newsfirstkannada.com

ಹಣ ಹೂಡಿಕೆಗೆ ಶುಭದಿನ; ವ್ಯವಹಾರದಲ್ಲಿ ಭಾರೀ ಲಾಭ; ಇಲ್ಲಿದೆ ಇಂದಿನ ಭವಿಷ್ಯ

Share :

Published May 15, 2024 at 6:01am

    ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ

    ಮಕ್ಕಳಿಗೆ ನೀತಿ ಪಾಠವನ್ನು ಹೇಳಿ ನಿಮಗೆ ಗೌರವ ದೊರೆಯಲಿದೆ

    ತಾಳ್ಮೆ ಬಹಳ ಮುಖ್ಯ ಇಲ್ಲದೆ ಇದ್ದರೆ ಗೌರವನ್ನು ಕಳೆದುಕೊಳ್ಳುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ನಿಮ್ಮ ಸೇವೆ, ಸಮಾಜಮುಖಿ ಕೆಲಸ, ಸಾರ್ವಜನಿಕ ಒಡನಾಟದಿಂದ ಸಮಾಜದಲ್ಲಿ ಮನ್ನಣೆ ಸಿಗಲಿದೆ
  • ಬೆಲೆ ಬಾಳುವ ವಸ್ತುವಿನ ಖರೀದಿಯ ವಿಚಾರ ಮಾಡುತ್ತೀರಿ
  • ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೀರಿ
  • ನಿಮ್ಮ ಬಗ್ಗೆ ಹಾಗೂ ನಿಮ್ಮ ಭದ್ರತೆಯ ಬಗ್ಗೆ ಹೆಚ್ಚು ಗಮನ ಕೊಡಿ
  • ನಿಮಗೆ ಯಶಸ್ಸಿದೆ ಹಾಗೆ ಗುರಿಯಿದ್ದರೆ ಮಾತ್ರ ಸಾಧಕರಾಗುತ್ತೀರಿ
  • ಪ್ರೀತಿ-ಪ್ರೇಮದ ವಿಷಯದಲ್ಲಿ ಗೊಂದಲವಾಗಿ ಬೇಸರವಾಗಬಹುದು
  • ಅದೃಷ್ಟ ಚೆನ್ನಾಗಿದೆ ಎಂದು ಸಂತೋಷ ಪಡುವುದರಲ್ಲಿ ಸಮಯ ಹೋಗುತ್ತದೆ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ಆತ್ಮಾವಲೋಕನವನ್ನು ಮಾಡಿಕೊಳ್ಳುತ್ತೀರಿ
  • ನಿಮ್ಮ ಸಹಕಾರಕ್ಕೆ ಅನುಗುಣವಾಗಿ ಬೆಲೆ ಸಿಗಲಿದೆ
  • ಹಣದ ವಿಚಾರವಾಗಿ ನಿರಾಸೆಯಾಗಬಹುದು
  • ಅನಗತ್ಯವಾದ, ಅನುಪಯುಕ್ತವಾದ ಕೆಲಸಗಳಲ್ಲಿ ಸಮಯ ವ್ಯರ್ಥ ಮಾಡಿಕೊಳ್ಳುತ್ತೀರಿ
  • ವಾದ-ವಿವಾದಗಳಿಂದ ಸಮಸ್ಯೆಗಳನ್ನು ಮಾಡಿಕೊಳ್ಳುತ್ತೀರಿ
  • ಇಂದು ಆತಂಕ ಬೇಡ, ಸಮಾಧಾನವಾಗಿರಿ
  • ಈಶ್ವರನ ಆರಾಧನೆ ಮಾಡಿ

ಮಿಥುನ

  • ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ
  • ಕುಟುಂಬದಲ್ಲಿ ನೆಮ್ಮದಿ, ಶಾಂತಿಯ ವಾತವರಣವಿದೆ
  • ಜನ ನಿಮ್ಮ ಸಲಹೆಯನ್ನು ಸ್ವೀಕಾರ ಮಾಡಬಹುದು
  • ಬಂಧುಗಳ ಜೊತೆಯಲ್ಲಿ ಸಂತೋಷದಿಂದಿರುತ್ತೀರಿ
  • ಕಠಿಣ ಪರಿಶ್ರಮಕ್ಕೆ ಪ್ರತಿಫಲವಿರಲಿದೆ
  • ಕೋಪದಿಂದ ಗಾಯವಾಗಬಹುದು ಎಚ್ಚರಿಕೆವಹಿಸಿ
  • ತುಳಸಿಯಿಂದ ವಿಷ್ಣುವನ್ನು ಅರ್ಚನೆ ಮಾಡಿ

ಕಟಕ

  • ಹಳೆಯ ವಿಚಾರವನ್ನು ದೂರ ಮಾಡಿ, ಬೇಸರವನ್ನು ಕಡಿಮೆ ಮಾಡಿಕೊಳ್ಳಿ
  • ಅನುಕೂಲವಾದ ಸಮಯವನ್ನು ಒಳ್ಳೆಯ ಕೆಲಸಕ್ಕೆ ವಿನಿಯೋಗ ಮಾಡಿಕೊಳ್ಳಿ
  • ಹೊಸ ಹೂಡಿಕೆಗೆ ಅನುಕೂಲವಾದ ದಿನ
  • ಸ್ವೇಚ್ಛೆಯಿರುವವರು ಗುರಿ ಮುಟ್ಟಲು ಬಹಳ ಕಷ್ಟವಾಗಬಹುದು
  • ಜನರಿಗೆ ನೀವು ಬಹಳ ಸ್ಫೂರ್ತಿಯಾಗಿರುತ್ತೀರಿ
  • ಈ ದಿನ ಬದಲಾವಣೆಯ ಚಿಂತೆ ಮಾಡಬೇಡಿ
  • ಸುಬ್ರಹ್ಮಣ್ಯ ಸ್ವಾಮಿಗೆ ಕ್ಷೀರಾಭಿಷೇಕ ಮಾಡಿಸಿ

ಸಿಂಹ

  • ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ
  • ಇಂದು ನೀವು ಸಮಾರಂಭಗಳಿಗೆ ಹಾಜರಾಗುತ್ತೀರಿ
  • ಮಕ್ಕಳಿಗೆ ನೀತಿ ಪಾಠವನ್ನು ಹೇಳಿ ನಿಮಗೆ ಗೌರವ ದೊರೆಯಲಿದೆ
  • ಹೊಸ ಉದ್ಯಮಕ್ಕೆ ಬೇರೆಯವರ ಪರಿಚಯವಾಗಬಹುದು
  • ನಿಮ್ಮ ಕೆಲಸ, ಸಾಧನೆಗೆ ಕುಟುಂಬದಲ್ಲಿ ಪ್ರಶಂಸೆಯಿದೆ
  • ಆರ್ಥಿಕವಾದ ಬಿಕ್ಕಟ್ಟು ಕಾಡಬಹುದು
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
  • ಪಾರ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ನಿಮ್ಮ ವೈಯಕ್ತಿಕ ವಿಚಾರಗಳಿಗೆ ಬೇರೆಯವರ ಸಲಹೆ ಬೇಡ
  • ತಾಳ್ಮೆ ಬಹಳ ಮುಖ್ಯ ಇಲ್ಲದೆ ಇದ್ದರೆ ಗೌರವನ್ನು ಕಳೆದುಕೊಳ್ಳುತ್ತೀರಿ
  • ಹಾಸ್ಯಾಸ್ಪದ, ವಿರೋಧಕ್ಕೆ ಅವಕಾಶವಾಗುವ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು
  • ಸಮಾಜಕ್ಕೆ ಅಂಜಿ, ಹಿರಿಯರಿಗೆ ತಲೆಯನ್ನು ಬಾಗಿ ನಡೆಯುವುದರಿಂದ ನಮ್ಮ ಗೌರವ ಹೆಚ್ಚಾಗಲಿದೆ
  • ಕೆಲವು ಜವಾಬ್ದಾರಿಯಿಂದ ಹೊರಗೆ ಬರಬೇಕಾಗಲಿದೆ
  • ಜನಸಂದಣಿಯಲ್ಲಿ ನಿಮಗೆ ತೊಂದರೆಯಾಗಬಹುದು
  • ಮಕ್ಕಳ ವರ್ತನೆ ನಿಮಗೆ ಬೇಸರವಾಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ರಾಜಕೀಯ,ರಾಜಕಾರಣಿಗಳ ಪ್ರಭಾವ ಕೆಲಸ ಮಾಡಬಹುದು
  • ಇಂದು ನಿಮ್ಮ ಮಾತಿಗೆ ಬೆಲೆ ಸಿಗಲಿದೆ
  • ವೃತ್ತಿಯಲ್ಲಿ ಅನುಕೂಲವಿದೆ ಶ್ರಮವಹಿಸಿ
  • ಆರೋಗ್ಯದಲ್ಲಿ ಸುಧಾರಣೆಯಾಗಲಿದೆ
  • ಕಾಲಿಗೆ ಪೆಟ್ಟಾಗಬಹುದು ಜಾಗ್ರತೆವಹಿಸಿ
  • ವಿಕಲಚೇತನರಿಗೆ ಸಹಾಯ ಮಾಡಿ

ವೃಶ್ಚಿಕ

  • ವಿದ್ಯಾರ್ಥಿಗಳಿಗೆ ನಿಮ್ಮ ಮಿತ್ರರಿಂದ ತೊಂದರೆಯಾಗಬಹುದು
  • ಈ ದಿನ ವ್ಯವಹಾರದಲ್ಲಿ ಲಾಭ ಶುಭವಿದೆ
  • ಯಾರನ್ನಾದರು ಕ್ಷಮಿಸಬೇಕು ಅಂದರೆ ಈ ದಿನ ಉತ್ತಮವಾದ ದಿನ
  • ಮನೆಯ ಅಗತ್ಯತೆಗೆ ಆದ್ಯತೆ ಕೊಡಿ
  • ಏಕಾಗ್ರತೆ ಉತ್ತಮವಾದ ಫಲಿತಾಂಶ ನೀಡಲಿದೆ
  • ಜೀವನ ಶೈಲಿಯಲ್ಲಿ ಸುಧಾರಣೆ ಕಾಣಲಿದೆ
  • ವಿದ್ಯಾ ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಮನೆಯ ಜವಾಬ್ದಾರಿಯ ಕಡೆ ಗಮನಕೊಡಿ
  • ಮದುವೆ ವಿಚಾರದಲ್ಲಿ ತಲೆ ಕೆಡಿಸಿಕೊಂಡರೆ ಉಪಯೋಗವಾಗುವುದಿಲ್ಲ
  • ಬೆನ್ನು ನೋವಿನ ಸಮಸ್ಯೆ ಕಾಡಬಹುದು
  • ಆನಂದವಾಗಿರುತ್ತೀರಿ ಆದರೆ ಮನಸ್ಸಲ್ಲಿ ಕಳವಳ ಇರಲಿದೆ
  • ಇಂದು ನೀವು ಆಹಾರದ ಬಗ್ಗೆ ಗಮನಿಸಿ
  • ಸಾಯಂಕಾಲ ಮಹತ್ತರ ವಿಚಾರಗಳನ್ನು ಚರ್ಚೆ ಮಾಡುತ್ತೀರಿ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಮಕರ

  • ತೋರಿಕೆಯ ಕೆಲಸದಲ್ಲಿ ಸಿಕ್ಕಿ ಬೀಳುತ್ತೀರಿ
  • ನಿಮ್ಮ ನೈತಿಕತೆ ಚೆನ್ನಾಗಿರುತ್ತದೆ ಉಳಿಸಿಕೊಳ್ಳಿ
  • ಸ್ವಯಂ ಪ್ರಜ್ಞೆಯಿಲ್ಲದೆ ಕೆಲವು ಅನಾಹುತಗಳನ್ನು ಮಾಡುತ್ತೀರಿ
  • ನಿಮ್ಮ ಪ್ರಗತಿಯ ಬಗ್ಗೆ ಭಯ ಹುಟ್ಟಬಹುದು
  • ವೃತ್ತಿ, ಉದ್ಯೋಗದ ಬಗ್ಗೆ ಇರುವ ಒತ್ತಡ ನಿವಾರಣೆಯಾಗಲಿದೆ
  • ಒಳ್ಳೆಯ ಸ್ನೇಹಿತರ, ಹಿತೈಷಿಗಳ ಮಾರ್ಗದರ್ಶನ ಪಡೆದುಕೊಳ್ಳಿ
  • ಶಿವನನ್ನು ಬಿಲ್ವಪತ್ರೆಯಿಂದ ಅರ್ಚನೆ ಮಾಡಿ

ಕುಂಭ

  • ಮಕ್ಕಳ ವಿದ್ಯಾಭ್ಯಾಸ, ಪ್ರಗತಿ, ಸಾಧನೆ, ಜೀವನ ಶೈಲಿಯಿಂದ ನಿಮ್ಮ ಹೆಸರು ಹೆಚ್ಚಾಗಲಿದೆ
  • ಸಮಯ ಹೋಗಿದ್ದೆ ಗೊತ್ತಾಗಲಿಲ್ಲ ಅನ್ನೋ ರೀತಿ ಇರುವ ದಿನ
  • ವ್ಯಾಪಾರ, ವ್ಯವಹಾರದ ಪ್ರಗತಿಯಾಗುವುದರಿಂದ ಲಾಭವಿದೆ
  • ಸಂಬಂಧಿಕರ ಆಗಮನವಾಗಲಿದೆ ಹಾಗೆ ನಿಮ್ಮ ಯೋಜನೆಯ ಬಗ್ಗೆ ಹೇಳಿಕೊಳ್ಳುವುದರಿಂದ ಖುಷಿ ಸಿಗಲಿದೆ
  • ನಿಮಗೆ ಬರಬೇಕಾದ ಹಣ ನಿಮ್ಮ ಕೈ ಸೇರಲಿದೆ
  • ಅನಾರೋಗ್ಯದಿಂದ ಮುಕ್ತರಾಗುತ್ತೀರಿ
  • ಮಹಾಲಕ್ಷ್ಮಿಯನ್ನು ಮಲ್ಲಿಗೆ ಹೂವಿನಿಂದ ಅರ್ಚನೆ ಮಾಡಿ

ಮೀನ

  • ಕುಟುಂಬದಲ್ಲಿ ಶುಭ ಕಾರ್ಯದ ಬಗ್ಗೆ ಚಿಂತನೆ ನಡೆಸುತ್ತೀರಿ
  • ಮಿತ್ರರನ್ನು ಭೇಟಿ ಮಾಡಿ ನಿಮ್ಮ ಶತ್ರುಗಳ ಬಗ್ಗೆ ಚರ್ಚೆ ಮಾಡುತ್ತೀರಿ
  • ಮೂಲ ಉದ್ದೇಶವನ್ನು ಮರೆತು ಕಾರ್ಯ ಪ್ರವೃತ್ತರಾಗಬಹುದು
  • ಸಮಯಕ್ಕೆ ಆದ್ಯತೆ ಕೊಡಿ ಧನಾತ್ಮಕವಾದ ಫಲವನ್ನು ಪಡೆದುಕೊಳ್ಳಿ
  • ಮಾನಸಿಕವಾದ ನೆಮ್ಮದಿ ಕಡಿಮೆಯಾಗಬಹುದು
  • ಕೋಪ-ಆತಂಕಗಳು ಹೆಚ್ಚಾಗಬಹುದು
  • ರಾಜರಾಜೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣ ಹೂಡಿಕೆಗೆ ಶುಭದಿನ; ವ್ಯವಹಾರದಲ್ಲಿ ಭಾರೀ ಲಾಭ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ

    ಮಕ್ಕಳಿಗೆ ನೀತಿ ಪಾಠವನ್ನು ಹೇಳಿ ನಿಮಗೆ ಗೌರವ ದೊರೆಯಲಿದೆ

    ತಾಳ್ಮೆ ಬಹಳ ಮುಖ್ಯ ಇಲ್ಲದೆ ಇದ್ದರೆ ಗೌರವನ್ನು ಕಳೆದುಕೊಳ್ಳುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ನಿಮ್ಮ ಸೇವೆ, ಸಮಾಜಮುಖಿ ಕೆಲಸ, ಸಾರ್ವಜನಿಕ ಒಡನಾಟದಿಂದ ಸಮಾಜದಲ್ಲಿ ಮನ್ನಣೆ ಸಿಗಲಿದೆ
  • ಬೆಲೆ ಬಾಳುವ ವಸ್ತುವಿನ ಖರೀದಿಯ ವಿಚಾರ ಮಾಡುತ್ತೀರಿ
  • ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೀರಿ
  • ನಿಮ್ಮ ಬಗ್ಗೆ ಹಾಗೂ ನಿಮ್ಮ ಭದ್ರತೆಯ ಬಗ್ಗೆ ಹೆಚ್ಚು ಗಮನ ಕೊಡಿ
  • ನಿಮಗೆ ಯಶಸ್ಸಿದೆ ಹಾಗೆ ಗುರಿಯಿದ್ದರೆ ಮಾತ್ರ ಸಾಧಕರಾಗುತ್ತೀರಿ
  • ಪ್ರೀತಿ-ಪ್ರೇಮದ ವಿಷಯದಲ್ಲಿ ಗೊಂದಲವಾಗಿ ಬೇಸರವಾಗಬಹುದು
  • ಅದೃಷ್ಟ ಚೆನ್ನಾಗಿದೆ ಎಂದು ಸಂತೋಷ ಪಡುವುದರಲ್ಲಿ ಸಮಯ ಹೋಗುತ್ತದೆ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ಆತ್ಮಾವಲೋಕನವನ್ನು ಮಾಡಿಕೊಳ್ಳುತ್ತೀರಿ
  • ನಿಮ್ಮ ಸಹಕಾರಕ್ಕೆ ಅನುಗುಣವಾಗಿ ಬೆಲೆ ಸಿಗಲಿದೆ
  • ಹಣದ ವಿಚಾರವಾಗಿ ನಿರಾಸೆಯಾಗಬಹುದು
  • ಅನಗತ್ಯವಾದ, ಅನುಪಯುಕ್ತವಾದ ಕೆಲಸಗಳಲ್ಲಿ ಸಮಯ ವ್ಯರ್ಥ ಮಾಡಿಕೊಳ್ಳುತ್ತೀರಿ
  • ವಾದ-ವಿವಾದಗಳಿಂದ ಸಮಸ್ಯೆಗಳನ್ನು ಮಾಡಿಕೊಳ್ಳುತ್ತೀರಿ
  • ಇಂದು ಆತಂಕ ಬೇಡ, ಸಮಾಧಾನವಾಗಿರಿ
  • ಈಶ್ವರನ ಆರಾಧನೆ ಮಾಡಿ

ಮಿಥುನ

  • ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ
  • ಕುಟುಂಬದಲ್ಲಿ ನೆಮ್ಮದಿ, ಶಾಂತಿಯ ವಾತವರಣವಿದೆ
  • ಜನ ನಿಮ್ಮ ಸಲಹೆಯನ್ನು ಸ್ವೀಕಾರ ಮಾಡಬಹುದು
  • ಬಂಧುಗಳ ಜೊತೆಯಲ್ಲಿ ಸಂತೋಷದಿಂದಿರುತ್ತೀರಿ
  • ಕಠಿಣ ಪರಿಶ್ರಮಕ್ಕೆ ಪ್ರತಿಫಲವಿರಲಿದೆ
  • ಕೋಪದಿಂದ ಗಾಯವಾಗಬಹುದು ಎಚ್ಚರಿಕೆವಹಿಸಿ
  • ತುಳಸಿಯಿಂದ ವಿಷ್ಣುವನ್ನು ಅರ್ಚನೆ ಮಾಡಿ

ಕಟಕ

  • ಹಳೆಯ ವಿಚಾರವನ್ನು ದೂರ ಮಾಡಿ, ಬೇಸರವನ್ನು ಕಡಿಮೆ ಮಾಡಿಕೊಳ್ಳಿ
  • ಅನುಕೂಲವಾದ ಸಮಯವನ್ನು ಒಳ್ಳೆಯ ಕೆಲಸಕ್ಕೆ ವಿನಿಯೋಗ ಮಾಡಿಕೊಳ್ಳಿ
  • ಹೊಸ ಹೂಡಿಕೆಗೆ ಅನುಕೂಲವಾದ ದಿನ
  • ಸ್ವೇಚ್ಛೆಯಿರುವವರು ಗುರಿ ಮುಟ್ಟಲು ಬಹಳ ಕಷ್ಟವಾಗಬಹುದು
  • ಜನರಿಗೆ ನೀವು ಬಹಳ ಸ್ಫೂರ್ತಿಯಾಗಿರುತ್ತೀರಿ
  • ಈ ದಿನ ಬದಲಾವಣೆಯ ಚಿಂತೆ ಮಾಡಬೇಡಿ
  • ಸುಬ್ರಹ್ಮಣ್ಯ ಸ್ವಾಮಿಗೆ ಕ್ಷೀರಾಭಿಷೇಕ ಮಾಡಿಸಿ

ಸಿಂಹ

  • ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ
  • ಇಂದು ನೀವು ಸಮಾರಂಭಗಳಿಗೆ ಹಾಜರಾಗುತ್ತೀರಿ
  • ಮಕ್ಕಳಿಗೆ ನೀತಿ ಪಾಠವನ್ನು ಹೇಳಿ ನಿಮಗೆ ಗೌರವ ದೊರೆಯಲಿದೆ
  • ಹೊಸ ಉದ್ಯಮಕ್ಕೆ ಬೇರೆಯವರ ಪರಿಚಯವಾಗಬಹುದು
  • ನಿಮ್ಮ ಕೆಲಸ, ಸಾಧನೆಗೆ ಕುಟುಂಬದಲ್ಲಿ ಪ್ರಶಂಸೆಯಿದೆ
  • ಆರ್ಥಿಕವಾದ ಬಿಕ್ಕಟ್ಟು ಕಾಡಬಹುದು
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
  • ಪಾರ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ನಿಮ್ಮ ವೈಯಕ್ತಿಕ ವಿಚಾರಗಳಿಗೆ ಬೇರೆಯವರ ಸಲಹೆ ಬೇಡ
  • ತಾಳ್ಮೆ ಬಹಳ ಮುಖ್ಯ ಇಲ್ಲದೆ ಇದ್ದರೆ ಗೌರವನ್ನು ಕಳೆದುಕೊಳ್ಳುತ್ತೀರಿ
  • ಹಾಸ್ಯಾಸ್ಪದ, ವಿರೋಧಕ್ಕೆ ಅವಕಾಶವಾಗುವ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು
  • ಸಮಾಜಕ್ಕೆ ಅಂಜಿ, ಹಿರಿಯರಿಗೆ ತಲೆಯನ್ನು ಬಾಗಿ ನಡೆಯುವುದರಿಂದ ನಮ್ಮ ಗೌರವ ಹೆಚ್ಚಾಗಲಿದೆ
  • ಕೆಲವು ಜವಾಬ್ದಾರಿಯಿಂದ ಹೊರಗೆ ಬರಬೇಕಾಗಲಿದೆ
  • ಜನಸಂದಣಿಯಲ್ಲಿ ನಿಮಗೆ ತೊಂದರೆಯಾಗಬಹುದು
  • ಮಕ್ಕಳ ವರ್ತನೆ ನಿಮಗೆ ಬೇಸರವಾಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ರಾಜಕೀಯ,ರಾಜಕಾರಣಿಗಳ ಪ್ರಭಾವ ಕೆಲಸ ಮಾಡಬಹುದು
  • ಇಂದು ನಿಮ್ಮ ಮಾತಿಗೆ ಬೆಲೆ ಸಿಗಲಿದೆ
  • ವೃತ್ತಿಯಲ್ಲಿ ಅನುಕೂಲವಿದೆ ಶ್ರಮವಹಿಸಿ
  • ಆರೋಗ್ಯದಲ್ಲಿ ಸುಧಾರಣೆಯಾಗಲಿದೆ
  • ಕಾಲಿಗೆ ಪೆಟ್ಟಾಗಬಹುದು ಜಾಗ್ರತೆವಹಿಸಿ
  • ವಿಕಲಚೇತನರಿಗೆ ಸಹಾಯ ಮಾಡಿ

ವೃಶ್ಚಿಕ

  • ವಿದ್ಯಾರ್ಥಿಗಳಿಗೆ ನಿಮ್ಮ ಮಿತ್ರರಿಂದ ತೊಂದರೆಯಾಗಬಹುದು
  • ಈ ದಿನ ವ್ಯವಹಾರದಲ್ಲಿ ಲಾಭ ಶುಭವಿದೆ
  • ಯಾರನ್ನಾದರು ಕ್ಷಮಿಸಬೇಕು ಅಂದರೆ ಈ ದಿನ ಉತ್ತಮವಾದ ದಿನ
  • ಮನೆಯ ಅಗತ್ಯತೆಗೆ ಆದ್ಯತೆ ಕೊಡಿ
  • ಏಕಾಗ್ರತೆ ಉತ್ತಮವಾದ ಫಲಿತಾಂಶ ನೀಡಲಿದೆ
  • ಜೀವನ ಶೈಲಿಯಲ್ಲಿ ಸುಧಾರಣೆ ಕಾಣಲಿದೆ
  • ವಿದ್ಯಾ ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಮನೆಯ ಜವಾಬ್ದಾರಿಯ ಕಡೆ ಗಮನಕೊಡಿ
  • ಮದುವೆ ವಿಚಾರದಲ್ಲಿ ತಲೆ ಕೆಡಿಸಿಕೊಂಡರೆ ಉಪಯೋಗವಾಗುವುದಿಲ್ಲ
  • ಬೆನ್ನು ನೋವಿನ ಸಮಸ್ಯೆ ಕಾಡಬಹುದು
  • ಆನಂದವಾಗಿರುತ್ತೀರಿ ಆದರೆ ಮನಸ್ಸಲ್ಲಿ ಕಳವಳ ಇರಲಿದೆ
  • ಇಂದು ನೀವು ಆಹಾರದ ಬಗ್ಗೆ ಗಮನಿಸಿ
  • ಸಾಯಂಕಾಲ ಮಹತ್ತರ ವಿಚಾರಗಳನ್ನು ಚರ್ಚೆ ಮಾಡುತ್ತೀರಿ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಮಕರ

  • ತೋರಿಕೆಯ ಕೆಲಸದಲ್ಲಿ ಸಿಕ್ಕಿ ಬೀಳುತ್ತೀರಿ
  • ನಿಮ್ಮ ನೈತಿಕತೆ ಚೆನ್ನಾಗಿರುತ್ತದೆ ಉಳಿಸಿಕೊಳ್ಳಿ
  • ಸ್ವಯಂ ಪ್ರಜ್ಞೆಯಿಲ್ಲದೆ ಕೆಲವು ಅನಾಹುತಗಳನ್ನು ಮಾಡುತ್ತೀರಿ
  • ನಿಮ್ಮ ಪ್ರಗತಿಯ ಬಗ್ಗೆ ಭಯ ಹುಟ್ಟಬಹುದು
  • ವೃತ್ತಿ, ಉದ್ಯೋಗದ ಬಗ್ಗೆ ಇರುವ ಒತ್ತಡ ನಿವಾರಣೆಯಾಗಲಿದೆ
  • ಒಳ್ಳೆಯ ಸ್ನೇಹಿತರ, ಹಿತೈಷಿಗಳ ಮಾರ್ಗದರ್ಶನ ಪಡೆದುಕೊಳ್ಳಿ
  • ಶಿವನನ್ನು ಬಿಲ್ವಪತ್ರೆಯಿಂದ ಅರ್ಚನೆ ಮಾಡಿ

ಕುಂಭ

  • ಮಕ್ಕಳ ವಿದ್ಯಾಭ್ಯಾಸ, ಪ್ರಗತಿ, ಸಾಧನೆ, ಜೀವನ ಶೈಲಿಯಿಂದ ನಿಮ್ಮ ಹೆಸರು ಹೆಚ್ಚಾಗಲಿದೆ
  • ಸಮಯ ಹೋಗಿದ್ದೆ ಗೊತ್ತಾಗಲಿಲ್ಲ ಅನ್ನೋ ರೀತಿ ಇರುವ ದಿನ
  • ವ್ಯಾಪಾರ, ವ್ಯವಹಾರದ ಪ್ರಗತಿಯಾಗುವುದರಿಂದ ಲಾಭವಿದೆ
  • ಸಂಬಂಧಿಕರ ಆಗಮನವಾಗಲಿದೆ ಹಾಗೆ ನಿಮ್ಮ ಯೋಜನೆಯ ಬಗ್ಗೆ ಹೇಳಿಕೊಳ್ಳುವುದರಿಂದ ಖುಷಿ ಸಿಗಲಿದೆ
  • ನಿಮಗೆ ಬರಬೇಕಾದ ಹಣ ನಿಮ್ಮ ಕೈ ಸೇರಲಿದೆ
  • ಅನಾರೋಗ್ಯದಿಂದ ಮುಕ್ತರಾಗುತ್ತೀರಿ
  • ಮಹಾಲಕ್ಷ್ಮಿಯನ್ನು ಮಲ್ಲಿಗೆ ಹೂವಿನಿಂದ ಅರ್ಚನೆ ಮಾಡಿ

ಮೀನ

  • ಕುಟುಂಬದಲ್ಲಿ ಶುಭ ಕಾರ್ಯದ ಬಗ್ಗೆ ಚಿಂತನೆ ನಡೆಸುತ್ತೀರಿ
  • ಮಿತ್ರರನ್ನು ಭೇಟಿ ಮಾಡಿ ನಿಮ್ಮ ಶತ್ರುಗಳ ಬಗ್ಗೆ ಚರ್ಚೆ ಮಾಡುತ್ತೀರಿ
  • ಮೂಲ ಉದ್ದೇಶವನ್ನು ಮರೆತು ಕಾರ್ಯ ಪ್ರವೃತ್ತರಾಗಬಹುದು
  • ಸಮಯಕ್ಕೆ ಆದ್ಯತೆ ಕೊಡಿ ಧನಾತ್ಮಕವಾದ ಫಲವನ್ನು ಪಡೆದುಕೊಳ್ಳಿ
  • ಮಾನಸಿಕವಾದ ನೆಮ್ಮದಿ ಕಡಿಮೆಯಾಗಬಹುದು
  • ಕೋಪ-ಆತಂಕಗಳು ಹೆಚ್ಚಾಗಬಹುದು
  • ರಾಜರಾಜೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More