newsfirstkannada.com

ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಡಿಕೆ ಶಿವಕುಮಾರ್; HDK ಆಪ್ತರ ಮೆಗಾ ಆಪರೇಷನ್..!

Share :

Published April 13, 2024 at 6:47am

Update April 17, 2024 at 5:22pm

    ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್​​ ಗೆಲ್ಲಿಸಲು ಪಣ

    ರಾತ್ರೋರಾತ್ರಿ ಹೆಚ್​ಡಿಕೆ ಆಪ್ತರನ್ನ ಪಕ್ಷಕ್ಕೆ ಕರೆತಂದ ಡಿ.ಕೆ.ಶಿವಕುಮಾರ್

    ಅಕ್ಕೂರು ದೊಡ್ಡಿ ಶಿವಣ್ಣ ಸೇರಿ 200 ಮಂದಿ ಕಾಂಗ್ರೆಸ್​ಗೆ ಸೇರ್ಪಡೆ

  • ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣಾ ಕ್ಷೇತ್ರ ಸದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
  • ಡಾಕ್ಟರ್ ಮಂಜುನಾಥ ಸ್ಪರ್ಧೆಯಿಂದ ಕಾಂಗ್ರೆಸ್ ಪಾಳಯದಲ್ಲಿ ಕೊಂಚ ನಡುಕ ಶುರುವಾದಂತಿದೆ.
  • ಹೀಗಾಗಿ ಡಾಕ್ಟರ್ ಮಂಜುನಾಥ ಸೋಲಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಅಖಾಡಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ: ಅಯ್ಯೋ.. ಸೆಕೆ ತಡೆಯೋಕಾಗ್ತಿಲ್ವಾ? ಈ ಗ್ಯಾಜೆಟ್ ಬಳಸಿ ನೋಡಿ,​ ತಂಪು ತಂಪು ಕೂಲ್ ಕೂಲ್​ ಮಾಡುತ್ತೆ

ಸಹೋದರ ಡಿ.ಕೆ ಸುರೇಶ್​ನನ್ನ ಗೆಲ್ಲಿಸಲು ಅಣ್ಣ ಡಿಕೆಶಿ ಬೆಂಗಳೂರು ಗ್ರಾಮಾಂತರದಲ್ಲಿ ಮಿಡ್ ನೈಟ್ ಆಪರೇಷನ್ ಮಾಡಿದ್ದಾರೆ. ರಾತ್ರೋರಾತ್ರಿ ಹೆಚ್​ಡಿಕೆ ಆಪ್ತರನ್ನೇ ಪಕ್ಷಕ್ಕೆ ಕರೆತಂದಿದ್ದಾರೆ. ಬೆಂಗಳೂರಿನ KPCC ಕಚೇರಿಯಲ್ಲಿ ಜೆಡಿಎಸ್ ಮುಖಂಡರು ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ. ಹೆಚ್​ಡಿಕೆ ಆಪ್ತ ವಲಯದಲ್ಲಿದ್ದ ಮುಖಂಡರು ತೆನೆ ಇಳಿಸಿ ಕೈ ಹಿಡಿದಿದ್ದಾರೆ.

ಡಿಕೆ ‘ಮಿಡ್​​ನೈಟ್ ಆಪರೇಷನ್’!
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್​​ ಗೆಲ್ಲಿಸಲು ಡಿಕೆ ಪಣ ತೊಟ್ಟಿದ್ದಾರೆ. ಹೀಗಾಗಿ ಮಿಡ್​​ನೈಟ್ ಆಪರೇಷನ್ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ಜೆಡಿಎಸ್​ಗೆ ಮತ್ತೆ ಆಘಾತ ನೀಡಿದ್ದಲ್ಲದೆ ಮಾಜಿ ಸಿಎಂ ಹೆಚ್​ಡಿಕೆಗೆ ಬಿಗ್​ ಶಾಕ್​ ಕೊಟ್ಟಿದ್ದಾರೆ. ರಾತ್ರೋರಾತ್ರಿ ಹೆಚ್​ಡಿಕೆ ಆಪ್ತರನ್ನ ಪಕ್ಷಕ್ಕೆ ಕರೆತಂದಿದ್ದಾರೆ. ಅಕ್ಕೂರು ದೊಡ್ಡಿ ಶಿವಣ್ಣ ಸೇರಿದಂತೆ 200 ಮಂದಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ. KPCC ಕಚೇರಿಯಲ್ಲಿ ಮೊನ್ನೆ ತಡರಾತ್ರಿ 12 ಗಂಟೆಗೆ ಜೆಡಿಎಸ್​​ ಮುಖಂಡರು ಕೈ ಹಿಡಿದಿದ್ದಾರೆ. ಜೆಡಿಎಸ್ ಮುಖಂಡರಿಗೆ ಡಿಕೆಶಿ ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಒಟ್ಟಾರೆ ತಮ್ಮ ಡಿಕೆ ಸುರೇಶ್​ನನ್ನು ಗೆಲ್ಲಿಸಲು ಅಣ್ಣ ಡಿಕೆಶಿ ಟೊಂಕ ಕಟ್ಟಿ ನಿಂತಿದ್ದಾರೆ. ಇದಕ್ಕಾಗಿ ಹಗಲಿರುಳು ಎನ್ನದಂತೆ ಪ್ರಚಾರ ಮಾಡ್ತಿರುವ ಡಿಸಿಎಂ ಸಾಹೇಬ್ರು ಸದ್ಯ ಮಿಡ್​ನೈಟ್ ಆಪರೇಷನ್ ಹಸ್ತ ಮಾಡೋ ಮೂಲಕ ದಳಪತಿಗಳಿಗೆ ಶಾಕ್ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಡಿಕೆ ಶಿವಕುಮಾರ್; HDK ಆಪ್ತರ ಮೆಗಾ ಆಪರೇಷನ್..!

https://newsfirstlive.com/wp-content/uploads/2023/11/Dk-Shivakumar-HDK.jpg

    ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್​​ ಗೆಲ್ಲಿಸಲು ಪಣ

    ರಾತ್ರೋರಾತ್ರಿ ಹೆಚ್​ಡಿಕೆ ಆಪ್ತರನ್ನ ಪಕ್ಷಕ್ಕೆ ಕರೆತಂದ ಡಿ.ಕೆ.ಶಿವಕುಮಾರ್

    ಅಕ್ಕೂರು ದೊಡ್ಡಿ ಶಿವಣ್ಣ ಸೇರಿ 200 ಮಂದಿ ಕಾಂಗ್ರೆಸ್​ಗೆ ಸೇರ್ಪಡೆ

  • ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣಾ ಕ್ಷೇತ್ರ ಸದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
  • ಡಾಕ್ಟರ್ ಮಂಜುನಾಥ ಸ್ಪರ್ಧೆಯಿಂದ ಕಾಂಗ್ರೆಸ್ ಪಾಳಯದಲ್ಲಿ ಕೊಂಚ ನಡುಕ ಶುರುವಾದಂತಿದೆ.
  • ಹೀಗಾಗಿ ಡಾಕ್ಟರ್ ಮಂಜುನಾಥ ಸೋಲಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಅಖಾಡಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ: ಅಯ್ಯೋ.. ಸೆಕೆ ತಡೆಯೋಕಾಗ್ತಿಲ್ವಾ? ಈ ಗ್ಯಾಜೆಟ್ ಬಳಸಿ ನೋಡಿ,​ ತಂಪು ತಂಪು ಕೂಲ್ ಕೂಲ್​ ಮಾಡುತ್ತೆ

ಸಹೋದರ ಡಿ.ಕೆ ಸುರೇಶ್​ನನ್ನ ಗೆಲ್ಲಿಸಲು ಅಣ್ಣ ಡಿಕೆಶಿ ಬೆಂಗಳೂರು ಗ್ರಾಮಾಂತರದಲ್ಲಿ ಮಿಡ್ ನೈಟ್ ಆಪರೇಷನ್ ಮಾಡಿದ್ದಾರೆ. ರಾತ್ರೋರಾತ್ರಿ ಹೆಚ್​ಡಿಕೆ ಆಪ್ತರನ್ನೇ ಪಕ್ಷಕ್ಕೆ ಕರೆತಂದಿದ್ದಾರೆ. ಬೆಂಗಳೂರಿನ KPCC ಕಚೇರಿಯಲ್ಲಿ ಜೆಡಿಎಸ್ ಮುಖಂಡರು ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ. ಹೆಚ್​ಡಿಕೆ ಆಪ್ತ ವಲಯದಲ್ಲಿದ್ದ ಮುಖಂಡರು ತೆನೆ ಇಳಿಸಿ ಕೈ ಹಿಡಿದಿದ್ದಾರೆ.

ಡಿಕೆ ‘ಮಿಡ್​​ನೈಟ್ ಆಪರೇಷನ್’!
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್​​ ಗೆಲ್ಲಿಸಲು ಡಿಕೆ ಪಣ ತೊಟ್ಟಿದ್ದಾರೆ. ಹೀಗಾಗಿ ಮಿಡ್​​ನೈಟ್ ಆಪರೇಷನ್ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ಜೆಡಿಎಸ್​ಗೆ ಮತ್ತೆ ಆಘಾತ ನೀಡಿದ್ದಲ್ಲದೆ ಮಾಜಿ ಸಿಎಂ ಹೆಚ್​ಡಿಕೆಗೆ ಬಿಗ್​ ಶಾಕ್​ ಕೊಟ್ಟಿದ್ದಾರೆ. ರಾತ್ರೋರಾತ್ರಿ ಹೆಚ್​ಡಿಕೆ ಆಪ್ತರನ್ನ ಪಕ್ಷಕ್ಕೆ ಕರೆತಂದಿದ್ದಾರೆ. ಅಕ್ಕೂರು ದೊಡ್ಡಿ ಶಿವಣ್ಣ ಸೇರಿದಂತೆ 200 ಮಂದಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ. KPCC ಕಚೇರಿಯಲ್ಲಿ ಮೊನ್ನೆ ತಡರಾತ್ರಿ 12 ಗಂಟೆಗೆ ಜೆಡಿಎಸ್​​ ಮುಖಂಡರು ಕೈ ಹಿಡಿದಿದ್ದಾರೆ. ಜೆಡಿಎಸ್ ಮುಖಂಡರಿಗೆ ಡಿಕೆಶಿ ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಒಟ್ಟಾರೆ ತಮ್ಮ ಡಿಕೆ ಸುರೇಶ್​ನನ್ನು ಗೆಲ್ಲಿಸಲು ಅಣ್ಣ ಡಿಕೆಶಿ ಟೊಂಕ ಕಟ್ಟಿ ನಿಂತಿದ್ದಾರೆ. ಇದಕ್ಕಾಗಿ ಹಗಲಿರುಳು ಎನ್ನದಂತೆ ಪ್ರಚಾರ ಮಾಡ್ತಿರುವ ಡಿಸಿಎಂ ಸಾಹೇಬ್ರು ಸದ್ಯ ಮಿಡ್​ನೈಟ್ ಆಪರೇಷನ್ ಹಸ್ತ ಮಾಡೋ ಮೂಲಕ ದಳಪತಿಗಳಿಗೆ ಶಾಕ್ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More