newsfirstkannada.com

ಆಸ್ತಿ ವಿಚಾರಕ್ಕೆ ಕಲಹ; ತಂದೆ, ತಾಯಿ ಜೊತೆ ವಾದ-ವಿವಾದ ಸಾಧ್ಯತೆ; ಏನ್​ ಹೇಳ್ತಿದೆ ಇಂದಿನ ಭವಿಷ್ಯ!

Share :

Published May 26, 2024 at 6:04am

    ನವ ವಿವಾಹಿತರಲ್ಲಿ ದಾಂಪತ್ಯದ ವಿಚಾರಕ್ಕೆ ಬಿರುಕು ಉಂಟಾಗಬಹುದು

    ಅನಗತ್ಯ ವಿಷಯಗಳಲ್ಲಿ ಭಾಗಿಯಾಗುವುದರಿಂದ ಬೇಸರವಾಗಬಹುದು

    ವಿದ್ಯಾರ್ಥಿಗಳು ಬೇಸರದಿಂದ ಅಥವಾ ಬಲವಂತದಿಂದ ಓದಬಾರದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ಶೀತ ಸಂಬಂಧವಾದ ಆರೋಗ್ಯ ಸಮಸ್ಯೆ ಉಂಟಾಗಬಹುದು
  • ತುಂಬಾ ಆಯಾಸದ ದಿನ
  • ಅನಗತ್ಯ ಪ್ರಯಾಣ ಮಾಡಬಹುದು
  • ವಿದ್ಯಾರ್ಥಿಗಳು ಬೇಸರದಿಂದ ಅಥವಾ ಬಲವಂತದಿಂದ ಓದಬಾರದು
  • ತಂದೆ-ತಾಯಿಯ ಜೊತೆಯಲ್ಲಿ ವಾದ-ವಿವಾದ ಏರ್ಪಡಬಹುದು
  • ಅನಾರೋಗ್ಯ ಪೀಡಿತರಿಗೆ ತೊಂದರೆಯಿದೆ ಎಚ್ಚರಿಕೆವಹಿಸಿ
  • ಅಘೋರ ಮೃತ್ಯುಂಜಯನನ್ನು ಪ್ರಾರ್ಥಿಸಿ

ವೃಷಭ

  • ಬೇರೆಯವರಿಗೆ ಸಹಾಯ ಮಾಡಿ ಹೆಸರು ಮಾಡುತ್ತೀರಿ
  • ನಿಮ್ಮ ಮಹತ್ವಾಕಾಂಕ್ಷೆಗಳು ಈಡೇರಬಹುದು
  • ಕೈ ಹಿಡಿದ ಕೆಲಸಗಳು ಪೂರ್ಣಗೊಳ್ಳುವುದು
  • ಮಧ್ಯಾಹ್ನದ ನಂತರ ಸಮಯ ಚೆನ್ನಾಗಿಲ್ಲ
  • ಅನಗತ್ಯ ವಿಷಯಗಳಲ್ಲಿ ಭಾಗಿಯಾಗುವುದರಿಂದ ಬೇಸರವಾಗಬಹುದು
  • ವಿದ್ಯಾರ್ಥಿಗಳು ಸಂಬಂಧಪಡದ ಚಟುವಟಿಕೆಗಳಲ್ಲಿ ಸೇರಿ ಶಿಕ್ಷೆ ಅನುಭವಿಸುತ್ತೀರಿ
  • ಸರಸ್ವತಿ ದೇವಿಯ ಆರಾಧನೆ ಮಾಡಿ

ಮಿಥುನ

  • ನವ ವಿವಾಹಿತರಲ್ಲಿ ದಾಂಪತ್ಯದ ವಿಚಾರಕ್ಕೆ ಬಿರುಕು ಉಂಟಾಗಬಹುದು
  • ಹಿರಿಯರ ಮಾರ್ಗದರ್ಶನ ಮಾತು ಫಲಿಸುವುದಿಲ್ಲ
  • ವ್ಯಾವಹಾರಿಕವಾಗಿ ಯೋಜನೆಗಳನ್ನು ಬದಲಿಸಿ
  • ಸಮಾಜ ಸೇವೆಗೆ ಮನಸ್ಸು ಮಾಡುತ್ತೀರಿ
  • ಸ್ಥಿರ ಆಸ್ತಿಗಳ ವಿಚಾರಕ್ಕೆ ಕಲಹ ಉಂಟಾಗಲಿದೆ
  • ಮನೆಯವರ ಯೋಗಕ್ಷೇಮದಲ್ಲಿ ವ್ಯತ್ಯಯ ಗೊಂದಲವಾಗಬಹುದು
  • ಲಕ್ಷ್ಮೀ ನಾರಾಯಣ ಹೃದಯಸ್ತೋತ್ರ ಪಠಿಸಿ

ಕಟಕ

  • ಪ್ರಯಾಣದಲ್ಲಿ ಸಮಸ್ಯೆಯಿದೆ ಎಚ್ಚರಿಕೆವಹಿಸಿ
  • ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ ಗಣನೆಗೆ ಬರುವುದಿಲ್ಲ
  • ಕಷ್ಟ ಪಟ್ಟು ಕೆಲಸ ಮಾಡಿದರೂ ಒಳ್ಳೆಯ ಫಲಿತಾಂಶವಿಲ್ಲ
  • ಯಾರಿಗೂ ಸಾಲ ಕೊಡಬೇಡಿ ಕೇಳಬೇಡಿ
  • ಹಣದ ವಿಚಾರಕ್ಕೆ ಕಲಹವಾಗಬಹುದು
  • ದುರ್ಗಾರಾಧನೆ ಮಾಡಿ

ಸಿಂಹ

  • ಹಣಕಾಸಿನ ವಿಚಾರದಲ್ಲಿ ಎಚ್ಚರ ತಪ್ಪಿ ವ್ಯತ್ಯಾಸಗಳಾಗಬಹುದು
  • ಸಮಯೋಚಿತವಾಗಿ ಮಾತನಾಡಬೇಕು
  • ಸ್ನೇಹಿತರು ಮಾಡಿದ ತಪ್ಪಿಗೆ ನೀವು ದಂಡ ತೆರಬೇಕಾಗಬಹುದು
  • ಅನಾರೋಗ್ಯ ಪೀಡಿತರಿಗೆ ತೊಂದರೆಯಾಗಬಹುದು
  • ವಿದ್ಯಾರ್ಥಿಗಳು ಕಷ್ಟಕ್ಕೆ ಸಿಲುಕಬಹುದು
  • ಚಂಡಿಕಾ ಪಾರಾಯಣ ಮಾಡಿಸಿ

ಕನ್ಯಾ

  • ಹಿರಿಯರ ಸ್ನೇಹಿತರ ಸಲಹೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
  • ಹೊಸ ಜನರ ಸಂಪರ್ಕ ಸಿಗಲಿದೆ
  • ಮನಸ್ಸಿನಿಂದ ಯಾವುದೇ ಕೆಲಸ ಮಾಡಿ ಲಾಭವಿದೆ
  • ಹಣದ ವಿಚಾರದಲ್ಲಿ ಗೊಂದಲ ಲೆಕ್ಕಾಚಾರ ಸರಿಯಾಗಿರುವುದಿಲ್ಲ
  • ನಿವೃತ್ತ ನೌಕರರಿಗೆ ಶುಭವಿದೆ
  • ಶಿವಾರಾಧನೆ ಮಾಡಿ

ತುಲಾ

  • ಹೊಸ ಪರಿಚಯದವರಿಂದ ಮೋಸವಾಗಬಹುದು
  • ಮನೆಯಲ್ಲಿ ಧಾರ್ಮಿಕ ಕಾರ್ಯಾಚರಣೆಗೆ ಚಿಂತನೆ
  • ನಿಮ್ಮ ವೃತ್ತಿಯಲ್ಲಿ ಕಷ್ಟದ ವಾತಾವರಣವಿರಲಿದೆ
  • ಪೂರ್ವಿಕರ ವೃತ್ತಿಯಲ್ಲಿ ಹಣಗಳಿಸಬಹುದು
  • ದೊಡ್ಡ ಸಮಸ್ಯೆಗಳು ನಿಮಗೆ ಕಾಡುವುದಿಲ್ಲ
  • ಯೋಚಿಸದೇ ಯಾವುದೇ ಕಾರ್ಯ ಮಾಡಬೇಡಿ
  • ಶ್ರೀ ಕೃಷ್ಣನನ್ನು ಪ್ರಾರ್ಥಿಸಿ

ವೃಶ್ಚಿಕ

  • ಕಮೀಷನ್ ಏಜೆಂಟ್ಸ್ ಗಳಿಗೆ ಹಣ ನಷ್ಟ ಸಂಭವ
  • ಅನುಮಾನಾಸ್ಪದ ವರ್ತನೆಯಿಂದ ಅವಮಾನವಾಗಬಹುದು
  • ಅತಿಯಾದ ಆತಂಕದಿಂದ ಸಮಸ್ಯೆಗಳು ಉಂಟಾಗಬಹುದು
  • ಸಣ್ಣ ವಿಚಾರಗಳಿಗೆ ಪ್ರಾಮುಖ್ಯತೆ ನೀಡಬೇಡಿ
  • ಕೆಟ್ಟ ಜನರ ಸಹವಾಸವನ್ನು ಬಿಡಿ
  • ಹೃದ್ರೋಗಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆಯಿರಲಿ
  • ಕುಬೇರರನ್ನು ಪ್ರಾರ್ಥಿಸಿ

ಧನುಸ್ಸು

  • ಮನೆಯಲ್ಲಿ ನಿಮ್ಮಿಂದ ನಿರೀಕ್ಷಗಳು ಹೆಚ್ಚಾಗಬಹುದು
  • ಕೆಲ ಸಮಯ ತುಂಬಾ ಹೆದರಿಕೆ ಕಾಣಬಹುದು
  • ಈ ದಿನ ಹೊಸ ಕೆಲಸದ ಪ್ರಾರಂಭ ಬೇಡ
  • ಪ್ರೇಮಿಗಳಿಗೆ ತುಂಬಾ ತೊಂದರೆಯಾಗಬಹುದು
  • ವಾಹನಗಳ ಚಾಲನೆ ಅಥವಾ ಪ್ರಯಾಣ ಅಪಾಯಕಾರಿ
  • ನಿಮ್ಮ ಆಸೆಗಳನ್ನು ವ್ಯಕ್ತ ಪಡಿಸಬೇಡಿ ಈಡೇರುವುದಿಲ್ಲ
  • ವನದುರ್ಗಾ ಪ್ರಾರ್ಥನೆ ಮಾಡಿ

ಮಕರ

  • ರಾಜಕೀಯ ವಿಚಾರಕ್ಕೆ ಉತ್ತಮ ದಿನ
  • ಮನೆ ಮತ್ತು ಸಾಮಾಜಿಕ ವ್ಯವಹಾರ ಉತ್ತಮವಾಗಿರುತ್ತದೆ
  • ವ್ಯವಹಾರದಲ್ಲಿ ದೊಡ್ಡ ಕಾರ್ಯಕ್ಕೆ ಈ ದಿನ ಚಾಲನೆ ಸಿಗಬಹುದು
  • ಅತಿಯಾದ ಶಿಸ್ತನ್ನು ತೋರಿಸುತ್ತಾ ತೊಂದರೆಗೆ ಸಿಲುಕಬಹುದು
  • ಸರಿಯಾದ ತಿಳುವಳಿಕೆ ಇಲ್ಲದೆ ಅಪಹಾಸ್ಯಕ್ಕೆ ಒಳಗಾಗುತ್ತೀರಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ನೀವು ದುರ್ಬಲರಾಗಿರುವ ವಿಚಾರದಲ್ಲಿ ರಾಜಿ ಮಾಡಿಕೊಳ್ಳಿ
  • ತಾಂತ್ರಿಕ ಶಿಕ್ಷಣ ವರ್ಗದವರಿಗೆ ತೊಂದರೆಯಾಗಬಹುದು
  • ನಿಮಗೆ ಬರಬೇಕಾಗಿರುವ ಹಣಕ್ಕೆ ಅಡ್ಡಿಯಾಗಬಹುದು
  • ಕೋಪ ಮತ್ತು ಉತ್ಸಾಹಗಳನ್ನು ಕಡಿಮೆ ಮಾಡಿಕೊಳ್ಳಬೇಕಾಗಿದೆ
  • ಈ ದಿನ ನಿಮಗೆ ಲಕ್ಷ್ಮೀ ಪ್ರಾಪ್ತಿಯಿದೆ
  • ಬೇರೆಯವರಿಂದ ಏನನ್ನೂ ನಿರೀಕ್ಷಿಸಬೇಡಿ
  • ಗಣಪತಿಗೆ ಹಾಲು ಮತ್ತು ಜೇನುತುಪ್ಪವನ್ನು ಅರ್ಪಿಸಿ

ಮೀನ

  • ವಿದೇಶದಲ್ಲಿನ ಮಕ್ಕಳಿಗೆ ಸಹಾಯ ಮಾಡುತ್ತೀರಿ
  • ಕಟ್ಟಡ ನಿರ್ಮಾಣ ಅಥವಾ ಭೂ ಸಂಬಂಧೀ ಖರೀದಿ ನಡೆಯಬಹುದು
  • ಸರ್ಕಾರದಿದ ಹಣ ಸಹಾಯವಾಗಲಿದೆ
  • ಹಣವಿದ್ದರೂ ಖರ್ಚು ಮಾಡದೆ ಕೆಲಸ ಸ್ಥಗಿತವಾಗಬಹುದು
  • ಮಾಡುವ ಕೆಲಸಕ್ಕೆ ಗ್ರಹಗತಿಯಿಂದ ಅಡ್ಡಿಯಾಗಬಹುದು
  • ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ತುಂಬಾ ಅನುಕೂಲವಾಗಿರುತ್ತದೆ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ತಿ ವಿಚಾರಕ್ಕೆ ಕಲಹ; ತಂದೆ, ತಾಯಿ ಜೊತೆ ವಾದ-ವಿವಾದ ಸಾಧ್ಯತೆ; ಏನ್​ ಹೇಳ್ತಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

    ನವ ವಿವಾಹಿತರಲ್ಲಿ ದಾಂಪತ್ಯದ ವಿಚಾರಕ್ಕೆ ಬಿರುಕು ಉಂಟಾಗಬಹುದು

    ಅನಗತ್ಯ ವಿಷಯಗಳಲ್ಲಿ ಭಾಗಿಯಾಗುವುದರಿಂದ ಬೇಸರವಾಗಬಹುದು

    ವಿದ್ಯಾರ್ಥಿಗಳು ಬೇಸರದಿಂದ ಅಥವಾ ಬಲವಂತದಿಂದ ಓದಬಾರದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ಶೀತ ಸಂಬಂಧವಾದ ಆರೋಗ್ಯ ಸಮಸ್ಯೆ ಉಂಟಾಗಬಹುದು
  • ತುಂಬಾ ಆಯಾಸದ ದಿನ
  • ಅನಗತ್ಯ ಪ್ರಯಾಣ ಮಾಡಬಹುದು
  • ವಿದ್ಯಾರ್ಥಿಗಳು ಬೇಸರದಿಂದ ಅಥವಾ ಬಲವಂತದಿಂದ ಓದಬಾರದು
  • ತಂದೆ-ತಾಯಿಯ ಜೊತೆಯಲ್ಲಿ ವಾದ-ವಿವಾದ ಏರ್ಪಡಬಹುದು
  • ಅನಾರೋಗ್ಯ ಪೀಡಿತರಿಗೆ ತೊಂದರೆಯಿದೆ ಎಚ್ಚರಿಕೆವಹಿಸಿ
  • ಅಘೋರ ಮೃತ್ಯುಂಜಯನನ್ನು ಪ್ರಾರ್ಥಿಸಿ

ವೃಷಭ

  • ಬೇರೆಯವರಿಗೆ ಸಹಾಯ ಮಾಡಿ ಹೆಸರು ಮಾಡುತ್ತೀರಿ
  • ನಿಮ್ಮ ಮಹತ್ವಾಕಾಂಕ್ಷೆಗಳು ಈಡೇರಬಹುದು
  • ಕೈ ಹಿಡಿದ ಕೆಲಸಗಳು ಪೂರ್ಣಗೊಳ್ಳುವುದು
  • ಮಧ್ಯಾಹ್ನದ ನಂತರ ಸಮಯ ಚೆನ್ನಾಗಿಲ್ಲ
  • ಅನಗತ್ಯ ವಿಷಯಗಳಲ್ಲಿ ಭಾಗಿಯಾಗುವುದರಿಂದ ಬೇಸರವಾಗಬಹುದು
  • ವಿದ್ಯಾರ್ಥಿಗಳು ಸಂಬಂಧಪಡದ ಚಟುವಟಿಕೆಗಳಲ್ಲಿ ಸೇರಿ ಶಿಕ್ಷೆ ಅನುಭವಿಸುತ್ತೀರಿ
  • ಸರಸ್ವತಿ ದೇವಿಯ ಆರಾಧನೆ ಮಾಡಿ

ಮಿಥುನ

  • ನವ ವಿವಾಹಿತರಲ್ಲಿ ದಾಂಪತ್ಯದ ವಿಚಾರಕ್ಕೆ ಬಿರುಕು ಉಂಟಾಗಬಹುದು
  • ಹಿರಿಯರ ಮಾರ್ಗದರ್ಶನ ಮಾತು ಫಲಿಸುವುದಿಲ್ಲ
  • ವ್ಯಾವಹಾರಿಕವಾಗಿ ಯೋಜನೆಗಳನ್ನು ಬದಲಿಸಿ
  • ಸಮಾಜ ಸೇವೆಗೆ ಮನಸ್ಸು ಮಾಡುತ್ತೀರಿ
  • ಸ್ಥಿರ ಆಸ್ತಿಗಳ ವಿಚಾರಕ್ಕೆ ಕಲಹ ಉಂಟಾಗಲಿದೆ
  • ಮನೆಯವರ ಯೋಗಕ್ಷೇಮದಲ್ಲಿ ವ್ಯತ್ಯಯ ಗೊಂದಲವಾಗಬಹುದು
  • ಲಕ್ಷ್ಮೀ ನಾರಾಯಣ ಹೃದಯಸ್ತೋತ್ರ ಪಠಿಸಿ

ಕಟಕ

  • ಪ್ರಯಾಣದಲ್ಲಿ ಸಮಸ್ಯೆಯಿದೆ ಎಚ್ಚರಿಕೆವಹಿಸಿ
  • ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ ಗಣನೆಗೆ ಬರುವುದಿಲ್ಲ
  • ಕಷ್ಟ ಪಟ್ಟು ಕೆಲಸ ಮಾಡಿದರೂ ಒಳ್ಳೆಯ ಫಲಿತಾಂಶವಿಲ್ಲ
  • ಯಾರಿಗೂ ಸಾಲ ಕೊಡಬೇಡಿ ಕೇಳಬೇಡಿ
  • ಹಣದ ವಿಚಾರಕ್ಕೆ ಕಲಹವಾಗಬಹುದು
  • ದುರ್ಗಾರಾಧನೆ ಮಾಡಿ

ಸಿಂಹ

  • ಹಣಕಾಸಿನ ವಿಚಾರದಲ್ಲಿ ಎಚ್ಚರ ತಪ್ಪಿ ವ್ಯತ್ಯಾಸಗಳಾಗಬಹುದು
  • ಸಮಯೋಚಿತವಾಗಿ ಮಾತನಾಡಬೇಕು
  • ಸ್ನೇಹಿತರು ಮಾಡಿದ ತಪ್ಪಿಗೆ ನೀವು ದಂಡ ತೆರಬೇಕಾಗಬಹುದು
  • ಅನಾರೋಗ್ಯ ಪೀಡಿತರಿಗೆ ತೊಂದರೆಯಾಗಬಹುದು
  • ವಿದ್ಯಾರ್ಥಿಗಳು ಕಷ್ಟಕ್ಕೆ ಸಿಲುಕಬಹುದು
  • ಚಂಡಿಕಾ ಪಾರಾಯಣ ಮಾಡಿಸಿ

ಕನ್ಯಾ

  • ಹಿರಿಯರ ಸ್ನೇಹಿತರ ಸಲಹೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
  • ಹೊಸ ಜನರ ಸಂಪರ್ಕ ಸಿಗಲಿದೆ
  • ಮನಸ್ಸಿನಿಂದ ಯಾವುದೇ ಕೆಲಸ ಮಾಡಿ ಲಾಭವಿದೆ
  • ಹಣದ ವಿಚಾರದಲ್ಲಿ ಗೊಂದಲ ಲೆಕ್ಕಾಚಾರ ಸರಿಯಾಗಿರುವುದಿಲ್ಲ
  • ನಿವೃತ್ತ ನೌಕರರಿಗೆ ಶುಭವಿದೆ
  • ಶಿವಾರಾಧನೆ ಮಾಡಿ

ತುಲಾ

  • ಹೊಸ ಪರಿಚಯದವರಿಂದ ಮೋಸವಾಗಬಹುದು
  • ಮನೆಯಲ್ಲಿ ಧಾರ್ಮಿಕ ಕಾರ್ಯಾಚರಣೆಗೆ ಚಿಂತನೆ
  • ನಿಮ್ಮ ವೃತ್ತಿಯಲ್ಲಿ ಕಷ್ಟದ ವಾತಾವರಣವಿರಲಿದೆ
  • ಪೂರ್ವಿಕರ ವೃತ್ತಿಯಲ್ಲಿ ಹಣಗಳಿಸಬಹುದು
  • ದೊಡ್ಡ ಸಮಸ್ಯೆಗಳು ನಿಮಗೆ ಕಾಡುವುದಿಲ್ಲ
  • ಯೋಚಿಸದೇ ಯಾವುದೇ ಕಾರ್ಯ ಮಾಡಬೇಡಿ
  • ಶ್ರೀ ಕೃಷ್ಣನನ್ನು ಪ್ರಾರ್ಥಿಸಿ

ವೃಶ್ಚಿಕ

  • ಕಮೀಷನ್ ಏಜೆಂಟ್ಸ್ ಗಳಿಗೆ ಹಣ ನಷ್ಟ ಸಂಭವ
  • ಅನುಮಾನಾಸ್ಪದ ವರ್ತನೆಯಿಂದ ಅವಮಾನವಾಗಬಹುದು
  • ಅತಿಯಾದ ಆತಂಕದಿಂದ ಸಮಸ್ಯೆಗಳು ಉಂಟಾಗಬಹುದು
  • ಸಣ್ಣ ವಿಚಾರಗಳಿಗೆ ಪ್ರಾಮುಖ್ಯತೆ ನೀಡಬೇಡಿ
  • ಕೆಟ್ಟ ಜನರ ಸಹವಾಸವನ್ನು ಬಿಡಿ
  • ಹೃದ್ರೋಗಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆಯಿರಲಿ
  • ಕುಬೇರರನ್ನು ಪ್ರಾರ್ಥಿಸಿ

ಧನುಸ್ಸು

  • ಮನೆಯಲ್ಲಿ ನಿಮ್ಮಿಂದ ನಿರೀಕ್ಷಗಳು ಹೆಚ್ಚಾಗಬಹುದು
  • ಕೆಲ ಸಮಯ ತುಂಬಾ ಹೆದರಿಕೆ ಕಾಣಬಹುದು
  • ಈ ದಿನ ಹೊಸ ಕೆಲಸದ ಪ್ರಾರಂಭ ಬೇಡ
  • ಪ್ರೇಮಿಗಳಿಗೆ ತುಂಬಾ ತೊಂದರೆಯಾಗಬಹುದು
  • ವಾಹನಗಳ ಚಾಲನೆ ಅಥವಾ ಪ್ರಯಾಣ ಅಪಾಯಕಾರಿ
  • ನಿಮ್ಮ ಆಸೆಗಳನ್ನು ವ್ಯಕ್ತ ಪಡಿಸಬೇಡಿ ಈಡೇರುವುದಿಲ್ಲ
  • ವನದುರ್ಗಾ ಪ್ರಾರ್ಥನೆ ಮಾಡಿ

ಮಕರ

  • ರಾಜಕೀಯ ವಿಚಾರಕ್ಕೆ ಉತ್ತಮ ದಿನ
  • ಮನೆ ಮತ್ತು ಸಾಮಾಜಿಕ ವ್ಯವಹಾರ ಉತ್ತಮವಾಗಿರುತ್ತದೆ
  • ವ್ಯವಹಾರದಲ್ಲಿ ದೊಡ್ಡ ಕಾರ್ಯಕ್ಕೆ ಈ ದಿನ ಚಾಲನೆ ಸಿಗಬಹುದು
  • ಅತಿಯಾದ ಶಿಸ್ತನ್ನು ತೋರಿಸುತ್ತಾ ತೊಂದರೆಗೆ ಸಿಲುಕಬಹುದು
  • ಸರಿಯಾದ ತಿಳುವಳಿಕೆ ಇಲ್ಲದೆ ಅಪಹಾಸ್ಯಕ್ಕೆ ಒಳಗಾಗುತ್ತೀರಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ನೀವು ದುರ್ಬಲರಾಗಿರುವ ವಿಚಾರದಲ್ಲಿ ರಾಜಿ ಮಾಡಿಕೊಳ್ಳಿ
  • ತಾಂತ್ರಿಕ ಶಿಕ್ಷಣ ವರ್ಗದವರಿಗೆ ತೊಂದರೆಯಾಗಬಹುದು
  • ನಿಮಗೆ ಬರಬೇಕಾಗಿರುವ ಹಣಕ್ಕೆ ಅಡ್ಡಿಯಾಗಬಹುದು
  • ಕೋಪ ಮತ್ತು ಉತ್ಸಾಹಗಳನ್ನು ಕಡಿಮೆ ಮಾಡಿಕೊಳ್ಳಬೇಕಾಗಿದೆ
  • ಈ ದಿನ ನಿಮಗೆ ಲಕ್ಷ್ಮೀ ಪ್ರಾಪ್ತಿಯಿದೆ
  • ಬೇರೆಯವರಿಂದ ಏನನ್ನೂ ನಿರೀಕ್ಷಿಸಬೇಡಿ
  • ಗಣಪತಿಗೆ ಹಾಲು ಮತ್ತು ಜೇನುತುಪ್ಪವನ್ನು ಅರ್ಪಿಸಿ

ಮೀನ

  • ವಿದೇಶದಲ್ಲಿನ ಮಕ್ಕಳಿಗೆ ಸಹಾಯ ಮಾಡುತ್ತೀರಿ
  • ಕಟ್ಟಡ ನಿರ್ಮಾಣ ಅಥವಾ ಭೂ ಸಂಬಂಧೀ ಖರೀದಿ ನಡೆಯಬಹುದು
  • ಸರ್ಕಾರದಿದ ಹಣ ಸಹಾಯವಾಗಲಿದೆ
  • ಹಣವಿದ್ದರೂ ಖರ್ಚು ಮಾಡದೆ ಕೆಲಸ ಸ್ಥಗಿತವಾಗಬಹುದು
  • ಮಾಡುವ ಕೆಲಸಕ್ಕೆ ಗ್ರಹಗತಿಯಿಂದ ಅಡ್ಡಿಯಾಗಬಹುದು
  • ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ತುಂಬಾ ಅನುಕೂಲವಾಗಿರುತ್ತದೆ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More