ಶಿವಾರಾಧನೆ ಮಾಡಿ

ಕನ್ಯಾ

  • ದಂಪತಿಗಳ ಮಧ್ಯೆ ಸಮಸ್ಯೆಯಿದ್ದರೆ ದೂರ ಮಾಡಿಕೊಳ್ಳಿ
  • ನಿಮ್ಮ ಕೆಲಸದಿಂದ ನಿಮಗೆ ಅನುಕೂಲವಿದೆ
  • ಮಕ್ಕಳ ವಿಚಾರಕ್ಕಾಗಿ ಸಮಯವನ್ನು ಕೊಡಿ
  • ಹೊಟ್ಟೆನೋವಿನ ಸಮಸ್ಯೆ ಕಾಡಬಹುದು
  • ಅನುಪಯುಕ್ತವಾದ ವಿಚಾರದಲ್ಲಿ ಸಮಯ ಹಾಳು ಮಾಡಿಕೊಳ್ಳಬೇಡಿ
  • ನಿಮ್ಮ ನಿರ್ಧಾರವನ್ನು ಗಟ್ಟಿ ಮಾಡಿಕೊಳ್ಳಿ
  • ನಾಗದೇವತೆಯನ್ನು ಪ್ರಾರ್ಥನೆ ಮಾಡಿ

ತುಲಾ

  • ಗುಪ್ತ ವಿಚಾರಗಳು, ಗಹನವಾದ ವಿಚಾರಗಳ ಬಗ್ಗೆ ನಿಮಗೆ ಹೆಚ್ಚು ಕುತೂಹಲವಿರಲಿದೆ
  • ಅತಿಯಾದ ನಂಬಿಕೆ ಒಳ್ಳೆಯದಲ್ಲ
  • ಆಹಾರದ ಬಗ್ಗೆ ಗಮನವಿರಲಿ
  • ಬೇರೆಯವರು ನಿಮ್ಮ ವೃತ್ತಿ ಅಥವಾ ನೌಕರಿಗೆ ತೊಂದರೆಯನ್ನು ಮಾಡುತ್ತಾರೆ
  • ಹೊಸ ಕೆಲಸದ ಆರಂಭ ಬೇಡ
  • ನಿಮ್ಮ ಪ್ರಯತ್ನ ಮಾತ್ರ ನಿರಂತರವಾಗಿರಲಿ
  • ಸತ್ಯ ನಾರಾಯಣನನ್ನು ಪೂಜೆ ಮಾಡಿ

ವೃಶ್ಚಿಕ

  • ಸ್ನೇಹಿತರ ಒಲವು ಅವರ ಬೆಂಬಲ ನಿಮ್ಮ ಕೆಲಸಕ್ಕೆ ಸಹಾಯವಾಗಲಿದೆ
  • ಇಂದು ವ್ಯಾಪಾರದಲ್ಲಿ ಅನುಕೂಲವಾಗಲಿದೆ
  • ಪ್ರವಾಸದಿಂದ ಸಂತೋಷವಾಗಲಿದೆ
  • ಯಾವುದೇ ಸೋಂಕು ತಗುಲದಂತೆ ಗಮನಿಸಿ
  • ಮನೆಯಲ್ಲಿ ವಿವಾದಗಳು ಬೇಡ
  • ವಿದ್ಯಾರ್ಥಿಗಳನ್ನು ಪ್ರೋತ್ಸಾಹ ಮಾಡಿ
  • ತ್ರಿಮೂರ್ತಿಗಳನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ನಿಮ್ಮ ದಿನಚರಿಯನ್ನು ಶಿಸ್ತುಬದ್ದವಾಗಿಟ್ಟುಕೊಳ್ಳಿ
  • ಸ್ನೇಹಿತರ ಆಹ್ವಾನದಿಂದ ಸಂತೋಷವಾಗಲಿದೆ
  • ಯಾರನ್ನೂ ಕೂಡ ದ್ವೇಷ, ದೂಷಣೆ ಮಾಡಬೇಡಿ
  • ಕುಟುಂಬದ ವಿಚಾರವನ್ನು ಪ್ರಸ್ತಾಪ ಮಾಡಬೇಡಿ
  • ನಿಮ್ಮ ಕೆಲಸದ ಬಗ್ಗೆ ಗರ್ವ ಪಡಬೇಡಿ
  • ಮಕ್ಕಳ ಭವಿಷ್ಯಕ್ಕೆ ದಾರಿಯನ್ನು ಮಾಡಿ
  • ದುರ್ಗಾರಾಧನೆ ಮಾಡಿ

ಮಕರ

  • ನಿಮ್ಮ ಆದಾಯ ಸ್ಥಿರವಾಗಿರುವ ದಿನ
  • ವೈವಾಹಿಕ ಜೀವನದಲ್ಲಿ ಗೊಂದಲದ ಮಾತು ಬರಲಿದೆ
  • ಮನಸ್ಸು ಪ್ರಶಾಂತವಾಗಿರುವುದಿಲ್ಲ, ಶಾಸ್ತ್ರೀಯ ಸಂಗೀತವನ್ನು ಕೇಳಿ
  • ನಿಮ್ಮ ವಿರೋಧಿಗಳಿಂದ ತೊಂದರೆಯಾಗಬಹುದು
  • ಇಂದು ಪ್ರೇಮಿಗಳಿಗೆ ತೊಂದರೆಯಿರುವ ದಿನ
  • ಬೇರೆಯವರ ಅಭಿಪ್ರಾಯಕ್ಕೆ ಅವಕಾಶ ಮಾಡಿಕೊಡಿ
  • ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ನಿಮ್ಮ ಸಮಸ್ಯೆಗಳು ಬೆಟ್ಟದಷ್ಟಿದೆ ಪರಿಹಾರ ಮಾಡಿಕೊಳ್ಳಿ
  • ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯ ಕಾಣಲಿದೆ
  • ಬೇರೆಯವರಿಂದ ಏನನ್ನೂ ನಿರೀಕ್ಷೆ ಮಾಡಬೇಡಿ
  • ನಿಮ್ಮ ಗೌರವಕ್ಕೆ ಧಕ್ಕೆ ಬಾರದ ಹಾಗೆ ಎಚ್ಚರಿಕೆವಹಿಸಿ
  • ಅತಿಥಿಗಳ ಆಗಮನದ ಬಗ್ಗೆ ಚರ್ಚೆ ಮಾಡುತ್ತೀರಿ
  • ಸ್ಥಿರಾಸ್ತಿಗಳ ವಿವಾದಗಳು ಉದ್ಭವವಾಗಲಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಇಂದು ಬಹಳ ಲಾಭದ ದಿನ
  • ಮಕ್ಕಳ ಸಾಧನೆ ನಿಮಗೆ ಗೌರವ ತರಲಿದೆ
  • ಸಂಬಂಧಿಕರ ಜೊತೆ ಮನಸ್ತಾಪಕ್ಕೆ ಕಾರಣವಾಗಲಿದೆ
  • ಸಹೋದ್ಯೋಗಿಗಳಿಗೆ ಅನುಕೂಲವಿದೆ
  • ಈ ದಿನ ಆರೋಗ್ಯ ಸುಧಾರಣೆಯಾಗಲಿದೆ
  • ಮನೆಯವರ ಸಹಕಾರ ಎಲ್ಲದರಲ್ಲೂ ಜಯ ಸಾಧಿಸಲು ಅವಕಾಶವಾಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಾಭದ ದಿನ.. ಕಹಿ ಮಾತುಗಳಿಂದ ದೂರವಿರಿ, ಹಣದ ವಿಷ್ಯದಲ್ಲಿ ಗಮನವಿರಲಿ; ಏನ್​ ಹೇಳ್ತಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಸ್ನೇಹಿತರ ಒಲವು ಅವರ ಬೆಂಬಲ ನಿಮ್ಮ ಕೆಲಸಕ್ಕೆ ಸಹಾಯವಾಗಲಿದೆ

    ಬೇರೆಯವರು ನಿಮ್ಮ ವೃತ್ತಿ ಅಥವಾ ನೌಕರಿಗೆ ತೊಂದರೆ ಮಾಡುತ್ತಾರೆ

    ಅನುಪಯುಕ್ತವಾದ ವಿಚಾರದಲ್ಲಿ ಸಮಯ ಹಾಳು ಮಾಡಿಕೊಳ್ಳಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಭರಣಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಬಹಳ ಅಗತ್ಯವಾಗಿ ಮನೆಯ ಸದಸ್ಯರ ಯೋಗಕ್ಷೇಮವನ್ನು ವಿಚಾರಣೆ ಮಾಡಿ
  • ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಯ ಕಾಣಬಹುದು
  • ದಾಯಾದಿಗಳಲ್ಲಿ ವೈಮನಸ್ಯ ಇರಲಿದೆ
  • ವಿದ್ಯಾರ್ಥಿಗಳಿಗೆ ಕಠಿಣವಾದ ಪರಿಶ್ರಮ ಮಾತ್ರ ಕೆಲಸ ಮಾಡುತ್ತದೆ
  • ಕಹಿಯಾದ ಮಾತುಗಳಿಂದ ದೂರವಿರಿ
  • ಹಣದ ವಿಚಾರದಲ್ಲಿ ಗಮನವಿರಲಿ
  • ವೆಂಕಟೇಶ್ವರ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಇಂದು ತುಂಬಾ ಜವಾಬ್ದಾರಿಯಿರುವ ದಿನ
  • ನಿಂತು ಹೋದ ಕೆಲಸಗಳು ಆರಂಭವಾಗಲಿದೆ
  • ಸಮಾಜದಲ್ಲಿ ಜನಪ್ರಿಯತೆಗೆ ಅವಕಾಶವಿದೆ
  • ನಿರೀಕ್ಷಿತವಾದ ಲಾಭವನ್ನು ಕಾಣುತ್ತೀರಿ
  • ಎರಡನೇ ಅಥವಾ ಮೂರನೇ ಮದುವೆ ಮಾಡಿಕೊಳ್ಳುವವರಿಗೆ ಶುಭವಿದೆ
  • ಪ್ರೇಮಿಗಳಿಗೆ ಶುಭವಾದ ದಿನ
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ಮಿಥುನ

  • ನಿಮ್ಮ ಕೆಲವು ನಡವಳಿಕೆ, ಮಾತು, ಕೆಲಸ ಇತ್ಯಾದಿಗಳಿಗೆ ನಿಮ್ಮ ಕುಟುಂಬದವರೆ ನಿಮ್ಮನ್ನು ಟೀಕೆ ಮಾಡುತ್ತಾರೆ
  • ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು
  • ವೃತ್ತಿ ಅಥವಾ ನೌಕರಿಯಲ್ಲಿ ತೊಂದರೆಯನ್ನು ಮಾಡಿಕೊಳ್ಳುತ್ತೀರಿ
  • ಇಂದು ಜನರ ನಿರೀಕ್ಷೆ ಸುಳ್ಳಾಗಬಹುದು
  • ಕೆಲಸದ ಒತ್ತಡ ಹೆಚ್ಚಾಗಲಿದೆ ಸಣ್ಣ ಬುದ್ದಿ ನಿಮ್ಮ ಹಿನ್ನಡೆಗೆ ಕಾರಣವಾಗಲಿದೆ
  • ಜವಾಬ್ದಾರಿಯಿಂದ ಚರ್ತಿಸಬೇಕಾಗುತ್ತದೆ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕಟಕ

  • ಕೆಲಸದ ನಿಮಿತ್ತ ಪ್ರಯಾಣ ಮಾಡುತ್ತೀರಿ
  • ಮನೆಯವರ ಸಹಕಾರ ನಿಮ್ಮ ಯಶಸ್ಸಿಗೆ ಕಾರಣವಾಗಲಿದೆ
  • ಚಿತ್ರರಂಗದವರಿಗೆ ದೊಡ್ಡ ಯಶಸ್ಸು ಸಿಗಲಿದೆ
  • ಮನೆಯಲ್ಲಿ ಸಂತೋಷದ ವಾತಾವರಣ
  • ಮಕ್ಕಳಿಂದ ಸಮಾಧಾನ ಸಿಗಲಿದೆ
  • ಇಂದು ಪ್ರೇಮಿಗಳಿಗೆ ಶುಭದಿನ
  • ಸಪ್ತ ಮಾತೃಕೆಯರನ್ನು ಪ್ರಾರ್ಥನೆ ಮಾಡಿ

ಸಿಂಹ

  • ಆರೋಗ್ಯದ ಬಗ್ಗೆ ಗಮನಹರಿಸಿ
  • ಮನಸ್ಸಿಗೆ ಹಿಡಿಸುವ ಕೆಲಸ ಮಾಡಿ
  • ವ್ಯವಹಾರದಲ್ಲಿ ಕೆಲವು ಕಹಿ ಘಟನೆಗಳು ನಡೆಯಲಿದೆ ಮಾನಸಿಕವಾಗಿ ಸಿದ್ದರಾಗಿರಬೇಕು
  • ಈ ದಿನ ಉದ್ಯೋಗ ಅವಕಾಶಗಳಿವೆ
  • ಬೇರೆಯವರ ಮಾತಿನಿಂದ ಕೆಲವು ಕೆಲಸಗಳನ್ನು ಹಾಳು ಮಾಡಿಕೊಳ್ಳುತ್ತೀರಿ
  • ಮನಸ್ಸು ಚಂಚಲವಾಗದೆ ಇರೋ ಹಾಗೆ ನೋಡಿಕೊಳ್ಳಿ
  • ಶಿವಾರಾಧನೆ ಮಾಡಿ

ಕನ್ಯಾ

  • ದಂಪತಿಗಳ ಮಧ್ಯೆ ಸಮಸ್ಯೆಯಿದ್ದರೆ ದೂರ ಮಾಡಿಕೊಳ್ಳಿ
  • ನಿಮ್ಮ ಕೆಲಸದಿಂದ ನಿಮಗೆ ಅನುಕೂಲವಿದೆ
  • ಮಕ್ಕಳ ವಿಚಾರಕ್ಕಾಗಿ ಸಮಯವನ್ನು ಕೊಡಿ
  • ಹೊಟ್ಟೆನೋವಿನ ಸಮಸ್ಯೆ ಕಾಡಬಹುದು
  • ಅನುಪಯುಕ್ತವಾದ ವಿಚಾರದಲ್ಲಿ ಸಮಯ ಹಾಳು ಮಾಡಿಕೊಳ್ಳಬೇಡಿ
  • ನಿಮ್ಮ ನಿರ್ಧಾರವನ್ನು ಗಟ್ಟಿ ಮಾಡಿಕೊಳ್ಳಿ
  • ನಾಗದೇವತೆಯನ್ನು ಪ್ರಾರ್ಥನೆ ಮಾಡಿ

ತುಲಾ

  • ಗುಪ್ತ ವಿಚಾರಗಳು, ಗಹನವಾದ ವಿಚಾರಗಳ ಬಗ್ಗೆ ನಿಮಗೆ ಹೆಚ್ಚು ಕುತೂಹಲವಿರಲಿದೆ
  • ಅತಿಯಾದ ನಂಬಿಕೆ ಒಳ್ಳೆಯದಲ್ಲ
  • ಆಹಾರದ ಬಗ್ಗೆ ಗಮನವಿರಲಿ
  • ಬೇರೆಯವರು ನಿಮ್ಮ ವೃತ್ತಿ ಅಥವಾ ನೌಕರಿಗೆ ತೊಂದರೆಯನ್ನು ಮಾಡುತ್ತಾರೆ
  • ಹೊಸ ಕೆಲಸದ ಆರಂಭ ಬೇಡ
  • ನಿಮ್ಮ ಪ್ರಯತ್ನ ಮಾತ್ರ ನಿರಂತರವಾಗಿರಲಿ
  • ಸತ್ಯ ನಾರಾಯಣನನ್ನು ಪೂಜೆ ಮಾಡಿ

ವೃಶ್ಚಿಕ

  • ಸ್ನೇಹಿತರ ಒಲವು ಅವರ ಬೆಂಬಲ ನಿಮ್ಮ ಕೆಲಸಕ್ಕೆ ಸಹಾಯವಾಗಲಿದೆ
  • ಇಂದು ವ್ಯಾಪಾರದಲ್ಲಿ ಅನುಕೂಲವಾಗಲಿದೆ
  • ಪ್ರವಾಸದಿಂದ ಸಂತೋಷವಾಗಲಿದೆ
  • ಯಾವುದೇ ಸೋಂಕು ತಗುಲದಂತೆ ಗಮನಿಸಿ
  • ಮನೆಯಲ್ಲಿ ವಿವಾದಗಳು ಬೇಡ
  • ವಿದ್ಯಾರ್ಥಿಗಳನ್ನು ಪ್ರೋತ್ಸಾಹ ಮಾಡಿ
  • ತ್ರಿಮೂರ್ತಿಗಳನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ನಿಮ್ಮ ದಿನಚರಿಯನ್ನು ಶಿಸ್ತುಬದ್ದವಾಗಿಟ್ಟುಕೊಳ್ಳಿ
  • ಸ್ನೇಹಿತರ ಆಹ್ವಾನದಿಂದ ಸಂತೋಷವಾಗಲಿದೆ
  • ಯಾರನ್ನೂ ಕೂಡ ದ್ವೇಷ, ದೂಷಣೆ ಮಾಡಬೇಡಿ
  • ಕುಟುಂಬದ ವಿಚಾರವನ್ನು ಪ್ರಸ್ತಾಪ ಮಾಡಬೇಡಿ
  • ನಿಮ್ಮ ಕೆಲಸದ ಬಗ್ಗೆ ಗರ್ವ ಪಡಬೇಡಿ
  • ಮಕ್ಕಳ ಭವಿಷ್ಯಕ್ಕೆ ದಾರಿಯನ್ನು ಮಾಡಿ
  • ದುರ್ಗಾರಾಧನೆ ಮಾಡಿ

ಮಕರ

  • ನಿಮ್ಮ ಆದಾಯ ಸ್ಥಿರವಾಗಿರುವ ದಿನ
  • ವೈವಾಹಿಕ ಜೀವನದಲ್ಲಿ ಗೊಂದಲದ ಮಾತು ಬರಲಿದೆ
  • ಮನಸ್ಸು ಪ್ರಶಾಂತವಾಗಿರುವುದಿಲ್ಲ, ಶಾಸ್ತ್ರೀಯ ಸಂಗೀತವನ್ನು ಕೇಳಿ
  • ನಿಮ್ಮ ವಿರೋಧಿಗಳಿಂದ ತೊಂದರೆಯಾಗಬಹುದು
  • ಇಂದು ಪ್ರೇಮಿಗಳಿಗೆ ತೊಂದರೆಯಿರುವ ದಿನ
  • ಬೇರೆಯವರ ಅಭಿಪ್ರಾಯಕ್ಕೆ ಅವಕಾಶ ಮಾಡಿಕೊಡಿ
  • ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ನಿಮ್ಮ ಸಮಸ್ಯೆಗಳು ಬೆಟ್ಟದಷ್ಟಿದೆ ಪರಿಹಾರ ಮಾಡಿಕೊಳ್ಳಿ
  • ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯ ಕಾಣಲಿದೆ
  • ಬೇರೆಯವರಿಂದ ಏನನ್ನೂ ನಿರೀಕ್ಷೆ ಮಾಡಬೇಡಿ
  • ನಿಮ್ಮ ಗೌರವಕ್ಕೆ ಧಕ್ಕೆ ಬಾರದ ಹಾಗೆ ಎಚ್ಚರಿಕೆವಹಿಸಿ
  • ಅತಿಥಿಗಳ ಆಗಮನದ ಬಗ್ಗೆ ಚರ್ಚೆ ಮಾಡುತ್ತೀರಿ
  • ಸ್ಥಿರಾಸ್ತಿಗಳ ವಿವಾದಗಳು ಉದ್ಭವವಾಗಲಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಇಂದು ಬಹಳ ಲಾಭದ ದಿನ
  • ಮಕ್ಕಳ ಸಾಧನೆ ನಿಮಗೆ ಗೌರವ ತರಲಿದೆ
  • ಸಂಬಂಧಿಕರ ಜೊತೆ ಮನಸ್ತಾಪಕ್ಕೆ ಕಾರಣವಾಗಲಿದೆ
  • ಸಹೋದ್ಯೋಗಿಗಳಿಗೆ ಅನುಕೂಲವಿದೆ
  • ಈ ದಿನ ಆರೋಗ್ಯ ಸುಧಾರಣೆಯಾಗಲಿದೆ
  • ಮನೆಯವರ ಸಹಕಾರ ಎಲ್ಲದರಲ್ಲೂ ಜಯ ಸಾಧಿಸಲು ಅವಕಾಶವಾಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More