newsfirstkannada.com

ಸೋಮಾರಿತನ ಬೇಡ; ಒಂಟಿತನ ಕಾಡಬಹುದು; ಗಂಡ, ಹೆಂಡತಿ ಮಧ್ಯೆ ಜಗಳ; ಇಲ್ಲಿದೆ ಇಂದಿನ ಭವಿಷ್ಯ

Share :

Published May 28, 2024 at 6:09am

    ಸ್ವಾತಿ ನಕ್ಷತ್ರ ಶನಿವಾರ ಹುಟ್ಟಿದವರಿಗೆ ತೊಂದರೆಯಿದೆ ಜಾಗ್ರತೆ

    ಅತಿಯಾದ ಕೋಪ ಸಹೋದರರೊಂದಿಗೆ ಕಲಹವಾಗಬಹುದು

    ಎಲ್ಲ ಇದ್ದರೂ ಕೂಡ ನಿಮ್ಮ ಆಲೋಚನೆ ಬೇರೆ ಬೇರೆ ಇರುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಆಧ್ಯಾತ್ಮಿಕವಾಗಿ ಆಸಕ್ತಿಯಿದ್ದರೂ ರೂಢಿಸಿಕೊಳ್ಳಬೇಕು
  • ಹಣ ಹೆಚ್ಚು ಖರ್ಚಾದರೂ ಮತ್ತೆ ಸಂಗ್ರವಾಗಬಹುದು
  • ಮಕ್ಕಳಿಂದ ಬೇಸರವಾಗಬಹುದು
  • ಮಕ್ಕಳನ್ನು ಪ್ರೀತಿಯಿಂದ ಗೆಲ್ಲಬೇಕೆಂಬ ಅಸ್ತ್ರ ನಿಮಗೆ ತಿಳಿದರಲಿ
  • ಈ ದಿನ ಉತ್ತಮವಾಗಿದ್ದರೂ ತೃಪ್ತಿಯಿರುವುದಿಲ್ಲ
  • ಮನೆಯಲ್ಲಿ ಆಶ್ಚರ್ಯವೆಂಬಂತೆ ಒಳ್ಳೆಯ ಘಟನೆ ನಡೆಯಬಹುದು
  • ಕುಲದೇವತೆ ಆರಾಧನೆ ಮಾಡಿ

ವೃಷಭ

  • ಯೋಗ, ಧ್ಯಾನಗಳ ಮೊರೆ ಹೋಗಬೇಕು
  • ನಿಮ್ಮ ಶರೀರದ ಶಕ್ತಿ ವೃದ್ಧಿಸಿ ಅದೇ ಆರೋಗ್ಯವಂತರಾಗಲು ಸಾಧನ
  • ಹಣದ ವೃದ್ಧಿ ಇದೆ ಆದರೆ ದೇಹ ಸೌಖ್ಯ ಕಡಿಮೆ
  • ಆಲಸ್ಯ ಸೋಮಾರಿತನದಿಂದ ನೀವು ಹಲವು ಅವಕಾಶ ವಂಚಿತರಾಗುತ್ತೀರಿ
  • ಏಕಾಂಗಿ ಅಥವಾ ಒಂಟಿತನ ಕಾಡಬಹುದು
  • ನಿಮ್ಮ ಪ್ರತಿಭೆಗೆ ಗೌರವ ಸಿಗಬೇಕಾದರೆ ಚಟುವಟಿಕೆಯಂದಿರಬೇಕು
  • ದಕ್ಷಿಣಾಮೂರ್ತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಸಂತಾನ ಆಪೇಕ್ಷಿಗಳಿಗೆ ಶುಭ ಸಮಯ ದೈವಾನುಗ್ರಹವಿದೆ
  • ಹಳೆಯ ನೋವು, ಅನಾರೋಗ್ಯ ಮರುಕಳಿಸಬಹುದು
  • ಆಸ್ಪತ್ರೆಗೆ ಹಣ ಖರ್ಚು ಬೇಸರವಾಗಬಹುದು
  • ಪ್ರೀತಿ ಪಾತ್ರರ ಅನಗತ್ಯ ಬೇಡಿಕೆಗಳನ್ನ ಒಪ್ಪಬಾರದು
  • ಸಂತೋಷದ ವಾತಾವರಣ ಆದರೆ ಅನಾರೋಗ್ಯದಿಂದ ಹಾಳಾಗಬಹುದು
  • ಕುಟುಂಬದವರ ಸಹಕಾರವಿರುತ್ತದೆ ಧೈರ್ಯದಿಂದ ಇರಬಹುದು
  • ಗೋಪಾಲಕೃಷ್ಣನನ್ನ ಉಪಾಸನೆ ಮಾಡಿ

ಕಟಕ

  • ಜೀವನದ ಉಜ್ವಲ ಭವಿಷ್ಯ ನಿಮಗೆ ಕಾಣಬಹುದು
  • ಆತ್ಮವಿಶ್ವಾಸ, ಭರವಸೆಗಳು ನಿಮ್ಮ ಕೆಲಸಕ್ಕೆ ಸ್ಪೂರ್ತಿದಾಯಕ
  • ಹೆಚ್ಚು ಬೆಲೆ ಬಾಳುವ ವಸ್ತುಗಳನ್ನ ಖರೀದಿಸುವಿರಿ
  • ತಂದೆಗೆ ಅನಾರೋಗ್ಯ, ಶಸ್ತ್ರ ಚಿಕಿತ್ಸೆಯ ಸಾಧ್ಯತೆಯಿದೆ
  • ಅಕ್ಕಪಕ್ಕದವರ ಜೊತೆ ಜಗಳವಾಗಬಹುದು
  • ನಿಮ್ಮ ಒಳ್ಳೆತನ ಬೇರೆಯವರಿಗೆ ದೌರ್ಬಲ್ಯವೆನಿಸಬಹುದು ಎಚ್ಚರ
  • ಸೂರ್ಯನಾರಾಯಣ ಆರಾಧನೆ ಮಾಡಿ

ಸಿಂಹ

  • ಮನೆಯಲ್ಲಿ ಶಾಂತವಾಗಿ ವರ್ತಿಸಬೇಕಾಗಬಹುದು
  • ಬೇರೆಯವರನ್ನು ಅಗೌರವದಿಂದ ಕಂಡರೆ ನಿಮಗೆ ಮಾನಹಾನಿ
  • ನಿಮ್ಮ ಬುದ್ಧಿವಂತಿಕೆ ಕೆಲಸಕ್ಕೆ ಬರುವ ದಿನ
  • ಹೊರಗಡೆ ತಿರುಗಾಡಲು ಅನಾನುಕೂಲ, ಬೇಸರ
  • ವಿದ್ಯಾರ್ಥಿಗಳಿಗೆ ಓದುವುದಕ್ಕೆ ನಿರಾಸಕ್ತಿ, ಹೆದರಿಕೆ
  • ಹೊಸ ಆಲೋಚನೆಗಳು ನಿಮಗೆ ಅಧೈರ್ಯ ಮಾಡಬಹುದು
  • ಶಾಂತಿ ದುರ್ಗೆಯನ್ನು ಕುಂಕುಮದಿಂದ ಆಚರಿಸಿ

ಕನ್ಯಾ

  • ಲಾಭದಾಯಕ ದಿನ ಒಳ್ಳೆ ಕೆಲಸಕ್ಕೆ ಸಂಕಲ್ಪ ಮಾಡಿ
  • ಮಧ್ಯಾಹ್ನದ ನಂತರ ಉಸಿರಾಟಕ್ಕೆ ತೊಂದರೆ ಕಾಣಬಹುದು
  • ದಾಂಪತ್ಯ ಕಲಹ ಏರ್ಪಡಬಹುದು
  • ಬಟ್ಟೆ ವ್ಯಾಪಾರಿಗಳಿಗೆ ನಷ್ಟ ಬಂಡವಾಳದ ಬಗ್ಗೆ ಚಿಂತೆ
  • ನಿಮ್ಮ ಸ್ವಂತಕ್ಕೆ ಸ್ವಲ್ಪ ಸಮಯ ಮೀಸಲಾಗಿಡಿ
  • ಮನೆ ಮಕ್ಕಳು ಸಂಸಾರ ಚೆನ್ನಾಗಿದ್ದರೆ ಮಾತ್ರ ವ್ಯವಹಾರ ಎಂದು ತಿಳಿಯಿರಿ
  • ಶನಿಗ್ರಹ ಪ್ರಾರ್ಥನೆ ಮಾಡಿ

ತುಲಾ

  • ಬೇರೆಯವರನ್ನ ಹೊಗಳುತ್ತಾ ಒಳ್ಳೆಯರೆನಿಸಿಕೊಳ್ಳುತ್ತೀರಿ
  • ತಪ್ಪು ಸಂದೇಶದಿಂದ ನಿಮಗೆ ಹಿನ್ನಡೆ
  • ಸಹೋದ್ಯೋಗಿಗಳ, ಸ್ನೇಹಿತರ ಸಹಾಯ ಇರುವುದಿಲ್ಲ
  • ಶಾರೀರಿಕ ತೊಂದರೆ, ಜಗಳ
  • ಚೆನ್ನಾಗಿರುವವರ ಮನಸ್ಸಿನ ಮೇಲೆ ನೀವು ಪರಿಣಾಮ ಬೀರಬಹುದು
  • ಐಕ್ಯಮತ್ಯ ಮಂತ್ರ ಕೇಳಿ

ವೃಶ್ಚಿಕ

  • ಅನಾವಶ್ಯಕವಾಗಿ ಒತ್ತಡಗಳಿಗೆ ಸಿಲುಕಿ ಕೊಳ್ಳಬಹುದು
  • ಕಾಲು ನೋವು, ಸ್ನಾಯುಗಳ ನೋವಿನ ದೃಷ್ಟಿಯಿಂದ ವಿಶ್ರಾಂತಿ ಮುಖ್ಯ
  • ಹಣ ಹೂಡಿಕೆ ಆಸೆ ಹುಟ್ಟಿಸಬಹುದು ಆದರೆ ನಷ್ಟವಿದೆ
  • ನಿಮ್ಮ ಅಭಿಪ್ರಾಯ ಅಥವಾ ಸಲಹೆಗಳನ್ನು ಸ್ಪಷ್ಟವಾಗಿ ಹೇಳಿ
  • ಮನೆ ಅವರೊಂದಿಗೆ ಸ್ಪಂದಿಸಲು ಇಷ್ಟವಿರದ ಮನಸ್ಸು
  • ಸಂಬಂಧಿತರ, ಸ್ನೇಹಿತರ ಆಗಮನದಿಂದ ಮನೆಯ ವಾತಾವರಣ ಹಾಳಾಗುತ್ತದೆ
  • ಆಂಜನೇಯನ ದೇವಾಲಯಕ್ಕೆ ಎಳ್ಳೆಣ್ಣೆ ಅರ್ಪಿಸಿ

ಧನುಸ್ಸು

  • ಎದ್ದಾಗಿನಿಂದ ಕಿರಿಕಿರಿ, ತಾಳ್ಮೆ ಇರಲಿ
  • ಮನೋರಂಜನೆಗಾಗಿ ಹಣ ಖರ್ಚು ಮಾಡುವ ಸಿದ್ಧತೆಯಲ್ಲಿ ಇರುತ್ತೀರಿ
  • ಯಾವುದೇ ಕೆಲಸವನ್ನು ತುಂಬಾ ಚಿಂತಿಸಿ, ಚರ್ಚಿಸಿ ಮಾಡಿ ಶುಭವಿದೆ
  • ಸಮಯ ಮಾಡಿಕೊಂಡು ಉತ್ತಮರ ಅನುಭವಿಗಳ ಭೇಟಿ ಮಾಡಿ
  • ನಿಮ್ಮ ಒತ್ತಡವನ್ನು ಮನೆಯವರ ಮೇಲೆ ಹೇರಬೇಡಿ
  • ಪ್ರೇಮಿಗಳು ಮನೆಯವರ ವಿರುದ್ಧ ತೀರ್ಮಾನಿಸುವ ಸಾಧ್ಯತೆಗಳಿವೆ
  • ಪೋಷಕರ ಸಹಾಯ ಮುಖ್ಯ ಇಲ್ಲದಿದ್ದರೆ ಸಮಸ್ಯೆ
  • ಹಸುವಿಗೆ ಅನ್ನ, ಬೆಲ್ಲ ಕೊಡಿ

ಮಕರ

  • ತುಂಬಾ ಆತಂಕ ಚಿಂತೆಯ ದಿನ
  • ತಾತ್ಕಾಲಿಕ ಸಾಲಕ್ಕಾಗಿ ನಿಮ್ಮನ್ನು ಕೇಳುವವರಿಗೆ ತಡೆ ಇರಲಿ
  • ವೈಯಕ್ತಿಕ, ವೃತ್ತಿಯಲ್ಲಿ ಬೆಳವಣಿಗೆ ಇದೆ
  • ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು ಎಚ್ಚರವಹಿಸಿ
  • ನಿಮ್ಮ ಖ್ಯಾತಿಗೆ ಅಪಕೀರ್ತಿ ಬರುವವರ ಜೊತೆ ಸೇರಬೇಕಾಗುತ್ತದೆ
  • ಕುಟುಂಬ ಸಾಮರಸ್ಯ ಚೆನ್ನಾಗಿರುತ್ತದೆ ಹಾಗೆ ಉಳಿಸಿಕೊಳ್ಳಿ
  • ಶೂಲಿನೀ ದುರ್ಗೆಯನ್ನು ಪ್ರಾರ್ಥಿಸಿ

ಕುಂಭ

  • ನಿವೃತ್ತಿ ಜೀವನ ನಡೆಸುತ್ತಿರುವವರಿಗೆ ಆರ್ಥಿಕ ಸಹಾಯವಿದೆ
  • ಹಣದ ಹಿಡಿತ ಕೆಲವು ಸಂದರ್ಭಗಳಲ್ಲಿ ಅವಮಾನಿಸಬಹುದು
  • ಲಾಭದಾಯಕ ದಿನವಾದರೂ ನಿರಾಸೆ ಇದೆ
  • ಒಂಟಿತನ ಹೆಚ್ಚಾಗಿ ಕಾಡಬಹುದು
  • ಹಳೆಯ ಸ್ನೇಹಿತರ ಬಂಧುಗಳ, ಭೇಟಿಗೆ ಕಾತುರರಾಗುತ್ತೀರಿ ಆದರೆ ಅವಕಾಶವಿಲ್ಲ
  • ಜೀವನಕ್ಕೆ ತೊಂದರೆ ಇರುವುದಿಲ್ಲ ಆದರೆ ಜೀವನಕ್ಕೆ ಅಭದ್ರತೆ ಕಾಡುತ್ತದೆ
  • ಸ್ಥಿರಮನಸ್ಸಿನಿಂದಯಿರಿ ಶುಭವಾಗಲಿದೆ
  • ಪ್ರತ್ಯಂಗಿರಾ ದೇವಿಯನ್ನು ಆರಾಧಿಸಿ

ಮೀನ

  • ಶಾರೀರಿಕವಾಗಿ, ಮಾನಸಿಕವಾಗಿ ಅಶಕ್ತರಾಗಿರುವಂತೆ ಭಾಸವಾಗುತ್ತದೆ
  • ನಿಮಗೆ ಸಾಮರ್ಥ್ಯದ ಕೊರತೆ ಇಲ್ಲದಿದ್ದರೂ ಮನಸ್ಸಿರುವುದಿಲ್ಲ
  • ನಿಮ್ಮನ್ನು ನೀವು ಪ್ರೀತಿಸಿಕೊಳ್ಳಲು ಉತ್ತಮ ದಿನ
  • ಸ್ವಲ್ಪ ಚಟುವಟಿಕೆಗಳನ್ನು ತೋರಿಸಬೇಕು ಆಲಸ್ಯ ಬೇಡ
  • ಜೀವನಕ್ಕೆ ಆಧ್ಯಾತ್ಮಿಕ, ವ್ಯವಹಾರಿಕ ಕ್ಷೇತ್ರಗಳೆರಡು ಬೇಕೆಂದು ಅರಿಯಬೇಕಾದ ದಿನ
  • ಆಂಜನೇಯನಿಗೆ ವಿಳ್ಯದೆಲೆ ಮತ್ತು ತುಳಸಿಯನ್ನು ಅರ್ಪಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೋಮಾರಿತನ ಬೇಡ; ಒಂಟಿತನ ಕಾಡಬಹುದು; ಗಂಡ, ಹೆಂಡತಿ ಮಧ್ಯೆ ಜಗಳ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಸ್ವಾತಿ ನಕ್ಷತ್ರ ಶನಿವಾರ ಹುಟ್ಟಿದವರಿಗೆ ತೊಂದರೆಯಿದೆ ಜಾಗ್ರತೆ

    ಅತಿಯಾದ ಕೋಪ ಸಹೋದರರೊಂದಿಗೆ ಕಲಹವಾಗಬಹುದು

    ಎಲ್ಲ ಇದ್ದರೂ ಕೂಡ ನಿಮ್ಮ ಆಲೋಚನೆ ಬೇರೆ ಬೇರೆ ಇರುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಆಧ್ಯಾತ್ಮಿಕವಾಗಿ ಆಸಕ್ತಿಯಿದ್ದರೂ ರೂಢಿಸಿಕೊಳ್ಳಬೇಕು
  • ಹಣ ಹೆಚ್ಚು ಖರ್ಚಾದರೂ ಮತ್ತೆ ಸಂಗ್ರವಾಗಬಹುದು
  • ಮಕ್ಕಳಿಂದ ಬೇಸರವಾಗಬಹುದು
  • ಮಕ್ಕಳನ್ನು ಪ್ರೀತಿಯಿಂದ ಗೆಲ್ಲಬೇಕೆಂಬ ಅಸ್ತ್ರ ನಿಮಗೆ ತಿಳಿದರಲಿ
  • ಈ ದಿನ ಉತ್ತಮವಾಗಿದ್ದರೂ ತೃಪ್ತಿಯಿರುವುದಿಲ್ಲ
  • ಮನೆಯಲ್ಲಿ ಆಶ್ಚರ್ಯವೆಂಬಂತೆ ಒಳ್ಳೆಯ ಘಟನೆ ನಡೆಯಬಹುದು
  • ಕುಲದೇವತೆ ಆರಾಧನೆ ಮಾಡಿ

ವೃಷಭ

  • ಯೋಗ, ಧ್ಯಾನಗಳ ಮೊರೆ ಹೋಗಬೇಕು
  • ನಿಮ್ಮ ಶರೀರದ ಶಕ್ತಿ ವೃದ್ಧಿಸಿ ಅದೇ ಆರೋಗ್ಯವಂತರಾಗಲು ಸಾಧನ
  • ಹಣದ ವೃದ್ಧಿ ಇದೆ ಆದರೆ ದೇಹ ಸೌಖ್ಯ ಕಡಿಮೆ
  • ಆಲಸ್ಯ ಸೋಮಾರಿತನದಿಂದ ನೀವು ಹಲವು ಅವಕಾಶ ವಂಚಿತರಾಗುತ್ತೀರಿ
  • ಏಕಾಂಗಿ ಅಥವಾ ಒಂಟಿತನ ಕಾಡಬಹುದು
  • ನಿಮ್ಮ ಪ್ರತಿಭೆಗೆ ಗೌರವ ಸಿಗಬೇಕಾದರೆ ಚಟುವಟಿಕೆಯಂದಿರಬೇಕು
  • ದಕ್ಷಿಣಾಮೂರ್ತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಸಂತಾನ ಆಪೇಕ್ಷಿಗಳಿಗೆ ಶುಭ ಸಮಯ ದೈವಾನುಗ್ರಹವಿದೆ
  • ಹಳೆಯ ನೋವು, ಅನಾರೋಗ್ಯ ಮರುಕಳಿಸಬಹುದು
  • ಆಸ್ಪತ್ರೆಗೆ ಹಣ ಖರ್ಚು ಬೇಸರವಾಗಬಹುದು
  • ಪ್ರೀತಿ ಪಾತ್ರರ ಅನಗತ್ಯ ಬೇಡಿಕೆಗಳನ್ನ ಒಪ್ಪಬಾರದು
  • ಸಂತೋಷದ ವಾತಾವರಣ ಆದರೆ ಅನಾರೋಗ್ಯದಿಂದ ಹಾಳಾಗಬಹುದು
  • ಕುಟುಂಬದವರ ಸಹಕಾರವಿರುತ್ತದೆ ಧೈರ್ಯದಿಂದ ಇರಬಹುದು
  • ಗೋಪಾಲಕೃಷ್ಣನನ್ನ ಉಪಾಸನೆ ಮಾಡಿ

ಕಟಕ

  • ಜೀವನದ ಉಜ್ವಲ ಭವಿಷ್ಯ ನಿಮಗೆ ಕಾಣಬಹುದು
  • ಆತ್ಮವಿಶ್ವಾಸ, ಭರವಸೆಗಳು ನಿಮ್ಮ ಕೆಲಸಕ್ಕೆ ಸ್ಪೂರ್ತಿದಾಯಕ
  • ಹೆಚ್ಚು ಬೆಲೆ ಬಾಳುವ ವಸ್ತುಗಳನ್ನ ಖರೀದಿಸುವಿರಿ
  • ತಂದೆಗೆ ಅನಾರೋಗ್ಯ, ಶಸ್ತ್ರ ಚಿಕಿತ್ಸೆಯ ಸಾಧ್ಯತೆಯಿದೆ
  • ಅಕ್ಕಪಕ್ಕದವರ ಜೊತೆ ಜಗಳವಾಗಬಹುದು
  • ನಿಮ್ಮ ಒಳ್ಳೆತನ ಬೇರೆಯವರಿಗೆ ದೌರ್ಬಲ್ಯವೆನಿಸಬಹುದು ಎಚ್ಚರ
  • ಸೂರ್ಯನಾರಾಯಣ ಆರಾಧನೆ ಮಾಡಿ

ಸಿಂಹ

  • ಮನೆಯಲ್ಲಿ ಶಾಂತವಾಗಿ ವರ್ತಿಸಬೇಕಾಗಬಹುದು
  • ಬೇರೆಯವರನ್ನು ಅಗೌರವದಿಂದ ಕಂಡರೆ ನಿಮಗೆ ಮಾನಹಾನಿ
  • ನಿಮ್ಮ ಬುದ್ಧಿವಂತಿಕೆ ಕೆಲಸಕ್ಕೆ ಬರುವ ದಿನ
  • ಹೊರಗಡೆ ತಿರುಗಾಡಲು ಅನಾನುಕೂಲ, ಬೇಸರ
  • ವಿದ್ಯಾರ್ಥಿಗಳಿಗೆ ಓದುವುದಕ್ಕೆ ನಿರಾಸಕ್ತಿ, ಹೆದರಿಕೆ
  • ಹೊಸ ಆಲೋಚನೆಗಳು ನಿಮಗೆ ಅಧೈರ್ಯ ಮಾಡಬಹುದು
  • ಶಾಂತಿ ದುರ್ಗೆಯನ್ನು ಕುಂಕುಮದಿಂದ ಆಚರಿಸಿ

ಕನ್ಯಾ

  • ಲಾಭದಾಯಕ ದಿನ ಒಳ್ಳೆ ಕೆಲಸಕ್ಕೆ ಸಂಕಲ್ಪ ಮಾಡಿ
  • ಮಧ್ಯಾಹ್ನದ ನಂತರ ಉಸಿರಾಟಕ್ಕೆ ತೊಂದರೆ ಕಾಣಬಹುದು
  • ದಾಂಪತ್ಯ ಕಲಹ ಏರ್ಪಡಬಹುದು
  • ಬಟ್ಟೆ ವ್ಯಾಪಾರಿಗಳಿಗೆ ನಷ್ಟ ಬಂಡವಾಳದ ಬಗ್ಗೆ ಚಿಂತೆ
  • ನಿಮ್ಮ ಸ್ವಂತಕ್ಕೆ ಸ್ವಲ್ಪ ಸಮಯ ಮೀಸಲಾಗಿಡಿ
  • ಮನೆ ಮಕ್ಕಳು ಸಂಸಾರ ಚೆನ್ನಾಗಿದ್ದರೆ ಮಾತ್ರ ವ್ಯವಹಾರ ಎಂದು ತಿಳಿಯಿರಿ
  • ಶನಿಗ್ರಹ ಪ್ರಾರ್ಥನೆ ಮಾಡಿ

ತುಲಾ

  • ಬೇರೆಯವರನ್ನ ಹೊಗಳುತ್ತಾ ಒಳ್ಳೆಯರೆನಿಸಿಕೊಳ್ಳುತ್ತೀರಿ
  • ತಪ್ಪು ಸಂದೇಶದಿಂದ ನಿಮಗೆ ಹಿನ್ನಡೆ
  • ಸಹೋದ್ಯೋಗಿಗಳ, ಸ್ನೇಹಿತರ ಸಹಾಯ ಇರುವುದಿಲ್ಲ
  • ಶಾರೀರಿಕ ತೊಂದರೆ, ಜಗಳ
  • ಚೆನ್ನಾಗಿರುವವರ ಮನಸ್ಸಿನ ಮೇಲೆ ನೀವು ಪರಿಣಾಮ ಬೀರಬಹುದು
  • ಐಕ್ಯಮತ್ಯ ಮಂತ್ರ ಕೇಳಿ

ವೃಶ್ಚಿಕ

  • ಅನಾವಶ್ಯಕವಾಗಿ ಒತ್ತಡಗಳಿಗೆ ಸಿಲುಕಿ ಕೊಳ್ಳಬಹುದು
  • ಕಾಲು ನೋವು, ಸ್ನಾಯುಗಳ ನೋವಿನ ದೃಷ್ಟಿಯಿಂದ ವಿಶ್ರಾಂತಿ ಮುಖ್ಯ
  • ಹಣ ಹೂಡಿಕೆ ಆಸೆ ಹುಟ್ಟಿಸಬಹುದು ಆದರೆ ನಷ್ಟವಿದೆ
  • ನಿಮ್ಮ ಅಭಿಪ್ರಾಯ ಅಥವಾ ಸಲಹೆಗಳನ್ನು ಸ್ಪಷ್ಟವಾಗಿ ಹೇಳಿ
  • ಮನೆ ಅವರೊಂದಿಗೆ ಸ್ಪಂದಿಸಲು ಇಷ್ಟವಿರದ ಮನಸ್ಸು
  • ಸಂಬಂಧಿತರ, ಸ್ನೇಹಿತರ ಆಗಮನದಿಂದ ಮನೆಯ ವಾತಾವರಣ ಹಾಳಾಗುತ್ತದೆ
  • ಆಂಜನೇಯನ ದೇವಾಲಯಕ್ಕೆ ಎಳ್ಳೆಣ್ಣೆ ಅರ್ಪಿಸಿ

ಧನುಸ್ಸು

  • ಎದ್ದಾಗಿನಿಂದ ಕಿರಿಕಿರಿ, ತಾಳ್ಮೆ ಇರಲಿ
  • ಮನೋರಂಜನೆಗಾಗಿ ಹಣ ಖರ್ಚು ಮಾಡುವ ಸಿದ್ಧತೆಯಲ್ಲಿ ಇರುತ್ತೀರಿ
  • ಯಾವುದೇ ಕೆಲಸವನ್ನು ತುಂಬಾ ಚಿಂತಿಸಿ, ಚರ್ಚಿಸಿ ಮಾಡಿ ಶುಭವಿದೆ
  • ಸಮಯ ಮಾಡಿಕೊಂಡು ಉತ್ತಮರ ಅನುಭವಿಗಳ ಭೇಟಿ ಮಾಡಿ
  • ನಿಮ್ಮ ಒತ್ತಡವನ್ನು ಮನೆಯವರ ಮೇಲೆ ಹೇರಬೇಡಿ
  • ಪ್ರೇಮಿಗಳು ಮನೆಯವರ ವಿರುದ್ಧ ತೀರ್ಮಾನಿಸುವ ಸಾಧ್ಯತೆಗಳಿವೆ
  • ಪೋಷಕರ ಸಹಾಯ ಮುಖ್ಯ ಇಲ್ಲದಿದ್ದರೆ ಸಮಸ್ಯೆ
  • ಹಸುವಿಗೆ ಅನ್ನ, ಬೆಲ್ಲ ಕೊಡಿ

ಮಕರ

  • ತುಂಬಾ ಆತಂಕ ಚಿಂತೆಯ ದಿನ
  • ತಾತ್ಕಾಲಿಕ ಸಾಲಕ್ಕಾಗಿ ನಿಮ್ಮನ್ನು ಕೇಳುವವರಿಗೆ ತಡೆ ಇರಲಿ
  • ವೈಯಕ್ತಿಕ, ವೃತ್ತಿಯಲ್ಲಿ ಬೆಳವಣಿಗೆ ಇದೆ
  • ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು ಎಚ್ಚರವಹಿಸಿ
  • ನಿಮ್ಮ ಖ್ಯಾತಿಗೆ ಅಪಕೀರ್ತಿ ಬರುವವರ ಜೊತೆ ಸೇರಬೇಕಾಗುತ್ತದೆ
  • ಕುಟುಂಬ ಸಾಮರಸ್ಯ ಚೆನ್ನಾಗಿರುತ್ತದೆ ಹಾಗೆ ಉಳಿಸಿಕೊಳ್ಳಿ
  • ಶೂಲಿನೀ ದುರ್ಗೆಯನ್ನು ಪ್ರಾರ್ಥಿಸಿ

ಕುಂಭ

  • ನಿವೃತ್ತಿ ಜೀವನ ನಡೆಸುತ್ತಿರುವವರಿಗೆ ಆರ್ಥಿಕ ಸಹಾಯವಿದೆ
  • ಹಣದ ಹಿಡಿತ ಕೆಲವು ಸಂದರ್ಭಗಳಲ್ಲಿ ಅವಮಾನಿಸಬಹುದು
  • ಲಾಭದಾಯಕ ದಿನವಾದರೂ ನಿರಾಸೆ ಇದೆ
  • ಒಂಟಿತನ ಹೆಚ್ಚಾಗಿ ಕಾಡಬಹುದು
  • ಹಳೆಯ ಸ್ನೇಹಿತರ ಬಂಧುಗಳ, ಭೇಟಿಗೆ ಕಾತುರರಾಗುತ್ತೀರಿ ಆದರೆ ಅವಕಾಶವಿಲ್ಲ
  • ಜೀವನಕ್ಕೆ ತೊಂದರೆ ಇರುವುದಿಲ್ಲ ಆದರೆ ಜೀವನಕ್ಕೆ ಅಭದ್ರತೆ ಕಾಡುತ್ತದೆ
  • ಸ್ಥಿರಮನಸ್ಸಿನಿಂದಯಿರಿ ಶುಭವಾಗಲಿದೆ
  • ಪ್ರತ್ಯಂಗಿರಾ ದೇವಿಯನ್ನು ಆರಾಧಿಸಿ

ಮೀನ

  • ಶಾರೀರಿಕವಾಗಿ, ಮಾನಸಿಕವಾಗಿ ಅಶಕ್ತರಾಗಿರುವಂತೆ ಭಾಸವಾಗುತ್ತದೆ
  • ನಿಮಗೆ ಸಾಮರ್ಥ್ಯದ ಕೊರತೆ ಇಲ್ಲದಿದ್ದರೂ ಮನಸ್ಸಿರುವುದಿಲ್ಲ
  • ನಿಮ್ಮನ್ನು ನೀವು ಪ್ರೀತಿಸಿಕೊಳ್ಳಲು ಉತ್ತಮ ದಿನ
  • ಸ್ವಲ್ಪ ಚಟುವಟಿಕೆಗಳನ್ನು ತೋರಿಸಬೇಕು ಆಲಸ್ಯ ಬೇಡ
  • ಜೀವನಕ್ಕೆ ಆಧ್ಯಾತ್ಮಿಕ, ವ್ಯವಹಾರಿಕ ಕ್ಷೇತ್ರಗಳೆರಡು ಬೇಕೆಂದು ಅರಿಯಬೇಕಾದ ದಿನ
  • ಆಂಜನೇಯನಿಗೆ ವಿಳ್ಯದೆಲೆ ಮತ್ತು ತುಳಸಿಯನ್ನು ಅರ್ಪಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More