newsfirstkannada.com

ವಿಜಯಲಕ್ಷ್ಮೀ ಹಾಕಿದ್ದ ಪೋಸ್ಟ್​​ಗೆ ಕೌಂಟರ್​ ಕೊಡಲು ಹೋಗಿ ಮರ್ಯಾದೆ ಕಳೆದುಕೊಂಡ್ರಾ ಪವಿತ್ರಾ ಗೌಡ..!?

Share :

Published January 25, 2024 at 10:43am

Update January 25, 2024 at 12:57pm

    ಗಂಡ ಮತ್ತು ಮಗನ ಫೋಟೋ ಹಂಚಿಕೊಂಡ ವಿಜಯಲಕ್ಷ್ಮೀ

    2 ಗಂಟೆ ಬಳಿಕ ದರ್ಶನ್​ ಜೊತೆಗೆ ಪೋಸ್ಟ್​ ಹಂಚಿಕೊಂಡ ಪವಿತ್ರಾ ಗೌಡ

    ಫೋಟೋ ವಾರ್​​ ಶುರುವಾಗಿದ್ದು ಎಲ್ಲಿಂದ ಗೊತ್ತಾ? ಇದಕ್ಕೆಲ್ಲ ಕಾರಣಯೇನು?

ಸ್ಯಾಂಡಲ್​ವುಡ್​ ಸ್ಟಾರ್, ನಟ​ ದರ್ಶನ್​ ಪತ್ನಿ ವಿಜಯಲಕ್ಷ್ಮೀ ಮತ್ತು ನಟಿ ಪವಿತ್ರಾ ಗೌಡ ನಡುವೆ ಇನ್​​ಸ್ಟಾ ವಾರ್​ ನಡೆದಿದೆ. ಪವಿತ್ರಾ ಗೌಡ ಡಿ ಬಾಸ್​ ಜೊತೆಗಿನ ಫೋಟೋ ಹಂಚಿಕೊಂಡಿದಲ್ಲದೆ, ‘ನಮ್ಮಿಬ್ಬರ ರಿಲೇಶನ್​ಶಿಪ್​ಗೆ 10 ವರ್ಷ’ ಎಂದು ಬರೆಯುವ ಮೂಲಕ ಪೋಸ್ಟ್​ ಮಾಡಿದ್ದರು. ಆದರೆ ಇದನ್ನು ಕಂಡು ವಿಜಯಲಕ್ಷ್ಮೀಯವರು ಆಕ್ರೋಶ ಹೊರಹಾಕುವ ಮೂಲಕ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ಆದರೀಗ ಈ ಫೋಟೋ ವಾರ್​ ಶುರುವಾಗಿದ್ದು ಹೇಗೆ? ಎಲ್ಲಿಂದ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ನಿನ್ನೆ ವಿಜಯಲಕ್ಷ್ಮೀ ಪತಿ ದರ್ಶನ್​ ಮತ್ತು ಮಗ ವಿನಿಶ್ ಜೊತೆಗೆ ಫೋಟೋವನ್ನು ಇನ್​​ಸ್ಟಾದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ‘‘ಇದು ನಾವು, ನಮ್ಮ ಒಬ್ಬ ಮಗನ ಜೊತೆ #ನನ್ನ ಫ್ಯಾಮಿಲಿಯೇ ನನಗೆಲ್ಲ’ ಎಂದು ಬರೆದುಕೊಂಡಿದ್ದರು. ಈ ಫೋಟೋ ಹೊರಬಿದ್ದಿದ್ದೇ ತಡ ಅತ್ತ ಪವಿತ್ರಾ ಗೌಡ ದರ್ಶನ್​ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

 

 

View this post on Instagram

 

A post shared by Vijayalakshmi darshan (@viji.darshan)

ಹೌದು. ವಿಜಯಲಕ್ಷ್ಮೀಯವರು ಫೋಟೋ ಅಪ್ಲೋಡ್​ ಮಾಡಿದ 2 ಗಂಟೆ ಬಳಿಕ ಪವಿತ್ರಾ ಗೌಡ ದರ್ಶನ್​ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋಗೆ ‘ನಮ್ಮಿಬ್ಬರ ರಿಲೇಶನ್​ಶಿಪ್​ಗೆ 10 ವರ್ಷ’ ಎಂದು ಬರೆದುಕೊಂಡಿದ್ದಾರೆ. ಇದನ್ನು ಕಂಡ ವಿಜಯಲಕ್ಷ್ಮೀಯವರು ಪವಿತ್ರಗೌಡ ಮೊದಲ ಗಂಡನ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದಲ್ಲದೆ, ಆಕ್ರೋಶ ಹೊರಹಾಕಿದ್ದಾರೆ.

 

 

View this post on Instagram

 

A post shared by Vijayalakshmi darshan (@viji.darshan)


‘ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಈ ಮಹಿಳೆ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಅದು ಅವಳ ಪಾತ್ರ ಮತ್ತು ನೈತಿಕ ನಿಲುವಿನ ಬಗ್ಗೆ ಮಾತನಾಡುತ್ತದೆ, ಪುರುಷ ವಿವಾಹಿತನೆಂದು ತಿಳಿದುಕೊಂಡು ಆಕೆ ತನ್ನ ವೈಯಕ್ತಿಕ ಅಗತ್ಯಗಳು ಮತ್ತು ಕಾರ್ಯಸೂಚಿಗಾಗಿ ಬಂದು ಉಳಿಯಲು ಆಯ್ಕೆ ಮಾಡಿಕೊಳ್ಳುತ್ತಾಳೆ. ಈ ಚಿತ್ರಗಳಲ್ಲಿ ಪವಿತ್ರಾ ಗೌಡ ಮತ್ತು ಸಂಜಯ್ ಸಿಂಗ್ ಅವರ ಮಗಳು ಕುಶಿ ಗೌಡ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುವುದಿಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಪವಿತ್ರಾ ಗೌಡಗೆ ಟ್ಯಾಗ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಜಯಲಕ್ಷ್ಮೀ ಹಾಕಿದ್ದ ಪೋಸ್ಟ್​​ಗೆ ಕೌಂಟರ್​ ಕೊಡಲು ಹೋಗಿ ಮರ್ಯಾದೆ ಕಳೆದುಕೊಂಡ್ರಾ ಪವಿತ್ರಾ ಗೌಡ..!?

https://newsfirstlive.com/wp-content/uploads/2024/01/Darshan-5.jpg

    ಗಂಡ ಮತ್ತು ಮಗನ ಫೋಟೋ ಹಂಚಿಕೊಂಡ ವಿಜಯಲಕ್ಷ್ಮೀ

    2 ಗಂಟೆ ಬಳಿಕ ದರ್ಶನ್​ ಜೊತೆಗೆ ಪೋಸ್ಟ್​ ಹಂಚಿಕೊಂಡ ಪವಿತ್ರಾ ಗೌಡ

    ಫೋಟೋ ವಾರ್​​ ಶುರುವಾಗಿದ್ದು ಎಲ್ಲಿಂದ ಗೊತ್ತಾ? ಇದಕ್ಕೆಲ್ಲ ಕಾರಣಯೇನು?

ಸ್ಯಾಂಡಲ್​ವುಡ್​ ಸ್ಟಾರ್, ನಟ​ ದರ್ಶನ್​ ಪತ್ನಿ ವಿಜಯಲಕ್ಷ್ಮೀ ಮತ್ತು ನಟಿ ಪವಿತ್ರಾ ಗೌಡ ನಡುವೆ ಇನ್​​ಸ್ಟಾ ವಾರ್​ ನಡೆದಿದೆ. ಪವಿತ್ರಾ ಗೌಡ ಡಿ ಬಾಸ್​ ಜೊತೆಗಿನ ಫೋಟೋ ಹಂಚಿಕೊಂಡಿದಲ್ಲದೆ, ‘ನಮ್ಮಿಬ್ಬರ ರಿಲೇಶನ್​ಶಿಪ್​ಗೆ 10 ವರ್ಷ’ ಎಂದು ಬರೆಯುವ ಮೂಲಕ ಪೋಸ್ಟ್​ ಮಾಡಿದ್ದರು. ಆದರೆ ಇದನ್ನು ಕಂಡು ವಿಜಯಲಕ್ಷ್ಮೀಯವರು ಆಕ್ರೋಶ ಹೊರಹಾಕುವ ಮೂಲಕ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ಆದರೀಗ ಈ ಫೋಟೋ ವಾರ್​ ಶುರುವಾಗಿದ್ದು ಹೇಗೆ? ಎಲ್ಲಿಂದ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ನಿನ್ನೆ ವಿಜಯಲಕ್ಷ್ಮೀ ಪತಿ ದರ್ಶನ್​ ಮತ್ತು ಮಗ ವಿನಿಶ್ ಜೊತೆಗೆ ಫೋಟೋವನ್ನು ಇನ್​​ಸ್ಟಾದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ‘‘ಇದು ನಾವು, ನಮ್ಮ ಒಬ್ಬ ಮಗನ ಜೊತೆ #ನನ್ನ ಫ್ಯಾಮಿಲಿಯೇ ನನಗೆಲ್ಲ’ ಎಂದು ಬರೆದುಕೊಂಡಿದ್ದರು. ಈ ಫೋಟೋ ಹೊರಬಿದ್ದಿದ್ದೇ ತಡ ಅತ್ತ ಪವಿತ್ರಾ ಗೌಡ ದರ್ಶನ್​ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

 

 

View this post on Instagram

 

A post shared by Vijayalakshmi darshan (@viji.darshan)

ಹೌದು. ವಿಜಯಲಕ್ಷ್ಮೀಯವರು ಫೋಟೋ ಅಪ್ಲೋಡ್​ ಮಾಡಿದ 2 ಗಂಟೆ ಬಳಿಕ ಪವಿತ್ರಾ ಗೌಡ ದರ್ಶನ್​ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋಗೆ ‘ನಮ್ಮಿಬ್ಬರ ರಿಲೇಶನ್​ಶಿಪ್​ಗೆ 10 ವರ್ಷ’ ಎಂದು ಬರೆದುಕೊಂಡಿದ್ದಾರೆ. ಇದನ್ನು ಕಂಡ ವಿಜಯಲಕ್ಷ್ಮೀಯವರು ಪವಿತ್ರಗೌಡ ಮೊದಲ ಗಂಡನ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದಲ್ಲದೆ, ಆಕ್ರೋಶ ಹೊರಹಾಕಿದ್ದಾರೆ.

 

 

View this post on Instagram

 

A post shared by Vijayalakshmi darshan (@viji.darshan)


‘ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಈ ಮಹಿಳೆ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಅದು ಅವಳ ಪಾತ್ರ ಮತ್ತು ನೈತಿಕ ನಿಲುವಿನ ಬಗ್ಗೆ ಮಾತನಾಡುತ್ತದೆ, ಪುರುಷ ವಿವಾಹಿತನೆಂದು ತಿಳಿದುಕೊಂಡು ಆಕೆ ತನ್ನ ವೈಯಕ್ತಿಕ ಅಗತ್ಯಗಳು ಮತ್ತು ಕಾರ್ಯಸೂಚಿಗಾಗಿ ಬಂದು ಉಳಿಯಲು ಆಯ್ಕೆ ಮಾಡಿಕೊಳ್ಳುತ್ತಾಳೆ. ಈ ಚಿತ್ರಗಳಲ್ಲಿ ಪವಿತ್ರಾ ಗೌಡ ಮತ್ತು ಸಂಜಯ್ ಸಿಂಗ್ ಅವರ ಮಗಳು ಕುಶಿ ಗೌಡ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುವುದಿಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಪವಿತ್ರಾ ಗೌಡಗೆ ಟ್ಯಾಗ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More