newsfirstkannada.com

VIDEO: ದುನಿಯಾ ವಿಜಯ್​​ ಕೊಲೆಗೆ ಯತ್ನ.. ಭೀಮಾ ರಿಲೀಸ್​ ಹೊತ್ತಲ್ಲೇ ಸ್ಫೋಟಕ ಸತ್ಯ ಬಿಚ್ಚಿಟ್ಟ ಸಲಗ

Share :

Published August 9, 2024 at 8:41pm

Update August 9, 2024 at 9:18pm

    ಇಂದಿನಿಂದ ಇಡೀ ರಾಜ್ಯಾದ್ಯಂತ ದುನಿಯಾ ವಿಜಯ್​​ ಭೀಮಾ ರಿಲೀಸ್​​​

    ಭೀಮಾ ರಿಲೀಸ್​ ಆಗುತ್ತಿದ್ದಂತೆ ಸ್ಫೋಟಕ ಸತ್ಯ ಬಿಚ್ಚಿಟ್ಟ ನಟ ವಿಜಯ್​​!

    ಗಾಂಗಾ ಏರಿಯಾದಿಂದ ನಟ ದುನಿಯಾ ವಿಜಯ್​​ ಪಾರಾಗಿದ್ದು ಹೇಗೆ?

ಸ್ಯಾಂಡಲ್​ವುಡ್​​ ನಟ ದುನಿಯಾ ವಿಜಯ್​ ಅವರ ನಟನೆಯ ಭೀಮಾ ರಿಲೀಸ್​ ಆಗಿದೆ. ಇಂದು 400ಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಎಲ್ಲೆಡೆ ಒಳ್ಳೆ ಟಾಕ್​ ಇದೆ. ಇಷ್ಟೇ ಅಲ್ಲ ಕೆಆರ್‌ಜಿ ಸಂಸ್ಥೆ ಹೊರ ದೇಶದಲ್ಲಿ ಕನ್ನಡದ ಭೀಮ ಚಿತ್ರವನ್ನ ರಿಲೀಸ್ ಮಾಡಲು ಹೊರಟಿದೆ. ಈಗ ಭೀಮಾ ಬಗ್ಗೆ ಒಳ್ಳೆ ಟಾಕ್​​ ಬರುತ್ತಿರೋ ಹೊತ್ತಲ್ಲೇ ದುನಿಯಾ ವಿಜಯ್​​ ಸ್ಫೋಟಕ ವಿಚಾರವೊಂದು ಬಹಿರಂಗಪಡಿಸಿದ್ದಾರೆ.

ನಾವು ಸಿನಿಮಾದಲ್ಲಿ ಯುವಕರು ಡ್ರಗ್ಸ್​ಗೆ ಹೇಗೆ ಅಡಿಕ್ಟ್​ ಆಗಿದ್ದಾರೆ ಅನ್ನೋ ಬಗ್ಗೆ ಸಂದೇಶ ನೀಡಿದ್ದೇನೆ. ನಾನು ನಿಜ ಜೀವನದಲ್ಲಿ ಡ್ರಗ್ಸ್​​ ತೆಗೆದುಕೊಳ್ಳುವವರನ್ನು ನೋಡಿದ್ದೇನೆ. ಹುಡುಗರು ಒಬ್ಬೊಬ್ಬರು ಇಷ್ಟುದ್ದ ಡ್ರ್ಯಾಗರ್​ ಇಟ್ಟುಕೊಂಡು ಇರ್ತಾರೆ. ನೀವು ನೋಡುತ್ತಿದ್ದಂತೆ ಡ್ರ್ಯಾಗರ್​ ಓಪನ್​ ಮಾಡ್ತಾರೆ. ನಾವು ಯಾರು ಅಂತಾನೆ ಗೊತ್ತಿರಲ್ಲ. ನಾನು ಯಾರೋ ಪೊಲೀಸ್​ ಇರಬಹುದು, ದುಷ್ಮನ್​​ ಇರಬಹದು ಎಂದು ಚುಚ್ಚೇ ಬಿಡ್ತಾರೆ ಎಂದರು.

ಹಿಂಗೇ ನಾನು ಒಬ್ಬರನ್ನ ಮೀಟ್​ ಮಾಡೋಕೆ ಹೋದಾಗ ಡ್ರ್ಯಾಗರ್​ ಓಪನ್​ ಮಾಡೇಬಿಟ್ಟ. ಚೂರು ಲೇಟ್​ ಮಾಡಿದ್ರೂ ಚುಚ್ಚಿ ಕೊಂದೇ ಬಿಡ್ತಿದ್ದ. ಅವಾಗ ಏಯ್​ ಏಯ್​ ಎಂದು ಸಮಾಧಾನ ಮಾಡಿ, ಅವನನ್ನು ಅಲ್ಲಿಂದ ಕಳಿಸಿ. ಅದನ್ನು ಪತ್ರಕರ್ತರನ್ನು ಕರ್ಕೊಂಡು ಹೋಗಿ ಸಾಕ್ಷಿಗಾಗಿ ಶೂಟ್​ ಕೂಡ ಮಾಡಿದ್ದೆ ಎಂದರು.

ಇದನ್ನೂ ಓದಿ: ಇಂದು ರಾಜ್ಯಾದ್ಯಂತ ‘ಭೀಮ’ ಸಂಭ್ರಮ; ದುನಿಯಾ ವಿಜಯ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ದುನಿಯಾ ವಿಜಯ್​​ ಕೊಲೆಗೆ ಯತ್ನ.. ಭೀಮಾ ರಿಲೀಸ್​ ಹೊತ್ತಲ್ಲೇ ಸ್ಫೋಟಕ ಸತ್ಯ ಬಿಚ್ಚಿಟ್ಟ ಸಲಗ

https://newsfirstlive.com/wp-content/uploads/2024/08/Duniya-Vijay.jpg

    ಇಂದಿನಿಂದ ಇಡೀ ರಾಜ್ಯಾದ್ಯಂತ ದುನಿಯಾ ವಿಜಯ್​​ ಭೀಮಾ ರಿಲೀಸ್​​​

    ಭೀಮಾ ರಿಲೀಸ್​ ಆಗುತ್ತಿದ್ದಂತೆ ಸ್ಫೋಟಕ ಸತ್ಯ ಬಿಚ್ಚಿಟ್ಟ ನಟ ವಿಜಯ್​​!

    ಗಾಂಗಾ ಏರಿಯಾದಿಂದ ನಟ ದುನಿಯಾ ವಿಜಯ್​​ ಪಾರಾಗಿದ್ದು ಹೇಗೆ?

ಸ್ಯಾಂಡಲ್​ವುಡ್​​ ನಟ ದುನಿಯಾ ವಿಜಯ್​ ಅವರ ನಟನೆಯ ಭೀಮಾ ರಿಲೀಸ್​ ಆಗಿದೆ. ಇಂದು 400ಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಎಲ್ಲೆಡೆ ಒಳ್ಳೆ ಟಾಕ್​ ಇದೆ. ಇಷ್ಟೇ ಅಲ್ಲ ಕೆಆರ್‌ಜಿ ಸಂಸ್ಥೆ ಹೊರ ದೇಶದಲ್ಲಿ ಕನ್ನಡದ ಭೀಮ ಚಿತ್ರವನ್ನ ರಿಲೀಸ್ ಮಾಡಲು ಹೊರಟಿದೆ. ಈಗ ಭೀಮಾ ಬಗ್ಗೆ ಒಳ್ಳೆ ಟಾಕ್​​ ಬರುತ್ತಿರೋ ಹೊತ್ತಲ್ಲೇ ದುನಿಯಾ ವಿಜಯ್​​ ಸ್ಫೋಟಕ ವಿಚಾರವೊಂದು ಬಹಿರಂಗಪಡಿಸಿದ್ದಾರೆ.

ನಾವು ಸಿನಿಮಾದಲ್ಲಿ ಯುವಕರು ಡ್ರಗ್ಸ್​ಗೆ ಹೇಗೆ ಅಡಿಕ್ಟ್​ ಆಗಿದ್ದಾರೆ ಅನ್ನೋ ಬಗ್ಗೆ ಸಂದೇಶ ನೀಡಿದ್ದೇನೆ. ನಾನು ನಿಜ ಜೀವನದಲ್ಲಿ ಡ್ರಗ್ಸ್​​ ತೆಗೆದುಕೊಳ್ಳುವವರನ್ನು ನೋಡಿದ್ದೇನೆ. ಹುಡುಗರು ಒಬ್ಬೊಬ್ಬರು ಇಷ್ಟುದ್ದ ಡ್ರ್ಯಾಗರ್​ ಇಟ್ಟುಕೊಂಡು ಇರ್ತಾರೆ. ನೀವು ನೋಡುತ್ತಿದ್ದಂತೆ ಡ್ರ್ಯಾಗರ್​ ಓಪನ್​ ಮಾಡ್ತಾರೆ. ನಾವು ಯಾರು ಅಂತಾನೆ ಗೊತ್ತಿರಲ್ಲ. ನಾನು ಯಾರೋ ಪೊಲೀಸ್​ ಇರಬಹುದು, ದುಷ್ಮನ್​​ ಇರಬಹದು ಎಂದು ಚುಚ್ಚೇ ಬಿಡ್ತಾರೆ ಎಂದರು.

ಹಿಂಗೇ ನಾನು ಒಬ್ಬರನ್ನ ಮೀಟ್​ ಮಾಡೋಕೆ ಹೋದಾಗ ಡ್ರ್ಯಾಗರ್​ ಓಪನ್​ ಮಾಡೇಬಿಟ್ಟ. ಚೂರು ಲೇಟ್​ ಮಾಡಿದ್ರೂ ಚುಚ್ಚಿ ಕೊಂದೇ ಬಿಡ್ತಿದ್ದ. ಅವಾಗ ಏಯ್​ ಏಯ್​ ಎಂದು ಸಮಾಧಾನ ಮಾಡಿ, ಅವನನ್ನು ಅಲ್ಲಿಂದ ಕಳಿಸಿ. ಅದನ್ನು ಪತ್ರಕರ್ತರನ್ನು ಕರ್ಕೊಂಡು ಹೋಗಿ ಸಾಕ್ಷಿಗಾಗಿ ಶೂಟ್​ ಕೂಡ ಮಾಡಿದ್ದೆ ಎಂದರು.

ಇದನ್ನೂ ಓದಿ: ಇಂದು ರಾಜ್ಯಾದ್ಯಂತ ‘ಭೀಮ’ ಸಂಭ್ರಮ; ದುನಿಯಾ ವಿಜಯ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More