newsfirstkannada.com

ಹೊಸ ವಾಹನ ಖರೀದಿಗೆ ಯೋಗ ಬಲ; ಅವಿವಾಹಿತರಿಗೆ ಸಿಹಿ ಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

Share :

Published March 26, 2024 at 5:52am

    ಪ್ರಾಮಾಣಿಕ ಪ್ರಯತ್ನ ಮಾಡಿ ಸದಾ ಶುಭಫಲವನ್ನು ಹೊಂದುತ್ತೀರಿ

    ವಿದ್ಯಾರ್ಥಿಗಳು ಓದು ಬರಹದಿಂದ ತುಂಬಾ ಆಯಾಸಗೊಳ್ಳುವ ದಿನ

    ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಬೇಸರವಾಗಿವ ಸಾಧ್ಯತೆ ಹೆಚ್ಚು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಸಾಧನೆ ಮಾಡಬೇಕೆಂದು ಬೇರೆಯವರ ಸಹಾಯದ ನಿರೀಕ್ಷೆಯಲ್ಲಿರೋದಿಂದ್ರ ಆ ನಿರೀಕ್ಷೆ ಹುಸಿಯಾಗುತ್ತೆ
  • ಸಹಾಯ ಮಾಡದೆ ಇದ್ದಾಗ ತಾಳ್ಮೆ ಕೆಡುತ್ತದೆ, ಅವರ ಜೊತೆ ಕೂಗಾಟ, ಸಿಟ್ಟು ಮಾಡಿಕೊಳ್ಳುತ್ತೀರ ಇದರಿಂದ ಕೆಲಸಕ್ಕೆ ಭಂಗವಾಗುತ್ತೆ
  • ಬೇರೆಯವರು ಸ್ಪಂದಿಸಿದರು ನಿಮಗೆ ಸಮಾಧಾನವಿಲ್ಲ
  • ಆದರೂ ಆ ರೀತಿಯ ಬೇಸರವನ್ನು ಹೊಂದುತ್ತೀರಿ
  • ಇಂದು ಮನಸ್ಸಿಗೆ ತೃಪ್ತಿಯಿರುವುದಿಲ್ಲ
  • ನಿಮ್ಮನ್ನ ಸೋಲಿಸಲು ಪ್ರತಿ ಸ್ಪರ್ಧಿಗಳು ಕಾಯ್ತಾ ಇರ್ತಾರೆ ಜಾಗ್ರತೆಯಿರಲಿ
  • ಸಂಪೂರ್ಣವಾಗಿ ಬೇರೆಯವರ ಆಶ್ರಯದಿಂದ ತಮ್ಮ ಕೆಲಸಗಳನ್ನ ಮಾಡಿಕೊಳ್ಳುತ್ತೇನೆ ಅನ್ನೋ ಸಂಕಲ್ಪ ಬೇಡ
  • ಧ್ಯಾನಾಸಕ್ತನಾದ ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಭೂ ಸಂಬಂಧಿ ವ್ಯವಹಾರಗಳಿಗೆ ರಿಯಲ್ ಎಸ್ಟೇಟ್ ಉದ್ಯೋಗಿಗಳಿಗೆ ಅಷ್ಟೊಂದು ಒಳ್ಳೆಯ ದಿನವಲ್ಲ
  • ದಾಖಲಾತಿಗಳಲ್ಲಿ ವ್ಯತ್ಯಯಗಳಾಗಿ ಗ್ರಾಹಕರಿಂದ ಆಕ್ಷೇಪಣೆ ವ್ಯಕ್ತ ಪಡಿಸುತ್ತಾರೆ
  • ಖರೀದಿಗೆ ಬಂದ ಗ್ರಾಹಕರು ವ್ಯವಹಾರವನ್ನು ಮಾಡದೆ ಹಿಂತಿರುಗುತ್ತಾರೆ ಜಾಗ್ರತೆ
  • ನೀವು ಸರಿಯಾದ ಮಾಹಿತಿಯನ್ನು, ದಾಖಲಾತಿಗಳನ್ನಿಟ್ಟುಕೊಂಡು ಗ್ರಾಹಕರೊಂದಿಗೆ ವ್ಯವಹರಿಸಿ
  • ವಿದ್ಯಾರ್ಥಿಗಳಿಗೆ ಶುಭವಿದೆ
  • ಲಕ್ಷ್ಮೀ-ಸರಸ್ವತಿಯರಿಬ್ಬರನ್ನು ಆರಾಧಿಸಿ

ಮಿಥುನ

  • ಕುಟುಂಬದ ಸದಸ್ಯರಿಂದ ನಿಮಗೆ ಸಹಕಾರ ಸಿಗುವುದಿಲ್ಲ
  • ಮನೆಯಿಂದ ಹೊರಗೆ ಹೋದಾಗ ನಿಮಗೆ ಬೆಲೆ, ಗೌರವ ಸಿಗುತ್ತದೆ
  • ಮನೆಗೆ ಮಾರಿ, ಪರರಿಗೆ ಉಪಕಾರಿ ಎಂಬ ಮಾತನ್ನು ಕುಟುಂಬದ ಸದಸ್ಯರು ನಿಮಗೆ ಹೇಳ್ತಾರೆ
  • ಮನೆಯಲ್ಲಿ ಕುಟುಂಬದ ನಿರ್ವಹಣೆ ಮಾಡಿ, ಸಮಾಜಮುಖಿ ಕೆಲಸವನ್ನು ಮಾಡಿ
  • ಮನೆಯವರನ್ನ ಸಮಾಧಾನ ಮಾಡಲು ಹಲವಾರು ಪ್ರಯತ್ನ ಮಾಡುತ್ತೀರಿ
  • ತಟಸ್ಥ ನೀತಿಯನ್ನು ಅನುಭವಿಸುತ್ತೀರಿ
  • ಆರೋಗ್ಯದಲ್ಲಿ ಏರುಪೇರಾಗಬಹುದು
  • ನಿಮ್ಮ ಕೂಗಾಟ, ಸಿಟ್ಟು ಇಲ್ಲಿ ಕೆಲಸ ಮಾಡೋದಿಲ್ಲ
  • ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇರಿ ಕುಲದೇವತಾ ಪ್ರಾರ್ಥನೆ ಮಾಡಿ

ಕಟಕ

  • ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಬೇಸರವಾಗಿವ ಸಾಧ್ಯತೆ ಹೆಚ್ಚು
  • ಶಿಕ್ಷಕರು, ವಿದ್ಯಾರ್ಥಿಗಳ ಮಧ್ಯದಲ್ಲಿ ಅಸಮಾಧಾನ ಉಂಟಾಗುವ ಪರಿಸ್ಥಿತಿ
  • ಶಿಕ್ಷಕರು ಮಕ್ಕಳನ್ನ ನಿಂದಿಸುವುದು, ಹೊಡೆಯುವುದು ಮಾಡಬೇಡಿ
  • ತಂದೆ ಮಕ್ಕಳ ಮಧ್ಯೆ, ಶಿಕ್ಷಕರು, ವಿದ್ಯಾರ್ಥಿಗಳ ಮಧ್ಯೆ ಬಿರುಕು ಕಾಣಬಹುದು
  • ಇಂದು ನಿಮಗೆ ತಾಳ್ಮೆಯಿರಲಿ
  • ವಿದ್ಯಾರ್ಥಿಗಳು, ಮಕ್ಕಳು ದೊಡ್ಡವರ ಮಾತಿಗೆ ಗೌರವ ಕೊಡಿ
  • ತಾಯಿ ಶಾರದೆಯನ್ನು ಪ್ರಾರ್ಥಿಸಿ

ಸಿಂಹ

  • ಪದಾರ್ಥಗಳನ್ನ ಆಮದು ರಫ್ತು ಮಾಡುತ್ತಿರುವವರಿಗೆ ಇಂದು ಶುಭದಿನ
  • ನಿಮ್ಮ ಅಭಿಪ್ರಾಯ, ಸಲಹೆಗಳನ್ನು ಬೇರೆಯವರಿಗೆ ಹೇಳಿ, ಒತ್ತಡ ಹೇರಬೇಡಿ
  • ಹೊಸ ವಾಹನ ಖರೀದಿಯ ಯೋಗವಿದೆ
  • ಯಾವುದಕ್ಕೂ ದಿಢೀರ್ ನಿರ್ಧಾರ ತೆಗೆದುಕೊಳ್ಳಬೇಡಿ
  • ಐಷಾರಾಮಿ ಜೀವನಕ್ಕೆ ಅವಕಾಶವಿದೆ ಅದನ್ನ ಸದುಪಯೋಗ ಪಡಿಸಿಕೊಳ್ಳಿ
  • ಯಾರಿಗೆ ಆಹಾರದ, ಸಹಾಯದ ಅಗತ್ಯವಿದೆಯೊ ಅವರಿಗೆ ಸಹಾಯವನ್ನು ಮಾಡಿ
  • ನಿಮ್ಮ ಮನೆ ದೇವರ ದರ್ಶನ ಮಾಡಿ

ಕನ್ಯಾ

  • ನೀವು ಕೆಲಸ ಮಾಡುವ ಸ್ಥಳದಲ್ಲಿ ಯಾರನ್ನು ನಿರ್ಲಕ್ಷ್ಯ ಮಾಡಬೇಡಿ
  • ವಿದ್ಯಾರ್ಥಿಗಳು ಓದು ಬರಹದಿಂದ ತುಂಬಾ ಆಯಾಸಗೊಳ್ಳುವ ದಿನ
  • ಇಂದು ಓದುವುದರಿಂದ ಭವಿಷ್ಯದಲ್ಲಿ ಅನುಕೂಲವಾಗತ್ತೆ
  • ಇಂದು ವಿರಾಮ ತೆಗೆದುಕೊಳ್ಳಲು ಸಮಯವಿರುವುದಿಲ್ಲ
  • ತುಂಬಾ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವವರು ಎಚ್ಚರಿಕೆಯಿಂದಿರಬೇಕು
  • ಪವಮಾನ ಹೋಮ ಮಾಡಿಸುವುದು ಸೂಕ್ತ ಪರಿಹಾರ

ತುಲಾ

  • ಈ ರಾಶಿಯ ಕ್ರೀಡಾಪಟುಗಳಿಗೆ ಹಿಂದೆ ಮಾಡಿದ ತಪ್ಪುಗಳಿಂದ ಇಂದು ಹಿನ್ನಡೆಯಾಗುತ್ತೆ
  • ಪ್ರಾಮಾಣಿಕವಾದ ಸ್ಪರ್ಧಾಳುಗಳಿಗೆ ಸದಾಕಾಲ ಜಯ
  • ಪ್ರಾಮಾಣಿಕ ಪ್ರಯತ್ನ ಮಾಡಿ ಸದಾ ಶುಭಫಲವನ್ನು ಹೊಂದುತ್ತೀರಿ
  • ತಂದೆ-ತಾಯಿಯವರ ಆಶೀರ್ವಾದ ಪಡೆಯಿರಿ
  • ಶತ್ರುಗಳ ಮೇಲೆ ನಿಮ್ಮ ಹಿಡಿತ ಹೆಚ್ಚಾಗಲಿದೆ
  • ದಿನೇ ದಿನೇ ಶತ್ರುಗಳು ಹೆಚ್ಚಾಗುತ್ತಾರೆ ಜಾಗ್ರತೆ ಇರಲಿ
  • ರಾಜರಾಜೇಶ್ವರಿಯನ್ನು ಉಪಾಸನೆ ಮಾಡಿ

ವೃಶ್ಚಿಕ

  • ಕಾರ್ಯಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಹರ ಸಾಹಸ ಪಡಬೇಕಾಗುತ್ತದೆ
  • ಹಿರಿಯ ಅಧಿಕಾರಿಗಳ ಬೆಂಬಲ ದೊರೆಯಬಹುದು
  • ಮನೆಯನ್ನು ನವೀಕರಿಸುವ ಯೋಗವಿದೆ
  • ಯಾವುದೇ ವ್ಯವಹಾರದಲ್ಲಿ ಇಂದು ಮಧ್ಯಸ್ಥಿಕೆಯನ್ನ ವಹಿಸಬೇಡಿ
  • ಇಂದು ಕಷ್ಟಕ್ಕೆ ಸಿಲುಕುತ್ತೀರಿ ಜಾಗ್ರತೆವಹಿಸಿ
  • ಹನುಮಾನ್ ಚಾಲೀಸ್ ಪಠಿಸಿ

ಧನುಸ್ಸು

  • ವ್ಯವಹಾರದಲ್ಲಿ ಉತ್ತಮ ವ್ಯಕ್ತಿಗಳ ಸಂಪರ್ಕ ದೊರೆಯಬಹುದು
  • ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ನಿಮ್ಮ ತೀರ್ಮಾನವನ್ನ ಕೈಗೊಳ್ಳಿ
  • ಮಧ್ಯಾಹ್ನದ ಹೊತ್ತಿಗೆ ಒಂದು ಕಹಿಸುದ್ದಿ ನಿಮಗೆ ಆಘಾತವನ್ನುಂಟು ಮಾಡುತ್ತೆ
  • ಐಟಿ ಕ್ಷೇತ್ರದವರಿಗೆ ಸಿಹಿ ಸುದ್ದಿ ವಿದೇಶದಲ್ಲಿ ಹಣ ಹೂಡಿಕೆ ಮಾಡುತ್ತೀರಿ
  • ಉದ್ಯೋಗದಲ್ಲಿ ನಿಮಗೆ ಬೋನಸ್ ಸಿಗಬಹುದು
  • ಗಣಪತಿಯನ್ನು ಆರಾಧನೆ ಮಾಡಿ

ಮಕರ

  • ಅವಿವಾಹಿತರು ವಿವಾಹ ಮಂಗಳ ಕಾರ್ಯಕ್ಕೆ ಪ್ರಯತ್ನ ಪಡುತ್ತೀರಿ
  • ಸಂಬಂಧಿಕರು ಮಧ್ಯ ಮಾತಾಡಿ ಸಂಬಂಧ ಮುರಿದು ಬೀಳುವ ಸಾಧ್ಯತೆ ಇದೆ ಎಚ್ಚರಿಕೆ
  • ಇಂದು ಕೈ ಅಥವಾ ಕೈ ಬೆರಳಿಗೆ ತೊಂದರೆಯಾಗಬಹುದು
  • ಕಬ್ಬಿಣದ ವಸ್ತುವನ್ನು ಉಪಯೋಗಿಸಬೇಡಿ
  • ಸಂಜೆಯ ವೇಳೆ ಮದುವೆಯ ವಿಚಾರದಲ್ಲಿ ಬೇಸರ ಪಡುತ್ತೀರಿ
  • ಶ್ರೀನಿವಾಸ ಕಲ್ಯಾಣ ಮಾಡಿಸಿ

ಕುಂಭ

  • ವಕೀಲರಿಗೆ ಇಂದು ಶುಭದಿನ
  • ವಾದ-ವಿವಾದಗಳ ವಿಷಯ ಇತ್ಯರ್ಥಗೊಳ್ಳುವ ದಿನ
  • ಹೊರಗಿನಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತದೆ
  • ನಿಮ್ಮ ಕೆಲಸದಲ್ಲಿ ತೃಪ್ತಿ ಹೊಂದುತ್ತೀರಿ
  • ಪುಣ್ಯಕ್ಷೇತ್ರದಲ್ಲಿ ನಡೆಸುವ ಕಾರ್ಯಕ್ರಮಗಳಲ್ಲಿ ಸಫಲತೆ ಕಾಣುತ್ತೀರಿ
  • ಜನಬಲ-ಹಣಬಲ ಎರಡೂ ನಿಮ್ಮದಾಗುತ್ತದೆ
  • ನಿಮಗೆ ಶತ್ರುಗಳು ಹೆಚ್ಚಾಗಬಹುದು
  • ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಿ
  • ಭವಾನಿ ಸ್ತೋತ್ರ ಪಠಿಸಿ

ಮೀನ

  • ನೀವು ಮಾಡಿದ ಕೆಲಸದಿಂದ ಬೇರೆಯವರು ಅನುಕೂಲವನ್ನು ಪಡೆಯುತ್ತಾರೆ
  • ಕುಟುಂಬದವರಿಂದ ಮನಸ್ಸಿಗೆ ಬೇಸರ ಉಂಟಾಗಬಹುದು
  • ನಿಮ್ಮ ಪ್ರತಿಭೆ ಬೇರೆಯವರಿಗೆ ಮಾದರಿಯಾಗಲಿದೆ
  • ನಿಮ್ಮ ಪ್ರತಿಭೆಗೆ ಸದಾಕಾಲ ಬೆಲೆ ಇರುತ್ತದೆ
  • ಗೌರಿ ದೇವಿಯನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ವಾಹನ ಖರೀದಿಗೆ ಯೋಗ ಬಲ; ಅವಿವಾಹಿತರಿಗೆ ಸಿಹಿ ಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಪ್ರಾಮಾಣಿಕ ಪ್ರಯತ್ನ ಮಾಡಿ ಸದಾ ಶುಭಫಲವನ್ನು ಹೊಂದುತ್ತೀರಿ

    ವಿದ್ಯಾರ್ಥಿಗಳು ಓದು ಬರಹದಿಂದ ತುಂಬಾ ಆಯಾಸಗೊಳ್ಳುವ ದಿನ

    ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಬೇಸರವಾಗಿವ ಸಾಧ್ಯತೆ ಹೆಚ್ಚು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಸಾಧನೆ ಮಾಡಬೇಕೆಂದು ಬೇರೆಯವರ ಸಹಾಯದ ನಿರೀಕ್ಷೆಯಲ್ಲಿರೋದಿಂದ್ರ ಆ ನಿರೀಕ್ಷೆ ಹುಸಿಯಾಗುತ್ತೆ
  • ಸಹಾಯ ಮಾಡದೆ ಇದ್ದಾಗ ತಾಳ್ಮೆ ಕೆಡುತ್ತದೆ, ಅವರ ಜೊತೆ ಕೂಗಾಟ, ಸಿಟ್ಟು ಮಾಡಿಕೊಳ್ಳುತ್ತೀರ ಇದರಿಂದ ಕೆಲಸಕ್ಕೆ ಭಂಗವಾಗುತ್ತೆ
  • ಬೇರೆಯವರು ಸ್ಪಂದಿಸಿದರು ನಿಮಗೆ ಸಮಾಧಾನವಿಲ್ಲ
  • ಆದರೂ ಆ ರೀತಿಯ ಬೇಸರವನ್ನು ಹೊಂದುತ್ತೀರಿ
  • ಇಂದು ಮನಸ್ಸಿಗೆ ತೃಪ್ತಿಯಿರುವುದಿಲ್ಲ
  • ನಿಮ್ಮನ್ನ ಸೋಲಿಸಲು ಪ್ರತಿ ಸ್ಪರ್ಧಿಗಳು ಕಾಯ್ತಾ ಇರ್ತಾರೆ ಜಾಗ್ರತೆಯಿರಲಿ
  • ಸಂಪೂರ್ಣವಾಗಿ ಬೇರೆಯವರ ಆಶ್ರಯದಿಂದ ತಮ್ಮ ಕೆಲಸಗಳನ್ನ ಮಾಡಿಕೊಳ್ಳುತ್ತೇನೆ ಅನ್ನೋ ಸಂಕಲ್ಪ ಬೇಡ
  • ಧ್ಯಾನಾಸಕ್ತನಾದ ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಭೂ ಸಂಬಂಧಿ ವ್ಯವಹಾರಗಳಿಗೆ ರಿಯಲ್ ಎಸ್ಟೇಟ್ ಉದ್ಯೋಗಿಗಳಿಗೆ ಅಷ್ಟೊಂದು ಒಳ್ಳೆಯ ದಿನವಲ್ಲ
  • ದಾಖಲಾತಿಗಳಲ್ಲಿ ವ್ಯತ್ಯಯಗಳಾಗಿ ಗ್ರಾಹಕರಿಂದ ಆಕ್ಷೇಪಣೆ ವ್ಯಕ್ತ ಪಡಿಸುತ್ತಾರೆ
  • ಖರೀದಿಗೆ ಬಂದ ಗ್ರಾಹಕರು ವ್ಯವಹಾರವನ್ನು ಮಾಡದೆ ಹಿಂತಿರುಗುತ್ತಾರೆ ಜಾಗ್ರತೆ
  • ನೀವು ಸರಿಯಾದ ಮಾಹಿತಿಯನ್ನು, ದಾಖಲಾತಿಗಳನ್ನಿಟ್ಟುಕೊಂಡು ಗ್ರಾಹಕರೊಂದಿಗೆ ವ್ಯವಹರಿಸಿ
  • ವಿದ್ಯಾರ್ಥಿಗಳಿಗೆ ಶುಭವಿದೆ
  • ಲಕ್ಷ್ಮೀ-ಸರಸ್ವತಿಯರಿಬ್ಬರನ್ನು ಆರಾಧಿಸಿ

ಮಿಥುನ

  • ಕುಟುಂಬದ ಸದಸ್ಯರಿಂದ ನಿಮಗೆ ಸಹಕಾರ ಸಿಗುವುದಿಲ್ಲ
  • ಮನೆಯಿಂದ ಹೊರಗೆ ಹೋದಾಗ ನಿಮಗೆ ಬೆಲೆ, ಗೌರವ ಸಿಗುತ್ತದೆ
  • ಮನೆಗೆ ಮಾರಿ, ಪರರಿಗೆ ಉಪಕಾರಿ ಎಂಬ ಮಾತನ್ನು ಕುಟುಂಬದ ಸದಸ್ಯರು ನಿಮಗೆ ಹೇಳ್ತಾರೆ
  • ಮನೆಯಲ್ಲಿ ಕುಟುಂಬದ ನಿರ್ವಹಣೆ ಮಾಡಿ, ಸಮಾಜಮುಖಿ ಕೆಲಸವನ್ನು ಮಾಡಿ
  • ಮನೆಯವರನ್ನ ಸಮಾಧಾನ ಮಾಡಲು ಹಲವಾರು ಪ್ರಯತ್ನ ಮಾಡುತ್ತೀರಿ
  • ತಟಸ್ಥ ನೀತಿಯನ್ನು ಅನುಭವಿಸುತ್ತೀರಿ
  • ಆರೋಗ್ಯದಲ್ಲಿ ಏರುಪೇರಾಗಬಹುದು
  • ನಿಮ್ಮ ಕೂಗಾಟ, ಸಿಟ್ಟು ಇಲ್ಲಿ ಕೆಲಸ ಮಾಡೋದಿಲ್ಲ
  • ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇರಿ ಕುಲದೇವತಾ ಪ್ರಾರ್ಥನೆ ಮಾಡಿ

ಕಟಕ

  • ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಬೇಸರವಾಗಿವ ಸಾಧ್ಯತೆ ಹೆಚ್ಚು
  • ಶಿಕ್ಷಕರು, ವಿದ್ಯಾರ್ಥಿಗಳ ಮಧ್ಯದಲ್ಲಿ ಅಸಮಾಧಾನ ಉಂಟಾಗುವ ಪರಿಸ್ಥಿತಿ
  • ಶಿಕ್ಷಕರು ಮಕ್ಕಳನ್ನ ನಿಂದಿಸುವುದು, ಹೊಡೆಯುವುದು ಮಾಡಬೇಡಿ
  • ತಂದೆ ಮಕ್ಕಳ ಮಧ್ಯೆ, ಶಿಕ್ಷಕರು, ವಿದ್ಯಾರ್ಥಿಗಳ ಮಧ್ಯೆ ಬಿರುಕು ಕಾಣಬಹುದು
  • ಇಂದು ನಿಮಗೆ ತಾಳ್ಮೆಯಿರಲಿ
  • ವಿದ್ಯಾರ್ಥಿಗಳು, ಮಕ್ಕಳು ದೊಡ್ಡವರ ಮಾತಿಗೆ ಗೌರವ ಕೊಡಿ
  • ತಾಯಿ ಶಾರದೆಯನ್ನು ಪ್ರಾರ್ಥಿಸಿ

ಸಿಂಹ

  • ಪದಾರ್ಥಗಳನ್ನ ಆಮದು ರಫ್ತು ಮಾಡುತ್ತಿರುವವರಿಗೆ ಇಂದು ಶುಭದಿನ
  • ನಿಮ್ಮ ಅಭಿಪ್ರಾಯ, ಸಲಹೆಗಳನ್ನು ಬೇರೆಯವರಿಗೆ ಹೇಳಿ, ಒತ್ತಡ ಹೇರಬೇಡಿ
  • ಹೊಸ ವಾಹನ ಖರೀದಿಯ ಯೋಗವಿದೆ
  • ಯಾವುದಕ್ಕೂ ದಿಢೀರ್ ನಿರ್ಧಾರ ತೆಗೆದುಕೊಳ್ಳಬೇಡಿ
  • ಐಷಾರಾಮಿ ಜೀವನಕ್ಕೆ ಅವಕಾಶವಿದೆ ಅದನ್ನ ಸದುಪಯೋಗ ಪಡಿಸಿಕೊಳ್ಳಿ
  • ಯಾರಿಗೆ ಆಹಾರದ, ಸಹಾಯದ ಅಗತ್ಯವಿದೆಯೊ ಅವರಿಗೆ ಸಹಾಯವನ್ನು ಮಾಡಿ
  • ನಿಮ್ಮ ಮನೆ ದೇವರ ದರ್ಶನ ಮಾಡಿ

ಕನ್ಯಾ

  • ನೀವು ಕೆಲಸ ಮಾಡುವ ಸ್ಥಳದಲ್ಲಿ ಯಾರನ್ನು ನಿರ್ಲಕ್ಷ್ಯ ಮಾಡಬೇಡಿ
  • ವಿದ್ಯಾರ್ಥಿಗಳು ಓದು ಬರಹದಿಂದ ತುಂಬಾ ಆಯಾಸಗೊಳ್ಳುವ ದಿನ
  • ಇಂದು ಓದುವುದರಿಂದ ಭವಿಷ್ಯದಲ್ಲಿ ಅನುಕೂಲವಾಗತ್ತೆ
  • ಇಂದು ವಿರಾಮ ತೆಗೆದುಕೊಳ್ಳಲು ಸಮಯವಿರುವುದಿಲ್ಲ
  • ತುಂಬಾ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವವರು ಎಚ್ಚರಿಕೆಯಿಂದಿರಬೇಕು
  • ಪವಮಾನ ಹೋಮ ಮಾಡಿಸುವುದು ಸೂಕ್ತ ಪರಿಹಾರ

ತುಲಾ

  • ಈ ರಾಶಿಯ ಕ್ರೀಡಾಪಟುಗಳಿಗೆ ಹಿಂದೆ ಮಾಡಿದ ತಪ್ಪುಗಳಿಂದ ಇಂದು ಹಿನ್ನಡೆಯಾಗುತ್ತೆ
  • ಪ್ರಾಮಾಣಿಕವಾದ ಸ್ಪರ್ಧಾಳುಗಳಿಗೆ ಸದಾಕಾಲ ಜಯ
  • ಪ್ರಾಮಾಣಿಕ ಪ್ರಯತ್ನ ಮಾಡಿ ಸದಾ ಶುಭಫಲವನ್ನು ಹೊಂದುತ್ತೀರಿ
  • ತಂದೆ-ತಾಯಿಯವರ ಆಶೀರ್ವಾದ ಪಡೆಯಿರಿ
  • ಶತ್ರುಗಳ ಮೇಲೆ ನಿಮ್ಮ ಹಿಡಿತ ಹೆಚ್ಚಾಗಲಿದೆ
  • ದಿನೇ ದಿನೇ ಶತ್ರುಗಳು ಹೆಚ್ಚಾಗುತ್ತಾರೆ ಜಾಗ್ರತೆ ಇರಲಿ
  • ರಾಜರಾಜೇಶ್ವರಿಯನ್ನು ಉಪಾಸನೆ ಮಾಡಿ

ವೃಶ್ಚಿಕ

  • ಕಾರ್ಯಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಹರ ಸಾಹಸ ಪಡಬೇಕಾಗುತ್ತದೆ
  • ಹಿರಿಯ ಅಧಿಕಾರಿಗಳ ಬೆಂಬಲ ದೊರೆಯಬಹುದು
  • ಮನೆಯನ್ನು ನವೀಕರಿಸುವ ಯೋಗವಿದೆ
  • ಯಾವುದೇ ವ್ಯವಹಾರದಲ್ಲಿ ಇಂದು ಮಧ್ಯಸ್ಥಿಕೆಯನ್ನ ವಹಿಸಬೇಡಿ
  • ಇಂದು ಕಷ್ಟಕ್ಕೆ ಸಿಲುಕುತ್ತೀರಿ ಜಾಗ್ರತೆವಹಿಸಿ
  • ಹನುಮಾನ್ ಚಾಲೀಸ್ ಪಠಿಸಿ

ಧನುಸ್ಸು

  • ವ್ಯವಹಾರದಲ್ಲಿ ಉತ್ತಮ ವ್ಯಕ್ತಿಗಳ ಸಂಪರ್ಕ ದೊರೆಯಬಹುದು
  • ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ನಿಮ್ಮ ತೀರ್ಮಾನವನ್ನ ಕೈಗೊಳ್ಳಿ
  • ಮಧ್ಯಾಹ್ನದ ಹೊತ್ತಿಗೆ ಒಂದು ಕಹಿಸುದ್ದಿ ನಿಮಗೆ ಆಘಾತವನ್ನುಂಟು ಮಾಡುತ್ತೆ
  • ಐಟಿ ಕ್ಷೇತ್ರದವರಿಗೆ ಸಿಹಿ ಸುದ್ದಿ ವಿದೇಶದಲ್ಲಿ ಹಣ ಹೂಡಿಕೆ ಮಾಡುತ್ತೀರಿ
  • ಉದ್ಯೋಗದಲ್ಲಿ ನಿಮಗೆ ಬೋನಸ್ ಸಿಗಬಹುದು
  • ಗಣಪತಿಯನ್ನು ಆರಾಧನೆ ಮಾಡಿ

ಮಕರ

  • ಅವಿವಾಹಿತರು ವಿವಾಹ ಮಂಗಳ ಕಾರ್ಯಕ್ಕೆ ಪ್ರಯತ್ನ ಪಡುತ್ತೀರಿ
  • ಸಂಬಂಧಿಕರು ಮಧ್ಯ ಮಾತಾಡಿ ಸಂಬಂಧ ಮುರಿದು ಬೀಳುವ ಸಾಧ್ಯತೆ ಇದೆ ಎಚ್ಚರಿಕೆ
  • ಇಂದು ಕೈ ಅಥವಾ ಕೈ ಬೆರಳಿಗೆ ತೊಂದರೆಯಾಗಬಹುದು
  • ಕಬ್ಬಿಣದ ವಸ್ತುವನ್ನು ಉಪಯೋಗಿಸಬೇಡಿ
  • ಸಂಜೆಯ ವೇಳೆ ಮದುವೆಯ ವಿಚಾರದಲ್ಲಿ ಬೇಸರ ಪಡುತ್ತೀರಿ
  • ಶ್ರೀನಿವಾಸ ಕಲ್ಯಾಣ ಮಾಡಿಸಿ

ಕುಂಭ

  • ವಕೀಲರಿಗೆ ಇಂದು ಶುಭದಿನ
  • ವಾದ-ವಿವಾದಗಳ ವಿಷಯ ಇತ್ಯರ್ಥಗೊಳ್ಳುವ ದಿನ
  • ಹೊರಗಿನಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತದೆ
  • ನಿಮ್ಮ ಕೆಲಸದಲ್ಲಿ ತೃಪ್ತಿ ಹೊಂದುತ್ತೀರಿ
  • ಪುಣ್ಯಕ್ಷೇತ್ರದಲ್ಲಿ ನಡೆಸುವ ಕಾರ್ಯಕ್ರಮಗಳಲ್ಲಿ ಸಫಲತೆ ಕಾಣುತ್ತೀರಿ
  • ಜನಬಲ-ಹಣಬಲ ಎರಡೂ ನಿಮ್ಮದಾಗುತ್ತದೆ
  • ನಿಮಗೆ ಶತ್ರುಗಳು ಹೆಚ್ಚಾಗಬಹುದು
  • ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಿ
  • ಭವಾನಿ ಸ್ತೋತ್ರ ಪಠಿಸಿ

ಮೀನ

  • ನೀವು ಮಾಡಿದ ಕೆಲಸದಿಂದ ಬೇರೆಯವರು ಅನುಕೂಲವನ್ನು ಪಡೆಯುತ್ತಾರೆ
  • ಕುಟುಂಬದವರಿಂದ ಮನಸ್ಸಿಗೆ ಬೇಸರ ಉಂಟಾಗಬಹುದು
  • ನಿಮ್ಮ ಪ್ರತಿಭೆ ಬೇರೆಯವರಿಗೆ ಮಾದರಿಯಾಗಲಿದೆ
  • ನಿಮ್ಮ ಪ್ರತಿಭೆಗೆ ಸದಾಕಾಲ ಬೆಲೆ ಇರುತ್ತದೆ
  • ಗೌರಿ ದೇವಿಯನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More