newsfirstkannada.com

×

ಬಾಕ್ಸ್​ ಆಫೀಸ್​ ಸುಲ್ತಾನನೇ ಸಿಕ್ಕಿರುವಾಗ.. ಈ ಕೊಲೆ, ಪಶ್ಚಾತ್ತಾಪ ಇರಲ್ಲ.. ಪವಿತ್ರಾ ಬಗ್ಗೆ ಹೀಗಂದ್ರಾ ಈ ಡೈರೆಕ್ಟರ್​!

Share :

Published July 6, 2024 at 5:55pm

Update July 6, 2024 at 5:58pm

    ಆಕೆಯ ಬ್ರ್ಯಾಂಡ್​​ ಹುಚ್ಚಿಗೆ ಗದ್ದುಗೆ ಸಿಕ್ತಲ್ಲ ಎಂದ ನಿರ್ದೇಶಕಿ

    ತಿನ್ನುತ್ತಿರೊ ಅನ್ನ ಕಿತ್ಕೊಂಡು ಏನು ಸೆಟಲ್​ ಆದ್ರೂ ಏನು ಪ್ರಯೋಜನ

    ನಾನು ಬೆಳಿಬೇಕು ಅನ್ನೋ ಆಸೆಗೆ ದೊಡ್ಡ ವ್ಯಕ್ತಿಯ ವ್ಯಕ್ತಿತ್ವ ಸರ್ವನಾಶವಾಯ್ತು

ಪವಿತ್ರಾ ಗೌಡ ಬಗ್ಗೆ ಆಶಿಕಿ ನಿರ್ದೇಶಕಿ ಚಂದ್ರಕಲಾ ಮಾತನಾಡಿದ್ದು, ಹಲವು ಅಚ್ಚರಿಯ ಸಂಗತಿ ಬಿಚ್ಚಿಟ್ಟಿದ್ದಾರೆ. ‘ಕೊಲೆಯಾಗಲಿ, ದರೋಡೆಯಾಗಲಿ ಆಯಮ್ಮನಿಗೆ ಏನು ಬೇಕಿಲ್ಲ. ನನಗೆ ಬೇಕಿರೋದೇನು ದರ್ಶನ್​. ನಾನು ಸೆಟಲ್​ ಆಗಬೇಕು. ನಾನು ಗೆಲ್ಲಬೇಕು. ಕರ್ನಾಟಕದ ಬಾಕ್ಸ್​ ಆಫೀಸು ಸುಲ್ತಾನನೇ ಸಿಕ್ಕಿರುವಾಗ ಎಲ್ಲಾ ನೋಡೋದು ಅದೇ ರೇಂಜ್​ನಲ್ಲಿ ಇರುತ್ತದೆ’ ಎಂದು ಹೇಳಿದ್ದಾರೆ.

‘ಪವಿತ್ರಾ ಟ್ರ್ಯಾಪ್​​ಗೆ ದರ್ಶನ್ ತಗ್ಲಾಕೊಂಡ್ರು. ಅವಳಿಗೆ ಪಶ್ಚಾತ್ತಾಪ ಅನ್ನೋದೆ ಇಲ್ಲ. ನನಗೋಸ್ಕರ ಒಂದು ಕೊಲೆ ಆಯ್ತಲ್ಲಾ ಅಂತಾ ಖುಷಿ ಪಟ್ಟಿರುತ್ತಾಳೆ. ಆಕೆಯ ಬ್ರ್ಯಾಂಡ್​ ಹುಚ್ಚಿಗೆ ಗದ್ದುಗೆ ಸಿಕ್ತಲ್ಲ. ನಾನು ಸೆಟಲ್​ ಆಗಬೇಕು ಎನ್ನೋ ಖುಷಿಯಲ್ಲಿ ಬೇರೆಯವರು ಕೂತಿರುವ ಚೇರ್​​​ನಿಂದ ಎಬ್ಬಿಸಿ, ತಿನ್ನುತ್ತಿರುವ ಅನ್ನ ಕಿತ್ತುಕೊಂಡು ಏನು ಸೆಟಲ್​ ಆದ್ರೂ ಏನು ಪ್ರಯೋಜನ’ ಎಂದು ನಿರ್ದೇಶಕಿ ಚಂದ್ರಕಲಾ ಹೇಳಿದ್ದಾರೆ.

ಇದನ್ನೂ ಓದಿ: ಪವಿತ್ರಾ ಗೌಡ ಬಗ್ಗೆ ‘ಆಶಿಕಿ’ ನಿರ್ದೇಶಕಿ ಟಾಕ್​.. ಹೀರೋಯಿನ್ ಆಗಬೇಕು ಅನ್ನೋರು ಈ ಥರಾ ಇರಲ್ಲ!

ಬಳಿಕ ಮಾತನಾಡಿದ ಚಂದ್ರಕಲಾ ‘ಇದು ಒಂಥರಾ ಟ್ರಾಪ್​. ನಾನು ಬೆಳಿಬೇಕು ಅನ್ನೋ ಆಸೆಗೆ ದೊಡ್ಡ ವ್ಯಕ್ತಿಯ ವ್ಯಕ್ತಿತ್ವ ಸರ್ವನಾಶವಾಯ್ತು, ಸಂಸಾರ ಹಾಳಾಯ್ತು. ಒಂದು ಹೆಣ್ಣಿನ ಬಾಳು ಹಾಳಾಯ್ತು. ಜೊತೆಗೆ ರೇಣುಕಾಸ್ವಾಮಿ ಆತನ ಫ್ಯಾಮಿಲಿ, ಆತನ ಪ್ರಾಣ. ಆದ್ರೂ ಕೂಡ ಸಂತೃಪ್ತಿಯಲ್ಲಿದ್ದಾಳೆ ಆ ಹುಡುಗಿ. ಯಾವುದೇ ಕಾರಣಕ್ಕೂ ಬೇಸರವಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪವಿತ್ರಾಗೆ ಒಂಚೂರು ಆ್ಯಕ್ಟಿಂಗ್ ಬರಲ್ಲ‌.. ಕಿಸ್ಸಿಂಗ್ ಸೀನ್ ಇದೆ ಅಂದಾಗ ಸಿನಿಮಾ ಒಪ್ಪಿದ್ಲು; ನಿರ್ದೇಶಕಿ ಚಂದ್ರಕಲಾ

‘ದರ್ಶನ್​ಗೆ ಪಶ್ಚಾತ್ತಾಪ ಆಗಿರುತ್ತೆ. ಪವಿತ್ರಾಳಿಂದ ದೂರ ಉಳಿದುಕೊಳ್ತಾರೆ. ವಿಜಯಲಕ್ಷ್ಮೀ ಏನ್​ ಬಟ್ಟೆ ಹಾಕ್ತಾರೆ ಅದೇ ಬಟ್ಟೆ ಬೇಕು. ಅವ್ರು ಏನು ಒಡವೆ ಹಾಕ್ತಾರೆ ಅದೇ ಒಡವೆ ಬೇಕು. ಅವರು ಕಾರಲ್ಲಿ ಇಳಿದರೇ ಹಂಗೆ ಇವ್ರು ಕಾರಲ್ಲಿ ಇಳಿಬೇಕು’ ಎಂದು ನಿರ್ದೇಶಕಿ ಚಂದ್ರಕಲಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಕ್ಸ್​ ಆಫೀಸ್​ ಸುಲ್ತಾನನೇ ಸಿಕ್ಕಿರುವಾಗ.. ಈ ಕೊಲೆ, ಪಶ್ಚಾತ್ತಾಪ ಇರಲ್ಲ.. ಪವಿತ್ರಾ ಬಗ್ಗೆ ಹೀಗಂದ್ರಾ ಈ ಡೈರೆಕ್ಟರ್​!

https://newsfirstlive.com/wp-content/uploads/2024/07/Chandrakala-1.jpg

    ಆಕೆಯ ಬ್ರ್ಯಾಂಡ್​​ ಹುಚ್ಚಿಗೆ ಗದ್ದುಗೆ ಸಿಕ್ತಲ್ಲ ಎಂದ ನಿರ್ದೇಶಕಿ

    ತಿನ್ನುತ್ತಿರೊ ಅನ್ನ ಕಿತ್ಕೊಂಡು ಏನು ಸೆಟಲ್​ ಆದ್ರೂ ಏನು ಪ್ರಯೋಜನ

    ನಾನು ಬೆಳಿಬೇಕು ಅನ್ನೋ ಆಸೆಗೆ ದೊಡ್ಡ ವ್ಯಕ್ತಿಯ ವ್ಯಕ್ತಿತ್ವ ಸರ್ವನಾಶವಾಯ್ತು

ಪವಿತ್ರಾ ಗೌಡ ಬಗ್ಗೆ ಆಶಿಕಿ ನಿರ್ದೇಶಕಿ ಚಂದ್ರಕಲಾ ಮಾತನಾಡಿದ್ದು, ಹಲವು ಅಚ್ಚರಿಯ ಸಂಗತಿ ಬಿಚ್ಚಿಟ್ಟಿದ್ದಾರೆ. ‘ಕೊಲೆಯಾಗಲಿ, ದರೋಡೆಯಾಗಲಿ ಆಯಮ್ಮನಿಗೆ ಏನು ಬೇಕಿಲ್ಲ. ನನಗೆ ಬೇಕಿರೋದೇನು ದರ್ಶನ್​. ನಾನು ಸೆಟಲ್​ ಆಗಬೇಕು. ನಾನು ಗೆಲ್ಲಬೇಕು. ಕರ್ನಾಟಕದ ಬಾಕ್ಸ್​ ಆಫೀಸು ಸುಲ್ತಾನನೇ ಸಿಕ್ಕಿರುವಾಗ ಎಲ್ಲಾ ನೋಡೋದು ಅದೇ ರೇಂಜ್​ನಲ್ಲಿ ಇರುತ್ತದೆ’ ಎಂದು ಹೇಳಿದ್ದಾರೆ.

‘ಪವಿತ್ರಾ ಟ್ರ್ಯಾಪ್​​ಗೆ ದರ್ಶನ್ ತಗ್ಲಾಕೊಂಡ್ರು. ಅವಳಿಗೆ ಪಶ್ಚಾತ್ತಾಪ ಅನ್ನೋದೆ ಇಲ್ಲ. ನನಗೋಸ್ಕರ ಒಂದು ಕೊಲೆ ಆಯ್ತಲ್ಲಾ ಅಂತಾ ಖುಷಿ ಪಟ್ಟಿರುತ್ತಾಳೆ. ಆಕೆಯ ಬ್ರ್ಯಾಂಡ್​ ಹುಚ್ಚಿಗೆ ಗದ್ದುಗೆ ಸಿಕ್ತಲ್ಲ. ನಾನು ಸೆಟಲ್​ ಆಗಬೇಕು ಎನ್ನೋ ಖುಷಿಯಲ್ಲಿ ಬೇರೆಯವರು ಕೂತಿರುವ ಚೇರ್​​​ನಿಂದ ಎಬ್ಬಿಸಿ, ತಿನ್ನುತ್ತಿರುವ ಅನ್ನ ಕಿತ್ತುಕೊಂಡು ಏನು ಸೆಟಲ್​ ಆದ್ರೂ ಏನು ಪ್ರಯೋಜನ’ ಎಂದು ನಿರ್ದೇಶಕಿ ಚಂದ್ರಕಲಾ ಹೇಳಿದ್ದಾರೆ.

ಇದನ್ನೂ ಓದಿ: ಪವಿತ್ರಾ ಗೌಡ ಬಗ್ಗೆ ‘ಆಶಿಕಿ’ ನಿರ್ದೇಶಕಿ ಟಾಕ್​.. ಹೀರೋಯಿನ್ ಆಗಬೇಕು ಅನ್ನೋರು ಈ ಥರಾ ಇರಲ್ಲ!

ಬಳಿಕ ಮಾತನಾಡಿದ ಚಂದ್ರಕಲಾ ‘ಇದು ಒಂಥರಾ ಟ್ರಾಪ್​. ನಾನು ಬೆಳಿಬೇಕು ಅನ್ನೋ ಆಸೆಗೆ ದೊಡ್ಡ ವ್ಯಕ್ತಿಯ ವ್ಯಕ್ತಿತ್ವ ಸರ್ವನಾಶವಾಯ್ತು, ಸಂಸಾರ ಹಾಳಾಯ್ತು. ಒಂದು ಹೆಣ್ಣಿನ ಬಾಳು ಹಾಳಾಯ್ತು. ಜೊತೆಗೆ ರೇಣುಕಾಸ್ವಾಮಿ ಆತನ ಫ್ಯಾಮಿಲಿ, ಆತನ ಪ್ರಾಣ. ಆದ್ರೂ ಕೂಡ ಸಂತೃಪ್ತಿಯಲ್ಲಿದ್ದಾಳೆ ಆ ಹುಡುಗಿ. ಯಾವುದೇ ಕಾರಣಕ್ಕೂ ಬೇಸರವಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪವಿತ್ರಾಗೆ ಒಂಚೂರು ಆ್ಯಕ್ಟಿಂಗ್ ಬರಲ್ಲ‌.. ಕಿಸ್ಸಿಂಗ್ ಸೀನ್ ಇದೆ ಅಂದಾಗ ಸಿನಿಮಾ ಒಪ್ಪಿದ್ಲು; ನಿರ್ದೇಶಕಿ ಚಂದ್ರಕಲಾ

‘ದರ್ಶನ್​ಗೆ ಪಶ್ಚಾತ್ತಾಪ ಆಗಿರುತ್ತೆ. ಪವಿತ್ರಾಳಿಂದ ದೂರ ಉಳಿದುಕೊಳ್ತಾರೆ. ವಿಜಯಲಕ್ಷ್ಮೀ ಏನ್​ ಬಟ್ಟೆ ಹಾಕ್ತಾರೆ ಅದೇ ಬಟ್ಟೆ ಬೇಕು. ಅವ್ರು ಏನು ಒಡವೆ ಹಾಕ್ತಾರೆ ಅದೇ ಒಡವೆ ಬೇಕು. ಅವರು ಕಾರಲ್ಲಿ ಇಳಿದರೇ ಹಂಗೆ ಇವ್ರು ಕಾರಲ್ಲಿ ಇಳಿಬೇಕು’ ಎಂದು ನಿರ್ದೇಶಕಿ ಚಂದ್ರಕಲಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More