newsfirstkannada.com

ದರ್ಶನ್​ನ ಮ್ಯಾನೇಜರ್​ ಆತ್ಮಹತ್ಯೆ.. ಅಂದು ರಕ್ತಕಾರಿ ಅನಾಥವಾಗಿ ಬಿದ್ದಿತ್ತು ಆತನ ಮೃತದೇಹ

Share :

Published June 18, 2024 at 12:34pm

Update June 18, 2024 at 1:20pm

    8 ವರ್ಷಗಳಿಂದ ಮ್ಯಾನೇಜರ್​ ಮಲ್ಲಿಕಾರ್ಜುನ್​​ ಮಿಸ್ಸಿಂಗ್

    ಮತ್ತೋರ್ವ ಮ್ಯಾನೇಜರ್​ ಮೃತದೇಹ ಕಲ್ಲುಬಂಡೆಯ ಮೇಲೆ ಬಿದ್ದಿತ್ತು

    ದರ್ಶನ್​​ಗೆ ಸೇರಿದ್ದ ಫಾರ್ಮ್​ಹೌಸ್​ನಲ್ಲಿ ಕೆಲಸ ಮಾಡಿತ್ತಿದ್ದವನಿಗೆ ಏನಾಯ್ತು?

ಆನೇಕಲ್: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ದರ್ಶನ್​ ಕುರಿತು ನಾನಾ ಪ್ರಕರಣಗಳು ಬಯಲಿಗೆ ಬರುತ್ತಿದೆ. 8 ವರ್ಷಗಳಿಂದ ನಾಪತ್ತೆಯಾದ ಮ್ಯಾನೇಜರ್​ ಮಲ್ಲಿಕಾರ್ಜುನ್​​ ಮಿಸ್ಸಿಂಗ್​ ಪ್ರಕರಣ ಜೊತೆ ಜೊತೆಗೆ ಇದೀಗ ಮತ್ತೋರ್ವ ಮ್ಯಾನೇಜರ್​ ದರ್ಶನ್ ಗೆ ಸೇರಿದ ಫಾರ್ಮ್ ಹೌಸ್ ನಲ್ಲಿ ಸೂಸೈಡ್ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ.

ಆನೇಕಲ್ ತಾಲ್ಲೂಕಿನ ಬಗ್ಗನದೊಡ್ಡಿಯಲ್ಲಿ ನಡೆದಿದ್ದ ಘಟನೆ ಇದಾಗಿದೆ. ಶ್ರೀಧರ್​ ಎಂಬಾತ ದರ್ಶನ್ ಗೆ ಸೇರಿದ ಫಾರ್ಮ್ ಹೌಸ್ ನಲ್ಲಿ ಸೂಸೈಡ್ ಮಾಡಿಕೊಂಡಿದ್ದನು. ಮಾನಸಿಕ ಖಿನ್ನತೆಗೆ ಒಳಗಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದನು.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಆರೋಪಿ ರಘು ಪತ್ನಿ ಹಿಸ್ಟರಿನೇ ಡಿಫರೆಂಟ್​! ತನಿಖೆ ವೇಳೆ ಪೊಲೀಸರಿಗೆ ಶಾಕ್​

ದುರ್ಗ ಫಾರ್ಮ್ ಹೌಸ್​ನಲ್ಲಿ ಆತ್ಮಹತ್ಯೆ

ಕಳೆದ ಏಪ್ರಿಲ್ ತಿಂಗಳಿನಲ್ಲಿ ಆತ್ಮಹತ್ಯೆಗೆ ಶರಣಾಗುವ ಮೂಲಕ ಶ್ರೀಧರ್​ ಬದುಕು ಮುಗಿಸಿದ್ದನು. ದರ್ಶನ್​ಗೆ ಸೇರಿದ ದುರ್ಗ ಫಾರ್ಮ್ ಹೌಸ್​ನಲ್ಲಿ ಸಾವನ್ನಪ್ಪಿದ್ದನು. ಶ್ರೀಧರ್ ಮೃತ ದೇಹ ಕಂಡು ಆತನ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದನು.

ಇದನ್ನೂ ಓದಿ: 25 ವರ್ಷದ ಯುವಕನ ಜೊತೆ ಓಡಿ ಹೋದ 40 ವರ್ಷದ ತಾಯಿ! ಬೀದಿಗೆ ಬಂದ 3 ಮಕ್ಕಳು

ರಕ್ತಕಾರಿ ಸತ್ತಿದ್ದ ಮ್ಯಾನೇಜರ್​

ಫಾರ್ಮ್ ಹೌಸ್ ಪಕ್ಕದಲ್ಲಿ ರೈಟರ್ ಶ್ರೀಧರ್ ರಕ್ತಕಾರಿ ಸತ್ತಿದ್ದನು. ಒಂದು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಆತನ ಮೃತದೇಹ ಕಲ್ಲು ಬಂಡೆ ಮೇಲೆ ಅನಾಥವಾಗಿ ಪತ್ತೆಯಾಗಿತ್ತು. ಆನೇಕಲ್ ಪೊಲೀಸ್ ಠಾಣೆಯಲ್ಲಿ UDR ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: ಹೆಂಡತಿಯನ್ನು ಗುಂಡಿಕ್ಕಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ.. ಹಾಸನದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ

10 ಎಕರೆಯ ಫಾರ್ಮ್​ ಹೌಸ್

ಅಂದಹಾಗೆಯೇ ಸುಮಾರು 10 ಎಕರೆ ಪ್ರದೇಶದಲ್ಲಿ ದರ್ಶನ್​ಗೆ ಸೇರಿದ ಫಾರ್ಮ್ ಹೌಸ್ ನಿರ್ಮಾಣವಾಗುತ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬೆನ್ನಲ್ಲೇ ಒಬ್ಬ ಮ್ಯಾನೇಜರ್​ ಮಿಸ್ಸಿಂಗ್​ ಮತ್ತು ಮತ್ತೊಬ್ಬ ಮ್ಯಾಜೇಸರ್​ ಸಾವು ಅನುಮಾನಕ್ಕೆ ಎಡೆಮಾಡಿಕೊಟ್ಟಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ನ ಮ್ಯಾನೇಜರ್​ ಆತ್ಮಹತ್ಯೆ.. ಅಂದು ರಕ್ತಕಾರಿ ಅನಾಥವಾಗಿ ಬಿದ್ದಿತ್ತು ಆತನ ಮೃತದೇಹ

https://newsfirstlive.com/wp-content/uploads/2024/06/darshan-12-1.jpg

    8 ವರ್ಷಗಳಿಂದ ಮ್ಯಾನೇಜರ್​ ಮಲ್ಲಿಕಾರ್ಜುನ್​​ ಮಿಸ್ಸಿಂಗ್

    ಮತ್ತೋರ್ವ ಮ್ಯಾನೇಜರ್​ ಮೃತದೇಹ ಕಲ್ಲುಬಂಡೆಯ ಮೇಲೆ ಬಿದ್ದಿತ್ತು

    ದರ್ಶನ್​​ಗೆ ಸೇರಿದ್ದ ಫಾರ್ಮ್​ಹೌಸ್​ನಲ್ಲಿ ಕೆಲಸ ಮಾಡಿತ್ತಿದ್ದವನಿಗೆ ಏನಾಯ್ತು?

ಆನೇಕಲ್: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ದರ್ಶನ್​ ಕುರಿತು ನಾನಾ ಪ್ರಕರಣಗಳು ಬಯಲಿಗೆ ಬರುತ್ತಿದೆ. 8 ವರ್ಷಗಳಿಂದ ನಾಪತ್ತೆಯಾದ ಮ್ಯಾನೇಜರ್​ ಮಲ್ಲಿಕಾರ್ಜುನ್​​ ಮಿಸ್ಸಿಂಗ್​ ಪ್ರಕರಣ ಜೊತೆ ಜೊತೆಗೆ ಇದೀಗ ಮತ್ತೋರ್ವ ಮ್ಯಾನೇಜರ್​ ದರ್ಶನ್ ಗೆ ಸೇರಿದ ಫಾರ್ಮ್ ಹೌಸ್ ನಲ್ಲಿ ಸೂಸೈಡ್ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ.

ಆನೇಕಲ್ ತಾಲ್ಲೂಕಿನ ಬಗ್ಗನದೊಡ್ಡಿಯಲ್ಲಿ ನಡೆದಿದ್ದ ಘಟನೆ ಇದಾಗಿದೆ. ಶ್ರೀಧರ್​ ಎಂಬಾತ ದರ್ಶನ್ ಗೆ ಸೇರಿದ ಫಾರ್ಮ್ ಹೌಸ್ ನಲ್ಲಿ ಸೂಸೈಡ್ ಮಾಡಿಕೊಂಡಿದ್ದನು. ಮಾನಸಿಕ ಖಿನ್ನತೆಗೆ ಒಳಗಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದನು.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಆರೋಪಿ ರಘು ಪತ್ನಿ ಹಿಸ್ಟರಿನೇ ಡಿಫರೆಂಟ್​! ತನಿಖೆ ವೇಳೆ ಪೊಲೀಸರಿಗೆ ಶಾಕ್​

ದುರ್ಗ ಫಾರ್ಮ್ ಹೌಸ್​ನಲ್ಲಿ ಆತ್ಮಹತ್ಯೆ

ಕಳೆದ ಏಪ್ರಿಲ್ ತಿಂಗಳಿನಲ್ಲಿ ಆತ್ಮಹತ್ಯೆಗೆ ಶರಣಾಗುವ ಮೂಲಕ ಶ್ರೀಧರ್​ ಬದುಕು ಮುಗಿಸಿದ್ದನು. ದರ್ಶನ್​ಗೆ ಸೇರಿದ ದುರ್ಗ ಫಾರ್ಮ್ ಹೌಸ್​ನಲ್ಲಿ ಸಾವನ್ನಪ್ಪಿದ್ದನು. ಶ್ರೀಧರ್ ಮೃತ ದೇಹ ಕಂಡು ಆತನ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದನು.

ಇದನ್ನೂ ಓದಿ: 25 ವರ್ಷದ ಯುವಕನ ಜೊತೆ ಓಡಿ ಹೋದ 40 ವರ್ಷದ ತಾಯಿ! ಬೀದಿಗೆ ಬಂದ 3 ಮಕ್ಕಳು

ರಕ್ತಕಾರಿ ಸತ್ತಿದ್ದ ಮ್ಯಾನೇಜರ್​

ಫಾರ್ಮ್ ಹೌಸ್ ಪಕ್ಕದಲ್ಲಿ ರೈಟರ್ ಶ್ರೀಧರ್ ರಕ್ತಕಾರಿ ಸತ್ತಿದ್ದನು. ಒಂದು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಆತನ ಮೃತದೇಹ ಕಲ್ಲು ಬಂಡೆ ಮೇಲೆ ಅನಾಥವಾಗಿ ಪತ್ತೆಯಾಗಿತ್ತು. ಆನೇಕಲ್ ಪೊಲೀಸ್ ಠಾಣೆಯಲ್ಲಿ UDR ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: ಹೆಂಡತಿಯನ್ನು ಗುಂಡಿಕ್ಕಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ.. ಹಾಸನದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ

10 ಎಕರೆಯ ಫಾರ್ಮ್​ ಹೌಸ್

ಅಂದಹಾಗೆಯೇ ಸುಮಾರು 10 ಎಕರೆ ಪ್ರದೇಶದಲ್ಲಿ ದರ್ಶನ್​ಗೆ ಸೇರಿದ ಫಾರ್ಮ್ ಹೌಸ್ ನಿರ್ಮಾಣವಾಗುತ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬೆನ್ನಲ್ಲೇ ಒಬ್ಬ ಮ್ಯಾನೇಜರ್​ ಮಿಸ್ಸಿಂಗ್​ ಮತ್ತು ಮತ್ತೊಬ್ಬ ಮ್ಯಾಜೇಸರ್​ ಸಾವು ಅನುಮಾನಕ್ಕೆ ಎಡೆಮಾಡಿಕೊಟ್ಟಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More