newsfirstkannada.com

ಹೊಸ ವಸ್ತುಗಳ ಖರೀದಿಗೆ ಶುಭದಿನ; ಪ್ರೇಮಿಗಳೇ ಎಚ್ಚರದಿಂದಿರಿ; ಇಲ್ಲಿದೆ ಇಂದಿನ ಭವಿಷ್ಯ

Share :

Published May 9, 2024 at 5:57am

    ಕುಟುಂಬದಲ್ಲಿ ಮನಸ್ಸಿಗೆ ಸಮಾಧಾನವಾಗುವ ವಾತಾವರಣವಿದೆ

    ವ್ಯವಹಾರದಲ್ಲಿ ತಪ್ಪು ನಿರ್ಧಾರದಿಂದ ಹಿನ್ನಡೆಯನ್ನು ಅನುಭವಿಸುತ್ತೀರಿ

    ಅಧಿಕಾರಿ ವರ್ಗದವರಿಗೆ ಸಹಾಯ ದೊರೆಯದೆ ಆತಂಕವಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಕಾನೂನಾತ್ಮಕವಾದ ವಿಚಾರದಲ್ಲಿ ಜಯ ಸಿಗಲಿದೆ
  • ವ್ಯವಹಾರದಲ್ಲಿ ತಪ್ಪು ನಿರ್ಧಾರದಿಂದ ಹಿನ್ನಡೆಯನ್ನು ಅನುಭವಿಸುತ್ತೀರಿ
  • ನಿಮ್ಮನ್ನು ನಿಮ್ಮ ಕೆಲಸಕ್ಕಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೀರಿ
  • ರಾಜಕೀಯ ವಿಚಾರವಾದರೂ ಆಸಕ್ತಿಯಿರುವವರಿಗೆ ಸಿಹಿ ಸುದ್ದಿ
  • ಚಿಕ್ಕ ಮಕ್ಕಳಿಗೆ ಕಣ್ಣಿನ ಸಮಸ್ಯೆ ಕಾಡಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ನಿಮ್ಮ ಕೆಲಸ, ವೃತ್ತಿಗೆ ಸಹಾಯವಾಗಲಿದೆ
  • ಹಣದ ಲಾಭ, ಗೌರವ ಸಿಗಲಿದೆ
  • ಭಾವನಾತ್ಮಕವಾಗಿ ನೀವು ಬಲಶಾಲಿಗಳಾಗಿರುತ್ತೀರಿ
  • ಸ್ನೇಹಿತರು, ಬಂಧುಗಳು ನಿಮ್ಮನ್ನು ಅಭಿನಂದಿಸುತ್ತಾರೆ
  • ಆಲಸ್ಯ ಮಾಡಬೇಡಿ ಹಿನ್ನಡೆಯಾಗಬಹುದು
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಧಾರ್ಮಿಕ ಕಾರ್ಯಾಚರಣೆಗೆ ಮನಸ್ಸು ಮಾಡುತ್ತೀರಿ
  • ಹಲವಾರು ದಿನಗಳಿಂದ ಇತ್ಯರ್ಥವಾಗದೆ ಇರೋ ವಿಚಾರ ತಿರುವು ಪಡೆಯಲಿದೆ
  • ಕುಟುಂಬದಲ್ಲಿ ಮನಸ್ಸಿಗೆ ಸಮಾಧಾನವಾಗುವ ವಾತಾವರಣವಿದೆ
  • ಇಂದು ಸ್ವಾಭಾವಿಕವಾಗಿರಿ ಶುಭವಾಗಲಿ
  • ಸಾಯಂಕಾಲದ ಹೊತ್ತಿಗೆ ಅಶುಭ ವಾರ್ತೆ ಬರಬಹುದು
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಕಟಕ

  • ಬಿಡುವಿಲ್ಲದೆ ಇರುವ ಕೆಲಸದ ಮಧ್ಯೆ ಒತ್ತಡವಿರಲಿದೆ ಆದರೆ ಪ್ರಯೋಜನವಿಲ್ಲ
  • ಕೆಲಸದಲ್ಲಿ, ವಿದ್ಯಾಭ್ಯಾಸದಲ್ಲಿ ಗುಣಮಟ್ಟ ಬಹಳ ಕಡಿಮೆ ಇರಲಿದೆ
  • ಕಟ್ಟಡ ಸಾಮಾಗ್ರಿಗಳನ್ನು ಮಾರಾಟ ಮಾಡುವವರಿಗೆ ತೊಂದರೆಯಾಗಬಹುದು ಜಾಗ್ರತೆವಹಿಸಿ
  • ಇಂದು ವಾಹನ ಖರೀದಿಗೆ ಉತ್ತಮ ದಿನವಲ್ಲ
  • ನೀಲಿ ಬಣ್ಣದ ಬಟ್ಟೆಯನ್ನು ಧರಿಸಿ
  • ವೃದ್ದರಿಗೆ, ಕಾಲು ನೋವು ಇರುವವರಿಗೆ ಸಹಾಯ ಮಾಡಿ

ಸಿಂಹ

  • ನಿಮ್ಮ ಆತ್ಮ ವಿಶ್ವಾಸವೇ ನಿಮ್ಮ ಪ್ರಗತಿಗೆ ಕಾರಣ
  • ಅಧಿಕಾರಿ ವರ್ಗದವರಿಗೆ ಸಹಾಯ ದೊರೆಯದೆ ಆತಂಕವಾಗಬಹುದು
  • ಸಮೂಹದಿಂದ ಕೆಲಸ ಮಾಡುವವರಿಗೆ ಜಯವಿದೆ
  • ಕುಟುಂಬದಲ್ಲಿನ ಸಮಸ್ಯೆ ಬೇಸರವನ್ನುಂಟು ಮಾಡಲಿದೆ
  • ಹೊಸ ವ್ಯವಹಾರಕ್ಕೆ ದಿನ ಚೆನ್ನಾಗಿಲ್ಲ
  • ಕಬ್ಬಿಣ ವ್ಯಾಪಾರಿಗಳಿಗೆ ಲಾಭವಿದೆ ಹಾಗೆ ಇದರಿಂದ ತೊಂದರೆಯೂ ಇದೆ
  • ಶನೇಶ್ವರನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಶೀತ ಸಂಬಂಧಿ ಸಮಸ್ಯೆಯಿಂದ ತೊಂದರೆ ಪಡುತ್ತೀರಿ
  • ಸ್ವಾರ್ಥಕ್ಕೋಸ್ಕರ ನೀವು ಕೆಲಸವನ್ನು ಮಾಡುತ್ತೀರಿ ಅನ್ನೋ ಆಪಾದನೆ ನಿಮ್ಮ ಮೇಲಿರಲಿದೆ
  • ಯಾರಿಗೂ ಕೂಡ ಆಶ್ವಾಸನೆ, ಭರವಸೆ ಕೊಡಬೇಡಿ
  • ಶ್ವಾಸಕೋಶ ಸಮಸ್ಯೆ ಇರುವವರು ಜಾಗ್ರತೆಯಿಂದಿರಿ
  • ಅತಿಥಿಗಳಿಗೋಸ್ಕರ ಕಾದು ಬೇಸರವನ್ನು ಮಾಡಿಕೊಳ್ಳುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಈ ದಿನ ಮಂಗಳಕರವಾದ ದಿವಸ
  • ಸ್ವಾತಿ ನಕ್ಷತ್ರದವರಿಗೆ ಹಾಗೂ ಶನಿವಾರ ಹುಟ್ಟಿದವರಿಗೆ ಯೋಗವಿದೆ
  • ಸರ್ಕಾರಿ ಉದ್ಯೋಗದಲ್ಲಿ ಲಾಭವನ್ನು ಪಡೆಯುತ್ತೀರಿ
  • ಹೊಸ ವಸ್ತುವನ್ನು ಖರೀದಿ ಮಾಡುತ್ತೀರಿ
  • ಬೇರೆಯವರಿಗೆ ಹಿಂಸೆಯನ್ನು ಕೊಟ್ಟು ನಿಮ್ಮ ಕೆಲಸವನ್ನು ಮಾಡಿಕೊಳ್ಳಬೇಡಿ
  • ಸ್ತ್ರೀ ಶಾಪ ನಿಮ್ಮನ್ನು ಕಾಡಬಹುದು
  • ಸಂತಾನಾಪೇಕ್ಷಿಗಳಿಗೆ ಅಶುಭವಾದ ದಿನ
  • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಸಂಘ ಸಂಸ್ಥೆಗಳ ಬಗ್ಗೆ, ರಾಜಕಾರಣಿಗಳ ಬಗ್ಗೆ, ಪಕ್ಷಗಳ ಬಗ್ಗೆ ಹೇಳಿಕೆಗಳನ್ನು ಕೊಡಬೇಡಿ
  • ಹಿರಿಯರ ಸಲಹೆ ನಿಮಗೆ ಪ್ರಯೋಜನವಾಗಲಿದೆ
  • ತುಂಬಾ ಶ್ರಮದಾಯಕವಾದ ದಿನ
  • ಆಹಾರ ಮಿತವಾಗಿದ್ದರೆ ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ
  • ರಸ್ತೆ ಬದಿಯಲ್ಲಿರುವ ವ್ಯಾಪಾರಿಗಳಿಗೆ ಲಾಭವಿರಲಿದೆ
  • ಶುಭವಾಗಲಿ

ಧನುಸ್ಸು

  • ಉದ್ಯೋಗ, ಸ್ಥಳ ಬದಲಾವಣೆಗೆ ಅವಕಾಶವಿದೆ
  • ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆಯಾಗುವ ಸೂಚನೆ ಇದೆ
  • ಮನಸ್ಸಿನಲ್ಲಿ ಅತೃಪ್ತಿಯ ಭಾವನೆ ಕಾಡಲಿದೆ
  • ಎಲ್ಲಾ ಇದ್ದರೂ ಕೂಡ ಆಲೋಚನೆ ಬೇರೆ ಇರಲಿದೆ
  • ಯಾವುದನ್ನೂ ಕೂಡ ಧೈರ್ಯವಾಗಿ ಎದುರಿಸುವುದಿಲ್ಲ
  • ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ

ಮಕರ

  • ಅನುಚಿತವಾದ ಕೆಲಸವನ್ನು ಮಾಡಲು ಮನಸ್ಸಿನಲ್ಲಿ ಚರ್ಚೆ ಮಾಡುತ್ತೀರಿ
  • ನಿಮ್ಮ ಯೋಗ್ಯತೆಗೆ, ಸ್ಥಾನಮಾನಕ್ಕೆ ನೀವಂದುಕೊಂಡ ಕೆಲಸ ಯೋಗ್ಯವಲ್ಲ ಅದರಿಂದ ಹಿನ್ನಡೆಯಾಗಬಹುದು
  • ರಾಜಕೀಯ ಒತ್ತಡ, ರಾಜಕಾರಣಿಯ ಭಯ ನಿಮ್ಮನ್ನು ಕಾಡಬಹುದು
  • ಹಣ ಮುಖ್ಯ ಎಂದು ನಿರ್ಧಾರ ಮಾಡಿ
  • ನೀವು ಸಂಪಾದನೆ ಮಾಡಿದ ಹಣವನ್ನು ಗೌರವದಿಂದ ಬೇರೆಯವರಿಗೆ ಕೊಟ್ಟಿದ್ದರೆ ಆ ಹಣವನ್ನು ಹಿಂದಿರುಗಿಸುತ್ತಾರೆ
  • ಸ್ವಂತಿಕೆ ಇರಬೇಕು, ಬೇರೆಯವರನ್ನು ಪೂರ್ಣವಾಗಿ ಅವಲಂಬಿಸಿ
  • ಶಕ್ತಿ ದೇವತೆಯನ್ನು ಆರಾಧಿಸಿ

ಕುಂಭ

  • ಹಳೆಯ ದುಡ್ಡು, ಆಸ್ತಿ, ಬರಬೇಕಾದ ಎಲ್ಲಾ ಸವಲತ್ತುಗಳು ನಿಮ್ಮ ಮುಂದೆ ಬರಬಹುದು ಆದರೆ ಪ್ರಯೋಜನವಿಲ್ಲ
  • ಇಂದು ಮನಸ್ಸಿನಲ್ಲಿ ಭಯ ಕಾಡಬಹುದು
  • ನೀವು ಯಾವ ತಪ್ಪು ಮಾಡದೆ ಇದ್ರೂ ಒಂಟಿತನ ನಿಮ್ಮನ್ನು ಕಾಡಲಿದೆ
  • ನಿಮ್ಮ ದಿಟ್ಟ ನಿರ್ಧಾರಗಳು, ರಾಜಕೀಯವಾದ ಹೇಳಿಕೆಗಳು ನಿಮಗೆ ಹಿನ್ನಡೆಯನ್ನುಂಟು ಮಾಡಬಹುದು
  • ಅತಿಯಾದ ಕೋಪ, ಸಹೋದರರ ಜೊತೆಯಲ್ಲಿ ಕಲಹಕ್ಕೆ ಕಾರಣವಾಗಬಹುದು
  • ಅನಾರೋಗ್ಯದಿಂದ ನರಳುತ್ತಿದ್ದರೆ ಎಚ್ಚರಿಕೆವಹಿಸಿ
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮೀನ

  • ನಿಮ್ಮ ಅತಿಯಾದ ಬುದ್ದಿವಂತಿಕೆಯಿಂದ ನಿಮಗೆ ಹಿನ್ನಡೆಯಾಗಲಿದೆ
  • ವಿಷಯ ಅರ್ಥವಾಗದೆ ಇರುವವರ ಮುಂದೆ ತತ್ವ ಬೋಧನೆ ಮಾಡಿ ಪ್ರಯೋಜನವಿಲ್ಲ
  • ಬೇರೆಯವರ ಸಮಾಜದ ಹಿತಕ್ಕೆ ಅನುಗುಣವಾಗಿ ಯಾವುದು ಯೋಗ್ಯವೊ ಹಾಗೆ ನಡೆದುಕೊಳ್ಳಿ
  • ಸಂಬಂಧ ಪಡದೆ ಇರುವ ವಿಷಯ ನಿಮ್ಮ ತಲೆಯಲ್ಲಿ ಹೆಚ್ಚು ಹರಿದಾಡಬಹುದು
  • ಇಂದು ಸರ್ಕಾರದ ಹಣ ನಿಮಗೆ ಸಂದಾಯವಾಗಲಿದೆ
  • ಸಂಜೆಯ ಹೊತ್ತಿಗೆ ಆತಂಕ ಉಂಟಾಗಬಹುದು
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ವಸ್ತುಗಳ ಖರೀದಿಗೆ ಶುಭದಿನ; ಪ್ರೇಮಿಗಳೇ ಎಚ್ಚರದಿಂದಿರಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಕುಟುಂಬದಲ್ಲಿ ಮನಸ್ಸಿಗೆ ಸಮಾಧಾನವಾಗುವ ವಾತಾವರಣವಿದೆ

    ವ್ಯವಹಾರದಲ್ಲಿ ತಪ್ಪು ನಿರ್ಧಾರದಿಂದ ಹಿನ್ನಡೆಯನ್ನು ಅನುಭವಿಸುತ್ತೀರಿ

    ಅಧಿಕಾರಿ ವರ್ಗದವರಿಗೆ ಸಹಾಯ ದೊರೆಯದೆ ಆತಂಕವಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಕಾನೂನಾತ್ಮಕವಾದ ವಿಚಾರದಲ್ಲಿ ಜಯ ಸಿಗಲಿದೆ
  • ವ್ಯವಹಾರದಲ್ಲಿ ತಪ್ಪು ನಿರ್ಧಾರದಿಂದ ಹಿನ್ನಡೆಯನ್ನು ಅನುಭವಿಸುತ್ತೀರಿ
  • ನಿಮ್ಮನ್ನು ನಿಮ್ಮ ಕೆಲಸಕ್ಕಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೀರಿ
  • ರಾಜಕೀಯ ವಿಚಾರವಾದರೂ ಆಸಕ್ತಿಯಿರುವವರಿಗೆ ಸಿಹಿ ಸುದ್ದಿ
  • ಚಿಕ್ಕ ಮಕ್ಕಳಿಗೆ ಕಣ್ಣಿನ ಸಮಸ್ಯೆ ಕಾಡಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ನಿಮ್ಮ ಕೆಲಸ, ವೃತ್ತಿಗೆ ಸಹಾಯವಾಗಲಿದೆ
  • ಹಣದ ಲಾಭ, ಗೌರವ ಸಿಗಲಿದೆ
  • ಭಾವನಾತ್ಮಕವಾಗಿ ನೀವು ಬಲಶಾಲಿಗಳಾಗಿರುತ್ತೀರಿ
  • ಸ್ನೇಹಿತರು, ಬಂಧುಗಳು ನಿಮ್ಮನ್ನು ಅಭಿನಂದಿಸುತ್ತಾರೆ
  • ಆಲಸ್ಯ ಮಾಡಬೇಡಿ ಹಿನ್ನಡೆಯಾಗಬಹುದು
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಧಾರ್ಮಿಕ ಕಾರ್ಯಾಚರಣೆಗೆ ಮನಸ್ಸು ಮಾಡುತ್ತೀರಿ
  • ಹಲವಾರು ದಿನಗಳಿಂದ ಇತ್ಯರ್ಥವಾಗದೆ ಇರೋ ವಿಚಾರ ತಿರುವು ಪಡೆಯಲಿದೆ
  • ಕುಟುಂಬದಲ್ಲಿ ಮನಸ್ಸಿಗೆ ಸಮಾಧಾನವಾಗುವ ವಾತಾವರಣವಿದೆ
  • ಇಂದು ಸ್ವಾಭಾವಿಕವಾಗಿರಿ ಶುಭವಾಗಲಿ
  • ಸಾಯಂಕಾಲದ ಹೊತ್ತಿಗೆ ಅಶುಭ ವಾರ್ತೆ ಬರಬಹುದು
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಕಟಕ

  • ಬಿಡುವಿಲ್ಲದೆ ಇರುವ ಕೆಲಸದ ಮಧ್ಯೆ ಒತ್ತಡವಿರಲಿದೆ ಆದರೆ ಪ್ರಯೋಜನವಿಲ್ಲ
  • ಕೆಲಸದಲ್ಲಿ, ವಿದ್ಯಾಭ್ಯಾಸದಲ್ಲಿ ಗುಣಮಟ್ಟ ಬಹಳ ಕಡಿಮೆ ಇರಲಿದೆ
  • ಕಟ್ಟಡ ಸಾಮಾಗ್ರಿಗಳನ್ನು ಮಾರಾಟ ಮಾಡುವವರಿಗೆ ತೊಂದರೆಯಾಗಬಹುದು ಜಾಗ್ರತೆವಹಿಸಿ
  • ಇಂದು ವಾಹನ ಖರೀದಿಗೆ ಉತ್ತಮ ದಿನವಲ್ಲ
  • ನೀಲಿ ಬಣ್ಣದ ಬಟ್ಟೆಯನ್ನು ಧರಿಸಿ
  • ವೃದ್ದರಿಗೆ, ಕಾಲು ನೋವು ಇರುವವರಿಗೆ ಸಹಾಯ ಮಾಡಿ

ಸಿಂಹ

  • ನಿಮ್ಮ ಆತ್ಮ ವಿಶ್ವಾಸವೇ ನಿಮ್ಮ ಪ್ರಗತಿಗೆ ಕಾರಣ
  • ಅಧಿಕಾರಿ ವರ್ಗದವರಿಗೆ ಸಹಾಯ ದೊರೆಯದೆ ಆತಂಕವಾಗಬಹುದು
  • ಸಮೂಹದಿಂದ ಕೆಲಸ ಮಾಡುವವರಿಗೆ ಜಯವಿದೆ
  • ಕುಟುಂಬದಲ್ಲಿನ ಸಮಸ್ಯೆ ಬೇಸರವನ್ನುಂಟು ಮಾಡಲಿದೆ
  • ಹೊಸ ವ್ಯವಹಾರಕ್ಕೆ ದಿನ ಚೆನ್ನಾಗಿಲ್ಲ
  • ಕಬ್ಬಿಣ ವ್ಯಾಪಾರಿಗಳಿಗೆ ಲಾಭವಿದೆ ಹಾಗೆ ಇದರಿಂದ ತೊಂದರೆಯೂ ಇದೆ
  • ಶನೇಶ್ವರನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಶೀತ ಸಂಬಂಧಿ ಸಮಸ್ಯೆಯಿಂದ ತೊಂದರೆ ಪಡುತ್ತೀರಿ
  • ಸ್ವಾರ್ಥಕ್ಕೋಸ್ಕರ ನೀವು ಕೆಲಸವನ್ನು ಮಾಡುತ್ತೀರಿ ಅನ್ನೋ ಆಪಾದನೆ ನಿಮ್ಮ ಮೇಲಿರಲಿದೆ
  • ಯಾರಿಗೂ ಕೂಡ ಆಶ್ವಾಸನೆ, ಭರವಸೆ ಕೊಡಬೇಡಿ
  • ಶ್ವಾಸಕೋಶ ಸಮಸ್ಯೆ ಇರುವವರು ಜಾಗ್ರತೆಯಿಂದಿರಿ
  • ಅತಿಥಿಗಳಿಗೋಸ್ಕರ ಕಾದು ಬೇಸರವನ್ನು ಮಾಡಿಕೊಳ್ಳುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಈ ದಿನ ಮಂಗಳಕರವಾದ ದಿವಸ
  • ಸ್ವಾತಿ ನಕ್ಷತ್ರದವರಿಗೆ ಹಾಗೂ ಶನಿವಾರ ಹುಟ್ಟಿದವರಿಗೆ ಯೋಗವಿದೆ
  • ಸರ್ಕಾರಿ ಉದ್ಯೋಗದಲ್ಲಿ ಲಾಭವನ್ನು ಪಡೆಯುತ್ತೀರಿ
  • ಹೊಸ ವಸ್ತುವನ್ನು ಖರೀದಿ ಮಾಡುತ್ತೀರಿ
  • ಬೇರೆಯವರಿಗೆ ಹಿಂಸೆಯನ್ನು ಕೊಟ್ಟು ನಿಮ್ಮ ಕೆಲಸವನ್ನು ಮಾಡಿಕೊಳ್ಳಬೇಡಿ
  • ಸ್ತ್ರೀ ಶಾಪ ನಿಮ್ಮನ್ನು ಕಾಡಬಹುದು
  • ಸಂತಾನಾಪೇಕ್ಷಿಗಳಿಗೆ ಅಶುಭವಾದ ದಿನ
  • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಸಂಘ ಸಂಸ್ಥೆಗಳ ಬಗ್ಗೆ, ರಾಜಕಾರಣಿಗಳ ಬಗ್ಗೆ, ಪಕ್ಷಗಳ ಬಗ್ಗೆ ಹೇಳಿಕೆಗಳನ್ನು ಕೊಡಬೇಡಿ
  • ಹಿರಿಯರ ಸಲಹೆ ನಿಮಗೆ ಪ್ರಯೋಜನವಾಗಲಿದೆ
  • ತುಂಬಾ ಶ್ರಮದಾಯಕವಾದ ದಿನ
  • ಆಹಾರ ಮಿತವಾಗಿದ್ದರೆ ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ
  • ರಸ್ತೆ ಬದಿಯಲ್ಲಿರುವ ವ್ಯಾಪಾರಿಗಳಿಗೆ ಲಾಭವಿರಲಿದೆ
  • ಶುಭವಾಗಲಿ

ಧನುಸ್ಸು

  • ಉದ್ಯೋಗ, ಸ್ಥಳ ಬದಲಾವಣೆಗೆ ಅವಕಾಶವಿದೆ
  • ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆಯಾಗುವ ಸೂಚನೆ ಇದೆ
  • ಮನಸ್ಸಿನಲ್ಲಿ ಅತೃಪ್ತಿಯ ಭಾವನೆ ಕಾಡಲಿದೆ
  • ಎಲ್ಲಾ ಇದ್ದರೂ ಕೂಡ ಆಲೋಚನೆ ಬೇರೆ ಇರಲಿದೆ
  • ಯಾವುದನ್ನೂ ಕೂಡ ಧೈರ್ಯವಾಗಿ ಎದುರಿಸುವುದಿಲ್ಲ
  • ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ

ಮಕರ

  • ಅನುಚಿತವಾದ ಕೆಲಸವನ್ನು ಮಾಡಲು ಮನಸ್ಸಿನಲ್ಲಿ ಚರ್ಚೆ ಮಾಡುತ್ತೀರಿ
  • ನಿಮ್ಮ ಯೋಗ್ಯತೆಗೆ, ಸ್ಥಾನಮಾನಕ್ಕೆ ನೀವಂದುಕೊಂಡ ಕೆಲಸ ಯೋಗ್ಯವಲ್ಲ ಅದರಿಂದ ಹಿನ್ನಡೆಯಾಗಬಹುದು
  • ರಾಜಕೀಯ ಒತ್ತಡ, ರಾಜಕಾರಣಿಯ ಭಯ ನಿಮ್ಮನ್ನು ಕಾಡಬಹುದು
  • ಹಣ ಮುಖ್ಯ ಎಂದು ನಿರ್ಧಾರ ಮಾಡಿ
  • ನೀವು ಸಂಪಾದನೆ ಮಾಡಿದ ಹಣವನ್ನು ಗೌರವದಿಂದ ಬೇರೆಯವರಿಗೆ ಕೊಟ್ಟಿದ್ದರೆ ಆ ಹಣವನ್ನು ಹಿಂದಿರುಗಿಸುತ್ತಾರೆ
  • ಸ್ವಂತಿಕೆ ಇರಬೇಕು, ಬೇರೆಯವರನ್ನು ಪೂರ್ಣವಾಗಿ ಅವಲಂಬಿಸಿ
  • ಶಕ್ತಿ ದೇವತೆಯನ್ನು ಆರಾಧಿಸಿ

ಕುಂಭ

  • ಹಳೆಯ ದುಡ್ಡು, ಆಸ್ತಿ, ಬರಬೇಕಾದ ಎಲ್ಲಾ ಸವಲತ್ತುಗಳು ನಿಮ್ಮ ಮುಂದೆ ಬರಬಹುದು ಆದರೆ ಪ್ರಯೋಜನವಿಲ್ಲ
  • ಇಂದು ಮನಸ್ಸಿನಲ್ಲಿ ಭಯ ಕಾಡಬಹುದು
  • ನೀವು ಯಾವ ತಪ್ಪು ಮಾಡದೆ ಇದ್ರೂ ಒಂಟಿತನ ನಿಮ್ಮನ್ನು ಕಾಡಲಿದೆ
  • ನಿಮ್ಮ ದಿಟ್ಟ ನಿರ್ಧಾರಗಳು, ರಾಜಕೀಯವಾದ ಹೇಳಿಕೆಗಳು ನಿಮಗೆ ಹಿನ್ನಡೆಯನ್ನುಂಟು ಮಾಡಬಹುದು
  • ಅತಿಯಾದ ಕೋಪ, ಸಹೋದರರ ಜೊತೆಯಲ್ಲಿ ಕಲಹಕ್ಕೆ ಕಾರಣವಾಗಬಹುದು
  • ಅನಾರೋಗ್ಯದಿಂದ ನರಳುತ್ತಿದ್ದರೆ ಎಚ್ಚರಿಕೆವಹಿಸಿ
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮೀನ

  • ನಿಮ್ಮ ಅತಿಯಾದ ಬುದ್ದಿವಂತಿಕೆಯಿಂದ ನಿಮಗೆ ಹಿನ್ನಡೆಯಾಗಲಿದೆ
  • ವಿಷಯ ಅರ್ಥವಾಗದೆ ಇರುವವರ ಮುಂದೆ ತತ್ವ ಬೋಧನೆ ಮಾಡಿ ಪ್ರಯೋಜನವಿಲ್ಲ
  • ಬೇರೆಯವರ ಸಮಾಜದ ಹಿತಕ್ಕೆ ಅನುಗುಣವಾಗಿ ಯಾವುದು ಯೋಗ್ಯವೊ ಹಾಗೆ ನಡೆದುಕೊಳ್ಳಿ
  • ಸಂಬಂಧ ಪಡದೆ ಇರುವ ವಿಷಯ ನಿಮ್ಮ ತಲೆಯಲ್ಲಿ ಹೆಚ್ಚು ಹರಿದಾಡಬಹುದು
  • ಇಂದು ಸರ್ಕಾರದ ಹಣ ನಿಮಗೆ ಸಂದಾಯವಾಗಲಿದೆ
  • ಸಂಜೆಯ ಹೊತ್ತಿಗೆ ಆತಂಕ ಉಂಟಾಗಬಹುದು
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More