ಮಾರ್ಚ್ 15ರಂದು ಬಂಧನಕ್ಕೊಳಗಾದ ತೆಲಂಗಾಣ ವಿಧಾನ ಪರಿಷತ್ ಸದಸ್ಯೆ ಕವಿತಾ
ಕವಿತಾರನ್ನು ಬಂಧಿಸಿದ್ದು, ಮಾರ್ಚ್ 23ರವರೆಗೆ ಕವಿತಾರನ್ನ ಇ.ಡಿ ಕಸ್ಟಡಿಗೆ ಒಪ್ಪಿಸಲಾಗಿದೆ
6 ಮಂದಿಗೆ ಮಾತ್ರ ಭೇಟಿಯಾಗಲು ಅವಕಾಶ ನೀಡಿದ ದೆಹಲಿ ನ್ಯಾಯಾಲಯ
ದೆಹಲಿ ಮದ್ಯ ಹಗರಣದಲ್ಲಿ ಜೈಲು ಪಾಲಾಗಿದ್ದ ತೆಲಂಗಾಣ ವಿಧಾನ ಪರಿಷತ್ ಸದಸ್ಯೆ ಕವಿತಾಗೆ ವಿನಾಯಿತಿ ಸಿಕ್ಕಿದ್ದು, ಕೋರ್ಟ್ ರಿಲೀಫ್ ನೀಡಿದೆ.
ಮಾರ್ಚ್ 15ರಂದು ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿರುವ ಕವಿತಾ ನಿವಾಸದಲ್ಲಿ ಇ.ಡಿ ಅಧಿಕಾರಿಗಳು ಬಂಧಿಸಿದ್ದು, ಮಾರ್ಚ್ 23ರವರೆಗೆ ಕವಿತಾರನ್ನ ಇ.ಡಿ ಕಸ್ಟಡಿಗೆ ಒಪ್ಪಿಸಲಾಗಿದೆ. ಈಗ ದೆಹಲಿಯ ಕೋರ್ಟ್ 6 ಮಂದಿಗೆ ಮಾತ್ರ ಕವಿತಾರನ್ನ ಭೇಟಿಯಾಗಲು ಅವಕಾಶ ನೀಡಿದೆ.
ಕವಿತಾಗೆ ತಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಅವಕಾಶ ಕಲ್ಪಿಸಿದೆ. ಇನ್ನು ಕೋರ್ಟ್ ಆದೇಶದ ಮೆರೆಗೆ 6 ಮಂದಿಗಿಂತ ಹೆಚ್ಚು ಜನ ಭೇಟಿಯಾಗುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಾರ್ಚ್ 15ರಂದು ಬಂಧನಕ್ಕೊಳಗಾದ ತೆಲಂಗಾಣ ವಿಧಾನ ಪರಿಷತ್ ಸದಸ್ಯೆ ಕವಿತಾ
ಕವಿತಾರನ್ನು ಬಂಧಿಸಿದ್ದು, ಮಾರ್ಚ್ 23ರವರೆಗೆ ಕವಿತಾರನ್ನ ಇ.ಡಿ ಕಸ್ಟಡಿಗೆ ಒಪ್ಪಿಸಲಾಗಿದೆ
6 ಮಂದಿಗೆ ಮಾತ್ರ ಭೇಟಿಯಾಗಲು ಅವಕಾಶ ನೀಡಿದ ದೆಹಲಿ ನ್ಯಾಯಾಲಯ
ದೆಹಲಿ ಮದ್ಯ ಹಗರಣದಲ್ಲಿ ಜೈಲು ಪಾಲಾಗಿದ್ದ ತೆಲಂಗಾಣ ವಿಧಾನ ಪರಿಷತ್ ಸದಸ್ಯೆ ಕವಿತಾಗೆ ವಿನಾಯಿತಿ ಸಿಕ್ಕಿದ್ದು, ಕೋರ್ಟ್ ರಿಲೀಫ್ ನೀಡಿದೆ.
ಮಾರ್ಚ್ 15ರಂದು ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿರುವ ಕವಿತಾ ನಿವಾಸದಲ್ಲಿ ಇ.ಡಿ ಅಧಿಕಾರಿಗಳು ಬಂಧಿಸಿದ್ದು, ಮಾರ್ಚ್ 23ರವರೆಗೆ ಕವಿತಾರನ್ನ ಇ.ಡಿ ಕಸ್ಟಡಿಗೆ ಒಪ್ಪಿಸಲಾಗಿದೆ. ಈಗ ದೆಹಲಿಯ ಕೋರ್ಟ್ 6 ಮಂದಿಗೆ ಮಾತ್ರ ಕವಿತಾರನ್ನ ಭೇಟಿಯಾಗಲು ಅವಕಾಶ ನೀಡಿದೆ.
ಕವಿತಾಗೆ ತಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಅವಕಾಶ ಕಲ್ಪಿಸಿದೆ. ಇನ್ನು ಕೋರ್ಟ್ ಆದೇಶದ ಮೆರೆಗೆ 6 ಮಂದಿಗಿಂತ ಹೆಚ್ಚು ಜನ ಭೇಟಿಯಾಗುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ