ಶೆಡ್ನಲ್ಲಿ ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ
3 ಸೆಕೆಂಡ್ನ ವಿಡಿಯೋದಲ್ಲಿದೆ ದರ್ಶನ್ ಕರಾಳತೆ?
ದರ್ಶನ್ ಹಲ್ಲೆ ನಡೆಸುವ ವಿಡಿಯೋ ಐಫೋನ್ನಲ್ಲಿ ಸೆರೆ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ವಿಚಾರಣಾಧೀನ ಖೈದಿಯಾಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ದರ್ಶನ್ ಜೈಲು ಸೇರಿ ತಿಂಗಳೂಗಳೇ ಕಳೆದರೂ ಕರಾಳಸತ್ಯಗಳು ಬಗೆದಷ್ಟು ಹೊರ ಬರ್ತಿವೆ.
ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ನಡೆಸುವ ವಿಡಿಯೋವನ್ನು ಪ್ರದೂಷ್ ರೆಕಾರ್ಡ್ ಮಾಡಿರುವ ವಿಚಾರ ಬಯಲಾಗಿದೆ. 3 ಸೆಕೆಂಡ್ನ ವಿಡಿಯೋದಲ್ಲಿ ದರ್ಶನ್ ಕರಾಳತೆ ಸೆರೆಯಾಗಿದೆ. ಸದ್ಯ ದರ್ಶನ್ ಕ್ರೂರತೆಗೆ 3 ಸೆಕೆಂಡ್ನ ವಿಡಿಯೋ ಪ್ರಮುಖ ಸಾಕ್ಷಿಯಾಗಿದೆ.
ಇದನ್ನೂ ಓದಿ: ಕೊಡಗಿನಲ್ಲಿ ಕೇಳಿಬಂದ ಗುಂಡಿನ ಶಬ್ಧ.. ತಾಳಿ ಕಟ್ಟಿದ ಪತ್ನಿಯನ್ನೇ ಕೊಂದ ಬೋಪಣ್ಣ.. ಅಷ್ಟಕ್ಕೂ ಆಗಿದ್ದೇನು?
ಶೆಡ್ನಲ್ಲಿ ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ನಡೆಸುವಾಗ ಪ್ರದೂಷ್ ತನ್ನ ಐಫೋನಿನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ದರ್ಶನ್ ಸೂಚನೆಯಂತೆ ಪ್ರದೂಷ್ ಹಲ್ಲೆಯ ವಿಡಿಯೋ ಚಿತ್ರೀಕರಿಸಿದ್ದಾನೆ.
ಇದನ್ನೂ ಓದಿ: ತಮ್ಮ ಜೈಲಿಗೆ ಹೋಗಿದ್ದಕ್ಕೆ ಅಮ್ಮ ನರಳಿ ನರಳಿ ಪ್ರಾಣಬಿಟ್ಟರು-ದರ್ಶನ್ ಕೇಸ್ನ ರಘು ಸಹೋದರಿ ಕಣ್ಣೀರು
ತನಿಖೆ ವೇಳೆ ಪ್ರದೂಷ್ ವಿಡಿಯೋ ರೆಕಾರ್ಡ್ ಮಾಡಲು ಹೇಳಿದ್ದೆ ದರ್ಶನ್ ಅಂತ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಆದರೆ ಮೂರ್ನಾಲ್ಕು ಸೆಕೆಂಡ್ ಆಗಿದ್ದ ವಿಡಿಯೋ ಸ್ಟಾಪ್ ಮಾಡಿ ಪ್ರದೂಷ್ ವಿಡಿಯೋ ಡಿಲೀಟ್ ಮಾಡಿದ್ದಾನೆ.
ಇದನ್ನೂ ಓದಿ: ತಾಯಿಯನ್ನು ಕಳೆದುಕೊಂಡ A4 ಆರೋಪಿ ರಘು.. ಅಂತ್ಯ ಸಂಸ್ಕಾರಕ್ಕೂ ವ್ಯವಸ್ಥೆಯಿಲ್ಲದೆ ಕಣ್ಣೀರು ಹಾಕುತ್ತಿದೆ ಕುಟುಂಬ
ಸದ್ಯ ಡಿಲಿಟ್ ಆಗಿರೋ ವಿಡಿಯೋವನ್ನ ಪೊಲೀಸರು ರಿಟ್ರಿವ್ ಮಾಡಿದ್ದಾರೆ. ಆದರೆ ಐಫೋನ್ ನಿಂದ ವಿಡಿಯೋ ರಿಟ್ರಿವ್ ಮಾಡೊದು ಅಷ್ಟು ಸುಲಭವಲ್ಲ. ಇದೇ ಕಾರಣಕ್ಕೆ ಹೊಸ ಟೆಕ್ನಾಲಜಿ ಬಳಸಿ ವಿಡಿಯೋ ರಿಟ್ರಿವ್ ಮಾಡಿದ್ದಾರೆ ಎನ್ನಲಾಗುತ್ತಿದೆ. ರಿಟ್ರಿವ್ ಆಗಿರುವ ವಿಡಿಯೋ ಸದ್ಯ ಕೇಸ್ಗೆ ಪ್ರಮುಖ ಸಾಕ್ಷ್ಯವಾಗುವ ಸಾಧ್ಯತೆಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಶೆಡ್ನಲ್ಲಿ ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ
3 ಸೆಕೆಂಡ್ನ ವಿಡಿಯೋದಲ್ಲಿದೆ ದರ್ಶನ್ ಕರಾಳತೆ?
ದರ್ಶನ್ ಹಲ್ಲೆ ನಡೆಸುವ ವಿಡಿಯೋ ಐಫೋನ್ನಲ್ಲಿ ಸೆರೆ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ವಿಚಾರಣಾಧೀನ ಖೈದಿಯಾಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ದರ್ಶನ್ ಜೈಲು ಸೇರಿ ತಿಂಗಳೂಗಳೇ ಕಳೆದರೂ ಕರಾಳಸತ್ಯಗಳು ಬಗೆದಷ್ಟು ಹೊರ ಬರ್ತಿವೆ.
ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ನಡೆಸುವ ವಿಡಿಯೋವನ್ನು ಪ್ರದೂಷ್ ರೆಕಾರ್ಡ್ ಮಾಡಿರುವ ವಿಚಾರ ಬಯಲಾಗಿದೆ. 3 ಸೆಕೆಂಡ್ನ ವಿಡಿಯೋದಲ್ಲಿ ದರ್ಶನ್ ಕರಾಳತೆ ಸೆರೆಯಾಗಿದೆ. ಸದ್ಯ ದರ್ಶನ್ ಕ್ರೂರತೆಗೆ 3 ಸೆಕೆಂಡ್ನ ವಿಡಿಯೋ ಪ್ರಮುಖ ಸಾಕ್ಷಿಯಾಗಿದೆ.
ಇದನ್ನೂ ಓದಿ: ಕೊಡಗಿನಲ್ಲಿ ಕೇಳಿಬಂದ ಗುಂಡಿನ ಶಬ್ಧ.. ತಾಳಿ ಕಟ್ಟಿದ ಪತ್ನಿಯನ್ನೇ ಕೊಂದ ಬೋಪಣ್ಣ.. ಅಷ್ಟಕ್ಕೂ ಆಗಿದ್ದೇನು?
ಶೆಡ್ನಲ್ಲಿ ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ನಡೆಸುವಾಗ ಪ್ರದೂಷ್ ತನ್ನ ಐಫೋನಿನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ದರ್ಶನ್ ಸೂಚನೆಯಂತೆ ಪ್ರದೂಷ್ ಹಲ್ಲೆಯ ವಿಡಿಯೋ ಚಿತ್ರೀಕರಿಸಿದ್ದಾನೆ.
ಇದನ್ನೂ ಓದಿ: ತಮ್ಮ ಜೈಲಿಗೆ ಹೋಗಿದ್ದಕ್ಕೆ ಅಮ್ಮ ನರಳಿ ನರಳಿ ಪ್ರಾಣಬಿಟ್ಟರು-ದರ್ಶನ್ ಕೇಸ್ನ ರಘು ಸಹೋದರಿ ಕಣ್ಣೀರು
ತನಿಖೆ ವೇಳೆ ಪ್ರದೂಷ್ ವಿಡಿಯೋ ರೆಕಾರ್ಡ್ ಮಾಡಲು ಹೇಳಿದ್ದೆ ದರ್ಶನ್ ಅಂತ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಆದರೆ ಮೂರ್ನಾಲ್ಕು ಸೆಕೆಂಡ್ ಆಗಿದ್ದ ವಿಡಿಯೋ ಸ್ಟಾಪ್ ಮಾಡಿ ಪ್ರದೂಷ್ ವಿಡಿಯೋ ಡಿಲೀಟ್ ಮಾಡಿದ್ದಾನೆ.
ಇದನ್ನೂ ಓದಿ: ತಾಯಿಯನ್ನು ಕಳೆದುಕೊಂಡ A4 ಆರೋಪಿ ರಘು.. ಅಂತ್ಯ ಸಂಸ್ಕಾರಕ್ಕೂ ವ್ಯವಸ್ಥೆಯಿಲ್ಲದೆ ಕಣ್ಣೀರು ಹಾಕುತ್ತಿದೆ ಕುಟುಂಬ
ಸದ್ಯ ಡಿಲಿಟ್ ಆಗಿರೋ ವಿಡಿಯೋವನ್ನ ಪೊಲೀಸರು ರಿಟ್ರಿವ್ ಮಾಡಿದ್ದಾರೆ. ಆದರೆ ಐಫೋನ್ ನಿಂದ ವಿಡಿಯೋ ರಿಟ್ರಿವ್ ಮಾಡೊದು ಅಷ್ಟು ಸುಲಭವಲ್ಲ. ಇದೇ ಕಾರಣಕ್ಕೆ ಹೊಸ ಟೆಕ್ನಾಲಜಿ ಬಳಸಿ ವಿಡಿಯೋ ರಿಟ್ರಿವ್ ಮಾಡಿದ್ದಾರೆ ಎನ್ನಲಾಗುತ್ತಿದೆ. ರಿಟ್ರಿವ್ ಆಗಿರುವ ವಿಡಿಯೋ ಸದ್ಯ ಕೇಸ್ಗೆ ಪ್ರಮುಖ ಸಾಕ್ಷ್ಯವಾಗುವ ಸಾಧ್ಯತೆಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ