ತಿಲಕ್ ಅರ್ಧಶತಕ ತಪ್ಪಿಸಿದ ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ ವಿರುದ್ಧ ಅಭಿಮಾನಿಗಳು ಕಿಡಿ
ಕೊಹ್ಲಿಗಾಗಿ ಧೋನಿ ಮಾಡಿದ ತ್ಯಾಗ ನೆನೆದ ಫ್ಯಾನ್ಸ್
ಇತ್ತೀಚೆಗೆ ವೆಸ್ಟ್ ವಿಂಡೀಸ್ ವಿರುದ್ಧ ನಡೆದ ಮಾಡು ಇಲ್ಲವೆ ಮಾಡಿ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 2-1 ಅಂತರಕ್ಕೆ ಇಳಿದಿದೆ.
ಹೌದು, ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲು ಕಾರಣ ವೈಸ್ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಮತ್ತು ಯಂಗ್ ಬ್ಯಾಟ್ಸ್ಮನ್ ತಿಲಕ್ ವರ್ಮಾ. ಸೂರ್ಯಕುಮಾರ್ ಕೇವಲ 49 ಬಾಲ್ನಲ್ಲಿ ಬರೋಬ್ಬರಿ 4 ಸಿಕ್ಸರ್, 10 ಬೌಂಡರಿ ಸಮೇತ 83 ರನ್ ಸಿಡಿಸಿ ಔಟಾದ್ರು. 2ನೇ ವಿಕೆಟ್ಗೆ ಕ್ರೀಸ್ಗೆ ಬಂದ ತಿಲಕ್ ವರ್ಮಾ 37 ಎಸೆತಗಳಲ್ಲಿ 1 ಸಿಕ್ಸರ್, 4 ಬೌಂಡರಿ ಸಮೇತ 49 ರನ್ ಗಳಿಸಿ ಅಜೇಯರಾಗಿ ಉಳಿದರು.
ಕೇವಲ ಒಂದೇ ಒಂದು ರನ್ನಿಂದ ತಿಲಕ್ ಅರ್ಧತಕ ವಂಚಿತರಾದರು. ಕಾರಣ ಹಾರ್ದಿಕ್ ಪಾಂಡ್ಯ 2 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸಿ ವಿನ್ ಮಾಡಿಸಿದ್ದು. ಹೀಗಾಗಿ ಹಾರ್ದಿಕ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಕೆಂಡಕಾರಿದ್ದಾರೆ.
#HardikPandya selfish 😔 pic.twitter.com/MyIODaQgqZ
— Avi Raaz (@AviRaaz20) August 8, 2023
ಟೀಂ ಇಂಡಿಯಾ ಗೆಲ್ಲಲು 2 ರನ್ ಬೇಕಿತ್ತು. ಇನ್ನೂ 2 ಓವರ್ ಇತ್ತು. ಹಾರ್ದಿಕ್ ಸಿಂಗಲ್ ತೆಗೆದು ವರ್ಮಾಗೆ ಹಾಡಲು ಅವಕಾಶ ನೀಡಬೇಕಿತ್ತು. ಈ ಹಿಂದೆ ಕೊಹ್ಲಿಗಾಗಿ ಧೋನಿ ಬ್ಯಾಟಿಂಗ್ ತ್ಯಾಗ ಮಾಡಿದ್ದರು. ಅಂದು ಕೊಹ್ಲಿಗೆ ಪಂದ್ಯವನ್ನು ಮುಗಿಸುವ ಅವಕಾಶ ನೀಡಿ ಧೋನಿ ನಾಯಕರಾಗಿದ್ದರು. ಇಂದು ತಿಲಕ್ ವರ್ಮಾ ಅರ್ಧಶತಕವನ್ನು ಕಸಿದು ಹಾರ್ದಿಕ್ ಪಾಂಡ್ಯ ಸೆಲ್ಫಿಶ್ ಆಗಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ತಿಲಕ್ ಅರ್ಧಶತಕ ತಪ್ಪಿಸಿದ ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ ವಿರುದ್ಧ ಅಭಿಮಾನಿಗಳು ಕಿಡಿ
ಕೊಹ್ಲಿಗಾಗಿ ಧೋನಿ ಮಾಡಿದ ತ್ಯಾಗ ನೆನೆದ ಫ್ಯಾನ್ಸ್
ಇತ್ತೀಚೆಗೆ ವೆಸ್ಟ್ ವಿಂಡೀಸ್ ವಿರುದ್ಧ ನಡೆದ ಮಾಡು ಇಲ್ಲವೆ ಮಾಡಿ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 2-1 ಅಂತರಕ್ಕೆ ಇಳಿದಿದೆ.
ಹೌದು, ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲು ಕಾರಣ ವೈಸ್ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಮತ್ತು ಯಂಗ್ ಬ್ಯಾಟ್ಸ್ಮನ್ ತಿಲಕ್ ವರ್ಮಾ. ಸೂರ್ಯಕುಮಾರ್ ಕೇವಲ 49 ಬಾಲ್ನಲ್ಲಿ ಬರೋಬ್ಬರಿ 4 ಸಿಕ್ಸರ್, 10 ಬೌಂಡರಿ ಸಮೇತ 83 ರನ್ ಸಿಡಿಸಿ ಔಟಾದ್ರು. 2ನೇ ವಿಕೆಟ್ಗೆ ಕ್ರೀಸ್ಗೆ ಬಂದ ತಿಲಕ್ ವರ್ಮಾ 37 ಎಸೆತಗಳಲ್ಲಿ 1 ಸಿಕ್ಸರ್, 4 ಬೌಂಡರಿ ಸಮೇತ 49 ರನ್ ಗಳಿಸಿ ಅಜೇಯರಾಗಿ ಉಳಿದರು.
ಕೇವಲ ಒಂದೇ ಒಂದು ರನ್ನಿಂದ ತಿಲಕ್ ಅರ್ಧತಕ ವಂಚಿತರಾದರು. ಕಾರಣ ಹಾರ್ದಿಕ್ ಪಾಂಡ್ಯ 2 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸಿ ವಿನ್ ಮಾಡಿಸಿದ್ದು. ಹೀಗಾಗಿ ಹಾರ್ದಿಕ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಕೆಂಡಕಾರಿದ್ದಾರೆ.
#HardikPandya selfish 😔 pic.twitter.com/MyIODaQgqZ
— Avi Raaz (@AviRaaz20) August 8, 2023
ಟೀಂ ಇಂಡಿಯಾ ಗೆಲ್ಲಲು 2 ರನ್ ಬೇಕಿತ್ತು. ಇನ್ನೂ 2 ಓವರ್ ಇತ್ತು. ಹಾರ್ದಿಕ್ ಸಿಂಗಲ್ ತೆಗೆದು ವರ್ಮಾಗೆ ಹಾಡಲು ಅವಕಾಶ ನೀಡಬೇಕಿತ್ತು. ಈ ಹಿಂದೆ ಕೊಹ್ಲಿಗಾಗಿ ಧೋನಿ ಬ್ಯಾಟಿಂಗ್ ತ್ಯಾಗ ಮಾಡಿದ್ದರು. ಅಂದು ಕೊಹ್ಲಿಗೆ ಪಂದ್ಯವನ್ನು ಮುಗಿಸುವ ಅವಕಾಶ ನೀಡಿ ಧೋನಿ ನಾಯಕರಾಗಿದ್ದರು. ಇಂದು ತಿಲಕ್ ವರ್ಮಾ ಅರ್ಧಶತಕವನ್ನು ಕಸಿದು ಹಾರ್ದಿಕ್ ಪಾಂಡ್ಯ ಸೆಲ್ಫಿಶ್ ಆಗಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್