newsfirstkannada.com

ಹಣದ ವಿಚಾರದಲ್ಲಿ ಭಾರೀ ಕಿರಿಕಿರಿ; ಪ್ರೇಮಿಗಳ ಮಧ್ಯೆ ಗಲಾಟೆ; ಇಲ್ಲಿದೆ ಇಂದಿನ ಭವಿಷ್ಯ

Share :

Published May 2, 2024 at 6:02am

    ಜವಾಬ್ದಾರಿ ಸ್ಥಾನದಿಂದ ನಿಮಗೆ ಗೌರವ ಪುರಸ್ಕಾರ ದೊರೆಯಬಹುದು

    ಹಣಕಾಸಿನ ವಿಚಾರದಲ್ಲಿ ತುಂಬಾ ಗಂಭೀರವಾಗಿ ಪರಿಗಣಿಸುತ್ತೀರಿ

    ವ್ಯವಹಾರಗಳಲ್ಲಿ ದುರ್ಬಲವಾದ ಅಂಶಗಳನ್ನು ತೆಗೆದುಹಾಕಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಈ ದಿನ ತುಂಬಾ ಶಿಸ್ತುಬದ್ಧವಾಗಿರಬೇಕೆಂದು ಚಿಂತಿಸಬಹುದು ಆದರೆ ಸಾಧ್ಯವಿಲ್ಲ
  • ನಿಮಗೆ ಬೇಕಾದಷ್ಟು ವಿರಾಮದ ಸಮಯವಿರುತ್ತದೆ ಆದರೆ ವ್ಯರ್ಥ
  • ಏಕಾಂತದಲ್ಲಿ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಿ
  • ವ್ಯವಹಾರಗಳಲ್ಲಿ ದುರ್ಬಲವಾದ ಅಂಶಗಳನ್ನು ತೆಗೆದುಹಾಕಬಹುದು
  • ಪ್ರೇಮಿಗಳಲ್ಲಿ ಪರಸ್ಪರ ಜಗಳವಾಗುವ ಸಂದರ್ಭಗಳಿವೆ
  • ಸಾರ್ವಜನಿಕವಾದ ಕೆಲಸಗಳಲ್ಲಿ ಭಾಗವಹಿಸದಿರುವುದು ಒಳಿತು
  • ಕುಲದೇವತಾರಾಧನೆ ಮಾಡಿ

ವೃಷಭ

  • ಸರ್ಕಾರಿ ಕೆಲಸಗಳಿದ್ದಲ್ಲಿ ಅವು ಪೂರ್ಣವಾಗುತ್ತದೆ
  • ಸಾಮಾಜಿಕ ವಲಯವು ಹೆಚ್ಚಾಗಬಹುದು
  • ಸ್ನೇಹಿತರು ಅಥವಾ ಬಂಧುಗಳಲ್ಲಿ ವಿಶ್ವಾಸವು ಗಟ್ಟಿಯಾಗುತ್ತದೆ
  • ಶತ್ರುಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿ ವಿಫಲರಾಗುತ್ತೀರಿ
  • ಕಾರ್ಯಕ್ಷೇತ್ರದಲ್ಲಿ ಮಿತಿಮೀರಿದ ಅನಾಹುತಗಳು ನಿಮ್ಮ ನಿಯಂತ್ರಣಕ್ಕೆ ಬರುತ್ತದೆ
  • ನಿಮ್ಮ ಉದಾರ ವರ್ತನೆ ನಿಮಗೆ ಅನುಕೂಲಕರವಾಗಿರಬಹುದು
  • ಶ್ರೀರಾಮನನ್ನು ಅರ್ಚಿಸಿ

ಮಿಥುನ

  • ಬೇರೆಯವರ ತಪ್ಪುಗಳನ್ನು ಹೇಳುವ ಬದಲು ಸೂಕ್ತ ಸಲಹೆ ಕೊಡಬಹುದು
  • ನಿಮ್ಮ ಹತ್ತಿರದವರ ಬಗ್ಗೆ ಕಾಳಜಿವಹಿಸಿ
  • ಉದ್ಯೋಗ ಬದಲಾವಣೆಗೆ ಹಾಗೂ ಸ್ಥಾನ ಪಲ್ಲಟಕ್ಕೂ ಅವಕಾಶವಿದೆ
  • ವಿದ್ಯಾರ್ಥಿಗಳು ಪರಿಶ್ರಮಪಟ್ಟರೂ ಸಂಕಷ್ಟ ತಪ್ಪಿದ್ದಲ್ಲ
  • ಪ್ರೇಮಿಗಳಿಗೆ ಕೆಲವು ಅಡೆತಡೆಗಳು ಬಂದರೂ ನಿಭಾಯಿಸುತ್ತೀರಿ
  • ಲಲಿತಾ ಪರಮೇಶ್ವರಿಯನ್ನು ಅರ್ಚಿಸಿ

ಕಟಕ

  • ವಿದ್ಯಾರ್ಥಿಗಳು ನೌಕರರು ತುಂಬಾ ಪರಿಶ್ರಮಿಸಬೇಕಾದ ದಿನ
  • ನಿರೀಕ್ಷಿಸಿದಷ್ಟು ಫಲ ಕಾಣಲು ಕಷ್ಟವಿದೆ
  • ನಕಾರಾತ್ಮಕ ಆಲೋಚನೆಗೆಳು ಕೆಲಸದ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ
  • ಮಾರ್ಕೆಟಿಂಗ್ ಸಂಬಂಧಿತ ಕೆಲಸಗಳಲ್ಲಿ ಅಪಯಶಸ್ಸು
  • ಮನೆಗೆ ಸ್ನೇಹಿತರು, ಬಂಧುಗಳು ಬರಬಹುದು
  • ಬಾಂಧವ್ಯ ತುಂಬಾ ದುರ್ಬಲವಾಗುತ್ತದೆ
  • ಗುರು ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಬೇರೆಯವರನ್ನು ಅರ್ಥಮಾಡಿಕೊಳ್ಳಬೇಕಾದ ಪ್ರಯತ್ನ ನಿಮ್ಮಿಂದ ನಡೆಯಬೇಕು
  • ಜನರು ನಿಮ್ಮ ಸಲಹೆಗಳನ್ನು ಅಪೇಕ್ಷಿಸಬಹುದು
  • ನಿಮ್ಮ ಸ್ನೇಹಿತರನ್ನು ವಿಶ್ವಾಸದಿಂದ ಗೌರವಿಸಿ
  • ನಿಮ್ಮ ದಿಟ್ಟ ನಿರ್ಧಾರ ಬೇರೆಯವರಿಗೆ ಮಾದರಿಯಾಗಬಹುದು
  • ಅಹಂಭಾವ ಸ್ವಲ್ಪ ಕಡಿಮೆ ಇದ್ದರೆ ತುಂಬಾ ಒಳಿತಾಗಲಿದೆ
  • ಇಷ್ಟ ದೇವತಾರಾಧನೆ ಮಾಡಿ

ಕನ್ಯಾ

  • ನಿಮ್ಮ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಇಲ್ಲದಿದ್ದರೆ ಅವಮಾನವಾಗಬಹುದು
  • ಕೆಲವು ಕೆಲಸಗಳನ್ನು ಸಕಾಲಕ್ಕೆ ಮುಗಿಸಬೇಕೆಂಬ ಒತ್ತಡವಿರಬಹುದು
  • ಇಂದು ಹೃದ್ರೋಗಿಗಳಿಗೆ ಸಮಸ್ಯೆಯ ದಿನ
  • ತುಂಬಾ ವಿಶ್ರಾಂತಿ ಬೇಕೆನಿಸಬಹುದು ಆದರೆ ನೀವು ಕಾರ್ಯ ತತ್ಪರರಾಗಿರುತ್ತೀರಿ
  • ಹೊಸ ಕೆಲಸದ ಬಗ್ಗೆ ಮನಸ್ಸಿರುತ್ತದೆ ಆದರೆ ಧೈರ್ಯವಿರುವುದಿಲ್ಲ
  • ಸೂರ್ಯ ನಾರಾಯಣನನ್ನು ಪ್ರಾರ್ಥನೆ ಮಾಡಿ

ತುಲಾ

  • ವೃತ್ತಿಯಲ್ಲಿ ಲಾಭ ಆದರೆ ಮನಸ್ಸಿಗೆ ಕಿರಿಕಿರಿಯಾಗಬಹುದು
  • ವೈಯಕ್ತಿಕ ಸಂಬಂಧಗಳಲ್ಲಿ ಸಂತೋಷವಿರುತ್ತದೆ
  • ಸಮಾಜ ಮೆಚ್ಚುವಂತಹ ಕೆಲಸಗಳಲ್ಲಿ ಭಾಗಿಯಾಗುತ್ತೀರಿ ಗೌರವ ಹೆಚ್ಚಾಗಲಿದೆ
  • ಹಣಕಾಸಿನ ವಿಚಾರದಲ್ಲಿ ತುಂಬಾ ಗಂಭೀರವಾಗಿ ಪರಿಗಣಿಸುತ್ತೀರಿ
  • ಜವಾಬ್ದಾರಿ ಸ್ಥಾನದಿಂದ ನಿಮಗೆ ಗೌರವ ಪುರಸ್ಕಾರ ದೊರೆಯಬಹುದು
  • ಲೇಖಕರಿಗೆ ಸ್ವಲ್ಪ ಸಮಸ್ಯೆ ಕಾಣಬಹುದು
  • ಮನ್ಯುಸೂಕ್ತ ಮಂತ್ರವನ್ನು ಶ್ರವಣ ಮಾಡಿ

ವೃಶ್ಚಿಕ

  • ಮಾನಸಿಕ ಒತ್ತಡವು ನಿಮಗೆ ತೊಂದರೆಯನ್ನುಂಟು ಮಾಡುತ್ತದೆ
  • ತಾಳ್ಮೆಯಿರಲಿ ಆತುರಾತುರದ ನಿರ್ಧಾರಬೇಡ
  • ಬದಲಾಗುತ್ತಿರುವ ಹವಾಮಾನದಿಂದ ಶೀತ-ಜ್ವರ ಕಾಣಬಹುದು ಜಾಗ್ರತೆವಹಿಸಿ
  • ಯಾವುದೇ ಹೊಸ ಕೆಲಸ ಆರಂಭಿಸಬೇಡಿ
  • ನಿಮ್ಮ ಕಾಲಿಗೆ ತೊಂದರೆಯಾಗುವ ಸೂಚನೆಗಳಿವೆ ಎಚ್ಚರವಹಿಸಿ
  • ಹಣದ ಕೊರತೆಯಿಂದ ಕೋಪ ಬರಬಹುದು ನಿಯಂತ್ರಿಸಿ
  • ಇಂದ್ರಾಕ್ಷಿಯನ್ನು ಸ್ತುತಿಸಿ

ಧನುಸ್ಸು

  • ನಿಮ್ಮ ಸಾಧನೆ ಹಲವರಿಗೆ ಮಾದರಿ ಆದರೆ ನೀವೆ ಅದಕ್ಕೆ ಬಲೆ ಕೊಡುವುದಿಲ್ಲ
  • ಹಿರಿಯರೂ ನಿಮ್ಮ ಬಗ್ಗೆ ಪ್ರಭಾವಿತರಾಗುತ್ತಾರೆ
  • ನಿಮ್ಮ ಸಾಮರ್ಥ್ಯವು ಎಲ್ಲ ಕಡೆ ಯಶಸ್ಸು ಪಡೆಯಲು ಸಹಕಾರಿಯಾಗುವುದಿಲ್ಲ
  • ಈ ದಿನ ಹೊಸ ಕೆಲಸವನ್ನು ಆರಂಭಿಸಬೇಡಿ
  • ಉತ್ತಮ ಫಲ ನಿರೀಕ್ಷಿಸಬಹುದಾದ ದಿನವಾಗಿದೆ
  • ದುರ್ಗಾರಾಧನೆ ಮಾಡಿ

ಮಕರ

  • ಪಿತ್ರಾರ್ಜಿತ ಆಸ್ತಿಗೆ ಸ್ವಲ್ಪ ಸೇರ್ಪಡೆಯಾಗಬಹುದು
  • ನಿಮ್ಮ ಪ್ರತಿಭೆಯನ್ನು ವೃದ್ಧಿಗೊಳಿಸಲು ಅವಕಾಶಗಳಿವೆ
  • ಪ್ರಾಮಾಣಿಕವಾಗಿ ದುಡಿದ ಕಲಾಕಾರರಿಗೆ ಇಂದು ಅದೃಷ್ಟ ಒಲಿಯಲಿದೆ
  • ಉದ್ಯೋಗಾಕಾಂಕ್ಷಿಗಳಿಗೆ ಫಲವಿದೆ
  • ವ್ಯವಹಾರ ಅಥವಾ ವೃತ್ತಿಯಲ್ಲಿ ಹೊಸ ಸಿಬ್ಬಂದಿಯಿಂದ ಕಿರುಕುಳ ಬೇಸರವಾಗಬಹುದು
  • ಜಗಳವಾಗುವ ಸಾಧ್ಯತೆಗಳು ಇರಲಿದೆ
  • ಕುಬೇರ ಲಕ್ಷ್ಮಿಯನ್ನು ಆರಾಧನೆ ಮಾಡಿ

ಕುಂಭ

  • ಜೀವನದಲ್ಲಿ ಜಿಗುಪ್ಸೆ ಕಾಡುವಂತಹ ದಿನ
  • ನಿಮ್ಮ ತಪ್ಪಿನ ಅರಿವಾಗಬೇಕು ಅದರ ಬಗ್ಗೆ ಚಿಂತಿಸಿ ಸರಿಯಾಗಲಿದೆ
  • ಜೀವ-ಜೀವನ ಎರಡರಲ್ಲೂ ಆಶಾದಾಯಕವಾಗಿರಬೇಕು
  • ಇಂದು ನಿಮಗೆ ಬೇಸರದ ದಿನ
  • ಸಪ್ತರ್ಷಿಗಳನ್ನು ಧ್ಯಾನ ಮಾಡಿ

ಮೀನ

  • ತಂದೆಯವರ ಆರೋಗ್ಯದ ಬಗ್ಗೆ ಗಮನಿಸಿ
  • ನಿಮ್ಮ ಕಾರ್ಯಕ್ರಮಗಳು ತಕ್ಷಣ ನಿಂತು ಹೋಗಬಹುದು
  • ಭಾವನಾತ್ಮಕವಾಗಿ ವರ್ತಿಸುವುದರಿಂದ ಕೆಲಸಗಳಲ್ಲಿ ವ್ಯತ್ಯಯ ಕಾಣಬಹುದು
  • ಬೇರೆಯವರಿಗೆ ಹಲವಾರು ಸಲಹೆಗಳು ಬರುತ್ತದೆ ಆದರೆ ಅದು ಸೂಕ್ರವಲ್ಲ
  • ಮಾನಸಿಕವಾಗಿ ನೋವಿನಲ್ಲಿರುವ ನಿಮಗೆ ಅದ್ಯಾವುದೂ ಬೇಕಾಗಿರುವುದಿಲ್ಲ
  • ಮನೆಯವರೊಂದಿಗಿನ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಿ
  • ಮೃತ್ಯುಂಜಯನನ್ನು ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣದ ವಿಚಾರದಲ್ಲಿ ಭಾರೀ ಕಿರಿಕಿರಿ; ಪ್ರೇಮಿಗಳ ಮಧ್ಯೆ ಗಲಾಟೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಜವಾಬ್ದಾರಿ ಸ್ಥಾನದಿಂದ ನಿಮಗೆ ಗೌರವ ಪುರಸ್ಕಾರ ದೊರೆಯಬಹುದು

    ಹಣಕಾಸಿನ ವಿಚಾರದಲ್ಲಿ ತುಂಬಾ ಗಂಭೀರವಾಗಿ ಪರಿಗಣಿಸುತ್ತೀರಿ

    ವ್ಯವಹಾರಗಳಲ್ಲಿ ದುರ್ಬಲವಾದ ಅಂಶಗಳನ್ನು ತೆಗೆದುಹಾಕಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಈ ದಿನ ತುಂಬಾ ಶಿಸ್ತುಬದ್ಧವಾಗಿರಬೇಕೆಂದು ಚಿಂತಿಸಬಹುದು ಆದರೆ ಸಾಧ್ಯವಿಲ್ಲ
  • ನಿಮಗೆ ಬೇಕಾದಷ್ಟು ವಿರಾಮದ ಸಮಯವಿರುತ್ತದೆ ಆದರೆ ವ್ಯರ್ಥ
  • ಏಕಾಂತದಲ್ಲಿ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಿ
  • ವ್ಯವಹಾರಗಳಲ್ಲಿ ದುರ್ಬಲವಾದ ಅಂಶಗಳನ್ನು ತೆಗೆದುಹಾಕಬಹುದು
  • ಪ್ರೇಮಿಗಳಲ್ಲಿ ಪರಸ್ಪರ ಜಗಳವಾಗುವ ಸಂದರ್ಭಗಳಿವೆ
  • ಸಾರ್ವಜನಿಕವಾದ ಕೆಲಸಗಳಲ್ಲಿ ಭಾಗವಹಿಸದಿರುವುದು ಒಳಿತು
  • ಕುಲದೇವತಾರಾಧನೆ ಮಾಡಿ

ವೃಷಭ

  • ಸರ್ಕಾರಿ ಕೆಲಸಗಳಿದ್ದಲ್ಲಿ ಅವು ಪೂರ್ಣವಾಗುತ್ತದೆ
  • ಸಾಮಾಜಿಕ ವಲಯವು ಹೆಚ್ಚಾಗಬಹುದು
  • ಸ್ನೇಹಿತರು ಅಥವಾ ಬಂಧುಗಳಲ್ಲಿ ವಿಶ್ವಾಸವು ಗಟ್ಟಿಯಾಗುತ್ತದೆ
  • ಶತ್ರುಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿ ವಿಫಲರಾಗುತ್ತೀರಿ
  • ಕಾರ್ಯಕ್ಷೇತ್ರದಲ್ಲಿ ಮಿತಿಮೀರಿದ ಅನಾಹುತಗಳು ನಿಮ್ಮ ನಿಯಂತ್ರಣಕ್ಕೆ ಬರುತ್ತದೆ
  • ನಿಮ್ಮ ಉದಾರ ವರ್ತನೆ ನಿಮಗೆ ಅನುಕೂಲಕರವಾಗಿರಬಹುದು
  • ಶ್ರೀರಾಮನನ್ನು ಅರ್ಚಿಸಿ

ಮಿಥುನ

  • ಬೇರೆಯವರ ತಪ್ಪುಗಳನ್ನು ಹೇಳುವ ಬದಲು ಸೂಕ್ತ ಸಲಹೆ ಕೊಡಬಹುದು
  • ನಿಮ್ಮ ಹತ್ತಿರದವರ ಬಗ್ಗೆ ಕಾಳಜಿವಹಿಸಿ
  • ಉದ್ಯೋಗ ಬದಲಾವಣೆಗೆ ಹಾಗೂ ಸ್ಥಾನ ಪಲ್ಲಟಕ್ಕೂ ಅವಕಾಶವಿದೆ
  • ವಿದ್ಯಾರ್ಥಿಗಳು ಪರಿಶ್ರಮಪಟ್ಟರೂ ಸಂಕಷ್ಟ ತಪ್ಪಿದ್ದಲ್ಲ
  • ಪ್ರೇಮಿಗಳಿಗೆ ಕೆಲವು ಅಡೆತಡೆಗಳು ಬಂದರೂ ನಿಭಾಯಿಸುತ್ತೀರಿ
  • ಲಲಿತಾ ಪರಮೇಶ್ವರಿಯನ್ನು ಅರ್ಚಿಸಿ

ಕಟಕ

  • ವಿದ್ಯಾರ್ಥಿಗಳು ನೌಕರರು ತುಂಬಾ ಪರಿಶ್ರಮಿಸಬೇಕಾದ ದಿನ
  • ನಿರೀಕ್ಷಿಸಿದಷ್ಟು ಫಲ ಕಾಣಲು ಕಷ್ಟವಿದೆ
  • ನಕಾರಾತ್ಮಕ ಆಲೋಚನೆಗೆಳು ಕೆಲಸದ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ
  • ಮಾರ್ಕೆಟಿಂಗ್ ಸಂಬಂಧಿತ ಕೆಲಸಗಳಲ್ಲಿ ಅಪಯಶಸ್ಸು
  • ಮನೆಗೆ ಸ್ನೇಹಿತರು, ಬಂಧುಗಳು ಬರಬಹುದು
  • ಬಾಂಧವ್ಯ ತುಂಬಾ ದುರ್ಬಲವಾಗುತ್ತದೆ
  • ಗುರು ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಬೇರೆಯವರನ್ನು ಅರ್ಥಮಾಡಿಕೊಳ್ಳಬೇಕಾದ ಪ್ರಯತ್ನ ನಿಮ್ಮಿಂದ ನಡೆಯಬೇಕು
  • ಜನರು ನಿಮ್ಮ ಸಲಹೆಗಳನ್ನು ಅಪೇಕ್ಷಿಸಬಹುದು
  • ನಿಮ್ಮ ಸ್ನೇಹಿತರನ್ನು ವಿಶ್ವಾಸದಿಂದ ಗೌರವಿಸಿ
  • ನಿಮ್ಮ ದಿಟ್ಟ ನಿರ್ಧಾರ ಬೇರೆಯವರಿಗೆ ಮಾದರಿಯಾಗಬಹುದು
  • ಅಹಂಭಾವ ಸ್ವಲ್ಪ ಕಡಿಮೆ ಇದ್ದರೆ ತುಂಬಾ ಒಳಿತಾಗಲಿದೆ
  • ಇಷ್ಟ ದೇವತಾರಾಧನೆ ಮಾಡಿ

ಕನ್ಯಾ

  • ನಿಮ್ಮ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಇಲ್ಲದಿದ್ದರೆ ಅವಮಾನವಾಗಬಹುದು
  • ಕೆಲವು ಕೆಲಸಗಳನ್ನು ಸಕಾಲಕ್ಕೆ ಮುಗಿಸಬೇಕೆಂಬ ಒತ್ತಡವಿರಬಹುದು
  • ಇಂದು ಹೃದ್ರೋಗಿಗಳಿಗೆ ಸಮಸ್ಯೆಯ ದಿನ
  • ತುಂಬಾ ವಿಶ್ರಾಂತಿ ಬೇಕೆನಿಸಬಹುದು ಆದರೆ ನೀವು ಕಾರ್ಯ ತತ್ಪರರಾಗಿರುತ್ತೀರಿ
  • ಹೊಸ ಕೆಲಸದ ಬಗ್ಗೆ ಮನಸ್ಸಿರುತ್ತದೆ ಆದರೆ ಧೈರ್ಯವಿರುವುದಿಲ್ಲ
  • ಸೂರ್ಯ ನಾರಾಯಣನನ್ನು ಪ್ರಾರ್ಥನೆ ಮಾಡಿ

ತುಲಾ

  • ವೃತ್ತಿಯಲ್ಲಿ ಲಾಭ ಆದರೆ ಮನಸ್ಸಿಗೆ ಕಿರಿಕಿರಿಯಾಗಬಹುದು
  • ವೈಯಕ್ತಿಕ ಸಂಬಂಧಗಳಲ್ಲಿ ಸಂತೋಷವಿರುತ್ತದೆ
  • ಸಮಾಜ ಮೆಚ್ಚುವಂತಹ ಕೆಲಸಗಳಲ್ಲಿ ಭಾಗಿಯಾಗುತ್ತೀರಿ ಗೌರವ ಹೆಚ್ಚಾಗಲಿದೆ
  • ಹಣಕಾಸಿನ ವಿಚಾರದಲ್ಲಿ ತುಂಬಾ ಗಂಭೀರವಾಗಿ ಪರಿಗಣಿಸುತ್ತೀರಿ
  • ಜವಾಬ್ದಾರಿ ಸ್ಥಾನದಿಂದ ನಿಮಗೆ ಗೌರವ ಪುರಸ್ಕಾರ ದೊರೆಯಬಹುದು
  • ಲೇಖಕರಿಗೆ ಸ್ವಲ್ಪ ಸಮಸ್ಯೆ ಕಾಣಬಹುದು
  • ಮನ್ಯುಸೂಕ್ತ ಮಂತ್ರವನ್ನು ಶ್ರವಣ ಮಾಡಿ

ವೃಶ್ಚಿಕ

  • ಮಾನಸಿಕ ಒತ್ತಡವು ನಿಮಗೆ ತೊಂದರೆಯನ್ನುಂಟು ಮಾಡುತ್ತದೆ
  • ತಾಳ್ಮೆಯಿರಲಿ ಆತುರಾತುರದ ನಿರ್ಧಾರಬೇಡ
  • ಬದಲಾಗುತ್ತಿರುವ ಹವಾಮಾನದಿಂದ ಶೀತ-ಜ್ವರ ಕಾಣಬಹುದು ಜಾಗ್ರತೆವಹಿಸಿ
  • ಯಾವುದೇ ಹೊಸ ಕೆಲಸ ಆರಂಭಿಸಬೇಡಿ
  • ನಿಮ್ಮ ಕಾಲಿಗೆ ತೊಂದರೆಯಾಗುವ ಸೂಚನೆಗಳಿವೆ ಎಚ್ಚರವಹಿಸಿ
  • ಹಣದ ಕೊರತೆಯಿಂದ ಕೋಪ ಬರಬಹುದು ನಿಯಂತ್ರಿಸಿ
  • ಇಂದ್ರಾಕ್ಷಿಯನ್ನು ಸ್ತುತಿಸಿ

ಧನುಸ್ಸು

  • ನಿಮ್ಮ ಸಾಧನೆ ಹಲವರಿಗೆ ಮಾದರಿ ಆದರೆ ನೀವೆ ಅದಕ್ಕೆ ಬಲೆ ಕೊಡುವುದಿಲ್ಲ
  • ಹಿರಿಯರೂ ನಿಮ್ಮ ಬಗ್ಗೆ ಪ್ರಭಾವಿತರಾಗುತ್ತಾರೆ
  • ನಿಮ್ಮ ಸಾಮರ್ಥ್ಯವು ಎಲ್ಲ ಕಡೆ ಯಶಸ್ಸು ಪಡೆಯಲು ಸಹಕಾರಿಯಾಗುವುದಿಲ್ಲ
  • ಈ ದಿನ ಹೊಸ ಕೆಲಸವನ್ನು ಆರಂಭಿಸಬೇಡಿ
  • ಉತ್ತಮ ಫಲ ನಿರೀಕ್ಷಿಸಬಹುದಾದ ದಿನವಾಗಿದೆ
  • ದುರ್ಗಾರಾಧನೆ ಮಾಡಿ

ಮಕರ

  • ಪಿತ್ರಾರ್ಜಿತ ಆಸ್ತಿಗೆ ಸ್ವಲ್ಪ ಸೇರ್ಪಡೆಯಾಗಬಹುದು
  • ನಿಮ್ಮ ಪ್ರತಿಭೆಯನ್ನು ವೃದ್ಧಿಗೊಳಿಸಲು ಅವಕಾಶಗಳಿವೆ
  • ಪ್ರಾಮಾಣಿಕವಾಗಿ ದುಡಿದ ಕಲಾಕಾರರಿಗೆ ಇಂದು ಅದೃಷ್ಟ ಒಲಿಯಲಿದೆ
  • ಉದ್ಯೋಗಾಕಾಂಕ್ಷಿಗಳಿಗೆ ಫಲವಿದೆ
  • ವ್ಯವಹಾರ ಅಥವಾ ವೃತ್ತಿಯಲ್ಲಿ ಹೊಸ ಸಿಬ್ಬಂದಿಯಿಂದ ಕಿರುಕುಳ ಬೇಸರವಾಗಬಹುದು
  • ಜಗಳವಾಗುವ ಸಾಧ್ಯತೆಗಳು ಇರಲಿದೆ
  • ಕುಬೇರ ಲಕ್ಷ್ಮಿಯನ್ನು ಆರಾಧನೆ ಮಾಡಿ

ಕುಂಭ

  • ಜೀವನದಲ್ಲಿ ಜಿಗುಪ್ಸೆ ಕಾಡುವಂತಹ ದಿನ
  • ನಿಮ್ಮ ತಪ್ಪಿನ ಅರಿವಾಗಬೇಕು ಅದರ ಬಗ್ಗೆ ಚಿಂತಿಸಿ ಸರಿಯಾಗಲಿದೆ
  • ಜೀವ-ಜೀವನ ಎರಡರಲ್ಲೂ ಆಶಾದಾಯಕವಾಗಿರಬೇಕು
  • ಇಂದು ನಿಮಗೆ ಬೇಸರದ ದಿನ
  • ಸಪ್ತರ್ಷಿಗಳನ್ನು ಧ್ಯಾನ ಮಾಡಿ

ಮೀನ

  • ತಂದೆಯವರ ಆರೋಗ್ಯದ ಬಗ್ಗೆ ಗಮನಿಸಿ
  • ನಿಮ್ಮ ಕಾರ್ಯಕ್ರಮಗಳು ತಕ್ಷಣ ನಿಂತು ಹೋಗಬಹುದು
  • ಭಾವನಾತ್ಮಕವಾಗಿ ವರ್ತಿಸುವುದರಿಂದ ಕೆಲಸಗಳಲ್ಲಿ ವ್ಯತ್ಯಯ ಕಾಣಬಹುದು
  • ಬೇರೆಯವರಿಗೆ ಹಲವಾರು ಸಲಹೆಗಳು ಬರುತ್ತದೆ ಆದರೆ ಅದು ಸೂಕ್ರವಲ್ಲ
  • ಮಾನಸಿಕವಾಗಿ ನೋವಿನಲ್ಲಿರುವ ನಿಮಗೆ ಅದ್ಯಾವುದೂ ಬೇಕಾಗಿರುವುದಿಲ್ಲ
  • ಮನೆಯವರೊಂದಿಗಿನ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಿ
  • ಮೃತ್ಯುಂಜಯನನ್ನು ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More