ನ್ಯೂಸ್ ಫಸ್ಟ್ಗೆ ಹರಿದು ಬಂತು ಪ್ರಶಸ್ತಿಗಳ ಸುರಿಮಳೆ
ಬೆಸ್ಟ್ ಕವರೇಜ್, ಚೈತ್ರಾ ಕೇಸ್ ವರದಿಗೆ ಚಿನ್ನದ ಪ್ರಶಸ್ತಿ
ದೆಹಲಿಯಲ್ಲಿ ನಡೀತಿರೋ ಪ್ರಶಸ್ತಿ ಪ್ರದಾನ ಸಮಾರಂಭ
ನವದೆಹಲಿ: ಈ ಬಾರಿಯೂ ಕನ್ನಡಿಗರ ನೆಚ್ಚಿನ ನ್ಯೂಸ್ಫಸ್ಟ್ ಸುದ್ದಿ ವಾಹಿನಿ ಪ್ರತಿಷ್ಠಿತ 12 ENBA ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದೆ. ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನ್ಯೂಸ್ಫಸ್ಟ್ ವಾಹಿನಿಗೆ ಪ್ರಶಸ್ತಿಗಳ ಮಳೆಯೇ ಹರಿದು ಬಂದಿದೆ.
ಇದನ್ನೂ ಓದಿ: ರಂಗಭೂಮಿ ಕಲಾವಿದ, ಸಂತ, ಕಲ್ಪನಾ 2 ಚಿತ್ರದ ಖಳ ನಾಯಕ ಪ್ರಕಾಶ್ ಹೆಗ್ಗೋಡು ಇನ್ನಿಲ್ಲ
ಚಿನ್ನ
1. ಚೈತ್ರಾ ಕೇಸ್ ವಿಸ್ತೃತ ವರದಿ
2. ನಾನು ಮುಖ್ಯಮಂತ್ರಿ
3. ಬೆಂಗಳೂರು ಫಸ್ಟ್
4. ಬೆಸ್ಟ್ ಆ್ಯಂಕರ್ : ವಿದ್ಯಾಶ್ರೀ
5. ‘ಇಸ್ರೇಲ್ ವಾರ್ ಇಂಪ್ಯಾಕ್ಟ್ ಆನ್ ಕನ್ನಡಿಗಾಸ್’
6. ಮತದಾನ ಜಾಗೃತಿ ವಿಭಾಗದಲ್ಲಿ ‘ಡ್ರಾಮಾಕ್ರಸಿ’ ವಿಶೇಷ ಕಾರ್ಯಕ್ರಮಕ್ಕೆ ಪ್ರಶಸ್ತಿ
ಬೆಳ್ಳಿ :
7. ಏನ್ ಸಮಾಚಾರ
8. ಇಂಡಿಯಾ ಫಸ್ಟ್
9. ಸ್ಪೆಷಲ್ ರಿಪೋರ್ಟ್
ಕಂಚು :
10. ಬೆಸ್ಟ್ ಆ್ಯಂಕರ್ : ರಕ್ಷತ್ ಶೆಟ್ಟಿ
11. ಮೈಕ್ರೋಸೈಟ್ : NewsFirstLive
12. ಸ್ಯಾಂಟ್ರೋ ರವಿ ಕೇಸ್
ಬರೋಬ್ಬರಿ ಆರು ‘ಸ್ವರ್ಣ’ ಪ್ರಶಸ್ತಿ
ಬೆಸ್ಟ್ ಕವರೇಜ್ ವಿಭಾಗದಲ್ಲಿ ಕುಂದಾಪುರ ಮೂಲದ ಚೈತ್ರಾ ಕೇಸ್ ವಿಸ್ತೃತ ವರದಿಗೆ ಚಿನ್ನದ ಪ್ರಶಸ್ತಿ ಬಂದಿದ್ದು, ನ್ಯೂಸ್ಫಸ್ಟ್ ನ್ಯೂಸ್ ಕೋ-ಆರ್ಡಿನೇಟರ್ ಮೋಹನ್ಕುಮಾರ್.ಕೆ.ಪಿ ಪ್ರಶಸ್ತಿ ಸ್ವೀಕರಿಸಿದರು. ಜೊತೆಗೆ ಬೆಸ್ಟ್ ಅರ್ಲಿ ಪ್ರೈಂ ಶೋ ವಿಭಾಗದಲ್ಲಿ ನ್ಯೂಸ್ಫಸ್ಟ್ನ ವಿಶೇಷ ಕಾರ್ಯಕ್ರಮ ‘ನಾನು ಮುಖ್ಯಮಂತ್ರಿ’ ಕಾರ್ಯಕ್ರಮಕ್ಕೆ ಪ್ರಶಸ್ತಿ ಬಂದಿದೆ. ಬೆಸ್ಟ್ ಲೇಟ್ ಪ್ರೈಂ ಟೈಂ ಶೋ ವಿಭಾಗದಲ್ಲಿ ಪ್ರತಿದಿನ ರಾತ್ರಿ 10 ಗಂಟೆಗೆ ಪ್ರಸಾರವಾಗುವ ‘ಬೆಂಗಳೂರು ಫಸ್ಟ್’ ಕಾರ್ಯಕ್ರಮಕ್ಕೆ ಚಿನ್ನದ ಪ್ರಶಸ್ತಿ ಬಂದಿದ್ದು, ಬಿಸಿನೆಸ್ ಹೆಡ್ ಎಸ್. ದಿವಾಕರ್ ಪ್ರಶಸ್ತಿ ಸ್ವೀಕರಿಸಿದರು. ಇನ್ನು, ಬೆಸ್ಟ್ ಆ್ಯಂಕರ್ ವಿಭಾಗದಲ್ಲಿ ವಿದ್ಯಾಶ್ರೀ ಉಜಿರೆಗೆ ಚಿನ್ನದ ಪ್ರಶಸ್ತಿ ಸಂದಿದೆ. ವಿದ್ಯಾಶ್ರೀ ಪರವಾಗಿ ನ್ಯೂಸ್ಫಸ್ಟ್ನ ಕ್ರಿಯೇಟಿವ್ ಹೆಡ್ ಹೆಚ್ಪಿ ಸಿದ್ದೇಶ್ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಹಾಗೆಯೇ ‘ಇಸ್ರೇಲ್ ವಾರ್ ಇಂಪ್ಯಾಕ್ಟ್ ಆನ್ ಕನ್ನಡಿಗಾಸ್’ ವಿಸ್ತೃತ ವರದಿಗೆ ಚಿನ್ನದ ಪ್ರಶಸ್ತಿ ಬಂದಿದ್ದು, ಅಸೋಸಿಯೇಟ್ ಎಡಿಟರ್ ಅನಂತ್ ಸಾಯಿ ಪ್ರಶಸ್ತಿ ಸ್ವೀಕರಿಸಿದರು.
‘ರಜತ’ ಪ್ರಶಸ್ತಿ ಜೊತೆ ವಿಶೇಷ ಪ್ರಶಸ್ತಿ
ಬೆಸ್ಟ್ ಪ್ರೈಂ ಟೈಂ ಶೋ ವಿಭಾಗದಲ್ಲಿ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರವಾಗುವ ‘ಇಂಡಿಯಾ ಫಸ್ಟ್’ ಕಾರ್ಯಕ್ರಮಕ್ಕೆ ಬೆಳ್ಳಿ ಪ್ರಶಸ್ತಿ ಬಂದಿದ್ದು, ಕ್ರಿಯೇಟಿವ್ ಹೆಡ್ ಹೆಚ್ಪಿ ಸಿದ್ದೇಶ್ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಜೊತೆಗೆ ಚಿನ್ನದ ಪ್ರಶಸ್ತಿಗಳ ಜೊತೆಗೆ ಬೆಸ್ಟ್ ಬ್ರೇಕ್ ಫಾಸ್ಟ್ ಶೋ ವಿಭಾಗದಲ್ಲಿ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಪ್ರಸಾರವಾಗುವ ‘ಏನ್ ಸಮಾಚಾರ’ ಕಾರ್ಯಕ್ರಮಕ್ಕೆ ಬೆಳ್ಳಿ ಪ್ರಶಸ್ತಿ ಬಂದಿದ್ದು, ಕ್ರಿಯೇಟಿವ್ ಹೆಡ್ ಹೆಚ್ಪಿ ಸಿದ್ದೇಶ್ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಇನ್ನು ದಕ್ಷಿಣ ಭಾರತದ ಬೆಸ್ಟ್ ಕರೆಂಟ್ ಅಫೇರ್ಸ್ ವಿಭಾಗದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗುವ ‘ಸ್ಪೆಷಲ್ ರಿಪೋರ್ಟ್’ ಕಾರ್ಯಕ್ರಮಕ್ಕೆ ಬೆಳ್ಳಿ ಪ್ರಶಸ್ತಿ ಬಂದಿದ್ದು, ನ್ಯೂಸ್ಫಸ್ಟ್ ಬಿಸಿನೆಸ್ ಹೆಡ್ ಎಸ್. ದಿವಾಕರ್ ಪ್ರಶಸ್ತಿ ಸ್ವೀಕರಿಸಿದರು. ಹಾಗೆಯೇ ನ್ಯೂಸ್ಫಸ್ಟ್ನ ರಕ್ಷತ್ ಶೆಟ್ಟಿಗೆ ಬೆಸ್ಟ್ ಆ್ಯಂಕರ್ ಪ್ರಶಸ್ತಿ, ‘NewsFirstLive’ಗೆ ಬೆಸ್ಟ್ ಮೈಕ್ರೋಸೈಟ್ ಅವಾರ್ಡ್ ಹಾಗೂ ಸ್ಯಾಂಟ್ರೋ ರವಿ ಕೇಸ್ನ ವಿಸ್ತೃತ ವರದಿಗೆ ಪ್ರಶಸ್ತಿಗಳು ಸಂದಿದೆ. ಮತದಾನ ಜಾಗೃತಿ ವಿಭಾಗದಲ್ಲಿ ‘ಡ್ರಾಮಾಕ್ರಸಿ’ ವಿಶೇಷ ಕಾರ್ಯಕ್ರಮಕ್ಕೆ ಚಿನ್ನದ ಪ್ರಶಸ್ತಿ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನ್ಯೂಸ್ ಫಸ್ಟ್ಗೆ ಹರಿದು ಬಂತು ಪ್ರಶಸ್ತಿಗಳ ಸುರಿಮಳೆ
ಬೆಸ್ಟ್ ಕವರೇಜ್, ಚೈತ್ರಾ ಕೇಸ್ ವರದಿಗೆ ಚಿನ್ನದ ಪ್ರಶಸ್ತಿ
ದೆಹಲಿಯಲ್ಲಿ ನಡೀತಿರೋ ಪ್ರಶಸ್ತಿ ಪ್ರದಾನ ಸಮಾರಂಭ
ನವದೆಹಲಿ: ಈ ಬಾರಿಯೂ ಕನ್ನಡಿಗರ ನೆಚ್ಚಿನ ನ್ಯೂಸ್ಫಸ್ಟ್ ಸುದ್ದಿ ವಾಹಿನಿ ಪ್ರತಿಷ್ಠಿತ 12 ENBA ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದೆ. ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನ್ಯೂಸ್ಫಸ್ಟ್ ವಾಹಿನಿಗೆ ಪ್ರಶಸ್ತಿಗಳ ಮಳೆಯೇ ಹರಿದು ಬಂದಿದೆ.
ಇದನ್ನೂ ಓದಿ: ರಂಗಭೂಮಿ ಕಲಾವಿದ, ಸಂತ, ಕಲ್ಪನಾ 2 ಚಿತ್ರದ ಖಳ ನಾಯಕ ಪ್ರಕಾಶ್ ಹೆಗ್ಗೋಡು ಇನ್ನಿಲ್ಲ
ಚಿನ್ನ
1. ಚೈತ್ರಾ ಕೇಸ್ ವಿಸ್ತೃತ ವರದಿ
2. ನಾನು ಮುಖ್ಯಮಂತ್ರಿ
3. ಬೆಂಗಳೂರು ಫಸ್ಟ್
4. ಬೆಸ್ಟ್ ಆ್ಯಂಕರ್ : ವಿದ್ಯಾಶ್ರೀ
5. ‘ಇಸ್ರೇಲ್ ವಾರ್ ಇಂಪ್ಯಾಕ್ಟ್ ಆನ್ ಕನ್ನಡಿಗಾಸ್’
6. ಮತದಾನ ಜಾಗೃತಿ ವಿಭಾಗದಲ್ಲಿ ‘ಡ್ರಾಮಾಕ್ರಸಿ’ ವಿಶೇಷ ಕಾರ್ಯಕ್ರಮಕ್ಕೆ ಪ್ರಶಸ್ತಿ
ಬೆಳ್ಳಿ :
7. ಏನ್ ಸಮಾಚಾರ
8. ಇಂಡಿಯಾ ಫಸ್ಟ್
9. ಸ್ಪೆಷಲ್ ರಿಪೋರ್ಟ್
ಕಂಚು :
10. ಬೆಸ್ಟ್ ಆ್ಯಂಕರ್ : ರಕ್ಷತ್ ಶೆಟ್ಟಿ
11. ಮೈಕ್ರೋಸೈಟ್ : NewsFirstLive
12. ಸ್ಯಾಂಟ್ರೋ ರವಿ ಕೇಸ್
ಬರೋಬ್ಬರಿ ಆರು ‘ಸ್ವರ್ಣ’ ಪ್ರಶಸ್ತಿ
ಬೆಸ್ಟ್ ಕವರೇಜ್ ವಿಭಾಗದಲ್ಲಿ ಕುಂದಾಪುರ ಮೂಲದ ಚೈತ್ರಾ ಕೇಸ್ ವಿಸ್ತೃತ ವರದಿಗೆ ಚಿನ್ನದ ಪ್ರಶಸ್ತಿ ಬಂದಿದ್ದು, ನ್ಯೂಸ್ಫಸ್ಟ್ ನ್ಯೂಸ್ ಕೋ-ಆರ್ಡಿನೇಟರ್ ಮೋಹನ್ಕುಮಾರ್.ಕೆ.ಪಿ ಪ್ರಶಸ್ತಿ ಸ್ವೀಕರಿಸಿದರು. ಜೊತೆಗೆ ಬೆಸ್ಟ್ ಅರ್ಲಿ ಪ್ರೈಂ ಶೋ ವಿಭಾಗದಲ್ಲಿ ನ್ಯೂಸ್ಫಸ್ಟ್ನ ವಿಶೇಷ ಕಾರ್ಯಕ್ರಮ ‘ನಾನು ಮುಖ್ಯಮಂತ್ರಿ’ ಕಾರ್ಯಕ್ರಮಕ್ಕೆ ಪ್ರಶಸ್ತಿ ಬಂದಿದೆ. ಬೆಸ್ಟ್ ಲೇಟ್ ಪ್ರೈಂ ಟೈಂ ಶೋ ವಿಭಾಗದಲ್ಲಿ ಪ್ರತಿದಿನ ರಾತ್ರಿ 10 ಗಂಟೆಗೆ ಪ್ರಸಾರವಾಗುವ ‘ಬೆಂಗಳೂರು ಫಸ್ಟ್’ ಕಾರ್ಯಕ್ರಮಕ್ಕೆ ಚಿನ್ನದ ಪ್ರಶಸ್ತಿ ಬಂದಿದ್ದು, ಬಿಸಿನೆಸ್ ಹೆಡ್ ಎಸ್. ದಿವಾಕರ್ ಪ್ರಶಸ್ತಿ ಸ್ವೀಕರಿಸಿದರು. ಇನ್ನು, ಬೆಸ್ಟ್ ಆ್ಯಂಕರ್ ವಿಭಾಗದಲ್ಲಿ ವಿದ್ಯಾಶ್ರೀ ಉಜಿರೆಗೆ ಚಿನ್ನದ ಪ್ರಶಸ್ತಿ ಸಂದಿದೆ. ವಿದ್ಯಾಶ್ರೀ ಪರವಾಗಿ ನ್ಯೂಸ್ಫಸ್ಟ್ನ ಕ್ರಿಯೇಟಿವ್ ಹೆಡ್ ಹೆಚ್ಪಿ ಸಿದ್ದೇಶ್ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಹಾಗೆಯೇ ‘ಇಸ್ರೇಲ್ ವಾರ್ ಇಂಪ್ಯಾಕ್ಟ್ ಆನ್ ಕನ್ನಡಿಗಾಸ್’ ವಿಸ್ತೃತ ವರದಿಗೆ ಚಿನ್ನದ ಪ್ರಶಸ್ತಿ ಬಂದಿದ್ದು, ಅಸೋಸಿಯೇಟ್ ಎಡಿಟರ್ ಅನಂತ್ ಸಾಯಿ ಪ್ರಶಸ್ತಿ ಸ್ವೀಕರಿಸಿದರು.
‘ರಜತ’ ಪ್ರಶಸ್ತಿ ಜೊತೆ ವಿಶೇಷ ಪ್ರಶಸ್ತಿ
ಬೆಸ್ಟ್ ಪ್ರೈಂ ಟೈಂ ಶೋ ವಿಭಾಗದಲ್ಲಿ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರವಾಗುವ ‘ಇಂಡಿಯಾ ಫಸ್ಟ್’ ಕಾರ್ಯಕ್ರಮಕ್ಕೆ ಬೆಳ್ಳಿ ಪ್ರಶಸ್ತಿ ಬಂದಿದ್ದು, ಕ್ರಿಯೇಟಿವ್ ಹೆಡ್ ಹೆಚ್ಪಿ ಸಿದ್ದೇಶ್ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಜೊತೆಗೆ ಚಿನ್ನದ ಪ್ರಶಸ್ತಿಗಳ ಜೊತೆಗೆ ಬೆಸ್ಟ್ ಬ್ರೇಕ್ ಫಾಸ್ಟ್ ಶೋ ವಿಭಾಗದಲ್ಲಿ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಪ್ರಸಾರವಾಗುವ ‘ಏನ್ ಸಮಾಚಾರ’ ಕಾರ್ಯಕ್ರಮಕ್ಕೆ ಬೆಳ್ಳಿ ಪ್ರಶಸ್ತಿ ಬಂದಿದ್ದು, ಕ್ರಿಯೇಟಿವ್ ಹೆಡ್ ಹೆಚ್ಪಿ ಸಿದ್ದೇಶ್ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಇನ್ನು ದಕ್ಷಿಣ ಭಾರತದ ಬೆಸ್ಟ್ ಕರೆಂಟ್ ಅಫೇರ್ಸ್ ವಿಭಾಗದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗುವ ‘ಸ್ಪೆಷಲ್ ರಿಪೋರ್ಟ್’ ಕಾರ್ಯಕ್ರಮಕ್ಕೆ ಬೆಳ್ಳಿ ಪ್ರಶಸ್ತಿ ಬಂದಿದ್ದು, ನ್ಯೂಸ್ಫಸ್ಟ್ ಬಿಸಿನೆಸ್ ಹೆಡ್ ಎಸ್. ದಿವಾಕರ್ ಪ್ರಶಸ್ತಿ ಸ್ವೀಕರಿಸಿದರು. ಹಾಗೆಯೇ ನ್ಯೂಸ್ಫಸ್ಟ್ನ ರಕ್ಷತ್ ಶೆಟ್ಟಿಗೆ ಬೆಸ್ಟ್ ಆ್ಯಂಕರ್ ಪ್ರಶಸ್ತಿ, ‘NewsFirstLive’ಗೆ ಬೆಸ್ಟ್ ಮೈಕ್ರೋಸೈಟ್ ಅವಾರ್ಡ್ ಹಾಗೂ ಸ್ಯಾಂಟ್ರೋ ರವಿ ಕೇಸ್ನ ವಿಸ್ತೃತ ವರದಿಗೆ ಪ್ರಶಸ್ತಿಗಳು ಸಂದಿದೆ. ಮತದಾನ ಜಾಗೃತಿ ವಿಭಾಗದಲ್ಲಿ ‘ಡ್ರಾಮಾಕ್ರಸಿ’ ವಿಶೇಷ ಕಾರ್ಯಕ್ರಮಕ್ಕೆ ಚಿನ್ನದ ಪ್ರಶಸ್ತಿ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ