newsfirstkannada.com

ದಂಪತಿ ನಡುವೆ ಭಾರೀ ಗಲಾಟೆ.. ಪ್ರಯಾಣದಿಂದ ನಷ್ಟ ಸಾಧ್ಯತೆ; ಇಲ್ಲಿದೆ ಇಂದಿನ ನಿಮ್ಮ ಭವಿಷ್ಯ!

Share :

Published May 18, 2024 at 6:04am

Update May 18, 2024 at 6:05am

    ನಿಮ್ಮ ವೃತ್ತಿಯಲ್ಲಿ ತಂತ್ರಗಾರಿಕೆ ಬಳಸಿ ಯಶಸ್ವಿಗಳಾಗುತ್ತೀರಿ

    ಮಧುಮೇಹಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆವಹಿಸಿ

    ದುಶ್ಚಟಗಳಿರುವವರು ದೈಹಿಕ ತೊಂದರೆಗೆ ಈಡಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ಗೌರವ ಸಿಗಲಿದೆ
  • ವಿದ್ಯಾರ್ಥಿಗಳ ಸಾಧನೆಗೆ ಉತ್ತಮ ವಾತಾವರಣ
  • ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಕಾಲ ಪ್ರಯತ್ನಿಸಿ
  • ಹೊಸ ಆಸ್ತಿ ಅಥವಾ ಆದಾಯ ನಿಮ್ಮದಾಗಬಹುದು
  • ಅಲ್ಪ ಪ್ರಯತ್ನದಿಂದ ದೊಡ್ಡ ಕೆಲಸಗಳಾಗಬಹುದು
  • ಮಕ್ಕಳ ಶಿಕ್ಷಣ ಕುರಿತು ಚಿಂತೆ ಬೇಡ ಶುಭವಿದೆ
  • ಅನ್ನಪೂರ್ಣೇಶ್ವರಿಯನ್ನು ಆರಾಧನೆಯನ್ನು ಮಾಡಿ

ವೃಷಭ

  • ಅಂದುಕೊಂಡ ಕಾರ್ಯ ಕೈಗೂಡುವುದರಿಂದ ಉತ್ಸಾಹ
  • ಪ್ರತಿಷ್ಠೆ ಗೌರವ ಹೆಚ್ಚಾಗಲಿದೆ
  • ಹೊಸ ಹೊಸ ಅವಕಾಶಗಳು ದೊರೆಯಲಿದೆ
  • ಕುಟುಂಬದ ಶಾಂತಿ ಕಾಪಾಡಿ
  • ಸಮಾಜದ ಜನಪ್ರಿಯತೆಯ ಹಿಂದೆ ಹೋಗಬೇಡಿ
  • ನೀವು ನೀವಾಗಿರಬೇಕು
  • ಇಷ್ಟ ದೇವತಾ ಪೂಜೆ ಮಾಡಿ

ಮಿಥುನ

  • ಬಹು ನಿರೀಕ್ಷಿತ ಕೆಲಸ ವಿಳಂಬವಾಗಬಹುದು
  • ಬೇರೆಯವರನ್ನು ಗೌರವಿಸಿ ಲಾಭವಿದೆ
  • ಸರಿಯಾದ ದಿನಚರಿಯನ್ನು ಆಯೋಜಿಸಿಕೊಳ್ಳಿ
  • ವಿದೇಶ ಪ್ರಯಾಣ ಅಥವಾ ಪ್ರವಾಸಕ್ಕೆ ಅನುಕೂಲವಿದೆ
  • ಮಧುಮೇಹಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
  • ಆತ್ಮೀಯರೊಂದಿಗೆ ವೈಮನಸ್ಯ ಉಂಟಾಗಬಹುದು
  • ವಿಷ್ಣುತ್ರಯೀ ಮಂತ್ರ ಜಪ ಮಾಡಿ

ಕಟಕ

  • ವ್ಯವಹಾರದಲ್ಲಿ ಪಾಟ್ನರ್ ಶಿಪ್ ನಿಂದ ಲಾಭವಿದೆ
  • ರಾಜಕೀಯ ಸಂಪರ್ಕದಿಂದ ಲಾಭ ಸಿಗಲಿದೆ
  • ಪತಿ-ಪತ್ನಿಯರ ಕಲಹಕ್ಕೆ ಈ ದಿನ ಔಷಧಿಯಿಲ್ಲ
  • ಕುಟುಂಬದ ಸಮಸ್ಯೆಗಳು ಹೆಚ್ಚಾಗಬಹುದು
  • ಇಂದು ಮಕ್ಕಳನ್ನು ನಿರ್ಲಕ್ಷಿಸಬೇಡಿ
  • ದೇಹಾಲಸ್ಯ ಮನಸ್ಸಿಗೆ ನೆಮ್ಮದಿಯಿರುವುದಿಲ್ಲ
  • ಗಣಪತಿಯನ್ನು 21 ಗರಿಕೆಯಿಂದ ಪೂಜಿಸಿ

ಸಿಂಹ

  • ಸ್ನೇಹಿತರ ಅಥವಾ ಬಂಧುಗಳ ಮಾತಿನಿಂದ ಪ್ರಭಾವಿತರಾಗುತ್ತೀರಿ
  • ಕಾರ್ಯ ಚಟುವಟಿಕೆಗಳಲ್ಲಿ ಅರ್ಥಪೂರ್ಣ ಬದಲಾವಣೆಯಾಗಬಹುದು
  • ನಿಮ್ಮ ವೃತ್ತಿಯಲ್ಲಿ ತಂತ್ರಗಾರಿಕೆ ಬಳಸಿ ಯಶಸ್ವಿಗಳಾಗುತ್ತೀರಿ
  • ಹಣದ ಸಮಸ್ಯೆಗಳು ಬಗೆಹರಿಯುತ್ತದೆ
  • ತಾಯಿಯನ್ನು ಗೌರವಿಸಿ ಬೆಲೆ ಕೊಡಿ
  • ಮಾತೆ ಲಲಿತ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಯಾವ ಕಾರ್ಯಕ್ಕೂ ಉತ್ಸಾಹವಿರುವುದಿಲ್ಲ
  • ದಾಂಪತ್ಯದಲ್ಲಿ ಕಲಹ ಅನುಮಾನದ ಮಾತು
  • ದುಶ್ಚಟಗಳಿರುವವರು ದೈಹಿಕ ತೊಂದರೆಗೆ ಈಡಾಗಬಹುದು
  • ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತೀರಿ
  • ಗಂಡ ಹೆಂಡತಿಯ ಜಗಳ ಮಕ್ಕಳಿಗೆ ಆಘಾತವಾಗಬಹುದು
  • ಕುಲ ದೇವತೆಯನ್ನು ಆರಾಧಿಸಿ

ತುಲಾ

  • ಯಂತ್ರಗಳಿಂದ ತೊಂದರೆಯಾಗಬಹುದು
  • ಷೇರುಪೇಟೆಯಲ್ಲಿ ಗಣನೀಯ ಲಾಭವಿದೆ
  • ಕುಟುಂಬದವರ ಸಹಕಾರವಿರುವುದಿಲ್ಲ
  • ಬಂಧುಗಳಿಂದ ಉತ್ತಮ ಸುದ್ದಿ ಸಿಗಲಿದೆ
  • ನಿಮ್ಮ ಮನಸ್ಸನ್ನು ಸ್ಥಿರವಾಗಿರಿಸಿ ನೆಮ್ಮದಿಯಿದೆ
  • ಯೋಗ ನರಸಿಂಹನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ನಿಮ್ಮ ಸ್ವಭಾವದಿಂದ ಸಂಬಂಧಿಕರಿಗೆ ಸಂತೋಷವಾಗಲಿದೆ
  • ನ್ಯಾಯಾಲಯದ ವಿಚಾರಗಳಿಂದ ಸಂತೋಷ ಸಿಗಲಿದೆ
  • ಕೆಲಸದಲ್ಲಿ ಬಡ್ತಿಯ ಸುದ್ದಿ
  • ವೃತ್ತಿ ಜೀವನದಲ್ಲಿ ಎಡವಟ್ಟು ಅಪಮಾನದ ಭಯ
  • ಜನರು ನಿಮ್ಮಿಂದ ನಿರಾಶೆ ಇಟ್ಟುಕೊಂಡು ನಿರಾಶೆ ಹೊಂದಬಹುದು
  • ವೈವಾಹಿಕ ಜೀವನದಲ್ಲಿ ಉತ್ತಮ ಹೊಂದಾಣಿಕೆಯಿರಲಿ
  • ಶ್ರೀರಾಮನನ್ನು ಪ್ರಾರ್ಥಿಸಿ

ಧನುಸ್ಸು

  • ವಿವಾಹ ವಿಚಾರ ಸಂತೋಷವಾಗಲಿದೆ
  • ಖಾಸಗಿ ಕ್ಷೇತ್ರದವರಿಗೆ ಸಿಹಿ ಸುದ್ದಿ
  • ಉದ್ಯೋಗದಲ್ಲಿ ಭರ್ತಿ ಅವಕಾಶ ಹೊಸಬರಿಗೆ ಆದ್ಯತೆ
  • ಮನಸ್ಸಿನ ಅನುಮಾನಗಳು ಕೆಲವು ನಿಜವಾಗಬಹುದು
  • ಸಭ್ಯ ನಡವಳಿಕೆ ಬೇರೆಯವರಿಗೆ ಇಷ್ಟ ಮನೆಯವರಿಗೆ ಕಷ್ಟವಾಗಬಹುದು
  • ಕೆಲಸಗಳನ್ನು ಏಕಾಗ್ರ ಚಿತ್ತದಿಂದ ಮಾಡಿ
  • ಸಾಲಿಗ್ರಾಮ ಮಹಾ ವಿಷ್ಣುವನ್ನು ಪ್ರಾರ್ಥಿಸಿ

ಮಕರ

  • ದಾಂಪತ್ಯ ವಿಚಾರ ಏರಿಳಿತಗಳಿಂದ ಕೂಡಿರುತ್ತದೆ
  • ವಿದ್ಯಾರ್ಥಿಗಳಿಗೆ ಅಡಚಣೆ ಬೇಸರವಾಗಬಹುದು
  • ಹೆಂಗಸರಿಗೆ ಹೊಟ್ಟೆಗೆ ಸಂಬಂಧಿಸಿದ ತೊಂದರೆಯಾಗಬಹುದು
  • ವೃತ್ತಿಪರರಿಗೆ ಅನುಕೂಲವಿದೆ
  • ಬಂಧುಗಳ ನೆರವು ಉತ್ತಮ ಸಹಕಾರ ಸಿಗಲಿದೆ
  • ಎದುರಾಳಿಗಳಿಗೆ ಹೆದರಿಕೆ ಉಂಟಾಗಬಹುದು
  • ಧನ್ವಂತರಿಯನ್ನು ಆರಾಧಿಸಿ

ಕುಂಭ

  • ಅನುಚಿತ ಕೆಲಸಗಳ ವಿಚಾರ ಮಾಡಬೇಡಿ
  • ಆದಾಯಕ್ಕಿಂತ ಖರ್ಚು ಹೆಚ್ಚು
  • ಮನೆಯವರ ಸಲಹೆ ಇಷ್ಟವಾಗುವುದಿಲ್ಲ
  • ವೃತ್ತಿಯಲ್ಲಿ ಅಧಿಕಾರಿಗಳಿಂದ ಸಲಹೆ ಸೂಚನೆ ಬೇಸರ ಉಂಟಾಗಬಹುದು
  • ಅನುಕೂಲವಿದ್ದಾಗ ಖುಷಿಪಡಿ ಯೋಚಿಸಬೇಡಿ
  • ದೈವಭಕ್ತಿಯಿರಲಿ ಶುಭವಿದೆ ಸಂಕಟದಿಂದ ಪಾರಾಗುವಿರಿ
  • ಗಾಯತ್ರಿ ಮಂತ್ರ ಶ್ರವಣ ಮಾಡಿ

ಮೀನ

  • ಅನೇಕ ರೀತಿಯಲ್ಲಿ ಮನಸ್ಸು ವಿಚಲಿತವಾಗಬಹುದು
  • ಮನೆಯಲ್ಲಿ ಅಶಾಂತಿ ವಾತಾವರಣ
  • ಮಕ್ಕಳಿಂದ ಸಂತೋಷವಾಗಲಿದೆ
  • ಸ್ವಂತ ಭೂಮಿಯ ವಿಚಾರದ ಮಾತು ಬರಬಹುದು
  • ಹಣವಿರುತ್ತದೆ ಅನುಭವಿಸುವ ಯೋಗ ಕಡಿಮೆ
  • ಇಂದು ಆಶ್ಚರ್ಯ ಹುಟ್ಟಿಸುವಂತೆ ಸೌಮ್ಯವಾಗಿರುತ್ತೀರಿ
  • ವಿಘ್ನೇಶ್ವರನನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಂಪತಿ ನಡುವೆ ಭಾರೀ ಗಲಾಟೆ.. ಪ್ರಯಾಣದಿಂದ ನಷ್ಟ ಸಾಧ್ಯತೆ; ಇಲ್ಲಿದೆ ಇಂದಿನ ನಿಮ್ಮ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

    ನಿಮ್ಮ ವೃತ್ತಿಯಲ್ಲಿ ತಂತ್ರಗಾರಿಕೆ ಬಳಸಿ ಯಶಸ್ವಿಗಳಾಗುತ್ತೀರಿ

    ಮಧುಮೇಹಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆವಹಿಸಿ

    ದುಶ್ಚಟಗಳಿರುವವರು ದೈಹಿಕ ತೊಂದರೆಗೆ ಈಡಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ಗೌರವ ಸಿಗಲಿದೆ
  • ವಿದ್ಯಾರ್ಥಿಗಳ ಸಾಧನೆಗೆ ಉತ್ತಮ ವಾತಾವರಣ
  • ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಕಾಲ ಪ್ರಯತ್ನಿಸಿ
  • ಹೊಸ ಆಸ್ತಿ ಅಥವಾ ಆದಾಯ ನಿಮ್ಮದಾಗಬಹುದು
  • ಅಲ್ಪ ಪ್ರಯತ್ನದಿಂದ ದೊಡ್ಡ ಕೆಲಸಗಳಾಗಬಹುದು
  • ಮಕ್ಕಳ ಶಿಕ್ಷಣ ಕುರಿತು ಚಿಂತೆ ಬೇಡ ಶುಭವಿದೆ
  • ಅನ್ನಪೂರ್ಣೇಶ್ವರಿಯನ್ನು ಆರಾಧನೆಯನ್ನು ಮಾಡಿ

ವೃಷಭ

  • ಅಂದುಕೊಂಡ ಕಾರ್ಯ ಕೈಗೂಡುವುದರಿಂದ ಉತ್ಸಾಹ
  • ಪ್ರತಿಷ್ಠೆ ಗೌರವ ಹೆಚ್ಚಾಗಲಿದೆ
  • ಹೊಸ ಹೊಸ ಅವಕಾಶಗಳು ದೊರೆಯಲಿದೆ
  • ಕುಟುಂಬದ ಶಾಂತಿ ಕಾಪಾಡಿ
  • ಸಮಾಜದ ಜನಪ್ರಿಯತೆಯ ಹಿಂದೆ ಹೋಗಬೇಡಿ
  • ನೀವು ನೀವಾಗಿರಬೇಕು
  • ಇಷ್ಟ ದೇವತಾ ಪೂಜೆ ಮಾಡಿ

ಮಿಥುನ

  • ಬಹು ನಿರೀಕ್ಷಿತ ಕೆಲಸ ವಿಳಂಬವಾಗಬಹುದು
  • ಬೇರೆಯವರನ್ನು ಗೌರವಿಸಿ ಲಾಭವಿದೆ
  • ಸರಿಯಾದ ದಿನಚರಿಯನ್ನು ಆಯೋಜಿಸಿಕೊಳ್ಳಿ
  • ವಿದೇಶ ಪ್ರಯಾಣ ಅಥವಾ ಪ್ರವಾಸಕ್ಕೆ ಅನುಕೂಲವಿದೆ
  • ಮಧುಮೇಹಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
  • ಆತ್ಮೀಯರೊಂದಿಗೆ ವೈಮನಸ್ಯ ಉಂಟಾಗಬಹುದು
  • ವಿಷ್ಣುತ್ರಯೀ ಮಂತ್ರ ಜಪ ಮಾಡಿ

ಕಟಕ

  • ವ್ಯವಹಾರದಲ್ಲಿ ಪಾಟ್ನರ್ ಶಿಪ್ ನಿಂದ ಲಾಭವಿದೆ
  • ರಾಜಕೀಯ ಸಂಪರ್ಕದಿಂದ ಲಾಭ ಸಿಗಲಿದೆ
  • ಪತಿ-ಪತ್ನಿಯರ ಕಲಹಕ್ಕೆ ಈ ದಿನ ಔಷಧಿಯಿಲ್ಲ
  • ಕುಟುಂಬದ ಸಮಸ್ಯೆಗಳು ಹೆಚ್ಚಾಗಬಹುದು
  • ಇಂದು ಮಕ್ಕಳನ್ನು ನಿರ್ಲಕ್ಷಿಸಬೇಡಿ
  • ದೇಹಾಲಸ್ಯ ಮನಸ್ಸಿಗೆ ನೆಮ್ಮದಿಯಿರುವುದಿಲ್ಲ
  • ಗಣಪತಿಯನ್ನು 21 ಗರಿಕೆಯಿಂದ ಪೂಜಿಸಿ

ಸಿಂಹ

  • ಸ್ನೇಹಿತರ ಅಥವಾ ಬಂಧುಗಳ ಮಾತಿನಿಂದ ಪ್ರಭಾವಿತರಾಗುತ್ತೀರಿ
  • ಕಾರ್ಯ ಚಟುವಟಿಕೆಗಳಲ್ಲಿ ಅರ್ಥಪೂರ್ಣ ಬದಲಾವಣೆಯಾಗಬಹುದು
  • ನಿಮ್ಮ ವೃತ್ತಿಯಲ್ಲಿ ತಂತ್ರಗಾರಿಕೆ ಬಳಸಿ ಯಶಸ್ವಿಗಳಾಗುತ್ತೀರಿ
  • ಹಣದ ಸಮಸ್ಯೆಗಳು ಬಗೆಹರಿಯುತ್ತದೆ
  • ತಾಯಿಯನ್ನು ಗೌರವಿಸಿ ಬೆಲೆ ಕೊಡಿ
  • ಮಾತೆ ಲಲಿತ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಯಾವ ಕಾರ್ಯಕ್ಕೂ ಉತ್ಸಾಹವಿರುವುದಿಲ್ಲ
  • ದಾಂಪತ್ಯದಲ್ಲಿ ಕಲಹ ಅನುಮಾನದ ಮಾತು
  • ದುಶ್ಚಟಗಳಿರುವವರು ದೈಹಿಕ ತೊಂದರೆಗೆ ಈಡಾಗಬಹುದು
  • ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತೀರಿ
  • ಗಂಡ ಹೆಂಡತಿಯ ಜಗಳ ಮಕ್ಕಳಿಗೆ ಆಘಾತವಾಗಬಹುದು
  • ಕುಲ ದೇವತೆಯನ್ನು ಆರಾಧಿಸಿ

ತುಲಾ

  • ಯಂತ್ರಗಳಿಂದ ತೊಂದರೆಯಾಗಬಹುದು
  • ಷೇರುಪೇಟೆಯಲ್ಲಿ ಗಣನೀಯ ಲಾಭವಿದೆ
  • ಕುಟುಂಬದವರ ಸಹಕಾರವಿರುವುದಿಲ್ಲ
  • ಬಂಧುಗಳಿಂದ ಉತ್ತಮ ಸುದ್ದಿ ಸಿಗಲಿದೆ
  • ನಿಮ್ಮ ಮನಸ್ಸನ್ನು ಸ್ಥಿರವಾಗಿರಿಸಿ ನೆಮ್ಮದಿಯಿದೆ
  • ಯೋಗ ನರಸಿಂಹನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ನಿಮ್ಮ ಸ್ವಭಾವದಿಂದ ಸಂಬಂಧಿಕರಿಗೆ ಸಂತೋಷವಾಗಲಿದೆ
  • ನ್ಯಾಯಾಲಯದ ವಿಚಾರಗಳಿಂದ ಸಂತೋಷ ಸಿಗಲಿದೆ
  • ಕೆಲಸದಲ್ಲಿ ಬಡ್ತಿಯ ಸುದ್ದಿ
  • ವೃತ್ತಿ ಜೀವನದಲ್ಲಿ ಎಡವಟ್ಟು ಅಪಮಾನದ ಭಯ
  • ಜನರು ನಿಮ್ಮಿಂದ ನಿರಾಶೆ ಇಟ್ಟುಕೊಂಡು ನಿರಾಶೆ ಹೊಂದಬಹುದು
  • ವೈವಾಹಿಕ ಜೀವನದಲ್ಲಿ ಉತ್ತಮ ಹೊಂದಾಣಿಕೆಯಿರಲಿ
  • ಶ್ರೀರಾಮನನ್ನು ಪ್ರಾರ್ಥಿಸಿ

ಧನುಸ್ಸು

  • ವಿವಾಹ ವಿಚಾರ ಸಂತೋಷವಾಗಲಿದೆ
  • ಖಾಸಗಿ ಕ್ಷೇತ್ರದವರಿಗೆ ಸಿಹಿ ಸುದ್ದಿ
  • ಉದ್ಯೋಗದಲ್ಲಿ ಭರ್ತಿ ಅವಕಾಶ ಹೊಸಬರಿಗೆ ಆದ್ಯತೆ
  • ಮನಸ್ಸಿನ ಅನುಮಾನಗಳು ಕೆಲವು ನಿಜವಾಗಬಹುದು
  • ಸಭ್ಯ ನಡವಳಿಕೆ ಬೇರೆಯವರಿಗೆ ಇಷ್ಟ ಮನೆಯವರಿಗೆ ಕಷ್ಟವಾಗಬಹುದು
  • ಕೆಲಸಗಳನ್ನು ಏಕಾಗ್ರ ಚಿತ್ತದಿಂದ ಮಾಡಿ
  • ಸಾಲಿಗ್ರಾಮ ಮಹಾ ವಿಷ್ಣುವನ್ನು ಪ್ರಾರ್ಥಿಸಿ

ಮಕರ

  • ದಾಂಪತ್ಯ ವಿಚಾರ ಏರಿಳಿತಗಳಿಂದ ಕೂಡಿರುತ್ತದೆ
  • ವಿದ್ಯಾರ್ಥಿಗಳಿಗೆ ಅಡಚಣೆ ಬೇಸರವಾಗಬಹುದು
  • ಹೆಂಗಸರಿಗೆ ಹೊಟ್ಟೆಗೆ ಸಂಬಂಧಿಸಿದ ತೊಂದರೆಯಾಗಬಹುದು
  • ವೃತ್ತಿಪರರಿಗೆ ಅನುಕೂಲವಿದೆ
  • ಬಂಧುಗಳ ನೆರವು ಉತ್ತಮ ಸಹಕಾರ ಸಿಗಲಿದೆ
  • ಎದುರಾಳಿಗಳಿಗೆ ಹೆದರಿಕೆ ಉಂಟಾಗಬಹುದು
  • ಧನ್ವಂತರಿಯನ್ನು ಆರಾಧಿಸಿ

ಕುಂಭ

  • ಅನುಚಿತ ಕೆಲಸಗಳ ವಿಚಾರ ಮಾಡಬೇಡಿ
  • ಆದಾಯಕ್ಕಿಂತ ಖರ್ಚು ಹೆಚ್ಚು
  • ಮನೆಯವರ ಸಲಹೆ ಇಷ್ಟವಾಗುವುದಿಲ್ಲ
  • ವೃತ್ತಿಯಲ್ಲಿ ಅಧಿಕಾರಿಗಳಿಂದ ಸಲಹೆ ಸೂಚನೆ ಬೇಸರ ಉಂಟಾಗಬಹುದು
  • ಅನುಕೂಲವಿದ್ದಾಗ ಖುಷಿಪಡಿ ಯೋಚಿಸಬೇಡಿ
  • ದೈವಭಕ್ತಿಯಿರಲಿ ಶುಭವಿದೆ ಸಂಕಟದಿಂದ ಪಾರಾಗುವಿರಿ
  • ಗಾಯತ್ರಿ ಮಂತ್ರ ಶ್ರವಣ ಮಾಡಿ

ಮೀನ

  • ಅನೇಕ ರೀತಿಯಲ್ಲಿ ಮನಸ್ಸು ವಿಚಲಿತವಾಗಬಹುದು
  • ಮನೆಯಲ್ಲಿ ಅಶಾಂತಿ ವಾತಾವರಣ
  • ಮಕ್ಕಳಿಂದ ಸಂತೋಷವಾಗಲಿದೆ
  • ಸ್ವಂತ ಭೂಮಿಯ ವಿಚಾರದ ಮಾತು ಬರಬಹುದು
  • ಹಣವಿರುತ್ತದೆ ಅನುಭವಿಸುವ ಯೋಗ ಕಡಿಮೆ
  • ಇಂದು ಆಶ್ಚರ್ಯ ಹುಟ್ಟಿಸುವಂತೆ ಸೌಮ್ಯವಾಗಿರುತ್ತೀರಿ
  • ವಿಘ್ನೇಶ್ವರನನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More