newsfirstkannada.com

ಹೊಸ ಕೆಲಸ ಆರಂಭಕ್ಕೆ ಶುಭದಿನ; ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ; ಇಲ್ಲಿದೆ ಇಂದಿನ ಭವಿಷ್ಯ

Share :

Published March 22, 2024 at 6:09am

    ಹಣದ ಕೊರತೆಯಿಂದ ನಿಮ್ಮ ಕೆಲವು ಕೆಲಸ ನಿಲ್ಲಬಹುದು

    ಸಾಹಿತ್ಯ-ತತ್ವಶಾಸ್ತ್ರಗಳ ಕಡೆ ಮನಸ್ಸು ಹರಿಸಬಹುದು

    ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸುಧಾರಿಸಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಈ ದಿನ ಕೆಲಸದ ಒತ್ತಡದಿಂದ ಪ್ರಾರಂಭವಾಗುತ್ತದೆ
  • ಸಾಯಂಕಾಲದವರೆಗೂ ತುಂಬಾ ಕಷ್ಟಪಟ್ಟು ಸಂಜೆ ಸ್ವಲ್ಪ ಆರಾಮವಾಗಬಹುದು
  • ಕುಟುಂಬದ ಕೆಲಸಕ್ಕಾಗಿ ಹೆಚ್ಚು ಓಡಾಡಬೇಕಾಗುತ್ತದೆ
  • ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸುಧಾರಿಸಲಿದೆ
  • ಕೆಲಸ ಮಾಡುವ ಸ್ಥಳದಲ್ಲಿ ಹೆಚ್ಚು ಸವಾಲಿನ ಕೆಲಸಗಳು ಎದುರಾಗಬಹುದು
  • ಆತ್ಮವಿಶ್ವಾಸ ಹೆಚ್ಚುತ್ತದೆ ತಾಳ್ಮೆ ಇರಬೇಕಾಗುತ್ತದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಇಂದು ಇರುವುದರಲ್ಲಿ ಉತ್ತಮ ದಿನ
  • ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಗಳು ದಿನವಿಡೀ ಬರುತ್ತಿರುತ್ತವೆ
  • ಹಿಂದೆ ವ್ಯವಹರಿಸಿ ನಷ್ಟ ಮಾಡಿಕೊಂಡಿದ್ದು ಈ ದಿನ ಸರಿದೂಗಬಹುದು
  • ಸಾಹಿತ್ಯ – ತತ್ವಶಾಸ್ತ್ರಗಳ ಕಡೆ ಮನಸ್ಸು ಹರಿಸಬಹುದು
  • ಆತ್ಮಿಯರೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶಗಳಿವೆ
  • ಸರ್ಕಾರಿ ನೌಕರರಿಗೆ ಒತ್ತಡ ಕಡಿಮೆ ಆಲಸ್ಯ ಬೇಡ
  • ರೋಗಿಗಳಿಗೆ ಹಣ್ಣುಗಳನ್ನು ನೀಡಿ

ಮಿಥುನ

  • ಹೊಸ ಹೊಸ ವಿಚಾರ ತಿಳಿಯಲು ಉತ್ಸುಕರಾಗಿರುತ್ತೀರಿ -ಪ್ರಯತ್ನಿಸಿ
  • ನೀವು ಉಪಯೋಗಿಸುವ ವಾಹನದಲ್ಲಿ ಸಮಸ್ಯೆ ಕಾಣಬಹುದು
  • ಹಣದ ಕೊರತೆಯಿಂದ ನಿಮ್ಮ ಕೆಲವು ಕೆಲಸ ನಿಲ್ಲಬಹುದು
  • ಕಾನೂನು ವಿಷಯಗಳಲ್ಲಿ ಗೊಂದಲವಿರುತ್ತದೆ
  • ಅನುಭವಿಗಳ ಭೇಟಿ ಸಲಹೆ ಸಿಕ್ಕರು ಪ್ರಯೋಜನವಿಲ್ಲ
  • ಸರಿಯಾದ ವ್ಯವಸ್ಥೆ ಮಾಡಿಕೊಂಡು ಕಾರ್ಯಕ್ಕೆ ಮುಂದುವರಿಯಬೇಕು
  • ದುರ್ಗಾ ಆರಾಧನೆ ಮಾಡಿ

ಕಟಕ

  • ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ದಿನ
  • ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಲು ಅವಕಾಶವಿದೆ
  • ಆರೋಗ್ಯ ಸುಧಾರಣೆ ಇದೆ
  • ನಿಮ್ಮ ಬಗ್ಗೆ ಹೇಳಿಕೊಳ್ಳುವುದನ್ನು ನಿಲ್ಲಿಸಬೇಕು , ಆತ್ಮಪ್ರಶಂಸೆ ಬೇಡ
  • ಸ್ವಲ್ಪ ದೂರ ಪ್ರಯಾಣದ ಯೋಗವಿದೆ
  • ನಿಮ್ಮ ಗುರುಗಳ ಆಶೀರ್ವಾದ ಪಡೆಯಿರಿ

ಸಿಂಹ

  • ಬೇರೆಯವರಿಗೆ ಸಹಾಯ ಮಾಡಲು ಮುಂದಾಗುತ್ತೀರಿ
  • ಇಂದು ಸಾಲ, ನಷ್ಟ ಸಂಭವಿಸಬಹುದಾದ ದಿನ
  • ನಿಮ್ಮ ಸ್ವಭಾವ ವರ್ತನೆಯಿಂದ ಸಂಬಂಧಿಕರಿಗೆ ಕೋಪ
  • ಬೇರೆಯವರೊಂದಿಗೆ ಜಗಳ ಮಾಡುವ ಬದಲು ವಿಷಯ ಅರ್ಥ ಮಾಡಿಕೊಳ್ಳಬೇಕು
  • ಕೆಲವರು ನಿಮಗೆ ನಂಬಿಕೆ ದ್ರೋಹ ಮಾಡಬಹುದು ಹುಷಾರಾಗಿರಿ
  • ಗಾಯತ್ರಿ ದೇವಿಯನ್ನು ಉಪಾಸನೆ ಮಾಡಿ

ಕನ್ಯಾ

  • ವಿದ್ಯಾರ್ಥಿಗಳ ಪರಿಶ್ರಮ ಫಲದಾಯಕವಾಗಿರುತ್ತದೆ
  • ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶವಿದೆ
  • ಸಣ್ಣ ಪುಟ್ಟ ಕನಸುಗಳು ನನಸಾಗುವ ದಿನ
  • ಸಮಯ ಉದ್ಯೋಗದಲ್ಲಿ ಪ್ರಗತಿ, ಏನೋ ಸಾಧಿಸಿದ ಅನುಭವ
  • ಇಂದು ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ
  • ತಾಯಿ, ಅಕ್ಕ, ಹೆಂತಿ ಯಾರಿಗಾದರೂ ಅನಾರೋಗ್ಯದಿಂದ ಬೇಸರವಾಗಬಹುದು
  • ಧನವಂತರಿ ದೇವತೆಯನ್ನು ಪ್ರಾರ್ಥನೆ ಮಾಡಿ

ತುಲಾ

  • ಮನೆಯಲ್ಲಿ ಉತ್ಸಾಹದ ವಾತಾವರಣ ಇರುತ್ತದೆ
  • ಉದ್ಯಮಿಗಳು ದೊಡ್ಡ ಹೂಡಿಕೆ ಮಾಡಬಾರದು
  • ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆ ಸಭೆ ನಡೆಯಬಹುದು
  • ಶಿಸ್ತು ಬದ್ಧವಾದ ನಡವಳಿಕೆ ಇರಬೇಕಾದ ದಿನ
  • ಇಂದು ಸ್ನೇಹಿತರ ಬೆಂಬಲ ಸಿಗಬಹುದು
  • ವೆಚ್ಚಗಳನ್ನು ನಿಯಂತ್ರಿಸಲು ಕೆಲಸ ಹೆಚ್ಚಾಗುವ ಸಾಧ್ಯತೆಗಳಿವೆ
  • ಮಹಾವಿಷ್ಣುವಿನ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಮಾರ್ಕೆಟಿಂಗ್ ಸಂಬಂಧಿತ ಕೆಲಸಗಳಲ್ಲಿ ಉತ್ತಮ ದಿನ
  • ಮಕ್ಕಳೊಂದಿಗೆ ಕಾಲ ಕಳೆಯುತ್ತೀರಿ
  • ಕುಟುಂಬ ಸಾಮರಸ್ಯ ಚೆನ್ನಾಗಿರುತ್ತೆ
  • ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ಬೇಸರ – ಬಲವಂತ
  • ಜನಪ್ರಿಯತೆ ಸಿಗುವ ಬಹುದಾದ ದಿನ
  • ಕಲೆಗಳನ್ನು ನೋಡಿ ಆನಂದಿಸುತ್ತೀರಿ, ಕಾರ್ಯಕ್ಷೇತ್ರದಲ್ಲಿ ಯಶಸ್ಸು
  • ನವಗ್ರಹರ ಪ್ರಾರ್ಥನೆ ಮಾಡಿ

ಧನುಸ್ಸು

  • ಅಧೀನ ಉದ್ಯೋಗಸ್ಥರು ನಿಮ್ಮೊಂದಿಗೆ ಸಂತೋಷದಿಂದ ಇರುತ್ತಾರೆ
  • ನಿಮ್ಮ ಧೈರ್ಯ ಆತ್ಮವಿಶ್ವಾಸ ಹೆಚ್ಚಾಗುತ್ತದೆ
  • ಸಮಸ್ಯೆಗಳು ದೂರವಾಗುವ ಸಮಯ
  • ನಿಮ್ಮ ಆರ್ಥಿಕ ಸ್ಥಿತಿ ಬಲವಾಗುತ್ತದೆ
  • ನಿಮ್ಮ ಸಮಸ್ಯೆಗಳು ದೂರವಾಗುವ ಸಮಯ ಹತ್ತಿರ ಬರುತ್ತಿದೆ
  • ವಿದೇಶದಿಂದ ಉದ್ಯೋಗವಕಾಶಗಳು ಬರುವ ಸಾಧ್ಯತೆಗಳಿವೆ
  • ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಸಮಸ್ಯೆ- ಜಾಗ್ರತೆ – ಸೂಕ್ತ ಸಲಹೆ ಪಡೆಯಿರಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ ಕಾಣಬಹುದು
  • ಕುಟುಂಬ ಸದಸ್ಯರ ಬಂಧುಗಳ ಸಮ್ಮುಖದಲ್ಲಿ ಹಲವು ವಿಷಯ ಹೇಳಬಹುದು
  • ಕಾರ್ಯಕ್ಷೇತ್ರದಲ್ಲಿ ಉನ್ನತ ಸ್ಥಾನ ಸಿಗಬಹುದು
  • ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಕೊರತೆ
  • ಮಾತು ಮಾಧುರ್ಯ ಎಲ್ಲರ ಆಕರ್ಷಣೆ
  • ಆಸಕ್ತಿ – ಉತ್ಸಾಹಗಳು ಹೆಚ್ಚಾಗಿ ಕಾಣುವ ದಿನ, ಆದರೆ ಮನೆಯಲ್ಲಿ ಬೇಸರವಾಗಬಹುದು
  • ಇಂದು ಧ್ಯಾನಕ್ಕೆ ಶರಣು ಹೋಗಿ

ಕುಂಭ

  • ಅದೃಷ್ಟದ ಕೊರತೆಯಿಂದ ಕೆಲವು ದುಷ್ಪರಿಣಾಮಗಳು ಕಾಣಬಹುದು
  • ದೈಹಿಕವಾಗಿ ತುಂಬಾ ಪ್ರಯಾಸ ಪಡಬೇಕಾಗುತ್ತದೆ
  • ವಿನಾಕಾರಣ ಜನರೊಂದಿಗೆ ನಡೆಯಬಹುದು
  • ತಾಳ್ಮೆ ಮುಖ್ಯ, ಕೆಲಸಗಳಲ್ಲಿ ಹಿನ್ನಡೆ
  • ವ್ಯವಹಾರದ ದೋಷದಿಂದ ಆರ್ಥಿಕ ನಷ್ಟ
  • ಪ್ರಯಾಣದ ಸಮಯದಲ್ಲಿ ಸಮಸ್ಯೆ , ಸ್ವಲ್ಪದರಲ್ಲಿ ಪಾರು ಎಣಿಸಬಹುದು
  • ಶ್ರೀಕೃಷ್ಣನನ್ನು ಅರ್ಚನೆ ಮಾಡಿ

ಮೀನ

  • ಅವಿವಾಹಿತರು ತುಂಬಾ ಬೇಸರ ಮಾಡಿಕೊಳ್ಳುವ ದಿನ
  • ಹೊಸ ವಿವಾಹವಾದವರಿಗೆ ಶುಭದಿನ
  • ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಪ್ರವೇಶ ಪಡೆಯಲು ಅವಕಾಶ ಇರುತ್ತದೆ
  • ಹಣಗಳಿಸುವ ಹೊಸ ಮೂಲಕ್ಕಾಗಿ ಶೋಧನೆ ನಡೆಯಬಹುದು
  • ನಂಬಿ ಮೋಸ ಹೋಗಬಾರದು
  • ಹಣದ ಅವಶ್ಯಕತೆಯಿಂದ ದಾರಿ ತಪ್ಪಬಾರದೆಂಬ ಸಂದೇಶ ನೆನಪಿರಲಿ
  • ತಂದೆಯವರ ಸೇವೆ ಮಾಡಿ ಅಥವಾ ತತ್ಸಮಾನರಿಗೆ ಸೇವೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಕೆಲಸ ಆರಂಭಕ್ಕೆ ಶುಭದಿನ; ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಹಣದ ಕೊರತೆಯಿಂದ ನಿಮ್ಮ ಕೆಲವು ಕೆಲಸ ನಿಲ್ಲಬಹುದು

    ಸಾಹಿತ್ಯ-ತತ್ವಶಾಸ್ತ್ರಗಳ ಕಡೆ ಮನಸ್ಸು ಹರಿಸಬಹುದು

    ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸುಧಾರಿಸಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಈ ದಿನ ಕೆಲಸದ ಒತ್ತಡದಿಂದ ಪ್ರಾರಂಭವಾಗುತ್ತದೆ
  • ಸಾಯಂಕಾಲದವರೆಗೂ ತುಂಬಾ ಕಷ್ಟಪಟ್ಟು ಸಂಜೆ ಸ್ವಲ್ಪ ಆರಾಮವಾಗಬಹುದು
  • ಕುಟುಂಬದ ಕೆಲಸಕ್ಕಾಗಿ ಹೆಚ್ಚು ಓಡಾಡಬೇಕಾಗುತ್ತದೆ
  • ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸುಧಾರಿಸಲಿದೆ
  • ಕೆಲಸ ಮಾಡುವ ಸ್ಥಳದಲ್ಲಿ ಹೆಚ್ಚು ಸವಾಲಿನ ಕೆಲಸಗಳು ಎದುರಾಗಬಹುದು
  • ಆತ್ಮವಿಶ್ವಾಸ ಹೆಚ್ಚುತ್ತದೆ ತಾಳ್ಮೆ ಇರಬೇಕಾಗುತ್ತದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಇಂದು ಇರುವುದರಲ್ಲಿ ಉತ್ತಮ ದಿನ
  • ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಗಳು ದಿನವಿಡೀ ಬರುತ್ತಿರುತ್ತವೆ
  • ಹಿಂದೆ ವ್ಯವಹರಿಸಿ ನಷ್ಟ ಮಾಡಿಕೊಂಡಿದ್ದು ಈ ದಿನ ಸರಿದೂಗಬಹುದು
  • ಸಾಹಿತ್ಯ – ತತ್ವಶಾಸ್ತ್ರಗಳ ಕಡೆ ಮನಸ್ಸು ಹರಿಸಬಹುದು
  • ಆತ್ಮಿಯರೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶಗಳಿವೆ
  • ಸರ್ಕಾರಿ ನೌಕರರಿಗೆ ಒತ್ತಡ ಕಡಿಮೆ ಆಲಸ್ಯ ಬೇಡ
  • ರೋಗಿಗಳಿಗೆ ಹಣ್ಣುಗಳನ್ನು ನೀಡಿ

ಮಿಥುನ

  • ಹೊಸ ಹೊಸ ವಿಚಾರ ತಿಳಿಯಲು ಉತ್ಸುಕರಾಗಿರುತ್ತೀರಿ -ಪ್ರಯತ್ನಿಸಿ
  • ನೀವು ಉಪಯೋಗಿಸುವ ವಾಹನದಲ್ಲಿ ಸಮಸ್ಯೆ ಕಾಣಬಹುದು
  • ಹಣದ ಕೊರತೆಯಿಂದ ನಿಮ್ಮ ಕೆಲವು ಕೆಲಸ ನಿಲ್ಲಬಹುದು
  • ಕಾನೂನು ವಿಷಯಗಳಲ್ಲಿ ಗೊಂದಲವಿರುತ್ತದೆ
  • ಅನುಭವಿಗಳ ಭೇಟಿ ಸಲಹೆ ಸಿಕ್ಕರು ಪ್ರಯೋಜನವಿಲ್ಲ
  • ಸರಿಯಾದ ವ್ಯವಸ್ಥೆ ಮಾಡಿಕೊಂಡು ಕಾರ್ಯಕ್ಕೆ ಮುಂದುವರಿಯಬೇಕು
  • ದುರ್ಗಾ ಆರಾಧನೆ ಮಾಡಿ

ಕಟಕ

  • ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ದಿನ
  • ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಲು ಅವಕಾಶವಿದೆ
  • ಆರೋಗ್ಯ ಸುಧಾರಣೆ ಇದೆ
  • ನಿಮ್ಮ ಬಗ್ಗೆ ಹೇಳಿಕೊಳ್ಳುವುದನ್ನು ನಿಲ್ಲಿಸಬೇಕು , ಆತ್ಮಪ್ರಶಂಸೆ ಬೇಡ
  • ಸ್ವಲ್ಪ ದೂರ ಪ್ರಯಾಣದ ಯೋಗವಿದೆ
  • ನಿಮ್ಮ ಗುರುಗಳ ಆಶೀರ್ವಾದ ಪಡೆಯಿರಿ

ಸಿಂಹ

  • ಬೇರೆಯವರಿಗೆ ಸಹಾಯ ಮಾಡಲು ಮುಂದಾಗುತ್ತೀರಿ
  • ಇಂದು ಸಾಲ, ನಷ್ಟ ಸಂಭವಿಸಬಹುದಾದ ದಿನ
  • ನಿಮ್ಮ ಸ್ವಭಾವ ವರ್ತನೆಯಿಂದ ಸಂಬಂಧಿಕರಿಗೆ ಕೋಪ
  • ಬೇರೆಯವರೊಂದಿಗೆ ಜಗಳ ಮಾಡುವ ಬದಲು ವಿಷಯ ಅರ್ಥ ಮಾಡಿಕೊಳ್ಳಬೇಕು
  • ಕೆಲವರು ನಿಮಗೆ ನಂಬಿಕೆ ದ್ರೋಹ ಮಾಡಬಹುದು ಹುಷಾರಾಗಿರಿ
  • ಗಾಯತ್ರಿ ದೇವಿಯನ್ನು ಉಪಾಸನೆ ಮಾಡಿ

ಕನ್ಯಾ

  • ವಿದ್ಯಾರ್ಥಿಗಳ ಪರಿಶ್ರಮ ಫಲದಾಯಕವಾಗಿರುತ್ತದೆ
  • ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶವಿದೆ
  • ಸಣ್ಣ ಪುಟ್ಟ ಕನಸುಗಳು ನನಸಾಗುವ ದಿನ
  • ಸಮಯ ಉದ್ಯೋಗದಲ್ಲಿ ಪ್ರಗತಿ, ಏನೋ ಸಾಧಿಸಿದ ಅನುಭವ
  • ಇಂದು ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ
  • ತಾಯಿ, ಅಕ್ಕ, ಹೆಂತಿ ಯಾರಿಗಾದರೂ ಅನಾರೋಗ್ಯದಿಂದ ಬೇಸರವಾಗಬಹುದು
  • ಧನವಂತರಿ ದೇವತೆಯನ್ನು ಪ್ರಾರ್ಥನೆ ಮಾಡಿ

ತುಲಾ

  • ಮನೆಯಲ್ಲಿ ಉತ್ಸಾಹದ ವಾತಾವರಣ ಇರುತ್ತದೆ
  • ಉದ್ಯಮಿಗಳು ದೊಡ್ಡ ಹೂಡಿಕೆ ಮಾಡಬಾರದು
  • ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆ ಸಭೆ ನಡೆಯಬಹುದು
  • ಶಿಸ್ತು ಬದ್ಧವಾದ ನಡವಳಿಕೆ ಇರಬೇಕಾದ ದಿನ
  • ಇಂದು ಸ್ನೇಹಿತರ ಬೆಂಬಲ ಸಿಗಬಹುದು
  • ವೆಚ್ಚಗಳನ್ನು ನಿಯಂತ್ರಿಸಲು ಕೆಲಸ ಹೆಚ್ಚಾಗುವ ಸಾಧ್ಯತೆಗಳಿವೆ
  • ಮಹಾವಿಷ್ಣುವಿನ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಮಾರ್ಕೆಟಿಂಗ್ ಸಂಬಂಧಿತ ಕೆಲಸಗಳಲ್ಲಿ ಉತ್ತಮ ದಿನ
  • ಮಕ್ಕಳೊಂದಿಗೆ ಕಾಲ ಕಳೆಯುತ್ತೀರಿ
  • ಕುಟುಂಬ ಸಾಮರಸ್ಯ ಚೆನ್ನಾಗಿರುತ್ತೆ
  • ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ಬೇಸರ – ಬಲವಂತ
  • ಜನಪ್ರಿಯತೆ ಸಿಗುವ ಬಹುದಾದ ದಿನ
  • ಕಲೆಗಳನ್ನು ನೋಡಿ ಆನಂದಿಸುತ್ತೀರಿ, ಕಾರ್ಯಕ್ಷೇತ್ರದಲ್ಲಿ ಯಶಸ್ಸು
  • ನವಗ್ರಹರ ಪ್ರಾರ್ಥನೆ ಮಾಡಿ

ಧನುಸ್ಸು

  • ಅಧೀನ ಉದ್ಯೋಗಸ್ಥರು ನಿಮ್ಮೊಂದಿಗೆ ಸಂತೋಷದಿಂದ ಇರುತ್ತಾರೆ
  • ನಿಮ್ಮ ಧೈರ್ಯ ಆತ್ಮವಿಶ್ವಾಸ ಹೆಚ್ಚಾಗುತ್ತದೆ
  • ಸಮಸ್ಯೆಗಳು ದೂರವಾಗುವ ಸಮಯ
  • ನಿಮ್ಮ ಆರ್ಥಿಕ ಸ್ಥಿತಿ ಬಲವಾಗುತ್ತದೆ
  • ನಿಮ್ಮ ಸಮಸ್ಯೆಗಳು ದೂರವಾಗುವ ಸಮಯ ಹತ್ತಿರ ಬರುತ್ತಿದೆ
  • ವಿದೇಶದಿಂದ ಉದ್ಯೋಗವಕಾಶಗಳು ಬರುವ ಸಾಧ್ಯತೆಗಳಿವೆ
  • ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಸಮಸ್ಯೆ- ಜಾಗ್ರತೆ – ಸೂಕ್ತ ಸಲಹೆ ಪಡೆಯಿರಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ ಕಾಣಬಹುದು
  • ಕುಟುಂಬ ಸದಸ್ಯರ ಬಂಧುಗಳ ಸಮ್ಮುಖದಲ್ಲಿ ಹಲವು ವಿಷಯ ಹೇಳಬಹುದು
  • ಕಾರ್ಯಕ್ಷೇತ್ರದಲ್ಲಿ ಉನ್ನತ ಸ್ಥಾನ ಸಿಗಬಹುದು
  • ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಕೊರತೆ
  • ಮಾತು ಮಾಧುರ್ಯ ಎಲ್ಲರ ಆಕರ್ಷಣೆ
  • ಆಸಕ್ತಿ – ಉತ್ಸಾಹಗಳು ಹೆಚ್ಚಾಗಿ ಕಾಣುವ ದಿನ, ಆದರೆ ಮನೆಯಲ್ಲಿ ಬೇಸರವಾಗಬಹುದು
  • ಇಂದು ಧ್ಯಾನಕ್ಕೆ ಶರಣು ಹೋಗಿ

ಕುಂಭ

  • ಅದೃಷ್ಟದ ಕೊರತೆಯಿಂದ ಕೆಲವು ದುಷ್ಪರಿಣಾಮಗಳು ಕಾಣಬಹುದು
  • ದೈಹಿಕವಾಗಿ ತುಂಬಾ ಪ್ರಯಾಸ ಪಡಬೇಕಾಗುತ್ತದೆ
  • ವಿನಾಕಾರಣ ಜನರೊಂದಿಗೆ ನಡೆಯಬಹುದು
  • ತಾಳ್ಮೆ ಮುಖ್ಯ, ಕೆಲಸಗಳಲ್ಲಿ ಹಿನ್ನಡೆ
  • ವ್ಯವಹಾರದ ದೋಷದಿಂದ ಆರ್ಥಿಕ ನಷ್ಟ
  • ಪ್ರಯಾಣದ ಸಮಯದಲ್ಲಿ ಸಮಸ್ಯೆ , ಸ್ವಲ್ಪದರಲ್ಲಿ ಪಾರು ಎಣಿಸಬಹುದು
  • ಶ್ರೀಕೃಷ್ಣನನ್ನು ಅರ್ಚನೆ ಮಾಡಿ

ಮೀನ

  • ಅವಿವಾಹಿತರು ತುಂಬಾ ಬೇಸರ ಮಾಡಿಕೊಳ್ಳುವ ದಿನ
  • ಹೊಸ ವಿವಾಹವಾದವರಿಗೆ ಶುಭದಿನ
  • ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಪ್ರವೇಶ ಪಡೆಯಲು ಅವಕಾಶ ಇರುತ್ತದೆ
  • ಹಣಗಳಿಸುವ ಹೊಸ ಮೂಲಕ್ಕಾಗಿ ಶೋಧನೆ ನಡೆಯಬಹುದು
  • ನಂಬಿ ಮೋಸ ಹೋಗಬಾರದು
  • ಹಣದ ಅವಶ್ಯಕತೆಯಿಂದ ದಾರಿ ತಪ್ಪಬಾರದೆಂಬ ಸಂದೇಶ ನೆನಪಿರಲಿ
  • ತಂದೆಯವರ ಸೇವೆ ಮಾಡಿ ಅಥವಾ ತತ್ಸಮಾನರಿಗೆ ಸೇವೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More