newsfirstkannada.com

ಸ್ವಂತ ಮನೆ ಕಟ್ಟುವವರಿಗೆ ಶುಭ ದಿನ, ಹಣದ ವಿಚಾರದಲ್ಲಿ ತೊಂದರೆ; ಇಲ್ಲಿದೆ ಇಂದಿನ ಭವಿಷ್ಯ!

Share :

Published March 24, 2024 at 6:13am

    ಜೀವನದಲ್ಲಿ ನಗು, ಹಾಸ್ಯಗಳಿರಲಿ ಎಂದು ತುಂಬಾ ಹಂಬಲಿಸುತ್ತೀರಿ

    ನಿಮ್ಮ ಮನಸ್ಸಿನಲ್ಲಿ ಹತ್ತು ಹಲವು ಆಲೋಚನೆಗಳು ಬರುವ ಸಾಧ್ಯತೆ

    ಯಾವುದೇ ಕಾರಣಕ್ಕೂ ಕ್ಷುಲ್ಲಕ ರಾಜಕಾರಣವನ್ನು ಮಾಡಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ಹೊಸ ವಾಹನ ಖರೀದಿಸುವ ಯೋಗವಿದೆ ಆದರೆ ಉಪಯೋಗಿಸಿದ ವಾಹನಕ್ಕೆ ಹೋಗಬಾರದು
  • ಕೋಪ ಮತ್ತು ಉತ್ಸಾಹ ಎರಡು ನಿಯಂತ್ರಿಸಬೇಕಾದ ದಿನ
  • ಉದ್ಯೋಗ ಪ್ರಾಬಲ್ಯ ಹೆಚ್ಚಾಗುತ್ತದೆ
  • ಪುರಸ್ಕಾರ – ಬಹುಮಾನ ಪಡೆಯಲು ಅವಕಾಶವಿದೆ
  • ಸಾಲ ಸುಲಭವಾಗಿ ಸಿಗಬಹುದು ಆದರೆ ಯೋಚಿಸಿ
  • ಬಿಡುವಿಲ್ಲದ ಕೆಲಸ ಆದರೆ ಸಂತೋಷ ಇರುತ್ತದೆ
  • ಕುಲದೇವತಾ ಸ್ಮರಣೆ ಮಾಡಿ

ವೃಷಭ

  • ಇಂದು ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ
  • ಆಲಸ್ಯ, ಸೋಮಾರಿತನ ಕಾಡಬಹುದು
  • ನಿಮ್ಮ ಕೆಲಸ ಕಾರ್ಯಗಳಲ್ಲಿ ಆಲಸ್ಯ ಬೇಡ
  • ಸಾಯಂಕಾಲದ ವೇಳೆಗೆ ಅನಿರೀಕ್ಷಿತವಾಗಿ ಹಣ ಸಿಗುವ ಸಾಧ್ಯತೆ
  • ಯಾವುದೋ ಕೀಟ ಕಚ್ಚಿ ಅಲರ್ಜಿಯಾಗಿ ನಿಮ್ಮನ್ನ ಕಾಡಬಹುದು ಜಾಗ್ರತೆಯಿರಲಿ
  • ಇಂದು ಪಂಚಮುಖಿ ಆಂಜನೇಯ ಸ್ವಾಮಿಯನ್ನು ಸ್ಮರಣೆ ಮಾಡಿ

ಮಿಥುನ

  • ಬಾಡಿಗೆ ಮನೆಯಲ್ಲಿರುವವರಿಗೆ ಶುಭದಿನ
  • ಸ್ವಂತ ಮನೆ ಕಟ್ಟುವ ಅಥವಾ ಕೊಳ್ಳುವ ವಿಚಾರವಾಗಿ ಚರ್ಚೆ ನಡೆಯುತ್ತವೆ
  • ಮಧ್ಯಾಹ್ನದ ವೇಳೆಗೆ ಮನೆಯ ವಿಚಾರವಾಗಿ ಶುಭ ಸೂಚನೆಯು ಸಿಗುತ್ತದೆ
  • ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರು ಕಾಣಬಹುದು ಎಚ್ಚರಿಕೆ ಇರಲಿ
  • ಇಂದು ಭೂದೇವಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ನಿಮ್ಮ ಜೀವನದಲ್ಲಿ ನಗು, ಹಾಸ್ಯಗಳಿರಲಿ ಎಂದು ತುಂಬಾ ಹಂಬಲಿಸುತ್ತೀರಿ
  • ನಿಮ್ಮ ಪೂರ್ವಜರು ಮಾಡಿದ ಶ್ರೀ ಕೃಷ್ಣನ ಪೂಜೆ ಆರಾಧನೆಯಿಂದ ಶುಭಯೋಗ ಲಭಿಸುವ ಸಾಧ್ಯತೆ ಇದೆ
  • ಹಾಸ್ಯ ಕಲಾವಿದರಿಗೆ, ಮಿಮಿಕ್ರಿ ಮಾಡುವವರಿಗೆ ಶುಭದಿನ
  • ಈಶ್ವರ ವಾಹನ ನಂದೀಶ್ವರನನ್ನು ಪ್ರಾರ್ಥಿಸಿ

ಸಿಂಹ

  • ನಿಮ್ಮ ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳಾಗುವ ಸಾಧ್ಯತೆ
  • ನಿಮ್ಮ ಉದ್ಯೋಗ ಬದಲಾಗಬಹುದು, ಬಡ್ತಿ ಸಿಗಲಿದೆ, ಸಂಬಳ ಹೆಚ್ಚಾಗಬಹುದು
  • ಆದರೆ ಮಾನಸಿಕವಾಗಿ ಯಾವುದೇ ಬದಲಾವಣೆ ಇಲ್ಲದೆ ತಟಸ್ಥವಾಗಿರುತ್ತೀರಿ
  • ನಿಮ್ಮ ಪಿತೃದೇವತೆಗಳನ್ನು ಸಂತೃಪ್ತಿ ಪಡಿಸಿ, ಅವರ ಪ್ರಾರ್ಥನೆ ಮಾಡಿ

ಕನ್ಯಾ

  • ನಿಮ್ಮ ಮನಸ್ಸಿನಲ್ಲಿ ಹತ್ತು ಹಲವು ಆಲೋಚನೆಗಳು ಬರುವ ಸಾಧ್ಯತೆ
  • ಆದರೆ ಯಾವುದೇ ತೀರ್ಮಾನಕ್ಕೆ ಬರದೆ ಗೊಂದಲ ಸಾಧ್ಯತೆ
  • ಮನೆಯಲ್ಲಿ ಈ ಹಿಂದೆ ಖರೀದಿಸಿದ್ದ ವಸ್ತುವಿನ ಬಗ್ಗೆ ತಿಳಿದು ಕೋಪ ಮಾಡಿಕೊಳ್ಳಬಹುದು
  • ಇಂದು ತಾಳ್ಮೆಯಿಂದಿರಿ, ಕೋಪದಿಂದ ಅನಾಹುತಕ್ಕೆ ಕಾರಣವಾಗಬಹುದು
  • ಇಂದು ಭಗವಂತನ ದಶಾವತಾರ ಸ್ಮರಣೆ ಮಾಡಿ

ತುಲಾ

  • ರಾಜಕಾರಣಿಗಳು ತಮ್ಮ ರಾಜತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಉತ್ತಮ ದಿನ
  • ನಿಮ್ಮ ಪ್ರಾಮಾಣಿಕ ಕೆಲಸಗಳಿಂದ ಗೌರವ, ಸ್ಥಾನ ಬಲ ದೊರೆಯುತ್ತದೆ
  • ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುವಂತೆ ಕಾಣುತ್ತದೆ
  • ಯಾವುದೇ ಕಾರಣಕ್ಕೂ ಕ್ಷುಲ್ಲಕ ರಾಜಕಾರಣವನ್ನು ಮಾಡಬೇಡಿ
  • ಇಂದು ದಕ್ಷಿಣಾಮೂರ್ತಿಯನ್ನು ಉಪಾಸನೆ ಮಾಡಿ

ವೃಶ್ಚಿಕ

  • ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ ಸಾಧ್ಯತೆ
  • ಮೇಲಾಧಿಕಾರಿಗಳ ಜೊತೆ ವಾದ-ವಿವಾದ ಮಾಡದೇ ಇದ್ದರೆ ಒಳ್ಳೆಯದು
  • ಇಂದಲು ಯಾವುದೇ ವಿಚಾರವನ್ನು ಹೆಚ್ಚಿಗೆ ಚರ್ಚೆ ಮಾಡದಿದ್ದರೆ ಉತ್ತಮ
  • ವಿದೇಶಿದಲ್ಲಿ ಕೆಲಸ ಮಾಡುವವರಿಗೆ ನೌಕರಿಯಲ್ಲಿ ಹಿನ್ನಡೆಯಾಗಬಹುದು
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಪಾರಾಯಣ ಮಾಡಿ

ಧನುಸ್ಸು

  • ನಿಮ್ಮ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯವು ಏರ್ಪಡುವ ಸಾಧ್ಯತೆ
  • ಇಂದು ಸಂಶೋಧನಾ ವಿದ್ಯಾರ್ಥಿಗಳಿಗೆ ಶುಭದಿನ
  • ತಾವು ಪರಿಶ್ರಮದಿಂದ ಕಲೆ ಹಾಕಿದ ವಿಷಯಕ್ಕೆ ಮಾನ್ಯತೆ, ಗೌರವ ದೊರೆಯುವ ದಿನ
  • ನಿಮ್ಮ ಬೇಜಾವಾಬ್ದಾರಿತನದಿಂದ ವಾಹನ ಅಪಘಾತವಾಗುವ ಸಾಧ್ಯತೆ, ಎಚ್ಚರಿಕೆಯಿರಲಿ
  • ಮೃತ್ಯುಂಯನನ್ನು ಆರಾಧನೆ ಮಾಡಿ

ಮಕರ

  • ಇಂದು ನಿಮ್ಮ ಹಣಕಾಸಿನ ವಿಚಾರದ ಬಗ್ಗೆ ಹೆಚ್ಚು ಚರ್ಚೆಯಾಗುವ ಸಾಧ್ಯತೆ
  • ಕುಟುಂಬದಲ್ಲಿ ತುಂಬಾ ಸಂತೋಷದ ವಾತಾವರಣವಿರುತ್ತದೆ
  • ಆಕಸ್ಮಿಕವಾಗಿ ಎದೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು, ಜಾಗ್ರತೆವಹಿಸಿ
  • ಜೀವನಕ್ಕಿಂತ ಜೀವ ಮುಖ್ಯ ಎಂದು ತಿಳಿದು ಕೆಲಸ ಮಾಡಿ
  • ತ್ವರಿತ ರುದ್ರನನ್ನು ಆರಾಧಿಸಿ, ಈಶ್ವರನಿಗೆ ಬಿಲ್ಪಪತ್ರೆ ಸಮರ್ಪಣೆ ಮಾಡಿ

ಕುಂಭ

  • ಇಂದಿನ ನಿಮ್ಮ ದಿನಚರಿ ಶಿಸ್ತು ಬದ್ಧವಾಗಿ ಆರಂಭವಾಗುತ್ತದೆ
  • ಆಕಸ್ಮಿಕವಾಗಿ ಮಹಾತ್ಮರ ಭೇಟಿಯಾಗಿ ಮಾರ್ಗದರ್ಶನ ಸಿಗಬಹುದು
  • ಹಣದ ಸಮಸ್ಯೆಗೆ ಪರಿಹಾರ ಮಾರ್ಗವು ದೊರೆಯಲಿದೆ
  • ವಿದ್ಯಾರ್ಥಿಗಳಿಗೆ ತುಂಬಾ ಆತಂಕವುಂಟು ಮಾಡುವ ದಿನ
  • ಕುಂಭ ರಾಶಿಯ ಅಧಿಪತಿ ಶನೇಶ್ವರನನ್ನು ಪ್ರಾರ್ಥನೆ ಮಾಡಿ

ಮೀನ

  • ರುಚಿಯ ಹಿಂದೆ ಬಿದ್ದು ಆರೋಗ್ಯದಲ್ಲಿ ಸಮಸ್ಯೆ ಮಾಡಿಕೊಳ್ಳಬೇಡಿ
  • ಹಣದ ವಿಚಾರದಲ್ಲಿ ಶಿಸ್ತುಬದ್ಧವಾಗಿದ್ದರೆ ಉತ್ತಮ
  • ಇಂದು ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿರಲಿ
  • ಹಲವಾರು ಜನ ಟೀಕೆಗೆ ಒಳಗಾಗುತ್ತೀರಿ
  • ಶ್ರೀ ಸೂಕ್ತ ಹೋಮ ಮಾಡಿಸಿ ಒಳ್ಳೆಯದಾಗುತ್ತದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ವಂತ ಮನೆ ಕಟ್ಟುವವರಿಗೆ ಶುಭ ದಿನ, ಹಣದ ವಿಚಾರದಲ್ಲಿ ತೊಂದರೆ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

    ಜೀವನದಲ್ಲಿ ನಗು, ಹಾಸ್ಯಗಳಿರಲಿ ಎಂದು ತುಂಬಾ ಹಂಬಲಿಸುತ್ತೀರಿ

    ನಿಮ್ಮ ಮನಸ್ಸಿನಲ್ಲಿ ಹತ್ತು ಹಲವು ಆಲೋಚನೆಗಳು ಬರುವ ಸಾಧ್ಯತೆ

    ಯಾವುದೇ ಕಾರಣಕ್ಕೂ ಕ್ಷುಲ್ಲಕ ರಾಜಕಾರಣವನ್ನು ಮಾಡಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ಹೊಸ ವಾಹನ ಖರೀದಿಸುವ ಯೋಗವಿದೆ ಆದರೆ ಉಪಯೋಗಿಸಿದ ವಾಹನಕ್ಕೆ ಹೋಗಬಾರದು
  • ಕೋಪ ಮತ್ತು ಉತ್ಸಾಹ ಎರಡು ನಿಯಂತ್ರಿಸಬೇಕಾದ ದಿನ
  • ಉದ್ಯೋಗ ಪ್ರಾಬಲ್ಯ ಹೆಚ್ಚಾಗುತ್ತದೆ
  • ಪುರಸ್ಕಾರ – ಬಹುಮಾನ ಪಡೆಯಲು ಅವಕಾಶವಿದೆ
  • ಸಾಲ ಸುಲಭವಾಗಿ ಸಿಗಬಹುದು ಆದರೆ ಯೋಚಿಸಿ
  • ಬಿಡುವಿಲ್ಲದ ಕೆಲಸ ಆದರೆ ಸಂತೋಷ ಇರುತ್ತದೆ
  • ಕುಲದೇವತಾ ಸ್ಮರಣೆ ಮಾಡಿ

ವೃಷಭ

  • ಇಂದು ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ
  • ಆಲಸ್ಯ, ಸೋಮಾರಿತನ ಕಾಡಬಹುದು
  • ನಿಮ್ಮ ಕೆಲಸ ಕಾರ್ಯಗಳಲ್ಲಿ ಆಲಸ್ಯ ಬೇಡ
  • ಸಾಯಂಕಾಲದ ವೇಳೆಗೆ ಅನಿರೀಕ್ಷಿತವಾಗಿ ಹಣ ಸಿಗುವ ಸಾಧ್ಯತೆ
  • ಯಾವುದೋ ಕೀಟ ಕಚ್ಚಿ ಅಲರ್ಜಿಯಾಗಿ ನಿಮ್ಮನ್ನ ಕಾಡಬಹುದು ಜಾಗ್ರತೆಯಿರಲಿ
  • ಇಂದು ಪಂಚಮುಖಿ ಆಂಜನೇಯ ಸ್ವಾಮಿಯನ್ನು ಸ್ಮರಣೆ ಮಾಡಿ

ಮಿಥುನ

  • ಬಾಡಿಗೆ ಮನೆಯಲ್ಲಿರುವವರಿಗೆ ಶುಭದಿನ
  • ಸ್ವಂತ ಮನೆ ಕಟ್ಟುವ ಅಥವಾ ಕೊಳ್ಳುವ ವಿಚಾರವಾಗಿ ಚರ್ಚೆ ನಡೆಯುತ್ತವೆ
  • ಮಧ್ಯಾಹ್ನದ ವೇಳೆಗೆ ಮನೆಯ ವಿಚಾರವಾಗಿ ಶುಭ ಸೂಚನೆಯು ಸಿಗುತ್ತದೆ
  • ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರು ಕಾಣಬಹುದು ಎಚ್ಚರಿಕೆ ಇರಲಿ
  • ಇಂದು ಭೂದೇವಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ನಿಮ್ಮ ಜೀವನದಲ್ಲಿ ನಗು, ಹಾಸ್ಯಗಳಿರಲಿ ಎಂದು ತುಂಬಾ ಹಂಬಲಿಸುತ್ತೀರಿ
  • ನಿಮ್ಮ ಪೂರ್ವಜರು ಮಾಡಿದ ಶ್ರೀ ಕೃಷ್ಣನ ಪೂಜೆ ಆರಾಧನೆಯಿಂದ ಶುಭಯೋಗ ಲಭಿಸುವ ಸಾಧ್ಯತೆ ಇದೆ
  • ಹಾಸ್ಯ ಕಲಾವಿದರಿಗೆ, ಮಿಮಿಕ್ರಿ ಮಾಡುವವರಿಗೆ ಶುಭದಿನ
  • ಈಶ್ವರ ವಾಹನ ನಂದೀಶ್ವರನನ್ನು ಪ್ರಾರ್ಥಿಸಿ

ಸಿಂಹ

  • ನಿಮ್ಮ ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳಾಗುವ ಸಾಧ್ಯತೆ
  • ನಿಮ್ಮ ಉದ್ಯೋಗ ಬದಲಾಗಬಹುದು, ಬಡ್ತಿ ಸಿಗಲಿದೆ, ಸಂಬಳ ಹೆಚ್ಚಾಗಬಹುದು
  • ಆದರೆ ಮಾನಸಿಕವಾಗಿ ಯಾವುದೇ ಬದಲಾವಣೆ ಇಲ್ಲದೆ ತಟಸ್ಥವಾಗಿರುತ್ತೀರಿ
  • ನಿಮ್ಮ ಪಿತೃದೇವತೆಗಳನ್ನು ಸಂತೃಪ್ತಿ ಪಡಿಸಿ, ಅವರ ಪ್ರಾರ್ಥನೆ ಮಾಡಿ

ಕನ್ಯಾ

  • ನಿಮ್ಮ ಮನಸ್ಸಿನಲ್ಲಿ ಹತ್ತು ಹಲವು ಆಲೋಚನೆಗಳು ಬರುವ ಸಾಧ್ಯತೆ
  • ಆದರೆ ಯಾವುದೇ ತೀರ್ಮಾನಕ್ಕೆ ಬರದೆ ಗೊಂದಲ ಸಾಧ್ಯತೆ
  • ಮನೆಯಲ್ಲಿ ಈ ಹಿಂದೆ ಖರೀದಿಸಿದ್ದ ವಸ್ತುವಿನ ಬಗ್ಗೆ ತಿಳಿದು ಕೋಪ ಮಾಡಿಕೊಳ್ಳಬಹುದು
  • ಇಂದು ತಾಳ್ಮೆಯಿಂದಿರಿ, ಕೋಪದಿಂದ ಅನಾಹುತಕ್ಕೆ ಕಾರಣವಾಗಬಹುದು
  • ಇಂದು ಭಗವಂತನ ದಶಾವತಾರ ಸ್ಮರಣೆ ಮಾಡಿ

ತುಲಾ

  • ರಾಜಕಾರಣಿಗಳು ತಮ್ಮ ರಾಜತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಉತ್ತಮ ದಿನ
  • ನಿಮ್ಮ ಪ್ರಾಮಾಣಿಕ ಕೆಲಸಗಳಿಂದ ಗೌರವ, ಸ್ಥಾನ ಬಲ ದೊರೆಯುತ್ತದೆ
  • ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುವಂತೆ ಕಾಣುತ್ತದೆ
  • ಯಾವುದೇ ಕಾರಣಕ್ಕೂ ಕ್ಷುಲ್ಲಕ ರಾಜಕಾರಣವನ್ನು ಮಾಡಬೇಡಿ
  • ಇಂದು ದಕ್ಷಿಣಾಮೂರ್ತಿಯನ್ನು ಉಪಾಸನೆ ಮಾಡಿ

ವೃಶ್ಚಿಕ

  • ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ ಸಾಧ್ಯತೆ
  • ಮೇಲಾಧಿಕಾರಿಗಳ ಜೊತೆ ವಾದ-ವಿವಾದ ಮಾಡದೇ ಇದ್ದರೆ ಒಳ್ಳೆಯದು
  • ಇಂದಲು ಯಾವುದೇ ವಿಚಾರವನ್ನು ಹೆಚ್ಚಿಗೆ ಚರ್ಚೆ ಮಾಡದಿದ್ದರೆ ಉತ್ತಮ
  • ವಿದೇಶಿದಲ್ಲಿ ಕೆಲಸ ಮಾಡುವವರಿಗೆ ನೌಕರಿಯಲ್ಲಿ ಹಿನ್ನಡೆಯಾಗಬಹುದು
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಪಾರಾಯಣ ಮಾಡಿ

ಧನುಸ್ಸು

  • ನಿಮ್ಮ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯವು ಏರ್ಪಡುವ ಸಾಧ್ಯತೆ
  • ಇಂದು ಸಂಶೋಧನಾ ವಿದ್ಯಾರ್ಥಿಗಳಿಗೆ ಶುಭದಿನ
  • ತಾವು ಪರಿಶ್ರಮದಿಂದ ಕಲೆ ಹಾಕಿದ ವಿಷಯಕ್ಕೆ ಮಾನ್ಯತೆ, ಗೌರವ ದೊರೆಯುವ ದಿನ
  • ನಿಮ್ಮ ಬೇಜಾವಾಬ್ದಾರಿತನದಿಂದ ವಾಹನ ಅಪಘಾತವಾಗುವ ಸಾಧ್ಯತೆ, ಎಚ್ಚರಿಕೆಯಿರಲಿ
  • ಮೃತ್ಯುಂಯನನ್ನು ಆರಾಧನೆ ಮಾಡಿ

ಮಕರ

  • ಇಂದು ನಿಮ್ಮ ಹಣಕಾಸಿನ ವಿಚಾರದ ಬಗ್ಗೆ ಹೆಚ್ಚು ಚರ್ಚೆಯಾಗುವ ಸಾಧ್ಯತೆ
  • ಕುಟುಂಬದಲ್ಲಿ ತುಂಬಾ ಸಂತೋಷದ ವಾತಾವರಣವಿರುತ್ತದೆ
  • ಆಕಸ್ಮಿಕವಾಗಿ ಎದೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು, ಜಾಗ್ರತೆವಹಿಸಿ
  • ಜೀವನಕ್ಕಿಂತ ಜೀವ ಮುಖ್ಯ ಎಂದು ತಿಳಿದು ಕೆಲಸ ಮಾಡಿ
  • ತ್ವರಿತ ರುದ್ರನನ್ನು ಆರಾಧಿಸಿ, ಈಶ್ವರನಿಗೆ ಬಿಲ್ಪಪತ್ರೆ ಸಮರ್ಪಣೆ ಮಾಡಿ

ಕುಂಭ

  • ಇಂದಿನ ನಿಮ್ಮ ದಿನಚರಿ ಶಿಸ್ತು ಬದ್ಧವಾಗಿ ಆರಂಭವಾಗುತ್ತದೆ
  • ಆಕಸ್ಮಿಕವಾಗಿ ಮಹಾತ್ಮರ ಭೇಟಿಯಾಗಿ ಮಾರ್ಗದರ್ಶನ ಸಿಗಬಹುದು
  • ಹಣದ ಸಮಸ್ಯೆಗೆ ಪರಿಹಾರ ಮಾರ್ಗವು ದೊರೆಯಲಿದೆ
  • ವಿದ್ಯಾರ್ಥಿಗಳಿಗೆ ತುಂಬಾ ಆತಂಕವುಂಟು ಮಾಡುವ ದಿನ
  • ಕುಂಭ ರಾಶಿಯ ಅಧಿಪತಿ ಶನೇಶ್ವರನನ್ನು ಪ್ರಾರ್ಥನೆ ಮಾಡಿ

ಮೀನ

  • ರುಚಿಯ ಹಿಂದೆ ಬಿದ್ದು ಆರೋಗ್ಯದಲ್ಲಿ ಸಮಸ್ಯೆ ಮಾಡಿಕೊಳ್ಳಬೇಡಿ
  • ಹಣದ ವಿಚಾರದಲ್ಲಿ ಶಿಸ್ತುಬದ್ಧವಾಗಿದ್ದರೆ ಉತ್ತಮ
  • ಇಂದು ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿರಲಿ
  • ಹಲವಾರು ಜನ ಟೀಕೆಗೆ ಒಳಗಾಗುತ್ತೀರಿ
  • ಶ್ರೀ ಸೂಕ್ತ ಹೋಮ ಮಾಡಿಸಿ ಒಳ್ಳೆಯದಾಗುತ್ತದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More