newsfirstkannada.com

ಪ್ರವಾಸದಿಂದ ಅಪಾಯ; ವ್ಯಾಪಾರ ವ್ಯವಹಾರದಲ್ಲಿ ಭಾರೀ ನಷ್ಟ.. ಇಲ್ಲಿದೆ ಇಂದಿನ ಭವಿಷ್ಯ

Share :

Published May 14, 2024 at 6:12am

    ನಿಮ್ಮ ಕರ್ತವ್ಯವನ್ನು ಸಕಾಲದಲ್ಲಿ ನಿಭಾಯಿಸುವ ಕೀರ್ತಿ ಇರಲಿದೆ

    ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ ಆದರೆ ತೊಂದರೆಯಿಲ್ಲ

    ಪ್ರೀತಿಸಿ ಮದುವೆಯಾದವರು ಪರಸ್ಪರ ಜಗಳ ಮಾಡಿಕೊಳ್ಳುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಮನೆಯ ಸದಸ್ಯರ ಬಗ್ಗೆ ಸ್ವಲ್ಪ ಗಮನಹರಿಸಿ
  • ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು ಗಾಬರಿ ಬೇಡ
  • ದಾಯಾದಿಗಳಲ್ಲಿ ಮಾತಿಗೆ ಮಾತು ಬೆಳೆದು ವೈಮನಸ್ಯಕ್ಕೆ ಕಾರಣವಾಗಬಹುದು
  • ವಿದ್ಯಾರ್ಥಿಗಳಿಗೆ ಕಠಿಣವಾದ ಪರಿಶ್ರಮವಿರುತ್ತದೆ ಆದರೆ ಪ್ರತಿಫಲ ಸಮಾಧಾನ ಕೊಡುವುದಿಲ್ಲ
  • ಕಹಿಯಾದ ಮಾತುಗಳಿಂದ ದೂರವಿರಿ
  • ಹಣದ ವಿಚಾರದಲ್ಲಿ ಗಮನಹರಿಸಿ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ವೃಷಭ

  • ನಿಮ್ಮ ಕಾರ್ಯಕ್ಷೇತ್ರದಲ್ಲಿ, ಮನೆಯಲ್ಲಿ ಜವಾಬ್ದಾರಿಯನ್ನು ನಿಭಾಯಿಸುವ ದಿನವಾಗಿರುತ್ತದೆ
  • ನಿಂತು ಹೋದ ಕೆಲಸ ಪುನಃ ಆರಂಭವಾಗಲಿದೆ
  • ಸಮಾಜದಲ್ಲಿ ಜನಪ್ರಿಯತೆಗೆ ಅವಕಾಶವಿದೆ
  • ನಿರೀಕ್ಷಿತವಾದ ಲಾಭವನ್ನು ಗಳಿಸುತ್ತೀರಿ
  • ಎರಡನೇ ಮದುವೆ ಮಾಡಿಕೊಳ್ಳುವವರಿಗೆ ಅನುಕೂಲವಿದೆ
  • ಈ ದಿನ ಪ್ರೇಮಿಗಳಿಗೆ ಶುಭವಿದೆ
  • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ಮಿಥುನ

  • ನೀವು ಮಾಡುವ ಕೆಲಸ, ಮಾತು, ರೀತಿ-ರಿವಾಜುಗಳಿಗೆ, ಮನೆಯವರೆ ನಿಮ್ಮನ್ನು ಅಪಹಾಸ್ಯ ಮಾಡುತ್ತಾರೆ
  • ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ ಆದರೆ ತೊಂದರೆಯಿಲ್ಲ
  • ವೃತ್ತಿ ಅಥವಾ ನೌಕರಿಯಲ್ಲಿ ಸಮಸ್ಯೆಯಾಗಬಹುದು
  • ನಿಮ್ಮ ಮೇಲಿರುವ ಜನರ ನಿರೀಕ್ಷೆ ಸುಳ್ಳಾಗಬಹುದು
  • ಕೆಲಸದ ಒತ್ತಡದಿಂದ ಆರೋಗ್ಯ ಸಮಸ್ಯೆಯಾಗಬಹುದು
  • ಇಂದು ಜವಾಬ್ದಾರಿಯಿಂದ ವರ್ತಿಸಬೇಕಾಗಲಿದೆ
  • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಕೆಲಸದ ನಿಮಿತ್ತ ಪ್ರಯಾಣ ಬೆಳೆಸಲು ಅನುಕೂಲವಿದೆ
  • ಮನೆಯವರ ಸಹಕಾರ ಇದಕ್ಕೆಲ್ಲ ಕಾರಣವಾಗಲಿದೆ
  • ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಯಶಸ್ಸಿದೆ
  • ಮನೆಯಲ್ಲಿ ಸಂತೋಷದ ವಾತಾವರಣವಿದೆ
  • ಈ ದಿನ ಮಕ್ಕಳಿಂದ ಸಮಾಧಾನವಿರಲಿದೆ
  • ಇಂದು ಪ್ರೇಮಿಗಳಿಗೆ ಶುಭದಿನ
  • ಸಪ್ತ ಮಾತೆಯರನ್ನು ಪ್ರಾರ್ಥನೆ ಮಾಡಿ

ಸಿಂಹ

  • ದಂಪತಿಗಳಲ್ಲಿ ವೈಮನಸ್ಯ ಇದ್ದರೆ ಬಗೆಹರಿಸಿಕೊಳ್ಳಿ
  • ನಿಮ್ಮ ಕೆಲಸದಿಂದ ಅನುಕೂಲವಿದೆ
  • ಮಕ್ಕಳ ವಿಚಾರಕ್ಕೆ ಸಮಯವನ್ನು ಕೊಡಿ
  • ನಿಮ್ಮ ಕರ್ತವ್ಯವನ್ನು ಸಕಾಲದಲ್ಲಿ ನಿಭಾಯಿಸುವ ಕೀರ್ತಿ ಇರಲಿದೆ
  • ಹೊಟ್ಟೆನೋವಿನ ಸಮಸ್ಯೆ ಕಾಡಬಹುದು
  • ಅನುಪಯುಕ್ತ ವಿಚಾರದಲ್ಲಿ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ
  • ನಿಮ್ಮ ನಿರ್ಧಾರ ಗಟ್ಟಿಯಾಗಿರಲಿ
  • ನಾಗದೇವತೆಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ತಲೆನೋವು, ಮಾನಸಿಕ ಉದ್ವೇಗದಿಂದ ಸಮಸ್ಯೆಯನ್ನು ಎದುರಿಸಬೇಕಾಗಬಹುದು
  • ಪ್ರೇಮಿಗಳ ಮಧ್ಯೆ ಬಿರುಕು ಬಿಡಬಹುದು
  • ಪ್ರೀತಿಸಿ ಮದುವೆಯಾದವರು ಪರಸ್ಪರ ಜಗಳ ಮಾಡಿಕೊಳ್ಳುತ್ತೀರಿ
  • ಕಾನೂನಿನ ಮೊರೆ ಹೋದರೂ ಜಯ ಸಿಗುವುದಿಲ್ಲ
  • ಇಂದು ನಿಮಗೆ ತಾಳ್ಮೆಯಿರಲಿ
  • ಈ ದಿನ ಶಾಂತತೆಯನ್ನು ಕಾಪಾಡಿಕೊಳ್ಳಿ
  • ವಯಸ್ಸಾದ ದಂಪತಿಗಳಿಗೆ ಸಹಾಯ ಮಾಡಿ

ತುಲಾ

  • ಗುಪ್ತ ವಿಚಾರಗಳು, ರಹಸ್ಯ ವಿಚಾರಗಳ ಬಗ್ಗೆ ಕುತೂಹಲ ಹೆಚ್ಚಾಗಬಹುದು
  • ಅತಿಯಾದ ನಂಬಿಕೆ ಒಳ್ಳೆಯದಲ್ಲ
  • ಆಹಾರದ ಬಗ್ಗೆ ಗಮನವಿರಲಿ
  • ಬೇರೆಯವರಿಂದ ನಿಮ್ಮ ವೃತ್ತಿ ಅಥವಾ ನೌಕರಿಗೆ ತೊಂದರೆಯಾಗಬಹುದು
  • ಈ ದಿನ ಹೊಸ ಕೆಲಸದ ಆರಂಭ ಬೇಡ
  • ನಿಮ್ಮ ಪ್ರಯತ್ನ ನಿರಂತರವಾಗಿರಲಿ
  • ಸೂರ್ಯ ನಾರಾಯಣನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಸ್ನೇಹಿತರು ನಿಮ್ಮ ಬಗ್ಗೆ ತೋರಿಸುವ ಪ್ರೀತಿ, ವಿಶ್ವಾಸ, ಒಲವು,ಆಸಕ್ತಿ ನಿಮಗೆ ಅನುಕೂಲವನ್ನು ಮಾಡಿಕೊಡಲಿದೆ
  • ವ್ಯಾಪಾರ ವ್ಯವಹಾರದಲ್ಲಿ ಅನುಕೂಲವಿದೆ
  • ಪ್ರವಾಸದಿಂದ ಸಂತೋಷವಾಗಲಿದೆ
  • ಯಾವುದೇ ಸೋಂಕು ತಗಲದಂತೆ ಎಚ್ಚರಿಕೆವಹಿಸಿ
  • ಮನೆಯಲ್ಲಿ ವಿವಾದಗಳು ಬೇಡ
  • ವಿದ್ಯಾರ್ಥಿಗಳನ್ನು ಪ್ರೋತ್ಸಾಹ ಮಾಡಿ
  • ತ್ರಿಮೂರ್ತಿಗಳನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ನಿಮ್ಮ ಇಂದಿನ ದಿನಚರಿಯನ್ನು ಶಿಸ್ತುಬದ್ಧವಾಗಿ ಮಾಡಿ
  • ಸ್ನೇಹಿತರ ಆಹ್ವಾನದಿಂದ ಸಂತೋಷವಾಗುತ್ತೀರಿ
  • ಯಾರನ್ನೂ ಕೂಡ ದೂಷಿಸಬೇಡಿ
  • ಕುಟುಂಬದ ವಿಚಾರವನ್ನು ಪ್ರಸ್ತಾಪ ಮಾಡಬೇಡಿ
  • ನಿಮ್ಮ ಕೆಲಸದ ಬಗ್ಗೆ ಗರ್ವ ಬೇಡ
  • ಮಕ್ಕಳ ಭವಿಷ್ಯಕ್ಕೆ ದಾರಿ ಮಾಡಿಕೊಡಿ
  • ದುರ್ಗಾರಾಧನೆ ಮಾಡಿ

ಮಕರ

  • ಆದಾಯ ಸ್ಥಿರವಾಗಿರುತ್ತದೆ
  • ವೈವಾಹಿಕ ಜೀವನ ಗೊಂದಲವಾಗಿರಲಿದೆ
  • ನಿಮ್ಮ ಮನಸ್ಸು ಶಾಂತವಾಗಿರುವುದಿಲ್ಲ
  • ನಿಮ್ಮ ವಿರೋಧಿಗಳಿಂದ ತೊಂದರೆಯಿದೆ
  • ಪ್ರೇಮಿಗಳಿಗೆ ತೊಂದರೆಗಳು, ಅಡ್ಡಿಗಳು ಆಗಬಹುದು
  • ಬೇರೆಯವರ ಅಭಿಪ್ರಾಯಕ್ಕೆ ಅವಕಾಶಕೊಡಿ
  • ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ನಿಮ್ಮ ಸಮಸ್ಯೆಗಳು ಬೆಟ್ಟದಷ್ಟಿದೆ ಅದರ ಪರಿಹಾರದ ಚಿಂತೆಯಿರಲಿ
  • ತಾಯಿಯ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು ಗಮನಹರಿಸಿ
  • ಬೇರೆಯವರಿಂದ ಏನನ್ನೂ ನಿರೀಕ್ಷೆ ಮಾಡಬೇಡಿ
  • ನಿಮ್ಮ ಗೌರವಕ್ಕೆ ಧಕ್ಕೆ ಬಾರದ ಹಾಗೆ ಎಚ್ಚರವಹಿಸಿ
  • ಅತಿಥಿಗಳ ಆಗಮನವಾಗಬಹುದು
  • ಸ್ತಿರಾಸ್ಥಿಯ ವಿವಾದ ಉದ್ಭವವಾಗಲಿದೆ
  • ಕಾರ್ತಿಕೇಯನನ್ನು ಪ್ರಾರ್ಥನೆ ಮಾಡಿ

ಮೀನ

  • ಇಂದು ಲಾಭದ ದಿನ
  • ಮಕ್ಕಳ ಸಾಧನೆ ಗೌರವನ್ನು ತರಲಿದೆ
  • ಸಂಬಂಧಿಕರ ಜೊತೆ ಸಂಭಾಷಣೆ ಮನಸ್ತಾಪಕ್ಕೆ ಕಾರಣವಾಗಲಿದೆ
  • ಸಹೋದ್ಯೋಗಿಗಳಿಗೆ ನಿಮ್ಮಿಂದ ಅನುಕೂಲವಾಗಬಹುದು
  • ಆರೋಗ್ಯದಲ್ಲಿ ಸುಧಾರಣೆಯಾಗಲಿದೆ
  • ಮನೆಯವರ ಸಹಕಾರ ಸಿಗಲಿದೆ
  • ಆಂಜನೇಯ ಸ್ವಾಮಿಯನ್ನುಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರವಾಸದಿಂದ ಅಪಾಯ; ವ್ಯಾಪಾರ ವ್ಯವಹಾರದಲ್ಲಿ ಭಾರೀ ನಷ್ಟ.. ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ನಿಮ್ಮ ಕರ್ತವ್ಯವನ್ನು ಸಕಾಲದಲ್ಲಿ ನಿಭಾಯಿಸುವ ಕೀರ್ತಿ ಇರಲಿದೆ

    ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ ಆದರೆ ತೊಂದರೆಯಿಲ್ಲ

    ಪ್ರೀತಿಸಿ ಮದುವೆಯಾದವರು ಪರಸ್ಪರ ಜಗಳ ಮಾಡಿಕೊಳ್ಳುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಮನೆಯ ಸದಸ್ಯರ ಬಗ್ಗೆ ಸ್ವಲ್ಪ ಗಮನಹರಿಸಿ
  • ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು ಗಾಬರಿ ಬೇಡ
  • ದಾಯಾದಿಗಳಲ್ಲಿ ಮಾತಿಗೆ ಮಾತು ಬೆಳೆದು ವೈಮನಸ್ಯಕ್ಕೆ ಕಾರಣವಾಗಬಹುದು
  • ವಿದ್ಯಾರ್ಥಿಗಳಿಗೆ ಕಠಿಣವಾದ ಪರಿಶ್ರಮವಿರುತ್ತದೆ ಆದರೆ ಪ್ರತಿಫಲ ಸಮಾಧಾನ ಕೊಡುವುದಿಲ್ಲ
  • ಕಹಿಯಾದ ಮಾತುಗಳಿಂದ ದೂರವಿರಿ
  • ಹಣದ ವಿಚಾರದಲ್ಲಿ ಗಮನಹರಿಸಿ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ವೃಷಭ

  • ನಿಮ್ಮ ಕಾರ್ಯಕ್ಷೇತ್ರದಲ್ಲಿ, ಮನೆಯಲ್ಲಿ ಜವಾಬ್ದಾರಿಯನ್ನು ನಿಭಾಯಿಸುವ ದಿನವಾಗಿರುತ್ತದೆ
  • ನಿಂತು ಹೋದ ಕೆಲಸ ಪುನಃ ಆರಂಭವಾಗಲಿದೆ
  • ಸಮಾಜದಲ್ಲಿ ಜನಪ್ರಿಯತೆಗೆ ಅವಕಾಶವಿದೆ
  • ನಿರೀಕ್ಷಿತವಾದ ಲಾಭವನ್ನು ಗಳಿಸುತ್ತೀರಿ
  • ಎರಡನೇ ಮದುವೆ ಮಾಡಿಕೊಳ್ಳುವವರಿಗೆ ಅನುಕೂಲವಿದೆ
  • ಈ ದಿನ ಪ್ರೇಮಿಗಳಿಗೆ ಶುಭವಿದೆ
  • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ಮಿಥುನ

  • ನೀವು ಮಾಡುವ ಕೆಲಸ, ಮಾತು, ರೀತಿ-ರಿವಾಜುಗಳಿಗೆ, ಮನೆಯವರೆ ನಿಮ್ಮನ್ನು ಅಪಹಾಸ್ಯ ಮಾಡುತ್ತಾರೆ
  • ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ ಆದರೆ ತೊಂದರೆಯಿಲ್ಲ
  • ವೃತ್ತಿ ಅಥವಾ ನೌಕರಿಯಲ್ಲಿ ಸಮಸ್ಯೆಯಾಗಬಹುದು
  • ನಿಮ್ಮ ಮೇಲಿರುವ ಜನರ ನಿರೀಕ್ಷೆ ಸುಳ್ಳಾಗಬಹುದು
  • ಕೆಲಸದ ಒತ್ತಡದಿಂದ ಆರೋಗ್ಯ ಸಮಸ್ಯೆಯಾಗಬಹುದು
  • ಇಂದು ಜವಾಬ್ದಾರಿಯಿಂದ ವರ್ತಿಸಬೇಕಾಗಲಿದೆ
  • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಕೆಲಸದ ನಿಮಿತ್ತ ಪ್ರಯಾಣ ಬೆಳೆಸಲು ಅನುಕೂಲವಿದೆ
  • ಮನೆಯವರ ಸಹಕಾರ ಇದಕ್ಕೆಲ್ಲ ಕಾರಣವಾಗಲಿದೆ
  • ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಯಶಸ್ಸಿದೆ
  • ಮನೆಯಲ್ಲಿ ಸಂತೋಷದ ವಾತಾವರಣವಿದೆ
  • ಈ ದಿನ ಮಕ್ಕಳಿಂದ ಸಮಾಧಾನವಿರಲಿದೆ
  • ಇಂದು ಪ್ರೇಮಿಗಳಿಗೆ ಶುಭದಿನ
  • ಸಪ್ತ ಮಾತೆಯರನ್ನು ಪ್ರಾರ್ಥನೆ ಮಾಡಿ

ಸಿಂಹ

  • ದಂಪತಿಗಳಲ್ಲಿ ವೈಮನಸ್ಯ ಇದ್ದರೆ ಬಗೆಹರಿಸಿಕೊಳ್ಳಿ
  • ನಿಮ್ಮ ಕೆಲಸದಿಂದ ಅನುಕೂಲವಿದೆ
  • ಮಕ್ಕಳ ವಿಚಾರಕ್ಕೆ ಸಮಯವನ್ನು ಕೊಡಿ
  • ನಿಮ್ಮ ಕರ್ತವ್ಯವನ್ನು ಸಕಾಲದಲ್ಲಿ ನಿಭಾಯಿಸುವ ಕೀರ್ತಿ ಇರಲಿದೆ
  • ಹೊಟ್ಟೆನೋವಿನ ಸಮಸ್ಯೆ ಕಾಡಬಹುದು
  • ಅನುಪಯುಕ್ತ ವಿಚಾರದಲ್ಲಿ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ
  • ನಿಮ್ಮ ನಿರ್ಧಾರ ಗಟ್ಟಿಯಾಗಿರಲಿ
  • ನಾಗದೇವತೆಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ತಲೆನೋವು, ಮಾನಸಿಕ ಉದ್ವೇಗದಿಂದ ಸಮಸ್ಯೆಯನ್ನು ಎದುರಿಸಬೇಕಾಗಬಹುದು
  • ಪ್ರೇಮಿಗಳ ಮಧ್ಯೆ ಬಿರುಕು ಬಿಡಬಹುದು
  • ಪ್ರೀತಿಸಿ ಮದುವೆಯಾದವರು ಪರಸ್ಪರ ಜಗಳ ಮಾಡಿಕೊಳ್ಳುತ್ತೀರಿ
  • ಕಾನೂನಿನ ಮೊರೆ ಹೋದರೂ ಜಯ ಸಿಗುವುದಿಲ್ಲ
  • ಇಂದು ನಿಮಗೆ ತಾಳ್ಮೆಯಿರಲಿ
  • ಈ ದಿನ ಶಾಂತತೆಯನ್ನು ಕಾಪಾಡಿಕೊಳ್ಳಿ
  • ವಯಸ್ಸಾದ ದಂಪತಿಗಳಿಗೆ ಸಹಾಯ ಮಾಡಿ

ತುಲಾ

  • ಗುಪ್ತ ವಿಚಾರಗಳು, ರಹಸ್ಯ ವಿಚಾರಗಳ ಬಗ್ಗೆ ಕುತೂಹಲ ಹೆಚ್ಚಾಗಬಹುದು
  • ಅತಿಯಾದ ನಂಬಿಕೆ ಒಳ್ಳೆಯದಲ್ಲ
  • ಆಹಾರದ ಬಗ್ಗೆ ಗಮನವಿರಲಿ
  • ಬೇರೆಯವರಿಂದ ನಿಮ್ಮ ವೃತ್ತಿ ಅಥವಾ ನೌಕರಿಗೆ ತೊಂದರೆಯಾಗಬಹುದು
  • ಈ ದಿನ ಹೊಸ ಕೆಲಸದ ಆರಂಭ ಬೇಡ
  • ನಿಮ್ಮ ಪ್ರಯತ್ನ ನಿರಂತರವಾಗಿರಲಿ
  • ಸೂರ್ಯ ನಾರಾಯಣನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಸ್ನೇಹಿತರು ನಿಮ್ಮ ಬಗ್ಗೆ ತೋರಿಸುವ ಪ್ರೀತಿ, ವಿಶ್ವಾಸ, ಒಲವು,ಆಸಕ್ತಿ ನಿಮಗೆ ಅನುಕೂಲವನ್ನು ಮಾಡಿಕೊಡಲಿದೆ
  • ವ್ಯಾಪಾರ ವ್ಯವಹಾರದಲ್ಲಿ ಅನುಕೂಲವಿದೆ
  • ಪ್ರವಾಸದಿಂದ ಸಂತೋಷವಾಗಲಿದೆ
  • ಯಾವುದೇ ಸೋಂಕು ತಗಲದಂತೆ ಎಚ್ಚರಿಕೆವಹಿಸಿ
  • ಮನೆಯಲ್ಲಿ ವಿವಾದಗಳು ಬೇಡ
  • ವಿದ್ಯಾರ್ಥಿಗಳನ್ನು ಪ್ರೋತ್ಸಾಹ ಮಾಡಿ
  • ತ್ರಿಮೂರ್ತಿಗಳನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ನಿಮ್ಮ ಇಂದಿನ ದಿನಚರಿಯನ್ನು ಶಿಸ್ತುಬದ್ಧವಾಗಿ ಮಾಡಿ
  • ಸ್ನೇಹಿತರ ಆಹ್ವಾನದಿಂದ ಸಂತೋಷವಾಗುತ್ತೀರಿ
  • ಯಾರನ್ನೂ ಕೂಡ ದೂಷಿಸಬೇಡಿ
  • ಕುಟುಂಬದ ವಿಚಾರವನ್ನು ಪ್ರಸ್ತಾಪ ಮಾಡಬೇಡಿ
  • ನಿಮ್ಮ ಕೆಲಸದ ಬಗ್ಗೆ ಗರ್ವ ಬೇಡ
  • ಮಕ್ಕಳ ಭವಿಷ್ಯಕ್ಕೆ ದಾರಿ ಮಾಡಿಕೊಡಿ
  • ದುರ್ಗಾರಾಧನೆ ಮಾಡಿ

ಮಕರ

  • ಆದಾಯ ಸ್ಥಿರವಾಗಿರುತ್ತದೆ
  • ವೈವಾಹಿಕ ಜೀವನ ಗೊಂದಲವಾಗಿರಲಿದೆ
  • ನಿಮ್ಮ ಮನಸ್ಸು ಶಾಂತವಾಗಿರುವುದಿಲ್ಲ
  • ನಿಮ್ಮ ವಿರೋಧಿಗಳಿಂದ ತೊಂದರೆಯಿದೆ
  • ಪ್ರೇಮಿಗಳಿಗೆ ತೊಂದರೆಗಳು, ಅಡ್ಡಿಗಳು ಆಗಬಹುದು
  • ಬೇರೆಯವರ ಅಭಿಪ್ರಾಯಕ್ಕೆ ಅವಕಾಶಕೊಡಿ
  • ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ನಿಮ್ಮ ಸಮಸ್ಯೆಗಳು ಬೆಟ್ಟದಷ್ಟಿದೆ ಅದರ ಪರಿಹಾರದ ಚಿಂತೆಯಿರಲಿ
  • ತಾಯಿಯ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು ಗಮನಹರಿಸಿ
  • ಬೇರೆಯವರಿಂದ ಏನನ್ನೂ ನಿರೀಕ್ಷೆ ಮಾಡಬೇಡಿ
  • ನಿಮ್ಮ ಗೌರವಕ್ಕೆ ಧಕ್ಕೆ ಬಾರದ ಹಾಗೆ ಎಚ್ಚರವಹಿಸಿ
  • ಅತಿಥಿಗಳ ಆಗಮನವಾಗಬಹುದು
  • ಸ್ತಿರಾಸ್ಥಿಯ ವಿವಾದ ಉದ್ಭವವಾಗಲಿದೆ
  • ಕಾರ್ತಿಕೇಯನನ್ನು ಪ್ರಾರ್ಥನೆ ಮಾಡಿ

ಮೀನ

  • ಇಂದು ಲಾಭದ ದಿನ
  • ಮಕ್ಕಳ ಸಾಧನೆ ಗೌರವನ್ನು ತರಲಿದೆ
  • ಸಂಬಂಧಿಕರ ಜೊತೆ ಸಂಭಾಷಣೆ ಮನಸ್ತಾಪಕ್ಕೆ ಕಾರಣವಾಗಲಿದೆ
  • ಸಹೋದ್ಯೋಗಿಗಳಿಗೆ ನಿಮ್ಮಿಂದ ಅನುಕೂಲವಾಗಬಹುದು
  • ಆರೋಗ್ಯದಲ್ಲಿ ಸುಧಾರಣೆಯಾಗಲಿದೆ
  • ಮನೆಯವರ ಸಹಕಾರ ಸಿಗಲಿದೆ
  • ಆಂಜನೇಯ ಸ್ವಾಮಿಯನ್ನುಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More