Advertisment

ರೇಣುಕಾಸ್ವಾಮಿ ಪ್ರಕರಣ; ಕಲಬುರಗಿ ಜೈಲಿನಿಂದ ದರ್ಶನ್ ಮ್ಯಾನೇಜರ್ ನಾಗರಾಜ್ ರಿಲೀಸ್

author-image
Gopal Kulkarni
Updated On
ರೇಣುಕಾಸ್ವಾಮಿ ಪ್ರಕರಣ; ಕಲಬುರಗಿ ಜೈಲಿನಿಂದ ದರ್ಶನ್ ಮ್ಯಾನೇಜರ್ ನಾಗರಾಜ್ ರಿಲೀಸ್
Advertisment
  • ರೇಣುಕಾಸ್ವಾಮಿ ಪ್ರಕರಣದಲ್ಲಿ ಬಂಧಿಯಾಗಿದ್ದ ನಾಗರಾಜ್
  • ದರ್ಶನ್ ಮ್ಯಾನೇಜರ್ ನಾಗರಾಜ್​ಗೆ ಇಂದು ಬಿಡುಗಡೆಯ ಭಾಗ್ಯ
  • ಕಲಬುರಗಿ ಜೈಲಿನಿಂದ ಬಿಡುಗಡೆ ಹೊಂದಿದ ದರ್ಶನ್​ ಮ್ಯಾನೇಜರ್

ರೇಣುಕಾಸ್ವಾಮಿ ಪ್ರಕರಣದಲ್ಲಿ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿದ್ದ ದರ್ಶನ್ ಮ್ಯಾನೇಜರ್​ಗೆ ಇಂದು ಬಿಡುಗಡೆಯ ಭಾಗ್ಯ ದೊರಕಿದೆ. ದರ್ಶನ್ ಅಂಡ್ ಗ್ಯಾಂಗ್​​ ಪಟ್ಟಿಯಲ್ಲಿ ಮ್ಯಾನೇಜರ್ ನಾಗರಾಜ್ ಕೂಡ ಅರೆಸ್ಟ್ ಆಗಿದ್ದರು. ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನೆಲೆ ಇಂದು ನಾಗರಾಜ್ ಬಿಡುಗಡೆಯಾಗಿದ್ದಾರೆ.

Advertisment

ಇದನ್ನೂ ಓದಿ:ರಾಜ್ಯ ರಾಜಕೀಯದಲ್ಲಿ ಧೂಳೆಬ್ಬಿಸಲು ಬರ್ತಾರಾ ಕಿಚ್ಚ? ಪ್ರಾದೇಶಿಕ ಪಕ್ಷದ ಬಗ್ಗೆ ಸುದೀಪ್ ಒಲವು!

ನಾಗರಾಜ್​ರನ್ನು ಕರೆದುಕೊಂಡು ಹೋಗಲು ಬೆಂಗಳೂರಿನಿಂದ ಅವರ ಆಪ್ತರು ಬಂದಿದ್ದರು. ಕಪ್ಪು ಬಣ್ಣದ ಮಹೀಂದ್ರಾ ಕಾರ್​ನಲ್ಲಿ ನಾಗರಾಜ್ ತೆರಳಿದರು. ನಾಗರಾಜ್ ಕಾರ್​ನ್ನು ಬಿಳಿ ಬಣ್ಣದ ಇನ್ನೋವಾ ಕಾರು ಹಿಂಬಾಲಿಸಿತು

ಎರಡು ಬ್ಯಾಗ್​ಗಳನ್ನು ತಾವೇ ಕೈಯಲ್ಲಿ ಹಿಡಿದುಕೊಂಡು ಬಂದು ಹೊರಗಡೆ ಬೆಂಬಲಿಗರಿಗೆ ನೀಡಿ ಕಾರ್ ಹತ್ತಿದ ನಾಗರಾಜ್.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment