newsfirstkannada.com

ಕೊಚ್ಚೆ ಮೇಲೆ ಕಲ್ಲು ಹಾಕಬಾರದು ಎಂದ ದಿವ್ಯಾ ಸುರೇಶ್​.. ದರ್ಶನ್​ ಪ್ರಕರಣದ ಬಗ್ಗೆ ಹೀಗಂದ್ರಾ?

Share :

Published July 11, 2024 at 8:02am

Update July 11, 2024 at 8:09am

    ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ದಿವ್ಯಾ ಸುರೇಶ್​​ ಪ್ರತಿಕ್ರಿಯೆ

    ದರ್ಶನ್ ಅರೆಸ್ಟ್ ಆಗಿರೋ ಬಗ್ಗೆ ದಿವ್ಯಾ ಸುರೇಶ್​ ಏನಂದ್ರು ಗೊತ್ತಾ?

    ಜಡ್ಜ್​​ಮೆಂಟ್ ಮೇಲೆ ಕುತೂಹಲ ಇದೆ ಎಂದ ಬಿಗ್​ ಬಾಸ್​ ಮಾಜಿ ಸ್ಪರ್ಧಿ

ಬಿಗ್​ ಬಾಸ್​​ ರಿಯಾಲಿಟಿ ಶೋ ಖ್ಯಾತಿಯ ದಿವ್ಯಾ ಸುರೇಶ್​ ನಟ ದರ್ಶನ್ ಪ್ರಕರಣದ ಕುರಿತಾಗಿ ನ್ಯೂಸ್​ಫಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ​ದರ್ಶನ್ ಅರೆಸ್ಟ್ ಆಗಿರೋದು ಬೇಸರ ಆಯ್ತು ಎಂದಿದ್ದಾರೆ ದರ್ಶನ್ ಜಡ್ಜ್​​ಮೆಂಟ್ ಮೇಲೆ ಕ್ಯೂರಿಯಾಸಿಟಿ.

ಇದನ್ನೂ ಓದಿ: ದರ್ಶನ್​​ಗೆ ಜೈಲಿನಲ್ಲಿ ಮತ್ತೊಂದು ಸಂಕಷ್ಟ.. ಜೈಲು ಆಸ್ಪತ್ರೆಯಲ್ಲೇ ಚಿಕಿತ್ಸೆ.. ಅಂಥದ್ದೇನಾಯ್ತು? 

ರೇಣುಕಾಸ್ವಾಮಿ ಪ್ರಕರಣ ಕೇಳಿ ಶಾಕ್ ಆಯ್ತು. ದರ್ಶನ್ ಅರೆಸ್ಟ್ ಆಗಿರೋದು ಬೇಸರ ಆಯ್ತು. ಈ ಪ್ರಕರಣದ ತೀರ್ಪಿನ ಮೇಲೆ ಕುತೂಹಲ ಇದೆ ಎಂದು ದಿವ್ಯಾ ಸುರೇರ್ಶ್ ಹೇಳಿದ್ದಾರೆ.

ಇದನ್ನೂ ಓದಿ: ಓದಿನಲ್ಲಿ ಮುಂದಿರೋದೆ ತಪ್ಪಾಯ್ತಾ! ವಿದ್ಯಾರ್ಥಿನಿಗೆ ಶಿಕ್ಷಕನ ಪತ್ನಿಯಿಂದ ಟಾರ್ಚರ್​.. ಸೂಸೈಡ್​​ ಮಾಡಿಕೊಂಡ ಬಾಲಕಿ

ಬಳಿಕ ಮಾತು ಮುಂದುವರೆಸಿದ ಅವರು, ನನಗೂ ಅಶ್ಲೀಲ ಮೆಸೇಜ್​ಗಳು ಬಂದಿದೆ. ಕೊಚ್ಚೆ ಮೇಲೆ ಕಲ್ಲು ಹಾಕಬಾರದು. ಕೆಟ್ಟ ಕಾಮೆಂಟ್​ಗಳಿಗೆ ನಾನು ರಿಪ್ಲೈ ಮಾಡೋದೇ ಇಲ್ಲ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಚ್ಚೆ ಮೇಲೆ ಕಲ್ಲು ಹಾಕಬಾರದು ಎಂದ ದಿವ್ಯಾ ಸುರೇಶ್​.. ದರ್ಶನ್​ ಪ್ರಕರಣದ ಬಗ್ಗೆ ಹೀಗಂದ್ರಾ?

https://newsfirstlive.com/wp-content/uploads/2024/07/Divya-Suresh.jpg

    ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ದಿವ್ಯಾ ಸುರೇಶ್​​ ಪ್ರತಿಕ್ರಿಯೆ

    ದರ್ಶನ್ ಅರೆಸ್ಟ್ ಆಗಿರೋ ಬಗ್ಗೆ ದಿವ್ಯಾ ಸುರೇಶ್​ ಏನಂದ್ರು ಗೊತ್ತಾ?

    ಜಡ್ಜ್​​ಮೆಂಟ್ ಮೇಲೆ ಕುತೂಹಲ ಇದೆ ಎಂದ ಬಿಗ್​ ಬಾಸ್​ ಮಾಜಿ ಸ್ಪರ್ಧಿ

ಬಿಗ್​ ಬಾಸ್​​ ರಿಯಾಲಿಟಿ ಶೋ ಖ್ಯಾತಿಯ ದಿವ್ಯಾ ಸುರೇಶ್​ ನಟ ದರ್ಶನ್ ಪ್ರಕರಣದ ಕುರಿತಾಗಿ ನ್ಯೂಸ್​ಫಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ​ದರ್ಶನ್ ಅರೆಸ್ಟ್ ಆಗಿರೋದು ಬೇಸರ ಆಯ್ತು ಎಂದಿದ್ದಾರೆ ದರ್ಶನ್ ಜಡ್ಜ್​​ಮೆಂಟ್ ಮೇಲೆ ಕ್ಯೂರಿಯಾಸಿಟಿ.

ಇದನ್ನೂ ಓದಿ: ದರ್ಶನ್​​ಗೆ ಜೈಲಿನಲ್ಲಿ ಮತ್ತೊಂದು ಸಂಕಷ್ಟ.. ಜೈಲು ಆಸ್ಪತ್ರೆಯಲ್ಲೇ ಚಿಕಿತ್ಸೆ.. ಅಂಥದ್ದೇನಾಯ್ತು? 

ರೇಣುಕಾಸ್ವಾಮಿ ಪ್ರಕರಣ ಕೇಳಿ ಶಾಕ್ ಆಯ್ತು. ದರ್ಶನ್ ಅರೆಸ್ಟ್ ಆಗಿರೋದು ಬೇಸರ ಆಯ್ತು. ಈ ಪ್ರಕರಣದ ತೀರ್ಪಿನ ಮೇಲೆ ಕುತೂಹಲ ಇದೆ ಎಂದು ದಿವ್ಯಾ ಸುರೇರ್ಶ್ ಹೇಳಿದ್ದಾರೆ.

ಇದನ್ನೂ ಓದಿ: ಓದಿನಲ್ಲಿ ಮುಂದಿರೋದೆ ತಪ್ಪಾಯ್ತಾ! ವಿದ್ಯಾರ್ಥಿನಿಗೆ ಶಿಕ್ಷಕನ ಪತ್ನಿಯಿಂದ ಟಾರ್ಚರ್​.. ಸೂಸೈಡ್​​ ಮಾಡಿಕೊಂಡ ಬಾಲಕಿ

ಬಳಿಕ ಮಾತು ಮುಂದುವರೆಸಿದ ಅವರು, ನನಗೂ ಅಶ್ಲೀಲ ಮೆಸೇಜ್​ಗಳು ಬಂದಿದೆ. ಕೊಚ್ಚೆ ಮೇಲೆ ಕಲ್ಲು ಹಾಕಬಾರದು. ಕೆಟ್ಟ ಕಾಮೆಂಟ್​ಗಳಿಗೆ ನಾನು ರಿಪ್ಲೈ ಮಾಡೋದೇ ಇಲ್ಲ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More