newsfirstkannada.com

ಹಣದ ವಿಚಾರದಲ್ಲಿ ಮನಸ್ತಾಪ; ರಾಜಕೀಯ ಮಾಡೋರಿಗೆ ಕಹಿಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

Share :

Published May 5, 2024 at 5:58am

Update May 5, 2024 at 5:59am

    ವೃತ್ತಿಯಲ್ಲಿ ಅನುಕೂಲವಿದೆ ಆದರೆ ತುಂಬಾ ಶ್ರಮ ಪಡಬೇಕಾಗುತ್ತದೆ

    ಮನೆಯಲ್ಲೂ ವ್ಯಾವಹಾರಿಕ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಬರಲಿದೆ

    ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ ಯಾವುದೇ ಗಣನೆಗೆ ಬರುವುದಿಲ್ಲ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಭಾನುವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ನಿಮ್ಮ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ
  • ನಿಮ್ಮ ಸಹಕಾರಕ್ಕೆ ಅನುಗುಣವಾಗಿ ಬೆಲೆ ದೊರುಕುತ್ತದೆ
  • ಹಣದ ವಿಚಾರದಲ್ಲಿ ಇಂದು ನಿರಾಸೆ ಹೊಂದಬಹುದು
  • ಅನಗತ್ಯ, ಅನುಪಯುಕ್ತ ಕೆಲಸಗಳಲ್ಲಿ ಸಮಯ ವ್ಯರ್ಥವಾಗಬಹುದು
  • ವಾದ-ವಿವಾದಗಳಿಂದ ಸಮಸ್ಯೆ ಮಾಡಿಕೊಳ್ಳಬಹುದು
  • ಆತಂಕ ಬೇಡ ಸಮಾಧಾನದಿಂದ ಇರಬೇಕಾದ ದಿನ
  • ಈಶ್ವರನ ಆರಾಧನೆ ಮಾಡಿ

ವೃಷಭ

  • ಬೇರೆಯವರ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ
  • ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಕಾಪಾಡಿ
  • ನಿಮ್ಮ ನಡವಳಿಕೆಯಿಂದ ಮನೆಯಲ್ಲಿ ಅಶಾಂತಿ
  • ಜನರು ನಿಮ್ಮ ಮಾತುಗಳನ್ನ ಕೇಳದೇ ಇರಬಹುದು, ಬಲವಂತ ಬೇಡ
  • ಬಂಧುಗಳೊಂದಿಗೆ ಸಂತೋಷದ ಸಮಯ ಕಳೆಯುವಿರಿ
  • ನಿಮ್ಮ ಪರಿಶ್ರಮಕ್ಕೆ ಪ್ರತಿಫಲ ಖಂಡಿತ ಇದೆ
  • ಕೋಪದಿಂದ ಗಾಯ ಮಾಡಿಕೊಳ್ಳುವ ಸಾಧ್ಯತೆ ಇದೆ
  • ತುಳಸಿಯಿಂದ ಮಹಾವಿಷ್ಣುವನ್ನ ಅರ್ಚನೆ ಮಾಡಿ

ಮಿಥುನ

  • ಹಳೆಯ ವಿಚಾರಗಳನ್ನು, ಕಹಿ ಘಟನೆಗಳನ್ನು ದೂರ ಮಾಡಿ
  • ಹೊಸ ಹೂಡಿಕೆಗೆ ಅನುಕೂಲಕರ ದಿನ
  • ಇಂದು ನಿಮ್ಮ ಗುರಿಯನ್ನ ಮುಟ್ಟುವುದಕ್ಕೆ ಕಷ್ಟದ ದಿನ
  • ಜನರಿಗೆ ನಿಮ್ಮನ್ನ ಕಂಡರೆ ಸ್ಪೂರ್ತಿ, ಬೇರೆಯವರನ್ನ ಆಕರ್ಷಣೆ ಮಾಡುತ್ತೀರಿ
  • ಇಂದು ಬದಲಾವಣೆಗಳ ಬಗ್ಗೆ ಚಿಂತನೆ ಮಾಡಬೇಡಿ
  • ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ

ಕಟಕ

  • ಪ್ರಯಾಣದಲ್ಲಿ ಸಮಸ್ಯೆಗಳು, ಅವಘಡಗಳಿವೆ ಎಚ್ಚರಿಕೆವಹಿಸಿ
  • ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ ಯಾವುದೇ ಗಣನೆಗೆ ಬರುವುದಿಲ್ಲ
  • ಕಷ್ಟ ಪಟ್ಟಂತಹ ಕೆಲಸ ನಿಮಗೆ ಯಾವುದೇ ರೀತಿಯ ಶುಭಪಲವನ್ನು ನೀಡುತ್ತಿಲ್ಲ
  • ಯಾರಿಗೂ ಕೂಡ ಸಾಲವನ್ನು ಕೊಡಬೇಡಿ ಮತ್ತು ಕೇಳಬೇಡಿ
  • ಮನೆಯಲ್ಲೂ ವ್ಯಾವಹಾರಿಕ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಬರಲಿದೆ
  • ಹಣದ ವಿಚಾರಕ್ಕೆ ಗಲಾಟೆಯಾಗುವ ಸಾಧ್ಯತೆ
  • ದುರ್ಗಾರಾಧನೆ ಮಾಡಿ

ಸಿಂಹ

  • ಧಾರ್ಮಿಕ ಆಚರಣೆಯಿಂದ ನೆಮ್ಮದಿ ಸಿಗುತ್ತದೆ
  • ಸಮಾರಂಭಗಳಿಗೆ ಹಾಜರಾಗುವ ಯೋಗಯಿದೆ, ತಿರಸ್ಕಾರ ಮಾಡಬೇಡಿ
  • ಮಕ್ಕಳಿಗೆ ನೀತಿಪಾಠ ಹೇಳಿ ಗೌರವ ಹೆಚ್ಚಾಗುತ್ತದೆ
  • ಹೊಸ ಉದ್ಯಮಕ್ಕೋಸ್ಕರ ಬೇರೆಯವರ ಪರಿಚಯವಾಗುತ್ತದೆ
  • ನಿಮ್ಮ ಕೆಲಸ, ಸಾಧನೆಗೆ ಜನರಿಂದ ಪ್ರಶಂಸೆ ಲಭಿಸುತ್ತದೆ
  • ಇಂದು ಆರ್ಥಿಕ ಬಿಕ್ಕಟ್ಟು ಕಾಡಬಹುದು
  • ಕುಬೇರಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ಕನ್ಯಾ

  • ನಿಮ್ಮ ವೈಯಕ್ತಿಕ ವಿಚಾರಗಳಿಗೆ ಬೇರೆಯವರ ಸಲಹೆ ಬೇಡ
  • ಇಂದು ತಾಳ್ಮೆ ಬಹಳ ಮುಖ್ಯ, ತಾಳ್ಮೆ ಕಾಪಾಡಿಕೊಳ್ಳಿ
  • ಇಂದು ಯಾವುದೇ ರೀತಿಯ ಪರಿಸ್ಥಿತಿಗಳು ಬಂದರೂ ಗಟ್ಟಿಯಾಗಿ ಎದುರಿಸಿ
  • ನಿಮ್ಮ ಕೆಲಸಗಳನ್ನ ಸಕಾಲಕ್ಕೆ ಮುಗಿಸಿ, ಜವಾಬ್ದಾರಿಗಳಿಂದ ಹೊರಬರಬೇಕು
  • ಹೆಚ್ಚು ಜನರಿರುವ ಕಡೆ ಹೋಗಬೇಡಿ ತೊಂದರೆಯಿದೆ
  • ಮಕ್ಕಳ ವರ್ತನೆ ಹಿರಿಯರಿಗೆ ಬೇಸರ ತರುತ್ತದೆ
  • ಆಂಜನೇಯನನ್ನು ಉಪಾಸನೆ ಮಾಡಿ

ತುಲಾ

  • ರಾಜಕೀಯ ಪ್ರಭಾವ ಇಂದು ಕೆಲಸ ಮಾಡುತ್ತದೆ
  • ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ ಹಾಗೇ ಕೆಲಸಕ್ಕೂ ಅನುಕೂಲವಾಗುತ್ತದೆ
  • ವೃತ್ತಿಯಲ್ಲಿ ಅನುಕೂಲವಿದೆ ಆದರೆ ತುಂಬಾ ಶ್ರಮಪಡಬೇಕಾಗುತ್ತೆ
  • ಇಂದು ಪ್ರೇಮಿಗಳಿಗೆ ಶುಭವಾದ ಸಮಯ
  • ಕಾಲಿಗೆ ಪೆಟ್ಟಾಗಬಹುದು ಎಚ್ಚರ, ತಾತ್ಸಾರ ಮಾಡಬೇಡಿ
  • ವಿಕಲಚೇತನರಿಗೆ ಸಹಾಯ ಮಾಡಿ

ವೃಶ್ಚಿಕ

  • ಮಿತ್ರರಿಂದಲೇ ವಿದ್ಯಾರ್ಥಿಗಳಿಗೆ ತೊಂದರೆಯಿದೆ
  • ವ್ಯವಹಾರದಲ್ಲಿ ಉತ್ತಮ ಲಾಭ, ಶುಭವಿದೆ
  • ಯಾರನ್ನಾದರೂ ಕ್ಷಮಿಸಬೇಕಾದ ಪ್ರಸಂಗ ಬಂದ್ರೆ ಕ್ಷಮಿಸಿ
  • ಮನೆಯ ಅಗತ್ಯತೆಗೆ ಮೊದಲ ಆದ್ಯತೆ ಕೊಡಿ
  • ಏಕಾಗ್ರತೆ ಉತ್ತಮವಾದ ಫಲಿತಾಂಶ ನೀಡುತ್ತದೆ
  • ಜೀವನ ಶೈಲಿಯಲ್ಲಿ ಒಂದಿಷ್ಟು ಸುಧಾರಣೆಗೆ ಏಕಾಗ್ರತೆ ಕಾರಣವಾಗುತ್ತದೆ
  • ವಿದ್ಯಾಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಮನೆಯಲ್ಲಿ ನಿಮ್ಮ ಕರ್ತವ್ಯದ ಬಗ್ಗೆ ಹೆಚ್ಚು ಗಮನ ಕೊಡಿ
  • ಬದಲಾವಣೆಯ ಆಲೋಚನೆ ಬರಬಹುದು ಆದರೆ ಸದ್ಯಕ್ಕೆ ಬೇಡ
  • ಮದುವೆ ವಿಚಾರದಲ್ಲಿ ತೆಲೆಕೆಡಿಸಿಕೊಳ್ಳಬಹುದು ಆದರೆ ಉಪಯೋಗವಿಲ್ಲ
  • ಆರೊಗ್ಯದಲ್ಲಿ ವ್ಯತ್ಯಯ, ಬೆನ್ನು ನೋವು ಕಾಡಬಹುದು
  • ಇಂದು ಮನಸ್ಸಿನಲ್ಲಿ ಏನೋ ಒಂದು ರೀತಿಯ ಕಳವಳ, ಭಯ ಕಾಡಬಹುದು
  • ನಿಮ್ಮ ಆಹಾರದ ಬಗ್ಗೆ ಗಮನಹರಿಸಿ
  • ಸಾಯಂಕಾಲ ಕೆಲ ವಿಚಾರಗಳ ಬಗ್ಗೆ ಆರೋಗ್ಯಕರ ಚರ್ಚೆ ಮಾಡಬಹುದು
  • ವೆಂಕಟರಮಣ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಜನರ ಮೆಚ್ಚಿಗೆಗಾಗಿ ಮಾಡುವ ತೋರಿಕೆ ಕೆಲಸದಿಂದ ನೀವು ಸಿಕ್ಕಿಹಾಕಿಕೊಳ್ಳಬಹುದು
  • ಇಂದು ನಿಮ್ಮ ನೈತಿಕತೆ ಚೆನ್ನಾಗಿರುತ್ತದೆ
  • ಸ್ವಯಂ ಪ್ರಜ್ಞೆಯಿಲ್ಲದೇ ಕೆಲ ಅನಾಹುತಗಳನ್ನು ಮಾಡಿಕೊಳ್ಳಬಹುದು
  • ನಿಮ್ಮ ಪ್ರಗತಿಯ ಬಗ್ಗೆ ಭಯ ಉಂಟಾಗಬಹುದು
  • ವೃತ್ತಿ, ಉದ್ಯೋಗ ಇತ್ಯಾದಿಗಳ ಒತ್ತಡಗಳಿಂದ ತೊಂದರೆ ಕಾಣಬಹುದು
  • ಒಳ್ಳೆಯ ಸ್ನೇಹಿತರ, ಹಿತೈಷಿಗಳಿಂದ ಉತ್ತಮ ಮಾರ್ಗದರ್ಶನ ಕೇಳಿ ಪಡೆಯಿರಿ
  • ಶಿವನನ್ನು ಬಿಲ್ವಪತ್ರೆಯಿಂದ ಅರ್ಚನೆ ಮಾಡಿ

ಕುಂಭ

  • ಮಕ್ಕಳ ವಿದ್ಯಾಭ್ಯಾಸ, ಪ್ರಗತಿ, ಆಸಕ್ತಿ ನಿಮಗೆ ಬಹಳ ಸಂತೋಷ ಉಂಟು ಮಾಡುತ್ತದೆ
  • ನಿಮ್ಮ ಸಮಯ ಹೋಗಿದ್ದೇ ಗೊತ್ತಾಗದ ದಿನ
  • ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ, ಆರ್ಥಿಕ ಬೆಳವಣಿಗೆಯಿದೆ
  • ಇಂದು ಸಂಬಂಧಿಕರ ಆಗಮನ, ಅವರ ಜೊತೆ ಚರ್ಚೆ ಖುಷಿ ಕೊಡುತ್ತದೆ
  • ಬರಬೇಕಾದ ಬಾಕಿ ಹಣ ಇಂದು ಬರುತ್ತದೆ
  • ಅನಾರೋಗ್ಯ ಮುಕ್ತರಾಗುತ್ತೀರಿ, ಸ್ನೇಹಿತರಿಂದ ಸಿಹಿಸುದ್ದಿ ಬರುತ್ತದೆ
  • ಮಹಾಲಕ್ಷ್ಮಿಯನ್ನು ಮಲ್ಲಿಗೆ ಹೂವಿನಿಂದ ಅರ್ಚನೆ ಮಾಡಿ

ಮೀನ

  • ಕುಟುಂಬದಲ್ಲಿ ಶುಭಕಾರ್ಯದ ಬಗ್ಗೆ ಚರ್ಚೆ ಮಾಡಬಹುದು
  • ಮಿತ್ರರನ್ನು ಭೇಟಿ ಮಾಡಿ ನಿಮ್ಮ ವಿರೋಧಿಗಳ ಬಗ್ಗೆ ಚರ್ಚೆ ಮಾಡಬಹುದು
  • ಮೂಲ ಉದ್ದೇಶವನ್ನು ಮರೆತು ಕಾರ್ಯಪ್ರವೃತ್ತರಾಗಬಹುದು ಆದರೆ ಅದು ಬೇಡ
  • ಸಮಯಕ್ಕೆ ಆದ್ಯತೆ ನೀಡಿದರೆ ಧನಾತ್ಮಕ ಫಲಿತಾಂಶ ಕಾಣಬಹುದು
  • ಇಂದು ಮಾನಸಿಕವಾಗಿ ನೆಮ್ಮದಿ ಕಡಿಮೆ
  • ಇಂದು ಕೋಪ, ಆತಂಕ ಹೆಚ್ಚಾಗಿರುವ ದಿನ ಗಮನಿಸಿಕೊಳ್ಳಿ
  • ರಾಜರಾಜೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣದ ವಿಚಾರದಲ್ಲಿ ಮನಸ್ತಾಪ; ರಾಜಕೀಯ ಮಾಡೋರಿಗೆ ಕಹಿಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ವೃತ್ತಿಯಲ್ಲಿ ಅನುಕೂಲವಿದೆ ಆದರೆ ತುಂಬಾ ಶ್ರಮ ಪಡಬೇಕಾಗುತ್ತದೆ

    ಮನೆಯಲ್ಲೂ ವ್ಯಾವಹಾರಿಕ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಬರಲಿದೆ

    ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ ಯಾವುದೇ ಗಣನೆಗೆ ಬರುವುದಿಲ್ಲ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಭಾನುವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ನಿಮ್ಮ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ
  • ನಿಮ್ಮ ಸಹಕಾರಕ್ಕೆ ಅನುಗುಣವಾಗಿ ಬೆಲೆ ದೊರುಕುತ್ತದೆ
  • ಹಣದ ವಿಚಾರದಲ್ಲಿ ಇಂದು ನಿರಾಸೆ ಹೊಂದಬಹುದು
  • ಅನಗತ್ಯ, ಅನುಪಯುಕ್ತ ಕೆಲಸಗಳಲ್ಲಿ ಸಮಯ ವ್ಯರ್ಥವಾಗಬಹುದು
  • ವಾದ-ವಿವಾದಗಳಿಂದ ಸಮಸ್ಯೆ ಮಾಡಿಕೊಳ್ಳಬಹುದು
  • ಆತಂಕ ಬೇಡ ಸಮಾಧಾನದಿಂದ ಇರಬೇಕಾದ ದಿನ
  • ಈಶ್ವರನ ಆರಾಧನೆ ಮಾಡಿ

ವೃಷಭ

  • ಬೇರೆಯವರ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ
  • ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಕಾಪಾಡಿ
  • ನಿಮ್ಮ ನಡವಳಿಕೆಯಿಂದ ಮನೆಯಲ್ಲಿ ಅಶಾಂತಿ
  • ಜನರು ನಿಮ್ಮ ಮಾತುಗಳನ್ನ ಕೇಳದೇ ಇರಬಹುದು, ಬಲವಂತ ಬೇಡ
  • ಬಂಧುಗಳೊಂದಿಗೆ ಸಂತೋಷದ ಸಮಯ ಕಳೆಯುವಿರಿ
  • ನಿಮ್ಮ ಪರಿಶ್ರಮಕ್ಕೆ ಪ್ರತಿಫಲ ಖಂಡಿತ ಇದೆ
  • ಕೋಪದಿಂದ ಗಾಯ ಮಾಡಿಕೊಳ್ಳುವ ಸಾಧ್ಯತೆ ಇದೆ
  • ತುಳಸಿಯಿಂದ ಮಹಾವಿಷ್ಣುವನ್ನ ಅರ್ಚನೆ ಮಾಡಿ

ಮಿಥುನ

  • ಹಳೆಯ ವಿಚಾರಗಳನ್ನು, ಕಹಿ ಘಟನೆಗಳನ್ನು ದೂರ ಮಾಡಿ
  • ಹೊಸ ಹೂಡಿಕೆಗೆ ಅನುಕೂಲಕರ ದಿನ
  • ಇಂದು ನಿಮ್ಮ ಗುರಿಯನ್ನ ಮುಟ್ಟುವುದಕ್ಕೆ ಕಷ್ಟದ ದಿನ
  • ಜನರಿಗೆ ನಿಮ್ಮನ್ನ ಕಂಡರೆ ಸ್ಪೂರ್ತಿ, ಬೇರೆಯವರನ್ನ ಆಕರ್ಷಣೆ ಮಾಡುತ್ತೀರಿ
  • ಇಂದು ಬದಲಾವಣೆಗಳ ಬಗ್ಗೆ ಚಿಂತನೆ ಮಾಡಬೇಡಿ
  • ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ

ಕಟಕ

  • ಪ್ರಯಾಣದಲ್ಲಿ ಸಮಸ್ಯೆಗಳು, ಅವಘಡಗಳಿವೆ ಎಚ್ಚರಿಕೆವಹಿಸಿ
  • ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ ಯಾವುದೇ ಗಣನೆಗೆ ಬರುವುದಿಲ್ಲ
  • ಕಷ್ಟ ಪಟ್ಟಂತಹ ಕೆಲಸ ನಿಮಗೆ ಯಾವುದೇ ರೀತಿಯ ಶುಭಪಲವನ್ನು ನೀಡುತ್ತಿಲ್ಲ
  • ಯಾರಿಗೂ ಕೂಡ ಸಾಲವನ್ನು ಕೊಡಬೇಡಿ ಮತ್ತು ಕೇಳಬೇಡಿ
  • ಮನೆಯಲ್ಲೂ ವ್ಯಾವಹಾರಿಕ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಬರಲಿದೆ
  • ಹಣದ ವಿಚಾರಕ್ಕೆ ಗಲಾಟೆಯಾಗುವ ಸಾಧ್ಯತೆ
  • ದುರ್ಗಾರಾಧನೆ ಮಾಡಿ

ಸಿಂಹ

  • ಧಾರ್ಮಿಕ ಆಚರಣೆಯಿಂದ ನೆಮ್ಮದಿ ಸಿಗುತ್ತದೆ
  • ಸಮಾರಂಭಗಳಿಗೆ ಹಾಜರಾಗುವ ಯೋಗಯಿದೆ, ತಿರಸ್ಕಾರ ಮಾಡಬೇಡಿ
  • ಮಕ್ಕಳಿಗೆ ನೀತಿಪಾಠ ಹೇಳಿ ಗೌರವ ಹೆಚ್ಚಾಗುತ್ತದೆ
  • ಹೊಸ ಉದ್ಯಮಕ್ಕೋಸ್ಕರ ಬೇರೆಯವರ ಪರಿಚಯವಾಗುತ್ತದೆ
  • ನಿಮ್ಮ ಕೆಲಸ, ಸಾಧನೆಗೆ ಜನರಿಂದ ಪ್ರಶಂಸೆ ಲಭಿಸುತ್ತದೆ
  • ಇಂದು ಆರ್ಥಿಕ ಬಿಕ್ಕಟ್ಟು ಕಾಡಬಹುದು
  • ಕುಬೇರಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ಕನ್ಯಾ

  • ನಿಮ್ಮ ವೈಯಕ್ತಿಕ ವಿಚಾರಗಳಿಗೆ ಬೇರೆಯವರ ಸಲಹೆ ಬೇಡ
  • ಇಂದು ತಾಳ್ಮೆ ಬಹಳ ಮುಖ್ಯ, ತಾಳ್ಮೆ ಕಾಪಾಡಿಕೊಳ್ಳಿ
  • ಇಂದು ಯಾವುದೇ ರೀತಿಯ ಪರಿಸ್ಥಿತಿಗಳು ಬಂದರೂ ಗಟ್ಟಿಯಾಗಿ ಎದುರಿಸಿ
  • ನಿಮ್ಮ ಕೆಲಸಗಳನ್ನ ಸಕಾಲಕ್ಕೆ ಮುಗಿಸಿ, ಜವಾಬ್ದಾರಿಗಳಿಂದ ಹೊರಬರಬೇಕು
  • ಹೆಚ್ಚು ಜನರಿರುವ ಕಡೆ ಹೋಗಬೇಡಿ ತೊಂದರೆಯಿದೆ
  • ಮಕ್ಕಳ ವರ್ತನೆ ಹಿರಿಯರಿಗೆ ಬೇಸರ ತರುತ್ತದೆ
  • ಆಂಜನೇಯನನ್ನು ಉಪಾಸನೆ ಮಾಡಿ

ತುಲಾ

  • ರಾಜಕೀಯ ಪ್ರಭಾವ ಇಂದು ಕೆಲಸ ಮಾಡುತ್ತದೆ
  • ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ ಹಾಗೇ ಕೆಲಸಕ್ಕೂ ಅನುಕೂಲವಾಗುತ್ತದೆ
  • ವೃತ್ತಿಯಲ್ಲಿ ಅನುಕೂಲವಿದೆ ಆದರೆ ತುಂಬಾ ಶ್ರಮಪಡಬೇಕಾಗುತ್ತೆ
  • ಇಂದು ಪ್ರೇಮಿಗಳಿಗೆ ಶುಭವಾದ ಸಮಯ
  • ಕಾಲಿಗೆ ಪೆಟ್ಟಾಗಬಹುದು ಎಚ್ಚರ, ತಾತ್ಸಾರ ಮಾಡಬೇಡಿ
  • ವಿಕಲಚೇತನರಿಗೆ ಸಹಾಯ ಮಾಡಿ

ವೃಶ್ಚಿಕ

  • ಮಿತ್ರರಿಂದಲೇ ವಿದ್ಯಾರ್ಥಿಗಳಿಗೆ ತೊಂದರೆಯಿದೆ
  • ವ್ಯವಹಾರದಲ್ಲಿ ಉತ್ತಮ ಲಾಭ, ಶುಭವಿದೆ
  • ಯಾರನ್ನಾದರೂ ಕ್ಷಮಿಸಬೇಕಾದ ಪ್ರಸಂಗ ಬಂದ್ರೆ ಕ್ಷಮಿಸಿ
  • ಮನೆಯ ಅಗತ್ಯತೆಗೆ ಮೊದಲ ಆದ್ಯತೆ ಕೊಡಿ
  • ಏಕಾಗ್ರತೆ ಉತ್ತಮವಾದ ಫಲಿತಾಂಶ ನೀಡುತ್ತದೆ
  • ಜೀವನ ಶೈಲಿಯಲ್ಲಿ ಒಂದಿಷ್ಟು ಸುಧಾರಣೆಗೆ ಏಕಾಗ್ರತೆ ಕಾರಣವಾಗುತ್ತದೆ
  • ವಿದ್ಯಾಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಮನೆಯಲ್ಲಿ ನಿಮ್ಮ ಕರ್ತವ್ಯದ ಬಗ್ಗೆ ಹೆಚ್ಚು ಗಮನ ಕೊಡಿ
  • ಬದಲಾವಣೆಯ ಆಲೋಚನೆ ಬರಬಹುದು ಆದರೆ ಸದ್ಯಕ್ಕೆ ಬೇಡ
  • ಮದುವೆ ವಿಚಾರದಲ್ಲಿ ತೆಲೆಕೆಡಿಸಿಕೊಳ್ಳಬಹುದು ಆದರೆ ಉಪಯೋಗವಿಲ್ಲ
  • ಆರೊಗ್ಯದಲ್ಲಿ ವ್ಯತ್ಯಯ, ಬೆನ್ನು ನೋವು ಕಾಡಬಹುದು
  • ಇಂದು ಮನಸ್ಸಿನಲ್ಲಿ ಏನೋ ಒಂದು ರೀತಿಯ ಕಳವಳ, ಭಯ ಕಾಡಬಹುದು
  • ನಿಮ್ಮ ಆಹಾರದ ಬಗ್ಗೆ ಗಮನಹರಿಸಿ
  • ಸಾಯಂಕಾಲ ಕೆಲ ವಿಚಾರಗಳ ಬಗ್ಗೆ ಆರೋಗ್ಯಕರ ಚರ್ಚೆ ಮಾಡಬಹುದು
  • ವೆಂಕಟರಮಣ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಜನರ ಮೆಚ್ಚಿಗೆಗಾಗಿ ಮಾಡುವ ತೋರಿಕೆ ಕೆಲಸದಿಂದ ನೀವು ಸಿಕ್ಕಿಹಾಕಿಕೊಳ್ಳಬಹುದು
  • ಇಂದು ನಿಮ್ಮ ನೈತಿಕತೆ ಚೆನ್ನಾಗಿರುತ್ತದೆ
  • ಸ್ವಯಂ ಪ್ರಜ್ಞೆಯಿಲ್ಲದೇ ಕೆಲ ಅನಾಹುತಗಳನ್ನು ಮಾಡಿಕೊಳ್ಳಬಹುದು
  • ನಿಮ್ಮ ಪ್ರಗತಿಯ ಬಗ್ಗೆ ಭಯ ಉಂಟಾಗಬಹುದು
  • ವೃತ್ತಿ, ಉದ್ಯೋಗ ಇತ್ಯಾದಿಗಳ ಒತ್ತಡಗಳಿಂದ ತೊಂದರೆ ಕಾಣಬಹುದು
  • ಒಳ್ಳೆಯ ಸ್ನೇಹಿತರ, ಹಿತೈಷಿಗಳಿಂದ ಉತ್ತಮ ಮಾರ್ಗದರ್ಶನ ಕೇಳಿ ಪಡೆಯಿರಿ
  • ಶಿವನನ್ನು ಬಿಲ್ವಪತ್ರೆಯಿಂದ ಅರ್ಚನೆ ಮಾಡಿ

ಕುಂಭ

  • ಮಕ್ಕಳ ವಿದ್ಯಾಭ್ಯಾಸ, ಪ್ರಗತಿ, ಆಸಕ್ತಿ ನಿಮಗೆ ಬಹಳ ಸಂತೋಷ ಉಂಟು ಮಾಡುತ್ತದೆ
  • ನಿಮ್ಮ ಸಮಯ ಹೋಗಿದ್ದೇ ಗೊತ್ತಾಗದ ದಿನ
  • ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ, ಆರ್ಥಿಕ ಬೆಳವಣಿಗೆಯಿದೆ
  • ಇಂದು ಸಂಬಂಧಿಕರ ಆಗಮನ, ಅವರ ಜೊತೆ ಚರ್ಚೆ ಖುಷಿ ಕೊಡುತ್ತದೆ
  • ಬರಬೇಕಾದ ಬಾಕಿ ಹಣ ಇಂದು ಬರುತ್ತದೆ
  • ಅನಾರೋಗ್ಯ ಮುಕ್ತರಾಗುತ್ತೀರಿ, ಸ್ನೇಹಿತರಿಂದ ಸಿಹಿಸುದ್ದಿ ಬರುತ್ತದೆ
  • ಮಹಾಲಕ್ಷ್ಮಿಯನ್ನು ಮಲ್ಲಿಗೆ ಹೂವಿನಿಂದ ಅರ್ಚನೆ ಮಾಡಿ

ಮೀನ

  • ಕುಟುಂಬದಲ್ಲಿ ಶುಭಕಾರ್ಯದ ಬಗ್ಗೆ ಚರ್ಚೆ ಮಾಡಬಹುದು
  • ಮಿತ್ರರನ್ನು ಭೇಟಿ ಮಾಡಿ ನಿಮ್ಮ ವಿರೋಧಿಗಳ ಬಗ್ಗೆ ಚರ್ಚೆ ಮಾಡಬಹುದು
  • ಮೂಲ ಉದ್ದೇಶವನ್ನು ಮರೆತು ಕಾರ್ಯಪ್ರವೃತ್ತರಾಗಬಹುದು ಆದರೆ ಅದು ಬೇಡ
  • ಸಮಯಕ್ಕೆ ಆದ್ಯತೆ ನೀಡಿದರೆ ಧನಾತ್ಮಕ ಫಲಿತಾಂಶ ಕಾಣಬಹುದು
  • ಇಂದು ಮಾನಸಿಕವಾಗಿ ನೆಮ್ಮದಿ ಕಡಿಮೆ
  • ಇಂದು ಕೋಪ, ಆತಂಕ ಹೆಚ್ಚಾಗಿರುವ ದಿನ ಗಮನಿಸಿಕೊಳ್ಳಿ
  • ರಾಜರಾಜೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More