/newsfirstlive-kannada/media/post_attachments/wp-content/uploads/2024/04/Drunk-man-stuk-in-bench.jpg)
ಕಾನ್ಪುರದ ರಾಮಲೀಲಾ ಪಾರ್ಕ್ನಲ್ಲಿ ನಡೆದ ಘಟನೆ ಇದಾಗಿದೆ. ಕುಡುಕನೋರ್ವ ಅಮಲಿನಲ್ಲಿ ಪಾರ್ಕ್ನಲ್ಲಿದ್ದ ಬೆಂಚ್ನಲ್ಲಿ ಮಲಗುತ್ತಾನೆ. ಆದರೆ ಈ ವೇಳೆ ಆತನ ಕುತ್ತಿಗೆ ಸಿಕ್ಕಿ ಹಾಕಿಕೊಂಡಿದೆ. ಕೊನೆಗೆ ಆತನಿಗೆ ನೋವು ತಾಳಲಾರದೆ ಕೂಗಲು ಪ್ರಾರಂಭಿಸಿದ್ದಾನೆ.
ಮಧ್ಯರಾತ್ರಿ ಆತನ ಕೂಗು ಕೇಳಿ ಸ್ಥಳೀಯರು ಪೊಲೀಸರ ಸಹಾಯದಿಂದ ಆತನ ಬಳಿ ಬಂದಿದ್ದಾರೆ. ಈ ವೇಳೆ ವ್ಯಕ್ತಿ ಕುಡಿದು ಅಮಲಿನಲ್ಲಿ ಬೆಂಚ್ ಮೇಲೆ ಮಲಗಿದ್ದನು. ಈ ವೇಳೆ ನಶೆಯಲ್ಲಿ ಬೆಂಚ್ನಿಂದ ಕೆಳಕ್ಕೆ ಬಿದ್ದಿದ್ದಾನೆ. ಈ ವೇಳೆ ಆತನ ಕುತ್ತಿಗೆ ಸಿಕ್ಕಿಹಾಕಿಕೊಂಡಿದೆ.
"सुरक्षा आपकी, संकल्प हमारा"...
थाना स्वरूपनगर अन्तर्गत रामलीला पार्क में एक व्यक्ति की गर्दन पार्क में लगाई गई बेंच में बुरी तरीके से फंस जाने से जान जोखिम की सूचना रात्रि करीब 01:00 बजे मिली। सूचना पर तत्काल चौकी प्रभारी बेनाझाबर उप निरीक्षक श्री कविन्द्र खटाना , प्रशिक्षु उप… pic.twitter.com/fDHMzChgaw
— POLICE COMMISSIONERATE KANPUR NAGAR (@kanpurnagarpol)
"सुरक्षा आपकी, संकल्प हमारा"...
थाना स्वरूपनगर अन्तर्गत रामलीला पार्क में एक व्यक्ति की गर्दन पार्क में लगाई गई बेंच में बुरी तरीके से फंस जाने से जान जोखिम की सूचना रात्रि करीब 01:00 बजे मिली। सूचना पर तत्काल चौकी प्रभारी बेनाझाबर उप निरीक्षक श्री कविन्द्र खटाना , प्रशिक्षु उप… pic.twitter.com/fDHMzChgaw— POLICE COMMISSIONERATE KANPUR NAGAR (@kanpurnagarpol) April 8, 2024
">April 8, 2024
ಇದನ್ನೂ ಓದಿ: 49 ಲಕ್ಷದ ಸೀರೆ, ಲಕ್ಷಾಂತರ ರೂಪಾಯಿ ಹಣ, ಲೀಟರ್ಗಟ್ಟಲೆ ಮದ್ಯ.. ಚುನಾವಣೆ ಸಮಯದಲ್ಲಿ ಎಲ್ಲೆಲ್ಲಿ ಏನೇನು ಸಿಕ್ಕಿದೆ ಗೊತ್ತಾ?
ಪೊಲೀಸರ ಸಹಾಯದಿಂದ ಕುಡುಕನನ್ನು ರಕ್ಷಿಸಿದ್ದಾರೆ. ನಿಧಾನವಾಗಿ ಬೆಂಚ್ನ ಸೆರೆಯಲ್ಲಿ ಸಿಲುಕಿಕೊಂಡ ಕುಡುಕನನ್ನು ನಿಧಾನವಾಗಿ ಮೇಲೆತ್ತುವ ಮೂಲಕ ಬಚಾವ್ ಮಾಡಲಾಗಿದೆ. ಇನ್ನು ಪೊಲೀಸರ ರಕ್ಷಣಾ ಕಾರ್ಯಚರಣೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ