ಕುಟುಂಬದಲ್ಲಿ ಮನಸ್ಸಿಗೆ ಸಮಾಧಾನವಾಗುವ ವಾತಾವರಣವಿದೆ
ವ್ಯವಹಾರದಲ್ಲಿ ತಪ್ಪು ನಿರ್ಧಾರದಿಂದ ಹಿನ್ನಡೆಯನ್ನು ಅನುಭವಿಸುತ್ತೀರಿ
ಅಧಿಕಾರಿ ವರ್ಗದವರಿಗೆ ಸಹಾಯ ದೊರೆಯದೆ ಆತಂಕವಾಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಾನೂನಾತ್ಮಕವಾದ ವಿಚಾರದಲ್ಲಿ ಜಯ ಸಿಗಲಿದೆ
- ವ್ಯವಹಾರದಲ್ಲಿ ತಪ್ಪು ನಿರ್ಧಾರದಿಂದ ಹಿನ್ನಡೆಯನ್ನು ಅನುಭವಿಸುತ್ತೀರಿ
- ನಿಮ್ಮನ್ನು ನಿಮ್ಮ ಕೆಲಸಕ್ಕಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೀರಿ
- ರಾಜಕೀಯ ವಿಚಾರವಾದರೂ ಆಸಕ್ತಿಯಿರುವವರಿಗೆ ಸಿಹಿ ಸುದ್ದಿ
- ಚಿಕ್ಕ ಮಕ್ಕಳಿಗೆ ಕಣ್ಣಿನ ಸಮಸ್ಯೆ ಕಾಡಬಹುದು
- ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕೆಲಸ, ವೃತ್ತಿಗೆ ಸಹಾಯವಾಗಲಿದೆ
- ಹಣದ ಲಾಭ, ಗೌರವ ಸಿಗಲಿದೆ
- ಭಾವನಾತ್ಮಕವಾಗಿ ನೀವು ಬಲಶಾಲಿಗಳಾಗಿರುತ್ತೀರಿ
- ಸ್ನೇಹಿತರು, ಬಂಧುಗಳು ನಿಮ್ಮನ್ನು ಅಭಿನಂದಿಸುತ್ತಾರೆ
- ಆಲಸ್ಯ ಮಾಡಬೇಡಿ ಹಿನ್ನಡೆಯಾಗಬಹುದು
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಿದೆ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಧಾರ್ಮಿಕ ಕಾರ್ಯಾಚರಣೆಗೆ ಮನಸ್ಸು ಮಾಡುತ್ತೀರಿ
- ಹಲವಾರು ದಿನಗಳಿಂದ ಇತ್ಯರ್ಥವಾಗದೆ ಇರೋ ವಿಚಾರ ತಿರುವು ಪಡೆಯಲಿದೆ
- ಕುಟುಂಬದಲ್ಲಿ ಮನಸ್ಸಿಗೆ ಸಮಾಧಾನವಾಗುವ ವಾತಾವರಣವಿದೆ
- ಇಂದು ಸ್ವಾಭಾವಿಕವಾಗಿರಿ ಶುಭವಾಗಲಿ
- ಸಾಯಂಕಾಲದ ಹೊತ್ತಿಗೆ ಅಶುಭ ವಾರ್ತೆ ಬರಬಹುದು
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಬಿಡುವಿಲ್ಲದೆ ಇರುವ ಕೆಲಸದ ಮಧ್ಯೆ ಒತ್ತಡವಿರಲಿದೆ ಆದರೆ ಪ್ರಯೋಜನವಿಲ್ಲ
- ಕೆಲಸದಲ್ಲಿ, ವಿದ್ಯಾಭ್ಯಾಸದಲ್ಲಿ ಗುಣಮಟ್ಟ ಬಹಳ ಕಡಿಮೆ ಇರಲಿದೆ
- ಕಟ್ಟಡ ಸಾಮಾಗ್ರಿಗಳನ್ನು ಮಾರಾಟ ಮಾಡುವವರಿಗೆ ತೊಂದರೆಯಾಗಬಹುದು ಜಾಗ್ರತೆವಹಿಸಿ
- ಇಂದು ವಾಹನ ಖರೀದಿಗೆ ಉತ್ತಮ ದಿನವಲ್ಲ
- ನೀಲಿ ಬಣ್ಣದ ಬಟ್ಟೆಯನ್ನು ಧರಿಸಿ
- ವೃದ್ದರಿಗೆ, ಕಾಲು ನೋವು ಇರುವವರಿಗೆ ಸಹಾಯ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಆತ್ಮ ವಿಶ್ವಾಸವೇ ನಿಮ್ಮ ಪ್ರಗತಿಗೆ ಕಾರಣ
- ಅಧಿಕಾರಿ ವರ್ಗದವರಿಗೆ ಸಹಾಯ ದೊರೆಯದೆ ಆತಂಕವಾಗಬಹುದು
- ಸಮೂಹದಿಂದ ಕೆಲಸ ಮಾಡುವವರಿಗೆ ಜಯವಿದೆ
- ಕುಟುಂಬದಲ್ಲಿನ ಸಮಸ್ಯೆ ಬೇಸರವನ್ನುಂಟು ಮಾಡಲಿದೆ
- ಹೊಸ ವ್ಯವಹಾರಕ್ಕೆ ದಿನ ಚೆನ್ನಾಗಿಲ್ಲ
- ಕಬ್ಬಿಣ ವ್ಯಾಪಾರಿಗಳಿಗೆ ಲಾಭವಿದೆ ಹಾಗೆ ಇದರಿಂದ ತೊಂದರೆಯೂ ಇದೆ
- ಶನೇಶ್ವರನನ್ನು ಪ್ರಾರ್ಥನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಶೀತ ಸಂಬಂಧಿ ಸಮಸ್ಯೆಯಿಂದ ತೊಂದರೆ ಪಡುತ್ತೀರಿ
- ಸ್ವಾರ್ಥಕ್ಕೋಸ್ಕರ ನೀವು ಕೆಲಸವನ್ನು ಮಾಡುತ್ತೀರಿ ಅನ್ನೋ ಆಪಾದನೆ ನಿಮ್ಮ ಮೇಲಿರಲಿದೆ
- ಯಾರಿಗೂ ಕೂಡ ಆಶ್ವಾಸನೆ, ಭರವಸೆ ಕೊಡಬೇಡಿ
- ಶ್ವಾಸಕೋಶ ಸಮಸ್ಯೆ ಇರುವವರು ಜಾಗ್ರತೆಯಿಂದಿರಿ
- ಅತಿಥಿಗಳಿಗೋಸ್ಕರ ಕಾದು ಬೇಸರವನ್ನು ಮಾಡಿಕೊಳ್ಳುತ್ತೀರಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ಮಂಗಳಕರವಾದ ದಿವಸ
- ಸ್ವಾತಿ ನಕ್ಷತ್ರದವರಿಗೆ ಹಾಗೂ ಶನಿವಾರ ಹುಟ್ಟಿದವರಿಗೆ ಯೋಗವಿದೆ
- ಸರ್ಕಾರಿ ಉದ್ಯೋಗದಲ್ಲಿ ಲಾಭವನ್ನು ಪಡೆಯುತ್ತೀರಿ
- ಹೊಸ ವಸ್ತುವನ್ನು ಖರೀದಿ ಮಾಡುತ್ತೀರಿ
- ಬೇರೆಯವರಿಗೆ ಹಿಂಸೆಯನ್ನು ಕೊಟ್ಟು ನಿಮ್ಮ ಕೆಲಸವನ್ನು ಮಾಡಿಕೊಳ್ಳಬೇಡಿ
- ಸ್ತ್ರೀ ಶಾಪ ನಿಮ್ಮನ್ನು ಕಾಡಬಹುದು
- ಸಂತಾನಾಪೇಕ್ಷಿಗಳಿಗೆ ಅಶುಭವಾದ ದಿನ
- ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಂಘ ಸಂಸ್ಥೆಗಳ ಬಗ್ಗೆ, ರಾಜಕಾರಣಿಗಳ ಬಗ್ಗೆ, ಪಕ್ಷಗಳ ಬಗ್ಗೆ ಹೇಳಿಕೆಗಳನ್ನು ಕೊಡಬೇಡಿ
- ಹಿರಿಯರ ಸಲಹೆ ನಿಮಗೆ ಪ್ರಯೋಜನವಾಗಲಿದೆ
- ತುಂಬಾ ಶ್ರಮದಾಯಕವಾದ ದಿನ
- ಆಹಾರ ಮಿತವಾಗಿದ್ದರೆ ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ
- ರಸ್ತೆ ಬದಿಯಲ್ಲಿರುವ ವ್ಯಾಪಾರಿಗಳಿಗೆ ಲಾಭವಿರಲಿದೆ
- ಶುಭವಾಗಲಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಉದ್ಯೋಗ, ಸ್ಥಳ ಬದಲಾವಣೆಗೆ ಅವಕಾಶವಿದೆ
- ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆಯಾಗುವ ಸೂಚನೆ ಇದೆ
- ಮನಸ್ಸಿನಲ್ಲಿ ಅತೃಪ್ತಿಯ ಭಾವನೆ ಕಾಡಲಿದೆ
- ಎಲ್ಲಾ ಇದ್ದರೂ ಕೂಡ ಆಲೋಚನೆ ಬೇರೆ ಇರಲಿದೆ
- ಯಾವುದನ್ನೂ ಕೂಡ ಧೈರ್ಯವಾಗಿ ಎದುರಿಸುವುದಿಲ್ಲ
- ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನುಚಿತವಾದ ಕೆಲಸವನ್ನು ಮಾಡಲು ಮನಸ್ಸಿನಲ್ಲಿ ಚರ್ಚೆ ಮಾಡುತ್ತೀರಿ
- ನಿಮ್ಮ ಯೋಗ್ಯತೆಗೆ, ಸ್ಥಾನಮಾನಕ್ಕೆ ನೀವಂದುಕೊಂಡ ಕೆಲಸ ಯೋಗ್ಯವಲ್ಲ ಅದರಿಂದ ಹಿನ್ನಡೆಯಾಗಬಹುದು
- ರಾಜಕೀಯ ಒತ್ತಡ, ರಾಜಕಾರಣಿಯ ಭಯ ನಿಮ್ಮನ್ನು ಕಾಡಬಹುದು
- ಹಣ ಮುಖ್ಯ ಎಂದು ನಿರ್ಧಾರ ಮಾಡಿ
- ನೀವು ಸಂಪಾದನೆ ಮಾಡಿದ ಹಣವನ್ನು ಗೌರವದಿಂದ ಬೇರೆಯವರಿಗೆ ಕೊಟ್ಟಿದ್ದರೆ ಆ ಹಣವನ್ನು ಹಿಂದಿರುಗಿಸುತ್ತಾರೆ
- ಸ್ವಂತಿಕೆ ಇರಬೇಕು, ಬೇರೆಯವರನ್ನು ಪೂರ್ಣವಾಗಿ ಅವಲಂಬಿಸಿ
- ಶಕ್ತಿ ದೇವತೆಯನ್ನು ಆರಾಧಿಸಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಳೆಯ ದುಡ್ಡು, ಆಸ್ತಿ, ಬರಬೇಕಾದ ಎಲ್ಲಾ ಸವಲತ್ತುಗಳು ನಿಮ್ಮ ಮುಂದೆ ಬರಬಹುದು ಆದರೆ ಪ್ರಯೋಜನವಿಲ್ಲ
- ಇಂದು ಮನಸ್ಸಿನಲ್ಲಿ ಭಯ ಕಾಡಬಹುದು
- ನೀವು ಯಾವ ತಪ್ಪು ಮಾಡದೆ ಇದ್ರೂ ಒಂಟಿತನ ನಿಮ್ಮನ್ನು ಕಾಡಲಿದೆ
- ನಿಮ್ಮ ದಿಟ್ಟ ನಿರ್ಧಾರಗಳು, ರಾಜಕೀಯವಾದ ಹೇಳಿಕೆಗಳು ನಿಮಗೆ ಹಿನ್ನಡೆಯನ್ನುಂಟು ಮಾಡಬಹುದು
- ಅತಿಯಾದ ಕೋಪ, ಸಹೋದರರ ಜೊತೆಯಲ್ಲಿ ಕಲಹಕ್ಕೆ ಕಾರಣವಾಗಬಹುದು
- ಅನಾರೋಗ್ಯದಿಂದ ನರಳುತ್ತಿದ್ದರೆ ಎಚ್ಚರಿಕೆವಹಿಸಿ
- ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಅತಿಯಾದ ಬುದ್ದಿವಂತಿಕೆಯಿಂದ ನಿಮಗೆ ಹಿನ್ನಡೆಯಾಗಲಿದೆ
- ವಿಷಯ ಅರ್ಥವಾಗದೆ ಇರುವವರ ಮುಂದೆ ತತ್ವ ಬೋಧನೆ ಮಾಡಿ ಪ್ರಯೋಜನವಿಲ್ಲ
- ಬೇರೆಯವರ ಸಮಾಜದ ಹಿತಕ್ಕೆ ಅನುಗುಣವಾಗಿ ಯಾವುದು ಯೋಗ್ಯವೊ ಹಾಗೆ ನಡೆದುಕೊಳ್ಳಿ
- ಸಂಬಂಧ ಪಡದೆ ಇರುವ ವಿಷಯ ನಿಮ್ಮ ತಲೆಯಲ್ಲಿ ಹೆಚ್ಚು ಹರಿದಾಡಬಹುದು
- ಇಂದು ಸರ್ಕಾರದ ಹಣ ನಿಮಗೆ ಸಂದಾಯವಾಗಲಿದೆ
- ಸಂಜೆಯ ಹೊತ್ತಿಗೆ ಆತಂಕ ಉಂಟಾಗಬಹುದು
- ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ