newsfirstkannada.com

ವಿದ್ಯಾರ್ಥಿಗಳಿಗೆ ಸಂಕಷ್ಟ; ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ; ಇಲ್ಲಿದೆ ಇಂದಿನ ಭವಿಷ್ಯ

Share :

Published March 23, 2024 at 6:08am

    ತುಂಬಾ ಆತಂಕ ಪಡುವ ವಿಷಯಗಳಿಂದ ದೂರವಿರಬೇಕು

    ಕೆಲವು ಕಾರಣಗಳಿಂದ ಕೆಲಸಗಳು ಸ್ಥಗಿತಗೊಳ್ಳಬಹುದು

    ಆತ್ಮಗೌರವ ಹೆಚ್ಚಿಸಿಕೊಳ್ಳಿ, ರಾಜಿಯಾದರೆ ಅವಮಾನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಹೊಸ ವಾಹನ ಖರೀದಿಸುವ ಯೋಗವಿದೆ ಆದರೆ ಉಪಯೋಗಿಸಿದ ವಾಹನಕ್ಕೆ ಹೋಗಬಾರದು
  • ಕೋಪ ಮತ್ತು ಉತ್ಸಾಹ ಎರಡು ನಿಯಂತ್ರಿಸಬೇಕಾದ ದಿನ
  • ಉದ್ಯೋಗ ಪ್ರಾಬಲ್ಯ ಹೆಚ್ಚಾಗುತ್ತದೆ
  • ಪುರಸ್ಕಾರ – ಬಹುಮಾನ ಪಡೆಯಲು ಅವಕಾಶವಿದೆ
  • ಸಾಲ ಸುಲಭವಾಗಿ ಸಿಗಬಹುದು ಆದರೆ ಯೋಚಿಸಿ
  • ಬಿಡುವಿಲ್ಲದ ಕೆಲಸ ಆದರೆ ಸಂತೋಷ ಇರುತ್ತದೆ
  • ಕುಲದೇವತಾ ಸ್ಮರಣೆ ಮಾಡಿ

ವೃಷಭ

  • ವಿದ್ಯಾರ್ಥಿಗಳು ಹೆಚ್ಚಿನ ನಿರ್ಲಕ್ಷ್ಯ ತೋರಿಸುತ್ತಾ ತೊಂದರೆಗೆ ಕಾರಣವಾಗಬಹುದು
  • ಆಹಾರ ಪದ್ಧತಿಯಲ್ಲಿ ಜಾಗರೂಕರಾಗಿರಿ
  • ಆತುರದಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ
  • ಮಾನಸಿಕ ಚಂಚಲತೆ ನಿಯಂತ್ರಿಸಿ
  • ಆತ್ಮಗೌರವ ಹೆಚ್ಚಿಸಿಕೊಳ್ಳಿ ರಾಜಿಯಾದರೆ ಅವಮಾನ
  • ಪ್ರೇಮಿಗಳಿಗೆ ಅನುಮಾನ – ಭಿನ್ನಾಭಿಪ್ರಾಯ ಏರ್ಪಡಬಹುದು
  • ರಾಜರಾಜೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಆದಾಯದಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೇ ಅಸಮಾಧಾನ
  • ಪ್ರಯತ್ನ ಕಡಿಮೆ ಮಾಡಿ ಕೊಂಡು ಮತ್ತೆ ಸಂಕಷ್ಟಕ್ಕೆ ಸಿಲುಕುತ್ತೀರಿ
  • ಯಾವ ಕೆಲಸದಲ್ಲೂ ಮಾನಸಿಕ ಕೀಳರಿಮೆ ಬೇಡ
  • ಕೆಲವು ಕಾರಣಗಳಿಂದ ಕೆಲಸಗಳು ಸ್ಥಗಿತಗೊಳ್ಳಬಹುದು
  • ವಿವಾಹ ವಿಚಾರದಲ್ಲಿ ಕಹಿಯ ವಾತಾವರಣ
  • ಕುಟುಂಬದಲ್ಲಿ ಸಮಸ್ಯೆ ಬೇಸರ, ನಿಮ್ಮ ಜವಾಬ್ದಾರಿ ಪೂರ್ಣ ಮಾಡುವುದಿಲ್ಲ
  • ಧರ್ಮಸ್ಥಳ ಶ್ರೀಮಂಜುನಾಥನನ್ನ ಆರಾಧನೆ ಮಾಡಿ, ಸಾಧ್ಯವಾದರೆ ದರ್ಶನ ಪಡೆಯಿರಿ

ಕಟಕ

  • ಇಂದು ಮಕ್ಕಳ ಜೊತೆಯಲ್ಲಿ ಚೆನ್ನಾಗಿರುತ್ತೀರಿ
  • ಅಧ್ಯಾಪನ ವೃತ್ತಿಯಲ್ಲಿಯ ಕೆಲವರಿಗೆ ಅಪರಾಧ ಭಾವನೆ ಕಾಡಬಹುದು
  • ಹಿರಿಯರ, ಅನುಭವಿಗಳ ಸಂಪರ್ಕ ಇಟ್ಟುಕೊಳ್ಳಿ ಪರಿಹಾರ ದೊರಕಬಹುದು
  • ಎದುರಾಳಿಗಳು ನಿಮ್ಮ ಮುಂದೆ ದುರ್ಬಲರಾಗುತ್ತಾರೆ
  • ಉದ್ಯೋಗದಲ್ಲಿ ಹೆಚ್ಚು ಕೆಲಸದ ಹೊರ ಇರುತ್ತದೆ
  • ನಿಲ್ಲಿಸಿದ ಕೆಲಸ ಇದ್ದಕ್ಕಿದ್ದಂತೆ ಪ್ರಾರಂಭವಾಗಬಹುದು
  • ಸರಸ್ವತಿಯನ್ನು ಆರಾಧನೆ ಮಾಡಿ

ಸಿಂಹ

  • ಪ್ರೇಮಿಗಳಿಗೆ ಪರಸ್ಪರ ವಾದ ಮಾಡಬಾರದು
  • ರಕ್ತದೊತ್ತಡ ರೋಗಿಗಳಿಗೆ ತೊಂದರೆಯ ಸಂಭವ ಜಾಗ್ರತೆಯಿರಲಿ
  • ಅನಗತ್ಯ ಓಡಾಟ, ಪ್ರಯಾಣ, ಪ್ರವಾಸಗಳಿದ್ದರೆ ಮುಂದಕ್ಕೆ ಹಾಕಿ
  • ತುಂಬಾ ಆತಂಕ ಪಡುವ ವಿಷಯಗಳಿಂದ ದೂರವಿರಬೇಕು
  • ಇಂದು ಆದಷ್ಟು ಧ್ಯಾನದಲ್ಲಿ ತೊಡಗಿಸಿಕೊಳ್ಳಿ
  • ಆಹಾರ ಮಿತವಾಗಿರಲಿ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಚಿಂತೆ ಬೇಡ
  • ಮೃತ್ಯುಂಜಯನನ್ನ ಪ್ರಾರ್ಥನೆ ಮಾಡಿ, ಮೃತ್ಯುಂಜಯ ಮಂತ್ರವನ್ನು 11 ಬಾರಿ ಹೇಳಿ

ಕನ್ಯಾ

  • ಕಣ್ಣಿಗೆ ಹೆಚ್ಚು ಆಯಾಸ ಮಾಡಿಕೊಳ್ಳಬೇಡಿ ಇಲ್ಲವಾದರೆ ತೊಂದರೆ ಆಗಬಹುದು
  • ನಿಮ್ಮ ಆಲೋಚನೆಗಳನ್ನ ಹೇಗೆ ವ್ಯಕ್ತಪಡಿಸಬೇಕೆಂದು ಇಂದು ತಿಳಿಯುವುದಿಲ್ಲ
  • ಸಂಶೋಧನಾ ಕಾರ್ಯದಲ್ಲಿ ಯಶಸ್ಸಿದೆ
  • ಪ್ರೀತಿ -ಪ್ರೇಮದ ವಿಚಾರ ಪ್ರಸ್ತಾಪಕ್ಕೆ ಬಂದು ಕುಪಿತರಾಗುತ್ತೀರಿ, ನಂಬುವುದಿಲ್ಲ
  • ಮನೆಯಲ್ಲಿಯ ಕೆಲಸದಲ್ಲಿ ನಿರತರಾಗುತ್ತೀರಿ
  • ಹಳೆಯ ಘಟನೆ ನೆನೆದು ತುಂಬಾ ಭಾವುಕರಾಗುತ್ತಿರಿ
  • ಬೆಳಗ್ಗೆ ಮತ್ತು ಸಂಜೆ ಸೂರ್ಯದೇವರನ್ನ ಪ್ರಾರ್ಥನೆ ಮಾಡಿ

ತುಲಾ

  • ನಿನ್ನೆ ದಿನದ ತಪ್ಪಿನಿಂದಾಗಿ ಈ ದಿನ ಕೆಲಸದಲ್ಲಿ ಸಮಸ್ಯೆಗಳು ಕಾಣುತ್ತವೆ
  • ಸರಿಯಾದ ಲೆಕ್ಕಾಚಾರ ಇರದೆ ನಷ್ಟ ಉಂಟಾಗಬಹುದು
  • ಪ್ರಯಾಣ ಮಾಡಲು ಕಷ್ಟವಾಗಬಹುದು, ಬೆನ್ನು ನೋವು ಕಾಡಬಹುದು
  • ಬಹಳ ಉತ್ತೇಜನಕಾರಿ ಕೆಲಸಗಳು ಹಿಂದೆ ಬೀಳುತ್ತವೆ
  • ತಾಯಿಯವರ ಆರೋಗ್ಯದಲ್ಲಿ ತೊಂದರೆ ಆಗಬಹುದು
  • ನೀವು ಬೇರೆಯವರ ಹಿಂಸೆಗೆ ಒಳಗಾಗಬಹುದು
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ತುಂಬಾ ಗಂಭೀರ ಮತ್ತು ತಾಳ್ಮೆಯಿಂದ ಮಾಡಿದ ಕೆಲಸಗಳು ಕೈಗೂಡುತ್ತವೆ
  • ಆರೋಗ್ಯದಲ್ಲಿ ವ್ಯತ್ಯಯ ಕಂಡರೂ ಗಾಬರಿಬೇಡ
  • ಉಚಿತವಾಗಿ ಯಾರಿಗೂ ಸಲಹೆ ನೀಡಬೇಡಿ ನಿಮಗೆ ಬೆಲೆ ಇರುವುದಿಲ್ಲ
  • ಕಾನೂನು ವಿದ್ಯಾರ್ಥಿಗಳಿಗೆ, ನ್ಯಾಯವಾದಿಗಳಿಗೆ ಶುಭವಿದೆ
  • ಆದಾಯ ಚೆನ್ನಾಗಿರುತ್ತದೆ ಕೂತು ಜಾಗಕ್ಕೆ ಅದೃಷ್ಟಲಕ್ಷ್ಮಿ ಆಗಮನ
  • ಉತ್ತಮವಾದ ಹಣವಾದ ಸ್ವೀಕರಿಸಿ ಇಲ್ಲದಿದ್ದರೆ ನಿರಾಕರಿಸಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಬೌದ್ಧಿಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ
  • ವಿನಾಕಾರಣ ಕೋಪಗೊಳ್ಳುತ್ತೀರಿ, ಯಾರಿಗೂ ಸಮಾಧಾನ ಇರುವುದಿಲ್ಲ
  • ಕರ್ತವ್ಯ ಲೋಪ ನಿಮ್ಮ ಮೇಲೆ ಆಪಾದನೆಯಾಗಬಹುದು ಎಚ್ಚರ
  • ಮನೆಯ ನವೀಕರಣ ಅಥವಾ ಅಲಂಕಾರಕ್ಕೆ ಹಣ ಖರ್ಚಾಗಬಹುದು
  • ದಾಂಪತ್ಯ ಜೀವನ ಸುಖಮಯವಾಗಿದ್ದರು ನೀವು ಅದಕ್ಕೆ ಆಸ್ಪದ ಕೊಡುವುದಿಲ್ಲ
  • ಲಕ್ಷ್ಮೀನಾರಾಯಣರನ್ನು ಪ್ರಾರ್ಥನೆ ಮಾಡಿ

ಮಕರ

  • ವಿದ್ಯಾರ್ಥಿಗಳಿಗೆ ಸಂಕಷ್ಟದ ದಿನ ಹಣದ ವಿಚಾರದಲ್ಲಿ ತೊಂದರೆ
  • ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಜಗಳ ಆದರೆ ಪ್ರಯೋಜನವಿಲ್ಲ
  • ಇಂದು ಕೆಲಸದ ಒತ್ತಡ ತುಂಬಾ ಇರುತ್ತದೆ
  • ಇಂದು ತುಂಬಾ ತಿರುಗಾಟ ಆದಾಯ ಮಾತ್ರ ಇರುವುದಿಲ್ಲ
  • ಯೋಜನಾ ಬದ್ಧವಾಗಿ ಮಾಡುವ ಕೆಲಸದಲ್ಲಿ ಯಶಸ್ಸು ಕಾಣಬಹುದು
  • ಎಲ್ಲಾ ಆದಮೇಲೆ ಆಧ್ಯಾತ್ಮಿಕವಾಗಿ ಚಿಂತಿಸುತ್ತೀರಿ ಆದರೆ ಪ್ರಯೋಜನವೇನು.?
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ವ್ಯವಹಾರದ ದೃಷ್ಟಿಯಿಂದ ಸಾಧಾರಣವಾದ ದಿನ, ಆದರೆ ಮನೆಯಲ್ಲಿ ಸಂತೋಷ
  • ನಿಮ್ಮ ಒಳ್ಳೆಯ ಸ್ವಭಾವ ಲಾಭ ಪಡೆಯಲು ಜನ ಕಾಯುತ್ತಿರುತ್ತಾರೆ
  • ಕಿರಿಯರು ನಿಮ್ಮನ್ನು ತುಂಬಾ ಆಧಾರಿಸುತ್ತಾರೆ
  • ಬೇರೆಯವರ ಸಮಸ್ಯೆ ಬಗೆಹರಿಸುವುದರಲ್ಲಿ ನೀವು ಚತುರರಾಗಿ ಕೆಲಸ ಮಾಡುತ್ತೀರಿ
  • ವೈವಾಹಿಕ ಅಥವಾ ಮಂಗಳ ಕಾರ್ಯಗಳಲ್ಲಿ ಭಾಗಿಯಾಗಬಹುದು
  • ಸಂಬಂಧಿಕರು ಹಣಕ್ಕಾಗಿ ಹಿಂಸಿಸಬಹುದು
  • ಈಶ್ವರನನ್ನು ಪ್ರಾರ್ಥನೆ ಮಾಡಿ

ಮೀನ

  • ಸ್ನೇಹಿತರ ಪ್ರೀತಿಗೆ ಕಟ್ಟುಬಿದ್ದು ದಿನ ವ್ಯರ್ಥವಾಗಬಹುದು
  • ಮಕ್ಕಳು ತುಂಬಾ ವಿಧೇಯರಾಗಿರುತ್ತಾರೆ, ಅದರಿಂದ ಸಂತೋಷ
  • ಕೈ ಹಿಡಿದ ಕೆಲಸಗಳಲ್ಲಿ ಹಿನ್ನೆಡೆ ಆದರೆ ನೀವು ತಲೆಕೆಡಿಸಿಕೊಳ್ಳುವುದಿಲ್ಲ
  • ಒಳ್ಳೆಯ ಕೆಲಸ ಆರಂಭಿಸಲು ದಿನ ಉತ್ತಮವಾಗಿದೆ ಆದರೆ ನೀವು ಮಾಡುವುದಿಲ್ಲ
  • ಅನಿರೀಕ್ಷಿತ ಧನಾಗಮನವಾಗಬಹುದು
  • ಇಂದು ಸಮಾಜದಲ್ಲಿ ಹೆಸರನ್ನು ಗಳಿಸುವ ಅವಕಾಶ ನಿಮಗಿರುತ್ತದೆ
  • ಶ್ರೀರಾಮಪರಿವಾರ ದೇವತೆಗಳನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗಳಿಗೆ ಸಂಕಷ್ಟ; ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ತುಂಬಾ ಆತಂಕ ಪಡುವ ವಿಷಯಗಳಿಂದ ದೂರವಿರಬೇಕು

    ಕೆಲವು ಕಾರಣಗಳಿಂದ ಕೆಲಸಗಳು ಸ್ಥಗಿತಗೊಳ್ಳಬಹುದು

    ಆತ್ಮಗೌರವ ಹೆಚ್ಚಿಸಿಕೊಳ್ಳಿ, ರಾಜಿಯಾದರೆ ಅವಮಾನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಹೊಸ ವಾಹನ ಖರೀದಿಸುವ ಯೋಗವಿದೆ ಆದರೆ ಉಪಯೋಗಿಸಿದ ವಾಹನಕ್ಕೆ ಹೋಗಬಾರದು
  • ಕೋಪ ಮತ್ತು ಉತ್ಸಾಹ ಎರಡು ನಿಯಂತ್ರಿಸಬೇಕಾದ ದಿನ
  • ಉದ್ಯೋಗ ಪ್ರಾಬಲ್ಯ ಹೆಚ್ಚಾಗುತ್ತದೆ
  • ಪುರಸ್ಕಾರ – ಬಹುಮಾನ ಪಡೆಯಲು ಅವಕಾಶವಿದೆ
  • ಸಾಲ ಸುಲಭವಾಗಿ ಸಿಗಬಹುದು ಆದರೆ ಯೋಚಿಸಿ
  • ಬಿಡುವಿಲ್ಲದ ಕೆಲಸ ಆದರೆ ಸಂತೋಷ ಇರುತ್ತದೆ
  • ಕುಲದೇವತಾ ಸ್ಮರಣೆ ಮಾಡಿ

ವೃಷಭ

  • ವಿದ್ಯಾರ್ಥಿಗಳು ಹೆಚ್ಚಿನ ನಿರ್ಲಕ್ಷ್ಯ ತೋರಿಸುತ್ತಾ ತೊಂದರೆಗೆ ಕಾರಣವಾಗಬಹುದು
  • ಆಹಾರ ಪದ್ಧತಿಯಲ್ಲಿ ಜಾಗರೂಕರಾಗಿರಿ
  • ಆತುರದಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ
  • ಮಾನಸಿಕ ಚಂಚಲತೆ ನಿಯಂತ್ರಿಸಿ
  • ಆತ್ಮಗೌರವ ಹೆಚ್ಚಿಸಿಕೊಳ್ಳಿ ರಾಜಿಯಾದರೆ ಅವಮಾನ
  • ಪ್ರೇಮಿಗಳಿಗೆ ಅನುಮಾನ – ಭಿನ್ನಾಭಿಪ್ರಾಯ ಏರ್ಪಡಬಹುದು
  • ರಾಜರಾಜೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಆದಾಯದಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೇ ಅಸಮಾಧಾನ
  • ಪ್ರಯತ್ನ ಕಡಿಮೆ ಮಾಡಿ ಕೊಂಡು ಮತ್ತೆ ಸಂಕಷ್ಟಕ್ಕೆ ಸಿಲುಕುತ್ತೀರಿ
  • ಯಾವ ಕೆಲಸದಲ್ಲೂ ಮಾನಸಿಕ ಕೀಳರಿಮೆ ಬೇಡ
  • ಕೆಲವು ಕಾರಣಗಳಿಂದ ಕೆಲಸಗಳು ಸ್ಥಗಿತಗೊಳ್ಳಬಹುದು
  • ವಿವಾಹ ವಿಚಾರದಲ್ಲಿ ಕಹಿಯ ವಾತಾವರಣ
  • ಕುಟುಂಬದಲ್ಲಿ ಸಮಸ್ಯೆ ಬೇಸರ, ನಿಮ್ಮ ಜವಾಬ್ದಾರಿ ಪೂರ್ಣ ಮಾಡುವುದಿಲ್ಲ
  • ಧರ್ಮಸ್ಥಳ ಶ್ರೀಮಂಜುನಾಥನನ್ನ ಆರಾಧನೆ ಮಾಡಿ, ಸಾಧ್ಯವಾದರೆ ದರ್ಶನ ಪಡೆಯಿರಿ

ಕಟಕ

  • ಇಂದು ಮಕ್ಕಳ ಜೊತೆಯಲ್ಲಿ ಚೆನ್ನಾಗಿರುತ್ತೀರಿ
  • ಅಧ್ಯಾಪನ ವೃತ್ತಿಯಲ್ಲಿಯ ಕೆಲವರಿಗೆ ಅಪರಾಧ ಭಾವನೆ ಕಾಡಬಹುದು
  • ಹಿರಿಯರ, ಅನುಭವಿಗಳ ಸಂಪರ್ಕ ಇಟ್ಟುಕೊಳ್ಳಿ ಪರಿಹಾರ ದೊರಕಬಹುದು
  • ಎದುರಾಳಿಗಳು ನಿಮ್ಮ ಮುಂದೆ ದುರ್ಬಲರಾಗುತ್ತಾರೆ
  • ಉದ್ಯೋಗದಲ್ಲಿ ಹೆಚ್ಚು ಕೆಲಸದ ಹೊರ ಇರುತ್ತದೆ
  • ನಿಲ್ಲಿಸಿದ ಕೆಲಸ ಇದ್ದಕ್ಕಿದ್ದಂತೆ ಪ್ರಾರಂಭವಾಗಬಹುದು
  • ಸರಸ್ವತಿಯನ್ನು ಆರಾಧನೆ ಮಾಡಿ

ಸಿಂಹ

  • ಪ್ರೇಮಿಗಳಿಗೆ ಪರಸ್ಪರ ವಾದ ಮಾಡಬಾರದು
  • ರಕ್ತದೊತ್ತಡ ರೋಗಿಗಳಿಗೆ ತೊಂದರೆಯ ಸಂಭವ ಜಾಗ್ರತೆಯಿರಲಿ
  • ಅನಗತ್ಯ ಓಡಾಟ, ಪ್ರಯಾಣ, ಪ್ರವಾಸಗಳಿದ್ದರೆ ಮುಂದಕ್ಕೆ ಹಾಕಿ
  • ತುಂಬಾ ಆತಂಕ ಪಡುವ ವಿಷಯಗಳಿಂದ ದೂರವಿರಬೇಕು
  • ಇಂದು ಆದಷ್ಟು ಧ್ಯಾನದಲ್ಲಿ ತೊಡಗಿಸಿಕೊಳ್ಳಿ
  • ಆಹಾರ ಮಿತವಾಗಿರಲಿ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಚಿಂತೆ ಬೇಡ
  • ಮೃತ್ಯುಂಜಯನನ್ನ ಪ್ರಾರ್ಥನೆ ಮಾಡಿ, ಮೃತ್ಯುಂಜಯ ಮಂತ್ರವನ್ನು 11 ಬಾರಿ ಹೇಳಿ

ಕನ್ಯಾ

  • ಕಣ್ಣಿಗೆ ಹೆಚ್ಚು ಆಯಾಸ ಮಾಡಿಕೊಳ್ಳಬೇಡಿ ಇಲ್ಲವಾದರೆ ತೊಂದರೆ ಆಗಬಹುದು
  • ನಿಮ್ಮ ಆಲೋಚನೆಗಳನ್ನ ಹೇಗೆ ವ್ಯಕ್ತಪಡಿಸಬೇಕೆಂದು ಇಂದು ತಿಳಿಯುವುದಿಲ್ಲ
  • ಸಂಶೋಧನಾ ಕಾರ್ಯದಲ್ಲಿ ಯಶಸ್ಸಿದೆ
  • ಪ್ರೀತಿ -ಪ್ರೇಮದ ವಿಚಾರ ಪ್ರಸ್ತಾಪಕ್ಕೆ ಬಂದು ಕುಪಿತರಾಗುತ್ತೀರಿ, ನಂಬುವುದಿಲ್ಲ
  • ಮನೆಯಲ್ಲಿಯ ಕೆಲಸದಲ್ಲಿ ನಿರತರಾಗುತ್ತೀರಿ
  • ಹಳೆಯ ಘಟನೆ ನೆನೆದು ತುಂಬಾ ಭಾವುಕರಾಗುತ್ತಿರಿ
  • ಬೆಳಗ್ಗೆ ಮತ್ತು ಸಂಜೆ ಸೂರ್ಯದೇವರನ್ನ ಪ್ರಾರ್ಥನೆ ಮಾಡಿ

ತುಲಾ

  • ನಿನ್ನೆ ದಿನದ ತಪ್ಪಿನಿಂದಾಗಿ ಈ ದಿನ ಕೆಲಸದಲ್ಲಿ ಸಮಸ್ಯೆಗಳು ಕಾಣುತ್ತವೆ
  • ಸರಿಯಾದ ಲೆಕ್ಕಾಚಾರ ಇರದೆ ನಷ್ಟ ಉಂಟಾಗಬಹುದು
  • ಪ್ರಯಾಣ ಮಾಡಲು ಕಷ್ಟವಾಗಬಹುದು, ಬೆನ್ನು ನೋವು ಕಾಡಬಹುದು
  • ಬಹಳ ಉತ್ತೇಜನಕಾರಿ ಕೆಲಸಗಳು ಹಿಂದೆ ಬೀಳುತ್ತವೆ
  • ತಾಯಿಯವರ ಆರೋಗ್ಯದಲ್ಲಿ ತೊಂದರೆ ಆಗಬಹುದು
  • ನೀವು ಬೇರೆಯವರ ಹಿಂಸೆಗೆ ಒಳಗಾಗಬಹುದು
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ತುಂಬಾ ಗಂಭೀರ ಮತ್ತು ತಾಳ್ಮೆಯಿಂದ ಮಾಡಿದ ಕೆಲಸಗಳು ಕೈಗೂಡುತ್ತವೆ
  • ಆರೋಗ್ಯದಲ್ಲಿ ವ್ಯತ್ಯಯ ಕಂಡರೂ ಗಾಬರಿಬೇಡ
  • ಉಚಿತವಾಗಿ ಯಾರಿಗೂ ಸಲಹೆ ನೀಡಬೇಡಿ ನಿಮಗೆ ಬೆಲೆ ಇರುವುದಿಲ್ಲ
  • ಕಾನೂನು ವಿದ್ಯಾರ್ಥಿಗಳಿಗೆ, ನ್ಯಾಯವಾದಿಗಳಿಗೆ ಶುಭವಿದೆ
  • ಆದಾಯ ಚೆನ್ನಾಗಿರುತ್ತದೆ ಕೂತು ಜಾಗಕ್ಕೆ ಅದೃಷ್ಟಲಕ್ಷ್ಮಿ ಆಗಮನ
  • ಉತ್ತಮವಾದ ಹಣವಾದ ಸ್ವೀಕರಿಸಿ ಇಲ್ಲದಿದ್ದರೆ ನಿರಾಕರಿಸಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಬೌದ್ಧಿಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ
  • ವಿನಾಕಾರಣ ಕೋಪಗೊಳ್ಳುತ್ತೀರಿ, ಯಾರಿಗೂ ಸಮಾಧಾನ ಇರುವುದಿಲ್ಲ
  • ಕರ್ತವ್ಯ ಲೋಪ ನಿಮ್ಮ ಮೇಲೆ ಆಪಾದನೆಯಾಗಬಹುದು ಎಚ್ಚರ
  • ಮನೆಯ ನವೀಕರಣ ಅಥವಾ ಅಲಂಕಾರಕ್ಕೆ ಹಣ ಖರ್ಚಾಗಬಹುದು
  • ದಾಂಪತ್ಯ ಜೀವನ ಸುಖಮಯವಾಗಿದ್ದರು ನೀವು ಅದಕ್ಕೆ ಆಸ್ಪದ ಕೊಡುವುದಿಲ್ಲ
  • ಲಕ್ಷ್ಮೀನಾರಾಯಣರನ್ನು ಪ್ರಾರ್ಥನೆ ಮಾಡಿ

ಮಕರ

  • ವಿದ್ಯಾರ್ಥಿಗಳಿಗೆ ಸಂಕಷ್ಟದ ದಿನ ಹಣದ ವಿಚಾರದಲ್ಲಿ ತೊಂದರೆ
  • ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಜಗಳ ಆದರೆ ಪ್ರಯೋಜನವಿಲ್ಲ
  • ಇಂದು ಕೆಲಸದ ಒತ್ತಡ ತುಂಬಾ ಇರುತ್ತದೆ
  • ಇಂದು ತುಂಬಾ ತಿರುಗಾಟ ಆದಾಯ ಮಾತ್ರ ಇರುವುದಿಲ್ಲ
  • ಯೋಜನಾ ಬದ್ಧವಾಗಿ ಮಾಡುವ ಕೆಲಸದಲ್ಲಿ ಯಶಸ್ಸು ಕಾಣಬಹುದು
  • ಎಲ್ಲಾ ಆದಮೇಲೆ ಆಧ್ಯಾತ್ಮಿಕವಾಗಿ ಚಿಂತಿಸುತ್ತೀರಿ ಆದರೆ ಪ್ರಯೋಜನವೇನು.?
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ವ್ಯವಹಾರದ ದೃಷ್ಟಿಯಿಂದ ಸಾಧಾರಣವಾದ ದಿನ, ಆದರೆ ಮನೆಯಲ್ಲಿ ಸಂತೋಷ
  • ನಿಮ್ಮ ಒಳ್ಳೆಯ ಸ್ವಭಾವ ಲಾಭ ಪಡೆಯಲು ಜನ ಕಾಯುತ್ತಿರುತ್ತಾರೆ
  • ಕಿರಿಯರು ನಿಮ್ಮನ್ನು ತುಂಬಾ ಆಧಾರಿಸುತ್ತಾರೆ
  • ಬೇರೆಯವರ ಸಮಸ್ಯೆ ಬಗೆಹರಿಸುವುದರಲ್ಲಿ ನೀವು ಚತುರರಾಗಿ ಕೆಲಸ ಮಾಡುತ್ತೀರಿ
  • ವೈವಾಹಿಕ ಅಥವಾ ಮಂಗಳ ಕಾರ್ಯಗಳಲ್ಲಿ ಭಾಗಿಯಾಗಬಹುದು
  • ಸಂಬಂಧಿಕರು ಹಣಕ್ಕಾಗಿ ಹಿಂಸಿಸಬಹುದು
  • ಈಶ್ವರನನ್ನು ಪ್ರಾರ್ಥನೆ ಮಾಡಿ

ಮೀನ

  • ಸ್ನೇಹಿತರ ಪ್ರೀತಿಗೆ ಕಟ್ಟುಬಿದ್ದು ದಿನ ವ್ಯರ್ಥವಾಗಬಹುದು
  • ಮಕ್ಕಳು ತುಂಬಾ ವಿಧೇಯರಾಗಿರುತ್ತಾರೆ, ಅದರಿಂದ ಸಂತೋಷ
  • ಕೈ ಹಿಡಿದ ಕೆಲಸಗಳಲ್ಲಿ ಹಿನ್ನೆಡೆ ಆದರೆ ನೀವು ತಲೆಕೆಡಿಸಿಕೊಳ್ಳುವುದಿಲ್ಲ
  • ಒಳ್ಳೆಯ ಕೆಲಸ ಆರಂಭಿಸಲು ದಿನ ಉತ್ತಮವಾಗಿದೆ ಆದರೆ ನೀವು ಮಾಡುವುದಿಲ್ಲ
  • ಅನಿರೀಕ್ಷಿತ ಧನಾಗಮನವಾಗಬಹುದು
  • ಇಂದು ಸಮಾಜದಲ್ಲಿ ಹೆಸರನ್ನು ಗಳಿಸುವ ಅವಕಾಶ ನಿಮಗಿರುತ್ತದೆ
  • ಶ್ರೀರಾಮಪರಿವಾರ ದೇವತೆಗಳನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More