newsfirstkannada.com

ಹಣದ ಲಾಭ ಮತ್ತು ಗೌರವ ಎರಡೂ ನಿಮ್ಮದಾಗುತ್ತೆ- ಇಲ್ಲಿದೆ ಇಂದಿನ ರಾಶಿ ಭವಿಷ್ಯ

Share :

Published May 25, 2024 at 6:05am

    ಶ್ವಾಸಕೋಶಕ್ಕೆ ಸಂಬಂಧಪಟ್ಟ ತೊಂದರೆ ಕಾಡಬಹುದು ಜಾಗೃತರಾಗಿರಿ

    ಹಿರಿಯರ ಸಲಹೆ ನಿಮಗೆ ಪ್ರಯೋಜನಕಾರಿ ಆದರೆ ನೀವು ಸ್ವೀಕರಿಸುವುದಿಲ್ಲ

    ರಾಜಕೀಯ ವಿಚಾರದಲ್ಲಿ ಆಸಕ್ತಿಯಿರುವವರಿಗೆ ಸಂತೋಷದ ಸುದ್ದಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಕಾನೂನಿನ ವಿಷಯದಲ್ಲಿ ಜಯ ಸಿಗುವ ಸೂಚನೆಯಿದೆ
  • ವ್ಯವಹಾರದಲ್ಲಿ ತಪ್ಪು ನಿರ್ಧಾರದಿಂದ ಹಿನ್ನಡೆ ಅನುಭವಿಸುತ್ತೀರಿ
  • ನಿಮ್ಮನ್ನು ನೀವು ಸಂಪೂರ್ಣವಾಗಿ ಕೆಲಸಕ್ಕೆ ತೊಡಗಿಸಿಕೊಳ್ಳುತ್ತೀರಿ
  • ಯಾರಿಗೆ ಬುದ್ದಿವಂತಿಕೆ ಚೆನ್ನಾಗಿದ್ಯೊ ಅಂತವರು ಇಲ್ಲಿ ಕೆಲಸ ಮಾಡಿ ಜಯಿಸಬಹುದು
  • ರಾಜಕೀಯ ವಿಚಾರದಲ್ಲಿ ಆಸಕ್ತಿಯಿರುವವರಿಗೆ ಸಂತೋಷದ ಸುದ್ದಿ
  • ಚಿಕ್ಕ ಮಕ್ಕಳಿಗೆ ಕಣ್ಣಿನ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
  • ಗಣಪತಿಯನ್ನು ಪ್ರಾರ್ಥಿಸಿ

ವೃಷಭ

  • ನೌಕರಿಯಲ್ಲಿ ಅಥವಾ ವೃತ್ತಿಯಲ್ಲಿ ಎಲ್ಲರಿಂದಲೂ ಸಹಕಾರ ಅಥವಾ ಬೆಂಬಲ ಸಿಗಲಿದೆ
  • ಹಣದ ಲಾಭ ಮತ್ತು ಗೌರವ ಎರಡೂ ನಿಮಗೆ ಏಕ ಕಾಲದಲ್ಲಿ ಸಿಗಲಿದೆ
  • ಭಾವನಾತ್ಮಕವಾದಂತಹ ಬಲಶಾಲಿಗಳು ಮತ್ತು ನಿಮ್ಮ ಮನೆಯಲ್ಲಿರುವ ಕೆಲವರು ಇದನ್ನು ಒಪ್ಪುವುದಿಲ್ಲ
  • ಸ್ನೇಹಿತರು ಮತ್ತು ಸಂಬಂಧಿಕರು ನಿಮ್ಮನ್ನು ಅಭಿನಂದಿಸುವ ದಿನ
  • ಆಲಸ್ಯ ಬೇಡ ಇದರಿಂದ ಹಿನ್ನಡೆಯಾಗುವ ಸಾಧ್ಯತೆ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ವಲ್ಪ ಅನುಕೂಲವಾಗುವ ದಿನ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಧಾರ್ಮಿಕ ಕರ್ಮಾಚರಣೆಗೆ ಮನಸ್ಸು ಮಾಡುತ್ತೀರಿ
  • ಹಲವು ದಿನಗಳಿಂದ ಇತ್ಯರ್ಥ ಆಗದೆ ಇರುವ ವಿವಾದಗಳು ಈ ದಿನ ಇತ್ಯರ್ಥವಾಗಿ ಶುಭಫಲ ಕೊಡುತ್ತದೆ
  • ಕುಟುಂಬದಲ್ಲಿ ಮನಸ್ಸಿಗೆ ಸಮಾಧಾನವಾಗುವ ವಾತಾವರಣ
  • ಸ್ವಾಭಾವಿಕವಾಗಿರಿ ಶುಭವಿದೆ
  • ಸಾಯಂಕಾಲದ ಹೊತ್ತಿಗೆ ಅಶುಭ ಸೂಚನೆಯಿದೆ
  • ದೂರದ ಬಂಧುಗಳು ಕಿರಿಕಿರಿ ಮಾಡಬಹುದು
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಕಟಕ

  • ಬಿಡುವಿಲ್ಲದ ಕೆಲಸ ಪ್ರಯೋಜನ ಕಡಿಮೆ
  • ಕೆಲಸದಲ್ಲಿ ಮತ್ತು ವಿದ್ಯಾಭ್ಯಾಸದ ಗುಣಮಟ್ಟವನ್ನು ಕಡಿಮೆ ಮಾಡಿಕೊಳ್ಳುವ ದಿನ
  • ಕಟ್ಟಡ ಸಾಮಾಗ್ರಿಗಳನ್ನು ಮಾರಾಟ ಮಾಡುವವರಿಗೆ ತೊಂದರೆಯಿದೆ ಜಾಗ್ರತೆ
  • ವಾಹನ ಖರೀದಿಗೆ ಈ ದಿನ ಚೆನ್ನಾಗಿಲ್ಲ
  • ನೀಲಿ ಬಣ್ಣದ ಬಟ್ಟೆ ಧರಿಸಿ
  • ವೃದ್ದರಿಗೆ, ಕಾಲು ಊನ ಇರುವವರಿಗೆ, ಅಶಕ್ತರಿಗೆ ಸಹಾಯ ಮಾಡಿ

ಸಿಂಹ

  • ಆತ್ಮ ವಿಶ್ವಾಸವೇ ನಿಮ್ಮ ಪ್ರಗತಿಗೆ ದಾರಿದೀಪವಾಗಿರುತ್ತದೆ
  • ಆಧಿಕಾರಿ ವರ್ಗದವರಿಗೆ ಯಾವುದೇ ರೀತಿ ಸಹಕಾರ ದೊರೆಯದೆ ತೊಂದರೆಯಾಗುತ್ತದೆ
  • ಸಮೂಹದಿಂದ ಮಾಡುವ ಕೆಲಸಗಳಿಗೆ ಜಯವಿರುತ್ತದೆ
  • ಕುಟುಂಬದಲ್ಲಿ ನಿತ್ಯದ ಸಮಸ್ಯೆಗಳಿಂದ ಬೇಸರವಾಗುತ್ತದೆ
  • ಹೊಸ ವ್ಯವಹಾರಕ್ಕೆ ಶುಭ ದಿನವಲ್ಲ
  • ಕಬ್ಬಿಣ ವ್ಯಾಪಾರಿಗಳಿಗೆ ಲಾಭವಿದೆ ಆದರೆ ಕಬ್ಬಿಣದಿಂದಲೇ ತೊಂದರೆನೂ ಇದೆ ಜಾಗ್ರತೆವಹಿಸಿ
  • ಶನೇಶ್ವರನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಶೀತ ಸಂಬಂಧವಾದ ತೊಂದರೆಯಿಂದ ಅಡಚಣೆಯಾಗಬಹುದು
  • ಯಾವುದೇ ವಿಷಯಕ್ಕೆ ಆಸಕ್ತಿ ಇರುವುದಿಲ್ಲ
  • ವ್ಯಕ್ತಿಗೆ ಗೌರವಯುತದಿಂದ ಬೆಲೆಯನ್ನು ಕೊಡಿ
  • ಶ್ವಾಸಕೋಶಕ್ಕೆ ಸಂಬಂಧಪಟ್ಟ ತೊಂದರೆ ಕಾಡಬಹುದು ಜಾಗೃತರಾಗಿರಿ
  • ಮನೆಯಲ್ಲಿ ಅತಿಥಿಗಳಿಗೆ ಕಾಯ್ದು ಬೇಸರವಾಗಬಹುದು
  • ಯಾರಿಗೂ ಆಶ್ವಾಸನೆಯಾಗಲಿ ಭರವಸೆಯಾಗಲಿ ಕೊಡಬೇಡಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಇಂದು ತುಂಬಾ ಉನ್ನತವಾದ, ಉಪಯುಕ್ತವಾದ ದಿನ
  • ಸ್ವಾತಿ ನಕ್ಷತ್ರ ಶನಿವಾರ ಹುಟ್ಟಿದವರಿಗೆ ತೊಂದರೆಯಿದೆ ಜಾಗ್ರತೆ
  • ಹೊಸ ವಸ್ತು, ವಸ್ತ್ರವನ್ನು ಖರೀದಿಯನ್ನು ಮಾಡುತ್ತೀರಿ ಆದರೆ ಮಂಗಳ ಕಾರ್ಯಕ್ಕೆ ಖರೀದಿಸೋದು ಬೇಡ
  • ಬೇರೆಯವರಿಗೆ ಹಿಂಸೆ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ಳಬೇಡಿ
  • ಸ್ತ್ರೀ ಶಾಪ ನಿಮ್ಮನ್ನು ಕಾಡಬಹುದು
  • ಸಂತಾನಾಪೇಕ್ಷಿಗಳಿಗೆ ಅಶುಭವಾದ ದಿನ
  • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

  • ಸಂಘ ಸಂಸ್ಥೆಗಳು ರಾಜಕೀಯ ವಿಚಾರವಾಗಿ ಏನೇನೊ ಹೇಳಿಕೆ ನೀಡಿ ಸಂಕಷ್ಟಕ್ಕೆ ಒಳಗಾಗುತ್ತೀರಿ ಎಚ್ಚರವಿರಲಿ
  • ನಿಮಗೆ ಸಂಬಂಧವಿಲ್ಲದ ಕೆಲಸಗಳಲ್ಲಿ ಭಾಗಿಗಳಾಗಿ ಅವಮಾನ ಎದುರಿಸುತ್ತೀರಿ
  • ಹಿರಿಯರ ಸಲಹೆ ನಿಮಗೆ ಪ್ರಯೋಜನಕಾರಿ ಆದರೆ ನೀವು ಸ್ವೀಕರಿಸುವುದಿಲ್ಲ
  • ತುಂಬಾ ಶ್ರಮದಾಯಕವಾದ ದಿವಸ
  • ಆಹಾರ ಮಿತವಾಗಿರಲಿ ಇಲ್ಲದಿದ್ದರೆ ಸ್ವಲ್ಪ ಕಷ್ಟವಿದೆ
  • ರಸ್ತೆ ಬದಿಯ ಸಣ್ಣ ವ್ಯಾಪಾರಿಗಳಿಗೆ ಸ್ವಲ್ಪ ನಷ್ಟವಾಗಬಹುದು
  • ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥಿಸಿ

ಧನುಸ್ಸು

  • ಉದ್ಯೋಗ ಬದಲಾವಣೆಯ ಸೂಚನೆ ಇದೆ
  • ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆಯಾಗಬಹುದು ಆದರೆ ಇದು ಪ್ರಯೋಜನವಾಗುವುದಿಲ್ಲ
  • ಮನಸ್ಸಿನಲ್ಲಿ ಅತೃಪ್ತಿಯ ಭಾವನೆ ಕಾಡಬಹುದು
  • ಎಲ್ಲ ಇದ್ದರೂ ಕೂಡ ನಿಮ್ಮ ಆಲೋಚನೆ ಬೇರೆ ಬೇರೆ ಇರುತ್ತದೆ
  • ನಿಮಗೆ ತೊಂದರೆ ಮಾಡಿದವರಿಗೆ ನೀವು ಸಹಾಯ ಮಾಡಲು ಮುಂದಾಗುತ್ತೀರಿ
  • ಯಾವುದನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಇರುವುದಿಲ್ಲ
  • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಮಕರ

  • ಅನುಚಿತವಾದ ಕೆಲಸವನ್ನು ಪ್ರಾರಂಭಿಸಲು ನಿಮ್ಮ ಮನಸ್ಸು ಮುಂದಾಗುತ್ತದೆ
  • ರಾಜಕೀಯ ಭಯ ರಾಜಕಾರಣಿಗಳ ಭಯ ನಿಮ್ಮನ್ನು ಕಾಡಬಹುದು ಜಾಗೂರಕರಾಗಿರಿ
  • ಹಣ ಮುಖ್ಯ ಎಂಬ ತೀಮಾರ್ನಕ್ಕೆ ಬಂದು ಬೇರೆ ಯಾವುದನ್ನೂ ಗಮನಿಸುವುದಿಲ್ಲ
  • ನೀವು ಗೌರವಯುತವಾಗಿ ಕೊಟ್ಟಿದ ಹಣ ನಿಮಗೆ ಹಿಂದಿರುಗಿ ಬರುವ ಸಾಧ್ಯತೆ ಇದೆ
  • ಸ್ವಂತಿಕೆಯಿರಲಿ ಆದರೆ ಬೇರೆಯವರನ್ನು ಅವಲಂಬಿಸಬಾರದು
  • ಶಕ್ತಿ ದೇವತಾರಾಧನೆ ಮಾಡಿ

ಕುಂಭ

  • ಹಿಂದೆ ನೀವು ಸಂಪಾದನೆ ಮಾಡಿರುವ ಆಸ್ತಿ ಪಿತ್ರಾರ್ಜಿತ ಆಸ್ತಿ ಎಲ್ಲವೂ ನಿಮ್ಮ ಮುಂದೆ ಬರುತ್ತದೆ
  • ಆದರೆ ಅದನ್ನು ಅನುಭವಿಸುವ ಯೋಗ ನಿಮಗಿರುವುದಿಲ್ಲ
  • ನೀವು ಯಾವುದೇ ತಪ್ಪು ಮಾಡಿಲ್ಲದಿದ್ದರೂ ಒಂಟಿತನ, ಭವಿಷ್ಯದ ಭಯ ನಿಮ್ಮನ್ನು ಕಾಡುವುದು
  • ನಿಮ್ಮ ಕೆಲವು ದಿಟ್ಟ ನಿರ್ಧಾರಗಳು ರಾಜಕೀಯ ಹೇಳಿಕೆಗಳು ನಿಮಗೆ ಹಿನ್ನಡೆಯನ್ನುಂಟು ಮಾಡುತ್ತದೆ
  • ಅತಿಯಾದ ಕೋಪ ಸಹೋದರರೊಂದಿಗೆ ಕಲಹವಾಗಬಹುದು
  • ತುಂಬಾ ದಿನಗಳಿಂದ ಅನಾರೋಗ್ಯದಿಂದ ನರಳುತ್ತಿದ್ದರೆ ಸ್ವಲ್ಪ ಎಚ್ಚರಿಕೆವಹಿಸಿ
  • ಅಮೃತ ಮೃತ್ಯುಂಜಯನನ್ನು ಸ್ಮರಣೆ ಮಾಡಿ

ಮೀನ

  • ಈ ರಾಶಿಯವರಿಗೆ ತಮ್ಮ ಬುದ್ದಿವಂತಿಕೆಯಿಂದಲೇ ಹಿನ್ನಡೆಯಾಗುವ ದಿನ
  • ವಿಷಯ ಅರ್ಥವಾಗದಿದ್ದವರ ಮುಂದೆ ತತ್ವ ಬೋಧನೆ ವ್ಯರ್ಥವಾಗುತ್ತದೆ
  • ಬೇರೆಯವರ ಹಿತಕ್ಕೆ ಸಮಾಜದ ಅಭಿವೃದ್ಧಿಗೆ ಅನುಗುಣವಾಗಿ ನಡೆದುಕೊಳ್ಳಬೇಕು
  • ಸಂಬಂಧ ಪಡದವರ ವಿಷಯಕ್ಕೆ ಸಂಬಂಧ ಪಡದ ವಿಚಾರಕ್ಕೆ ಹೋಗಲೆಬಾರದು
  • ಸರ್ಕಾರದ ಹಣ ನಿಮಗೆ ಸಂದಾಯವಾಗುವ ಯೋಗವಿದೆ
  • ಸಾಯಂಕಾಲದ ಹೊತ್ತಿಗೆ ಯಾವುದೋ ಆತಂಕ, ಒಂಟಿಯಾಗಿ ಎದುರಿಸಬೇಕಾಗುತ್ತದೆ
  • ಮಹಾ ವಿಷ್ಣುವನ್ನು ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣದ ಲಾಭ ಮತ್ತು ಗೌರವ ಎರಡೂ ನಿಮ್ಮದಾಗುತ್ತೆ- ಇಲ್ಲಿದೆ ಇಂದಿನ ರಾಶಿ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಶ್ವಾಸಕೋಶಕ್ಕೆ ಸಂಬಂಧಪಟ್ಟ ತೊಂದರೆ ಕಾಡಬಹುದು ಜಾಗೃತರಾಗಿರಿ

    ಹಿರಿಯರ ಸಲಹೆ ನಿಮಗೆ ಪ್ರಯೋಜನಕಾರಿ ಆದರೆ ನೀವು ಸ್ವೀಕರಿಸುವುದಿಲ್ಲ

    ರಾಜಕೀಯ ವಿಚಾರದಲ್ಲಿ ಆಸಕ್ತಿಯಿರುವವರಿಗೆ ಸಂತೋಷದ ಸುದ್ದಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಕಾನೂನಿನ ವಿಷಯದಲ್ಲಿ ಜಯ ಸಿಗುವ ಸೂಚನೆಯಿದೆ
  • ವ್ಯವಹಾರದಲ್ಲಿ ತಪ್ಪು ನಿರ್ಧಾರದಿಂದ ಹಿನ್ನಡೆ ಅನುಭವಿಸುತ್ತೀರಿ
  • ನಿಮ್ಮನ್ನು ನೀವು ಸಂಪೂರ್ಣವಾಗಿ ಕೆಲಸಕ್ಕೆ ತೊಡಗಿಸಿಕೊಳ್ಳುತ್ತೀರಿ
  • ಯಾರಿಗೆ ಬುದ್ದಿವಂತಿಕೆ ಚೆನ್ನಾಗಿದ್ಯೊ ಅಂತವರು ಇಲ್ಲಿ ಕೆಲಸ ಮಾಡಿ ಜಯಿಸಬಹುದು
  • ರಾಜಕೀಯ ವಿಚಾರದಲ್ಲಿ ಆಸಕ್ತಿಯಿರುವವರಿಗೆ ಸಂತೋಷದ ಸುದ್ದಿ
  • ಚಿಕ್ಕ ಮಕ್ಕಳಿಗೆ ಕಣ್ಣಿನ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
  • ಗಣಪತಿಯನ್ನು ಪ್ರಾರ್ಥಿಸಿ

ವೃಷಭ

  • ನೌಕರಿಯಲ್ಲಿ ಅಥವಾ ವೃತ್ತಿಯಲ್ಲಿ ಎಲ್ಲರಿಂದಲೂ ಸಹಕಾರ ಅಥವಾ ಬೆಂಬಲ ಸಿಗಲಿದೆ
  • ಹಣದ ಲಾಭ ಮತ್ತು ಗೌರವ ಎರಡೂ ನಿಮಗೆ ಏಕ ಕಾಲದಲ್ಲಿ ಸಿಗಲಿದೆ
  • ಭಾವನಾತ್ಮಕವಾದಂತಹ ಬಲಶಾಲಿಗಳು ಮತ್ತು ನಿಮ್ಮ ಮನೆಯಲ್ಲಿರುವ ಕೆಲವರು ಇದನ್ನು ಒಪ್ಪುವುದಿಲ್ಲ
  • ಸ್ನೇಹಿತರು ಮತ್ತು ಸಂಬಂಧಿಕರು ನಿಮ್ಮನ್ನು ಅಭಿನಂದಿಸುವ ದಿನ
  • ಆಲಸ್ಯ ಬೇಡ ಇದರಿಂದ ಹಿನ್ನಡೆಯಾಗುವ ಸಾಧ್ಯತೆ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ವಲ್ಪ ಅನುಕೂಲವಾಗುವ ದಿನ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಧಾರ್ಮಿಕ ಕರ್ಮಾಚರಣೆಗೆ ಮನಸ್ಸು ಮಾಡುತ್ತೀರಿ
  • ಹಲವು ದಿನಗಳಿಂದ ಇತ್ಯರ್ಥ ಆಗದೆ ಇರುವ ವಿವಾದಗಳು ಈ ದಿನ ಇತ್ಯರ್ಥವಾಗಿ ಶುಭಫಲ ಕೊಡುತ್ತದೆ
  • ಕುಟುಂಬದಲ್ಲಿ ಮನಸ್ಸಿಗೆ ಸಮಾಧಾನವಾಗುವ ವಾತಾವರಣ
  • ಸ್ವಾಭಾವಿಕವಾಗಿರಿ ಶುಭವಿದೆ
  • ಸಾಯಂಕಾಲದ ಹೊತ್ತಿಗೆ ಅಶುಭ ಸೂಚನೆಯಿದೆ
  • ದೂರದ ಬಂಧುಗಳು ಕಿರಿಕಿರಿ ಮಾಡಬಹುದು
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಕಟಕ

  • ಬಿಡುವಿಲ್ಲದ ಕೆಲಸ ಪ್ರಯೋಜನ ಕಡಿಮೆ
  • ಕೆಲಸದಲ್ಲಿ ಮತ್ತು ವಿದ್ಯಾಭ್ಯಾಸದ ಗುಣಮಟ್ಟವನ್ನು ಕಡಿಮೆ ಮಾಡಿಕೊಳ್ಳುವ ದಿನ
  • ಕಟ್ಟಡ ಸಾಮಾಗ್ರಿಗಳನ್ನು ಮಾರಾಟ ಮಾಡುವವರಿಗೆ ತೊಂದರೆಯಿದೆ ಜಾಗ್ರತೆ
  • ವಾಹನ ಖರೀದಿಗೆ ಈ ದಿನ ಚೆನ್ನಾಗಿಲ್ಲ
  • ನೀಲಿ ಬಣ್ಣದ ಬಟ್ಟೆ ಧರಿಸಿ
  • ವೃದ್ದರಿಗೆ, ಕಾಲು ಊನ ಇರುವವರಿಗೆ, ಅಶಕ್ತರಿಗೆ ಸಹಾಯ ಮಾಡಿ

ಸಿಂಹ

  • ಆತ್ಮ ವಿಶ್ವಾಸವೇ ನಿಮ್ಮ ಪ್ರಗತಿಗೆ ದಾರಿದೀಪವಾಗಿರುತ್ತದೆ
  • ಆಧಿಕಾರಿ ವರ್ಗದವರಿಗೆ ಯಾವುದೇ ರೀತಿ ಸಹಕಾರ ದೊರೆಯದೆ ತೊಂದರೆಯಾಗುತ್ತದೆ
  • ಸಮೂಹದಿಂದ ಮಾಡುವ ಕೆಲಸಗಳಿಗೆ ಜಯವಿರುತ್ತದೆ
  • ಕುಟುಂಬದಲ್ಲಿ ನಿತ್ಯದ ಸಮಸ್ಯೆಗಳಿಂದ ಬೇಸರವಾಗುತ್ತದೆ
  • ಹೊಸ ವ್ಯವಹಾರಕ್ಕೆ ಶುಭ ದಿನವಲ್ಲ
  • ಕಬ್ಬಿಣ ವ್ಯಾಪಾರಿಗಳಿಗೆ ಲಾಭವಿದೆ ಆದರೆ ಕಬ್ಬಿಣದಿಂದಲೇ ತೊಂದರೆನೂ ಇದೆ ಜಾಗ್ರತೆವಹಿಸಿ
  • ಶನೇಶ್ವರನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಶೀತ ಸಂಬಂಧವಾದ ತೊಂದರೆಯಿಂದ ಅಡಚಣೆಯಾಗಬಹುದು
  • ಯಾವುದೇ ವಿಷಯಕ್ಕೆ ಆಸಕ್ತಿ ಇರುವುದಿಲ್ಲ
  • ವ್ಯಕ್ತಿಗೆ ಗೌರವಯುತದಿಂದ ಬೆಲೆಯನ್ನು ಕೊಡಿ
  • ಶ್ವಾಸಕೋಶಕ್ಕೆ ಸಂಬಂಧಪಟ್ಟ ತೊಂದರೆ ಕಾಡಬಹುದು ಜಾಗೃತರಾಗಿರಿ
  • ಮನೆಯಲ್ಲಿ ಅತಿಥಿಗಳಿಗೆ ಕಾಯ್ದು ಬೇಸರವಾಗಬಹುದು
  • ಯಾರಿಗೂ ಆಶ್ವಾಸನೆಯಾಗಲಿ ಭರವಸೆಯಾಗಲಿ ಕೊಡಬೇಡಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಇಂದು ತುಂಬಾ ಉನ್ನತವಾದ, ಉಪಯುಕ್ತವಾದ ದಿನ
  • ಸ್ವಾತಿ ನಕ್ಷತ್ರ ಶನಿವಾರ ಹುಟ್ಟಿದವರಿಗೆ ತೊಂದರೆಯಿದೆ ಜಾಗ್ರತೆ
  • ಹೊಸ ವಸ್ತು, ವಸ್ತ್ರವನ್ನು ಖರೀದಿಯನ್ನು ಮಾಡುತ್ತೀರಿ ಆದರೆ ಮಂಗಳ ಕಾರ್ಯಕ್ಕೆ ಖರೀದಿಸೋದು ಬೇಡ
  • ಬೇರೆಯವರಿಗೆ ಹಿಂಸೆ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ಳಬೇಡಿ
  • ಸ್ತ್ರೀ ಶಾಪ ನಿಮ್ಮನ್ನು ಕಾಡಬಹುದು
  • ಸಂತಾನಾಪೇಕ್ಷಿಗಳಿಗೆ ಅಶುಭವಾದ ದಿನ
  • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

  • ಸಂಘ ಸಂಸ್ಥೆಗಳು ರಾಜಕೀಯ ವಿಚಾರವಾಗಿ ಏನೇನೊ ಹೇಳಿಕೆ ನೀಡಿ ಸಂಕಷ್ಟಕ್ಕೆ ಒಳಗಾಗುತ್ತೀರಿ ಎಚ್ಚರವಿರಲಿ
  • ನಿಮಗೆ ಸಂಬಂಧವಿಲ್ಲದ ಕೆಲಸಗಳಲ್ಲಿ ಭಾಗಿಗಳಾಗಿ ಅವಮಾನ ಎದುರಿಸುತ್ತೀರಿ
  • ಹಿರಿಯರ ಸಲಹೆ ನಿಮಗೆ ಪ್ರಯೋಜನಕಾರಿ ಆದರೆ ನೀವು ಸ್ವೀಕರಿಸುವುದಿಲ್ಲ
  • ತುಂಬಾ ಶ್ರಮದಾಯಕವಾದ ದಿವಸ
  • ಆಹಾರ ಮಿತವಾಗಿರಲಿ ಇಲ್ಲದಿದ್ದರೆ ಸ್ವಲ್ಪ ಕಷ್ಟವಿದೆ
  • ರಸ್ತೆ ಬದಿಯ ಸಣ್ಣ ವ್ಯಾಪಾರಿಗಳಿಗೆ ಸ್ವಲ್ಪ ನಷ್ಟವಾಗಬಹುದು
  • ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥಿಸಿ

ಧನುಸ್ಸು

  • ಉದ್ಯೋಗ ಬದಲಾವಣೆಯ ಸೂಚನೆ ಇದೆ
  • ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆಯಾಗಬಹುದು ಆದರೆ ಇದು ಪ್ರಯೋಜನವಾಗುವುದಿಲ್ಲ
  • ಮನಸ್ಸಿನಲ್ಲಿ ಅತೃಪ್ತಿಯ ಭಾವನೆ ಕಾಡಬಹುದು
  • ಎಲ್ಲ ಇದ್ದರೂ ಕೂಡ ನಿಮ್ಮ ಆಲೋಚನೆ ಬೇರೆ ಬೇರೆ ಇರುತ್ತದೆ
  • ನಿಮಗೆ ತೊಂದರೆ ಮಾಡಿದವರಿಗೆ ನೀವು ಸಹಾಯ ಮಾಡಲು ಮುಂದಾಗುತ್ತೀರಿ
  • ಯಾವುದನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಇರುವುದಿಲ್ಲ
  • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಮಕರ

  • ಅನುಚಿತವಾದ ಕೆಲಸವನ್ನು ಪ್ರಾರಂಭಿಸಲು ನಿಮ್ಮ ಮನಸ್ಸು ಮುಂದಾಗುತ್ತದೆ
  • ರಾಜಕೀಯ ಭಯ ರಾಜಕಾರಣಿಗಳ ಭಯ ನಿಮ್ಮನ್ನು ಕಾಡಬಹುದು ಜಾಗೂರಕರಾಗಿರಿ
  • ಹಣ ಮುಖ್ಯ ಎಂಬ ತೀಮಾರ್ನಕ್ಕೆ ಬಂದು ಬೇರೆ ಯಾವುದನ್ನೂ ಗಮನಿಸುವುದಿಲ್ಲ
  • ನೀವು ಗೌರವಯುತವಾಗಿ ಕೊಟ್ಟಿದ ಹಣ ನಿಮಗೆ ಹಿಂದಿರುಗಿ ಬರುವ ಸಾಧ್ಯತೆ ಇದೆ
  • ಸ್ವಂತಿಕೆಯಿರಲಿ ಆದರೆ ಬೇರೆಯವರನ್ನು ಅವಲಂಬಿಸಬಾರದು
  • ಶಕ್ತಿ ದೇವತಾರಾಧನೆ ಮಾಡಿ

ಕುಂಭ

  • ಹಿಂದೆ ನೀವು ಸಂಪಾದನೆ ಮಾಡಿರುವ ಆಸ್ತಿ ಪಿತ್ರಾರ್ಜಿತ ಆಸ್ತಿ ಎಲ್ಲವೂ ನಿಮ್ಮ ಮುಂದೆ ಬರುತ್ತದೆ
  • ಆದರೆ ಅದನ್ನು ಅನುಭವಿಸುವ ಯೋಗ ನಿಮಗಿರುವುದಿಲ್ಲ
  • ನೀವು ಯಾವುದೇ ತಪ್ಪು ಮಾಡಿಲ್ಲದಿದ್ದರೂ ಒಂಟಿತನ, ಭವಿಷ್ಯದ ಭಯ ನಿಮ್ಮನ್ನು ಕಾಡುವುದು
  • ನಿಮ್ಮ ಕೆಲವು ದಿಟ್ಟ ನಿರ್ಧಾರಗಳು ರಾಜಕೀಯ ಹೇಳಿಕೆಗಳು ನಿಮಗೆ ಹಿನ್ನಡೆಯನ್ನುಂಟು ಮಾಡುತ್ತದೆ
  • ಅತಿಯಾದ ಕೋಪ ಸಹೋದರರೊಂದಿಗೆ ಕಲಹವಾಗಬಹುದು
  • ತುಂಬಾ ದಿನಗಳಿಂದ ಅನಾರೋಗ್ಯದಿಂದ ನರಳುತ್ತಿದ್ದರೆ ಸ್ವಲ್ಪ ಎಚ್ಚರಿಕೆವಹಿಸಿ
  • ಅಮೃತ ಮೃತ್ಯುಂಜಯನನ್ನು ಸ್ಮರಣೆ ಮಾಡಿ

ಮೀನ

  • ಈ ರಾಶಿಯವರಿಗೆ ತಮ್ಮ ಬುದ್ದಿವಂತಿಕೆಯಿಂದಲೇ ಹಿನ್ನಡೆಯಾಗುವ ದಿನ
  • ವಿಷಯ ಅರ್ಥವಾಗದಿದ್ದವರ ಮುಂದೆ ತತ್ವ ಬೋಧನೆ ವ್ಯರ್ಥವಾಗುತ್ತದೆ
  • ಬೇರೆಯವರ ಹಿತಕ್ಕೆ ಸಮಾಜದ ಅಭಿವೃದ್ಧಿಗೆ ಅನುಗುಣವಾಗಿ ನಡೆದುಕೊಳ್ಳಬೇಕು
  • ಸಂಬಂಧ ಪಡದವರ ವಿಷಯಕ್ಕೆ ಸಂಬಂಧ ಪಡದ ವಿಚಾರಕ್ಕೆ ಹೋಗಲೆಬಾರದು
  • ಸರ್ಕಾರದ ಹಣ ನಿಮಗೆ ಸಂದಾಯವಾಗುವ ಯೋಗವಿದೆ
  • ಸಾಯಂಕಾಲದ ಹೊತ್ತಿಗೆ ಯಾವುದೋ ಆತಂಕ, ಒಂಟಿಯಾಗಿ ಎದುರಿಸಬೇಕಾಗುತ್ತದೆ
  • ಮಹಾ ವಿಷ್ಣುವನ್ನು ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More