newsfirstkannada.com

ಅಪರಿಚಿತರಿಂದ ತೊಂದರೆ ಸಾಧ್ಯತೆ; ಕುಟುಂಬದಲ್ಲೂ ಭಾರೀ ಕಿರಿಕಿರಿ; ಇಲ್ಲಿದೆ ಇಂದಿನ ಭವಿಷ್ಯ

Share :

Published May 11, 2024 at 5:56am

    ವಿದ್ಯಾರ್ಥಿಗಳು ಅನಾರೋಗ್ಯದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ

    ಶಾಲಾ- ಕಾಲೇಜುಗಳಲ್ಲಿ ವಿವಾದಕ್ಕೆ ಅವಕಾಶವನ್ನು ಮಾಡಿಕೊಡಬೇಡಿ

    ನಿಮ್ಮ ತೀರ್ಮಾನವನ್ನು ಸ್ಥಿರ ಮಾಡಿಕೊಂಡರೆ ವ್ಯವಹಾರದಲ್ಲಿ ಲಾಭವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಈ ದಿನ ದೊಡ್ಡವರ ಕೋಪಕ್ಕೆ ಗುರಿಯಾಗುತ್ತೀರಿ
  • ಮಕ್ಕಳಿಂದ ತೊಂದರೆಯ ಸೂಚನೆ ಇದೆ
  • ಆರೋಗ್ಯದ ಬಗ್ಗೆ ಗಮನಹರಿಸಿ
  • ಬೇರೆಯವರ ಮಾತಿಗೆ ಮರಳಾಗಬೇಡಿ
  • ನಿಮ್ಮ ತೀರ್ಮಾನವನ್ನು ಸ್ಥಿರ ಮಾಡಿಕೊಂಡರೆ ವ್ಯವಹಾರದಲ್ಲಿ ಲಾಭವಿದೆ
  • ಮಹಿಳಾ ನೌಕರರಿಗೆ ಶುಭ ಸಮಾಚಾರವಿದೆ
  • ನಿಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಿ
  • ಹಿರಿಯರ ಮಾತಿಗೆ ಗೌರವವನ್ನು ಕೊಡಿ
  • ನಿಮ್ಮ ಕೆಲಸಕೋಸ್ಕರವಾಗಿ ಹೊರಗೆ ಹೋದರು ಮಾನಸಿಕವಾಗಿ ಸಮಾಧಾನವಿರಬೇಕು
  • ವಿದ್ಯಾರ್ಥಿಗಳು ಮನಸ್ಸನ್ನು ಕೇಂದ್ರಿಕರಿಸಿ
  • ನಿಮ್ಮ ಗುರುಗಳನ್ನು ಪ್ರಾರ್ಥನೆ ಮಾಡಿ

ವೃಷಭ

  • ಯಾವತ್ತೊ ಮಾಡಿದ ಸಾಲ ಅಥವಾ ಬೇರೆಯವರಿಂದ ಪಡೆದ ಪದಾರ್ಥ, ವಸ್ತುವನ್ನು ಹಿಂದಿರುಗಿಸುತ್ತೀರಿ
  • ಕುಟುಂಬದಲ್ಲಿ ವಾಗ್ವಾದಗಳು ನಡೆಯಬಹುದು
  • ಪಾಲುದಾರಿಕೆ ಅಥವಾ ಹಣ ಹೂಡಿಕೆಯಿಂದ ಆರ್ಥಿಕ ಸಂಕಷ್ಟವನ್ನು ತಂದು ಕೊಳ್ಳುತ್ತೀರಿ
  • ಇಂದು ದುರಾಲೋಚನೆಗಳು ಬರಬಹುದು
  • ವರ್ಗಾವಣೆಯ ವಿಚಾರದಲ್ಲಿ, ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಶುಭಪಲವಿದೆ
  • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ಮಿಥುನ

  • ಅನಾರೋಗ್ಯ ನಿಮ್ಮನ್ನು ಕಾಡಬಹುದು
  • ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ
  • ಹಿತಶತ್ರುಗಳಿಂದ ತೊಂದರೆಯಾಗಬಹುದು
  • ವಿದ್ಯಾರ್ಥಿಗಳಿಗೆ ಮುನ್ನಡೆ ಇದೆ
  • ಶಾಲಾ-ಕಾಲೇಜುಗಳಲ್ಲಿ ವಿವಾದಕ್ಕೆ ಅವಕಾಶವನ್ನು ಮಾಡಿಕೊಡಬೇಡಿ
  • ಮಹಿಳೆಯರಿಗೆ ಮೋಸವಾಗುವ ಸಾಧ್ಯತೆ ಇದೆ
  • ಅನಗತ್ಯವಾದ ವಸ್ತು ಖರೀದಿಯನ್ನು ಮಾಡಬೇಡಿ
  • ಉಗ್ರ ನರಸಿಂಹನನ್ನು ಪ್ರಾರ್ಥನೆ ಮಾಡಿ

ಕಟಕ

  • ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲವಿದೆ
  • ಹಣದ ವಿಚಾರದಲ್ಲಿ ಕಿರಿಕಿರಿಯಾಗಬಹುದು
  • ಅನಾವಶ್ಯಕವಾದ ದ್ವೇಷ ಮಿತ್ರರಲ್ಲಿ ಕಲಹ ಉಂಟಾಗಬಹುದು
  • ಈ ದಿನ ಮಕ್ಕಳಿಂದ ನೋವಾಗಬಹುದು
  • ಕೃಷಿ ಕ್ಷೇತ್ರದಲ್ಲಿ ವ್ಯಾಪರಸ್ಥರಿಗೆ ಅನುಕೂಲವಿದೆ
  • ಕಮಿಷನ್ ಏಜೆಂಟ್ಸ್ ಗಳಿಗೆ ಹಿನ್ನಡೆಯಾಗಬಹುದು
  • ಹಳೆಯ ವ್ಯವಹಾರಗಳಿಂದ ಹಾನಿಯಾಗಬಹುದು
  • ದುರ್ಗಾದೇವಿಯ ಪ್ರಾರ್ಥನೆ ಮಾಡಿ

ಸಿಂಹ

  • ಕಠಿಣವಾದ ನಿರ್ಧಾರಗಳಿಂದ ಉತ್ತಮವಾದ ಫಲವನ್ನು ಹೊಂದುತ್ತೀರಿ
  • ಯತ್ನ ಕಾರ್ಯದಲ್ಲಿ ಜಯ ನಿಮಗೆ ಸಿಗಲಿದೆ
  • ವೈದ್ಯರ ನಿರ್ಲಕ್ಷ್ಯ ಅನಾರೋಗ್ಯಕ್ಕೆ ಕಾರಣವಾಗಬಹುದು
  • ಅತಿಯಾದ ಒತ್ತಡ, ಅಪವಾದ, ಸರಿ ತಪ್ಪುಗಳ ಬಗ್ಗೆ ಸರಿಯಾದ ಯೋಚನೆ ಬದಲಾಗಲಿದೆ
  • ಸಾಯಂಕಾಲ ವೈಯಕ್ತಿಕವಾದ ವಿಚಾರಗಳಿಗೆ ತೊಂದರೆಯಾಗಬಹುದು
  • ಅಡ್ಡಿಯಾಗುವ ಯಾವುದೇ ಕೆಲಸಗಳಿದ್ದರು ಗಮನಹರಿಸಿ
  • ಇಂದು ಮಕ್ಕಳಿಂದ ಕಿರಿಕಿರಿಯಾಗಬಹುದು
  • ವಿದ್ಯಾರ್ಥಿಗಳು ಅನಾರೋಗ್ಯದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಪ್ರತಿಫಲಕ್ಕೆ ತಕ್ಕ ಪರಿಶ್ರಮ ನೋಡುತ್ತೀರಿ
  • ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡಿ
  • ಉತ್ತಮ ಬುದ್ಧಿವಂತಿಕೆಯನ್ನು ಉಪಯೋಗ ಮಾಡಿದರೆ ಲಾಭ ಸಿಗಲಿದೆ
  • ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ
  • ವಿರೋಧ, ದ್ವೇಷವನ್ನು ನಿಮ್ಮ ಶತ್ರುಗಳು ಹೆಚ್ಚು ಮಾಡುತ್ತಾರೆ
  • ಇಂದು ಅಹಂಕಾರವನ್ನು ಬಿಡಿ
  • ಗುರುಗಳ ಮಾರ್ಗದರ್ಶನ ಪಡೆದುಕೊಳ್ಳಿ

ತುಲಾ

  • ಆದಾಯದಷ್ಟೇ ಖರ್ಚಿದೆ ಹಾಗೆ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು ವೈದ್ಯರ ಸಲಹೆ ಪಡೆಯಿರಿ
  • ಈ ದಿನ ಪ್ರಿಯರ ಭೇಟಿಯಾಗಲಿದೆ
  • ಮನಶಾಂತಿಗೆ ದೇವರನ್ನು ಪ್ರಾರ್ಥನೆ ಮಾಡಿ
  • ವೈರಾಗ್ಯದ ಭಾವ ಅಧಿಕವಾಗಿ ಕಾಡಬಹುದು
  • ನೀರಸ ಭಾವನೆಯಿಂದ ಎಲ್ಲರ ಮೇಲೂ ಪರಿಣಾಮ ಬೀರಬಹುದು
  • ಮಕ್ಕಳಿಗೆ, ಮನೆಯವರಿಗೆ ಸ್ಫೂರ್ತಿದಾಯಕವಾದ ಕೆಲಸಗಳಲ್ಲಿ ಉತ್ಸುಕರಾಗಿರಿ
  • ಧ್ಯಾನವನ್ನು ಮಾಡಿ ಮನಶಾಂತಿ ಸಿಗಲಿದೆ

ವೃಶ್ಚಿಕ

  • ಆಲಸ್ಯ ಹೆಚ್ಚಾಗಿ ಕಾಡಬಹುದು
  • ಆಕಸ್ಮಿಕ ಅವಘಡಗಳಿಂದ ಹಣ ಖರ್ಚಾಗಬಹುದು
  • ಒತ್ತಡದಿಂದ ನಿದ್ರಾಭಂಗವಾಗಲಿದೆ
  • ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾಗಬಹುದು
  • ಅಪರಿಚಿತರಿಂದ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
  • ಮನೆಯವರ ಮಾತನ್ನು ಕೇಳದೆ ನಷ್ಟ ಹೊಂದುತ್ತೀರಿ
  • ರಾತ್ರಿಯ ಹೊತ್ತಿಗೆ ನಿಮಗೆ ಜ್ಞಾನೋದಯವಾಗಬಹುದು
  • ಕೆಂಪು ಹೂವಿನಿಂದ ದುರ್ಗಾ ದೇವಿಯನ್ನು ಅರ್ಚನೆ ಮಾಡಿ

ಧನುಸ್ಸು

  • ಯಾವುದೋ ಕೆಲಸದಿಂದ, ಮಾತಿನಿಂದ ಅವಮಾನವಾಗಬಹುದು
  • ಖುಷಿಯಿಂದ ಹಾಕಿದ ಯೋಜನೆ, ಪ್ರಯಾಣ ಅಡ್ಡಿಯಿಂದ ನಿಂತು ಹೋಗಬಹುದು
  • ಇಂದು ಕುಟುಂಬದಲ್ಲಿ ಕಿರಿಕಿರಿಯಾಗಬಹುದು
  • ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಆಗಬಹುದು
  • ಮಾನಸಿಕ ನೋವನ್ನು ಬೇರೆಯವರ ಹತ್ತಿರ ಹಂಚಿಕೊಳ್ಳಿ
  • ಅಳುವುದರಿಂದ ಅಥವಾ ಬೇಸರ ಮಾಡಿಕೊಳ್ಳುವುದರಿಂದ ಪ್ರಯೋಜನವಿಲ್ಲ
  • ಮಕ್ಕಳ, ಮೊಮ್ಮಕ್ಕಳ ಪ್ರತಿಭೆ, ಚಟುವಟಿಕೆಯಿಂದ ಸಮಾಧಾನ ಸಿಗಲಿದೆ
  • ಶಾಸ್ತ್ರೀಯ ಸಂಗೀತವನ್ನು ಕೇಳಿ ಮನಸ್ಸಿಗೆ ಸಮಾಧಾನ ಸಿಗಲಿದೆ
  • ಶುಭವಾಗಲಿದೆ

ಮಕರ

  • ದಾಯಾದಿಗಳ ಕಲಹ ಗೊತ್ತಾಗಲಿದೆ
  • ಕೋರ್ಟ್​ ಕೇಸ್ ಗಳಿದ್ದರೆ ನಿಮಗೆ ಜಯ ಸಿಗಲಿದೆ
  • ಇಂದು ಅತಿಯಾಗಿ ಖರ್ಚಾಗುವ ದಿನ
  • ಮಾತಿನ ಚಕಮಕಿ, ಮನಕ್ಲೇಶ, ಅಸಹನೆ, ಅಸಮಾಧಾನ ಕಾಡಲಿದೆ
  • ಮರಗೆಲಸ ಮಾಡುವವರಿಗೆ ಲಾಭವಿದೆ
  • ಸ್ತ್ರೀ ವೈದ್ಯರಿಗೆ ಬೆಲೆ, ಬೇಡಿಕೆ ಹಾಗೂ ಲಾಭದ ದಿನ
  • ಲಲಿತ ಸಹಸ್ರನಾಮವನ್ನು ಪಠಣೆ ಮಾಡಿ

ಕುಂಭ

  • ವಿಲಾಸಿ ಜೀವನಕ್ಕೆ ಹೆಚ್ಚು ಹಣ ಖರ್ಚು ಮಾಡುತ್ತೀರಿ
  • ಸೌಂದರ್ಯವರ್ಧಕ ವ್ಯಾಪಾರಿಗಳಿಗೆ ಅಧಿಕ ಲಾಭವಿದೆ
  • ಅನಗತ್ಯವಾದ ಖರ್ಚಿಗೆ ನೂರು ದಾರಿಯಿರಲಿದೆ
  • ವಿದ್ಯಾರ್ಥಿಗಳಿಗೆ ವಿದ್ಯಾಕ್ಷೇತ್ರದಲ್ಲಿ ಪ್ರಗತಿಯಿದೆ
  • ನೌಕರರಿಗೆ ವರ್ಗಾವಣೆಯ ವಿಚಾರದಲ್ಲಿ ಅಡ್ಡಿಯಾಗಬಹುದು
  • ಪಿತ್ರಾರ್ಜಿತ ಆಸ್ತಿಯ ಲಾಭದ ಸೂಚನೆಗಳು ಕಾಣಲಿದೆ
  • ಬಂಧುಗಳಲ್ಲಿ ಮಾತು ಬೆಳೆದು ನಿಷ್ಠೂರವಾಗಬಹುದು
  • ದಾಂಪತ್ಯದಲ್ಲಿ ವಿರಸ ಕಾಣಬಹುದು
  • ಗಣಪತಿಗೆ 21 ಗರಿಕೆಯನ್ನು ಸಮರ್ಪಣೆ ಮಾಡಿ

ಮೀನ

  • ವಾಹನದಿಂದ, ಕಬ್ಬಿಣದ ಸಾಮಾಗ್ರಿಗಳಿಂದ ಪೆಟ್ಟಾಗಬಹುದು
  • ಶರೀರದ ಮೇಲೆ ಆಗುವ ಗಾಯಕ್ಕೆ ಹೆಚ್ಚು ಗಮನ ಕೊಟ್ಟು ಗುಣಪಡಿಸಿಕೊಳ್ಳಿ
  • ಎಷ್ಟೇ ಹಣ ಬಂದರೂ ಕೈ ನಲ್ಲಿ ನಿಲ್ಲುತ್ತಿಲ್ಲ ಎನ್ನುವ ಕೊರಗು ಕಾಡಲಿದೆ
  • ಆಸ್ತಿ, ಮನೆ, ನಿವೇಶನವನ್ನು ಮಾರಾಟ ಮಾಡುವ ಆಸಕ್ತಿಯನ್ನು ತೋರುತ್ತೀರಿ
  • ಸಂಬಂಧಿಕರಲ್ಲಿ ವಿಶ್ವಾಸವನ್ನು ಕಾಯ್ದಕೊಳ್ಳುವ ಪ್ರಯತ್ನ ಮಾಡಿ
  • ಸ್ತ್ರೀಯರಿಗೆ ಶುಭವಾದ ಉತ್ತಮವಾದ ವಾತಾವರಣವಿದೆ ಆದರೂ ಮಾನಸಿಕ ಬೇಸರ ಕಾಡಬಹುದು
  • ಶನೇಶ್ವರನ ದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆಯನ್ನು ನೀಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪರಿಚಿತರಿಂದ ತೊಂದರೆ ಸಾಧ್ಯತೆ; ಕುಟುಂಬದಲ್ಲೂ ಭಾರೀ ಕಿರಿಕಿರಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ವಿದ್ಯಾರ್ಥಿಗಳು ಅನಾರೋಗ್ಯದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ

    ಶಾಲಾ- ಕಾಲೇಜುಗಳಲ್ಲಿ ವಿವಾದಕ್ಕೆ ಅವಕಾಶವನ್ನು ಮಾಡಿಕೊಡಬೇಡಿ

    ನಿಮ್ಮ ತೀರ್ಮಾನವನ್ನು ಸ್ಥಿರ ಮಾಡಿಕೊಂಡರೆ ವ್ಯವಹಾರದಲ್ಲಿ ಲಾಭವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಈ ದಿನ ದೊಡ್ಡವರ ಕೋಪಕ್ಕೆ ಗುರಿಯಾಗುತ್ತೀರಿ
  • ಮಕ್ಕಳಿಂದ ತೊಂದರೆಯ ಸೂಚನೆ ಇದೆ
  • ಆರೋಗ್ಯದ ಬಗ್ಗೆ ಗಮನಹರಿಸಿ
  • ಬೇರೆಯವರ ಮಾತಿಗೆ ಮರಳಾಗಬೇಡಿ
  • ನಿಮ್ಮ ತೀರ್ಮಾನವನ್ನು ಸ್ಥಿರ ಮಾಡಿಕೊಂಡರೆ ವ್ಯವಹಾರದಲ್ಲಿ ಲಾಭವಿದೆ
  • ಮಹಿಳಾ ನೌಕರರಿಗೆ ಶುಭ ಸಮಾಚಾರವಿದೆ
  • ನಿಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಿ
  • ಹಿರಿಯರ ಮಾತಿಗೆ ಗೌರವವನ್ನು ಕೊಡಿ
  • ನಿಮ್ಮ ಕೆಲಸಕೋಸ್ಕರವಾಗಿ ಹೊರಗೆ ಹೋದರು ಮಾನಸಿಕವಾಗಿ ಸಮಾಧಾನವಿರಬೇಕು
  • ವಿದ್ಯಾರ್ಥಿಗಳು ಮನಸ್ಸನ್ನು ಕೇಂದ್ರಿಕರಿಸಿ
  • ನಿಮ್ಮ ಗುರುಗಳನ್ನು ಪ್ರಾರ್ಥನೆ ಮಾಡಿ

ವೃಷಭ

  • ಯಾವತ್ತೊ ಮಾಡಿದ ಸಾಲ ಅಥವಾ ಬೇರೆಯವರಿಂದ ಪಡೆದ ಪದಾರ್ಥ, ವಸ್ತುವನ್ನು ಹಿಂದಿರುಗಿಸುತ್ತೀರಿ
  • ಕುಟುಂಬದಲ್ಲಿ ವಾಗ್ವಾದಗಳು ನಡೆಯಬಹುದು
  • ಪಾಲುದಾರಿಕೆ ಅಥವಾ ಹಣ ಹೂಡಿಕೆಯಿಂದ ಆರ್ಥಿಕ ಸಂಕಷ್ಟವನ್ನು ತಂದು ಕೊಳ್ಳುತ್ತೀರಿ
  • ಇಂದು ದುರಾಲೋಚನೆಗಳು ಬರಬಹುದು
  • ವರ್ಗಾವಣೆಯ ವಿಚಾರದಲ್ಲಿ, ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಶುಭಪಲವಿದೆ
  • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ಮಿಥುನ

  • ಅನಾರೋಗ್ಯ ನಿಮ್ಮನ್ನು ಕಾಡಬಹುದು
  • ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ
  • ಹಿತಶತ್ರುಗಳಿಂದ ತೊಂದರೆಯಾಗಬಹುದು
  • ವಿದ್ಯಾರ್ಥಿಗಳಿಗೆ ಮುನ್ನಡೆ ಇದೆ
  • ಶಾಲಾ-ಕಾಲೇಜುಗಳಲ್ಲಿ ವಿವಾದಕ್ಕೆ ಅವಕಾಶವನ್ನು ಮಾಡಿಕೊಡಬೇಡಿ
  • ಮಹಿಳೆಯರಿಗೆ ಮೋಸವಾಗುವ ಸಾಧ್ಯತೆ ಇದೆ
  • ಅನಗತ್ಯವಾದ ವಸ್ತು ಖರೀದಿಯನ್ನು ಮಾಡಬೇಡಿ
  • ಉಗ್ರ ನರಸಿಂಹನನ್ನು ಪ್ರಾರ್ಥನೆ ಮಾಡಿ

ಕಟಕ

  • ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲವಿದೆ
  • ಹಣದ ವಿಚಾರದಲ್ಲಿ ಕಿರಿಕಿರಿಯಾಗಬಹುದು
  • ಅನಾವಶ್ಯಕವಾದ ದ್ವೇಷ ಮಿತ್ರರಲ್ಲಿ ಕಲಹ ಉಂಟಾಗಬಹುದು
  • ಈ ದಿನ ಮಕ್ಕಳಿಂದ ನೋವಾಗಬಹುದು
  • ಕೃಷಿ ಕ್ಷೇತ್ರದಲ್ಲಿ ವ್ಯಾಪರಸ್ಥರಿಗೆ ಅನುಕೂಲವಿದೆ
  • ಕಮಿಷನ್ ಏಜೆಂಟ್ಸ್ ಗಳಿಗೆ ಹಿನ್ನಡೆಯಾಗಬಹುದು
  • ಹಳೆಯ ವ್ಯವಹಾರಗಳಿಂದ ಹಾನಿಯಾಗಬಹುದು
  • ದುರ್ಗಾದೇವಿಯ ಪ್ರಾರ್ಥನೆ ಮಾಡಿ

ಸಿಂಹ

  • ಕಠಿಣವಾದ ನಿರ್ಧಾರಗಳಿಂದ ಉತ್ತಮವಾದ ಫಲವನ್ನು ಹೊಂದುತ್ತೀರಿ
  • ಯತ್ನ ಕಾರ್ಯದಲ್ಲಿ ಜಯ ನಿಮಗೆ ಸಿಗಲಿದೆ
  • ವೈದ್ಯರ ನಿರ್ಲಕ್ಷ್ಯ ಅನಾರೋಗ್ಯಕ್ಕೆ ಕಾರಣವಾಗಬಹುದು
  • ಅತಿಯಾದ ಒತ್ತಡ, ಅಪವಾದ, ಸರಿ ತಪ್ಪುಗಳ ಬಗ್ಗೆ ಸರಿಯಾದ ಯೋಚನೆ ಬದಲಾಗಲಿದೆ
  • ಸಾಯಂಕಾಲ ವೈಯಕ್ತಿಕವಾದ ವಿಚಾರಗಳಿಗೆ ತೊಂದರೆಯಾಗಬಹುದು
  • ಅಡ್ಡಿಯಾಗುವ ಯಾವುದೇ ಕೆಲಸಗಳಿದ್ದರು ಗಮನಹರಿಸಿ
  • ಇಂದು ಮಕ್ಕಳಿಂದ ಕಿರಿಕಿರಿಯಾಗಬಹುದು
  • ವಿದ್ಯಾರ್ಥಿಗಳು ಅನಾರೋಗ್ಯದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಪ್ರತಿಫಲಕ್ಕೆ ತಕ್ಕ ಪರಿಶ್ರಮ ನೋಡುತ್ತೀರಿ
  • ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡಿ
  • ಉತ್ತಮ ಬುದ್ಧಿವಂತಿಕೆಯನ್ನು ಉಪಯೋಗ ಮಾಡಿದರೆ ಲಾಭ ಸಿಗಲಿದೆ
  • ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ
  • ವಿರೋಧ, ದ್ವೇಷವನ್ನು ನಿಮ್ಮ ಶತ್ರುಗಳು ಹೆಚ್ಚು ಮಾಡುತ್ತಾರೆ
  • ಇಂದು ಅಹಂಕಾರವನ್ನು ಬಿಡಿ
  • ಗುರುಗಳ ಮಾರ್ಗದರ್ಶನ ಪಡೆದುಕೊಳ್ಳಿ

ತುಲಾ

  • ಆದಾಯದಷ್ಟೇ ಖರ್ಚಿದೆ ಹಾಗೆ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು ವೈದ್ಯರ ಸಲಹೆ ಪಡೆಯಿರಿ
  • ಈ ದಿನ ಪ್ರಿಯರ ಭೇಟಿಯಾಗಲಿದೆ
  • ಮನಶಾಂತಿಗೆ ದೇವರನ್ನು ಪ್ರಾರ್ಥನೆ ಮಾಡಿ
  • ವೈರಾಗ್ಯದ ಭಾವ ಅಧಿಕವಾಗಿ ಕಾಡಬಹುದು
  • ನೀರಸ ಭಾವನೆಯಿಂದ ಎಲ್ಲರ ಮೇಲೂ ಪರಿಣಾಮ ಬೀರಬಹುದು
  • ಮಕ್ಕಳಿಗೆ, ಮನೆಯವರಿಗೆ ಸ್ಫೂರ್ತಿದಾಯಕವಾದ ಕೆಲಸಗಳಲ್ಲಿ ಉತ್ಸುಕರಾಗಿರಿ
  • ಧ್ಯಾನವನ್ನು ಮಾಡಿ ಮನಶಾಂತಿ ಸಿಗಲಿದೆ

ವೃಶ್ಚಿಕ

  • ಆಲಸ್ಯ ಹೆಚ್ಚಾಗಿ ಕಾಡಬಹುದು
  • ಆಕಸ್ಮಿಕ ಅವಘಡಗಳಿಂದ ಹಣ ಖರ್ಚಾಗಬಹುದು
  • ಒತ್ತಡದಿಂದ ನಿದ್ರಾಭಂಗವಾಗಲಿದೆ
  • ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾಗಬಹುದು
  • ಅಪರಿಚಿತರಿಂದ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
  • ಮನೆಯವರ ಮಾತನ್ನು ಕೇಳದೆ ನಷ್ಟ ಹೊಂದುತ್ತೀರಿ
  • ರಾತ್ರಿಯ ಹೊತ್ತಿಗೆ ನಿಮಗೆ ಜ್ಞಾನೋದಯವಾಗಬಹುದು
  • ಕೆಂಪು ಹೂವಿನಿಂದ ದುರ್ಗಾ ದೇವಿಯನ್ನು ಅರ್ಚನೆ ಮಾಡಿ

ಧನುಸ್ಸು

  • ಯಾವುದೋ ಕೆಲಸದಿಂದ, ಮಾತಿನಿಂದ ಅವಮಾನವಾಗಬಹುದು
  • ಖುಷಿಯಿಂದ ಹಾಕಿದ ಯೋಜನೆ, ಪ್ರಯಾಣ ಅಡ್ಡಿಯಿಂದ ನಿಂತು ಹೋಗಬಹುದು
  • ಇಂದು ಕುಟುಂಬದಲ್ಲಿ ಕಿರಿಕಿರಿಯಾಗಬಹುದು
  • ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಆಗಬಹುದು
  • ಮಾನಸಿಕ ನೋವನ್ನು ಬೇರೆಯವರ ಹತ್ತಿರ ಹಂಚಿಕೊಳ್ಳಿ
  • ಅಳುವುದರಿಂದ ಅಥವಾ ಬೇಸರ ಮಾಡಿಕೊಳ್ಳುವುದರಿಂದ ಪ್ರಯೋಜನವಿಲ್ಲ
  • ಮಕ್ಕಳ, ಮೊಮ್ಮಕ್ಕಳ ಪ್ರತಿಭೆ, ಚಟುವಟಿಕೆಯಿಂದ ಸಮಾಧಾನ ಸಿಗಲಿದೆ
  • ಶಾಸ್ತ್ರೀಯ ಸಂಗೀತವನ್ನು ಕೇಳಿ ಮನಸ್ಸಿಗೆ ಸಮಾಧಾನ ಸಿಗಲಿದೆ
  • ಶುಭವಾಗಲಿದೆ

ಮಕರ

  • ದಾಯಾದಿಗಳ ಕಲಹ ಗೊತ್ತಾಗಲಿದೆ
  • ಕೋರ್ಟ್​ ಕೇಸ್ ಗಳಿದ್ದರೆ ನಿಮಗೆ ಜಯ ಸಿಗಲಿದೆ
  • ಇಂದು ಅತಿಯಾಗಿ ಖರ್ಚಾಗುವ ದಿನ
  • ಮಾತಿನ ಚಕಮಕಿ, ಮನಕ್ಲೇಶ, ಅಸಹನೆ, ಅಸಮಾಧಾನ ಕಾಡಲಿದೆ
  • ಮರಗೆಲಸ ಮಾಡುವವರಿಗೆ ಲಾಭವಿದೆ
  • ಸ್ತ್ರೀ ವೈದ್ಯರಿಗೆ ಬೆಲೆ, ಬೇಡಿಕೆ ಹಾಗೂ ಲಾಭದ ದಿನ
  • ಲಲಿತ ಸಹಸ್ರನಾಮವನ್ನು ಪಠಣೆ ಮಾಡಿ

ಕುಂಭ

  • ವಿಲಾಸಿ ಜೀವನಕ್ಕೆ ಹೆಚ್ಚು ಹಣ ಖರ್ಚು ಮಾಡುತ್ತೀರಿ
  • ಸೌಂದರ್ಯವರ್ಧಕ ವ್ಯಾಪಾರಿಗಳಿಗೆ ಅಧಿಕ ಲಾಭವಿದೆ
  • ಅನಗತ್ಯವಾದ ಖರ್ಚಿಗೆ ನೂರು ದಾರಿಯಿರಲಿದೆ
  • ವಿದ್ಯಾರ್ಥಿಗಳಿಗೆ ವಿದ್ಯಾಕ್ಷೇತ್ರದಲ್ಲಿ ಪ್ರಗತಿಯಿದೆ
  • ನೌಕರರಿಗೆ ವರ್ಗಾವಣೆಯ ವಿಚಾರದಲ್ಲಿ ಅಡ್ಡಿಯಾಗಬಹುದು
  • ಪಿತ್ರಾರ್ಜಿತ ಆಸ್ತಿಯ ಲಾಭದ ಸೂಚನೆಗಳು ಕಾಣಲಿದೆ
  • ಬಂಧುಗಳಲ್ಲಿ ಮಾತು ಬೆಳೆದು ನಿಷ್ಠೂರವಾಗಬಹುದು
  • ದಾಂಪತ್ಯದಲ್ಲಿ ವಿರಸ ಕಾಣಬಹುದು
  • ಗಣಪತಿಗೆ 21 ಗರಿಕೆಯನ್ನು ಸಮರ್ಪಣೆ ಮಾಡಿ

ಮೀನ

  • ವಾಹನದಿಂದ, ಕಬ್ಬಿಣದ ಸಾಮಾಗ್ರಿಗಳಿಂದ ಪೆಟ್ಟಾಗಬಹುದು
  • ಶರೀರದ ಮೇಲೆ ಆಗುವ ಗಾಯಕ್ಕೆ ಹೆಚ್ಚು ಗಮನ ಕೊಟ್ಟು ಗುಣಪಡಿಸಿಕೊಳ್ಳಿ
  • ಎಷ್ಟೇ ಹಣ ಬಂದರೂ ಕೈ ನಲ್ಲಿ ನಿಲ್ಲುತ್ತಿಲ್ಲ ಎನ್ನುವ ಕೊರಗು ಕಾಡಲಿದೆ
  • ಆಸ್ತಿ, ಮನೆ, ನಿವೇಶನವನ್ನು ಮಾರಾಟ ಮಾಡುವ ಆಸಕ್ತಿಯನ್ನು ತೋರುತ್ತೀರಿ
  • ಸಂಬಂಧಿಕರಲ್ಲಿ ವಿಶ್ವಾಸವನ್ನು ಕಾಯ್ದಕೊಳ್ಳುವ ಪ್ರಯತ್ನ ಮಾಡಿ
  • ಸ್ತ್ರೀಯರಿಗೆ ಶುಭವಾದ ಉತ್ತಮವಾದ ವಾತಾವರಣವಿದೆ ಆದರೂ ಮಾನಸಿಕ ಬೇಸರ ಕಾಡಬಹುದು
  • ಶನೇಶ್ವರನ ದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆಯನ್ನು ನೀಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More