newsfirstkannada.com

BBK10: ಬಿಗ್‌ಬಾಸ್‌ ಫ್ಯಾನ್ಸ್‌ ನಾನ್​ಸೆನ್ಸ್ ಆಗಿ ಬಿಹೇವ್ ಮಾಡ್ತಿದ್ದಾರೆ; ಸಂಗೀತಾ ಶೃಂಗೇರಿ ಹೀಗೆ ಹೇಳಿದ್ದೇಕೆ?

Share :

Published February 6, 2024 at 6:37pm

    ಬಿಗ್​ಬಾಸ್​ ಮುಗಿದ ಬಳಿಕ ಕೂಡ ಫ್ಯಾನ್ಸ್​ ವಾರ್​ ಮುಂದುವರೆದಿದೆ!

    ಕನ್ನಡದ ಬಿಗ್​ ರಿಯಾಲಿಟಿಗೆ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟ ಸಂಗೀತಾ

    ಕೊನೆಯ ವಾರಕ್ಕೆ ಕಿಚ್ಚನ ಚಪ್ಪಾಳೆ ಕೂಡ ಗಿಟ್ಟಿಸಿಕೊಂಡ ಚಾರ್ಲಿ ನಟಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಸೀಸನ್​ 10ಕ್ಕೆ ಎಂಟ್ರಿ ಕೊಟ್ಟಿದ್ದ ಸಂಗೀತಾ ಶೃಂಗೇರಿ ಅವರು ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಬಿಗ್​ ಮನೆಗೆ ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ದ ಸಂಗೀತಾ ಅವರು ದಿನ ಕಳೆದಂತೆ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಹೀಗಾಗಿ ಬಿಗ್​ಬಾಸ್​ ಕೊನೆಯ ವಾರಕ್ಕೆ ಕಿಚ್ಚ ಸುದೀಪ್​ ಅವರಿಂದ ಕಿಚ್ಚನ ಚಪ್ಪಾಳೆ ಕೂಡ ಗಿಟ್ಟಿಸಿಕೊಂಡರು. ಜೊತೆಗೆ ಕ್ಯಾಪ್ಟನ್ಸಿ ಪಟ್ಟವನ್ನು ಪಡೆದುಕೊಂಡರು.

ಇದನ್ನು ಓದಿ: ಪೋಷಕರೇ ಹುಷಾರ್‌! ಆಟ ಆಡುವಾಗ ಮೀನು ನುಂಗಿದ ಒಂದು ವರ್ಷದ ಮಗು; ಆಮೇಲೇನಾಯ್ತು?

ಆದರೆ ಬಿಗ್​ಬಾಸ್​ ಮನೆಯಲ್ಲಿದ್ದಾಗ ಸಾಕಷ್ಟು ಭಾರೀ ಕೆಲ ವಿನಯ್​, ಕಾರ್ತಿಕ್​ ಹಾಗೂ ತನಿಷಾ ಜೊತೆ ಗಲಾಟೆ ಮಾಡಿಕೊಂಡಿದ್ದರು. ಆದರೆ ಬಿಗ್​ಬಾಸ್ ಮುಕ್ತಾಯಗೊಂಡು ​ ಎರಡು ವಾರಗಳು ಕಳೆದರೂ ಕೂಡ ಫ್ಯಾನ್ಸ್​ ಆ ಗುಂಗಿನಿಂದ ಆಚೆ ಬಂದಿಲ್ಲ. ಸಂಗೀತಾ ಅವರು ಪೋಸ್ಟ್​ ಮಾಡೋ ಹಲವು ಫೋಟೋಗಳಿಗೆ ಕಾಮೆಂಟ್ ಮಾಡುತ್ತಿದ್ದರು. ಕಾರ್ತಿಕ್​, ತನಿಷಾ, ವಿನಯ್​ ಗಲಾಟೆ ಮಾಡಿಕೊಂಡುವುದರ ಬಗ್ಗೆ ಮಾತಾಡುತ್ತಾರೆ. ಹೀಗಾಗಿ ಇದೇ ವಿಚಾರವಾಗಿ ನ್ಯೂಸ್​ ಫಸ್ಟ್​ಗೆ ಸಂಗೀತಾ ಶೃಂಗೇರಿ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು, ಈ ಬಗ್ಗೆ ಮಾತಾಡಿದ ಸಂಗೀತಾ ಶೃಂಗೇರಿ ಅವರು, ನಾವು ಬಿಗ್​ಬಾಸ್​ ಮನೆಯಲ್ಲಿ ಇರಬೇಕಾದರೇ ಗಲಾಟೆ ಅಂತಾ ಇರಬೇಕು. ಆದರೆ ಬಿಗ್​ಬಾಸ್​ ಟ್ರೋಫಿ ಗೆದ್ದ ಬಳಿಕ ಮುಗಿತು. ಬಿಗ್​ಬಾಸ್​ ಮನೆಯಲ್ಲಿದ್ದಾಗ ನಡೆದ ಗಲಾಟೆಗಳು ಅಲ್ಲಿಗೆ ಸ್ಟಾಪ್​ ಆಗಬೇಕು. ಬಟ್​ ಆದ್ರೂ ಕೂಡ ಆ ಗಲಾಟೆ ಫ್ಯಾನ್ಸ್​ಗಳು ಮುಂದುವರೆಸಿಕೊಂಡು ಹೋದ್ರೆ ನಾನ್​ಸೆನ್ಸ್ ಬಿಹೇವಿಯರ್​ ಅಂತಾ ಅನಿಸುತ್ತೆ. ಬಿಗ್​ಬಾಸ್​ ಬಳಿಕ ಎಲ್ಲರೂ ಚೆನ್ನಾಗಿದ್ದ ಬಳಿಕ ಫ್ಯಾನ್ಸ್​ ಕೂಡ ಖುಷಿ ಖುಷಿಯಾಗಿ ಇರಬೇಕು ಅಂತಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಬಿಗ್‌ಬಾಸ್‌ ಫ್ಯಾನ್ಸ್‌ ನಾನ್​ಸೆನ್ಸ್ ಆಗಿ ಬಿಹೇವ್ ಮಾಡ್ತಿದ್ದಾರೆ; ಸಂಗೀತಾ ಶೃಂಗೇರಿ ಹೀಗೆ ಹೇಳಿದ್ದೇಕೆ?

https://newsfirstlive.com/wp-content/uploads/2024/02/sangii.jpg

    ಬಿಗ್​ಬಾಸ್​ ಮುಗಿದ ಬಳಿಕ ಕೂಡ ಫ್ಯಾನ್ಸ್​ ವಾರ್​ ಮುಂದುವರೆದಿದೆ!

    ಕನ್ನಡದ ಬಿಗ್​ ರಿಯಾಲಿಟಿಗೆ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟ ಸಂಗೀತಾ

    ಕೊನೆಯ ವಾರಕ್ಕೆ ಕಿಚ್ಚನ ಚಪ್ಪಾಳೆ ಕೂಡ ಗಿಟ್ಟಿಸಿಕೊಂಡ ಚಾರ್ಲಿ ನಟಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಸೀಸನ್​ 10ಕ್ಕೆ ಎಂಟ್ರಿ ಕೊಟ್ಟಿದ್ದ ಸಂಗೀತಾ ಶೃಂಗೇರಿ ಅವರು ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಬಿಗ್​ ಮನೆಗೆ ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ದ ಸಂಗೀತಾ ಅವರು ದಿನ ಕಳೆದಂತೆ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಹೀಗಾಗಿ ಬಿಗ್​ಬಾಸ್​ ಕೊನೆಯ ವಾರಕ್ಕೆ ಕಿಚ್ಚ ಸುದೀಪ್​ ಅವರಿಂದ ಕಿಚ್ಚನ ಚಪ್ಪಾಳೆ ಕೂಡ ಗಿಟ್ಟಿಸಿಕೊಂಡರು. ಜೊತೆಗೆ ಕ್ಯಾಪ್ಟನ್ಸಿ ಪಟ್ಟವನ್ನು ಪಡೆದುಕೊಂಡರು.

ಇದನ್ನು ಓದಿ: ಪೋಷಕರೇ ಹುಷಾರ್‌! ಆಟ ಆಡುವಾಗ ಮೀನು ನುಂಗಿದ ಒಂದು ವರ್ಷದ ಮಗು; ಆಮೇಲೇನಾಯ್ತು?

ಆದರೆ ಬಿಗ್​ಬಾಸ್​ ಮನೆಯಲ್ಲಿದ್ದಾಗ ಸಾಕಷ್ಟು ಭಾರೀ ಕೆಲ ವಿನಯ್​, ಕಾರ್ತಿಕ್​ ಹಾಗೂ ತನಿಷಾ ಜೊತೆ ಗಲಾಟೆ ಮಾಡಿಕೊಂಡಿದ್ದರು. ಆದರೆ ಬಿಗ್​ಬಾಸ್ ಮುಕ್ತಾಯಗೊಂಡು ​ ಎರಡು ವಾರಗಳು ಕಳೆದರೂ ಕೂಡ ಫ್ಯಾನ್ಸ್​ ಆ ಗುಂಗಿನಿಂದ ಆಚೆ ಬಂದಿಲ್ಲ. ಸಂಗೀತಾ ಅವರು ಪೋಸ್ಟ್​ ಮಾಡೋ ಹಲವು ಫೋಟೋಗಳಿಗೆ ಕಾಮೆಂಟ್ ಮಾಡುತ್ತಿದ್ದರು. ಕಾರ್ತಿಕ್​, ತನಿಷಾ, ವಿನಯ್​ ಗಲಾಟೆ ಮಾಡಿಕೊಂಡುವುದರ ಬಗ್ಗೆ ಮಾತಾಡುತ್ತಾರೆ. ಹೀಗಾಗಿ ಇದೇ ವಿಚಾರವಾಗಿ ನ್ಯೂಸ್​ ಫಸ್ಟ್​ಗೆ ಸಂಗೀತಾ ಶೃಂಗೇರಿ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು, ಈ ಬಗ್ಗೆ ಮಾತಾಡಿದ ಸಂಗೀತಾ ಶೃಂಗೇರಿ ಅವರು, ನಾವು ಬಿಗ್​ಬಾಸ್​ ಮನೆಯಲ್ಲಿ ಇರಬೇಕಾದರೇ ಗಲಾಟೆ ಅಂತಾ ಇರಬೇಕು. ಆದರೆ ಬಿಗ್​ಬಾಸ್​ ಟ್ರೋಫಿ ಗೆದ್ದ ಬಳಿಕ ಮುಗಿತು. ಬಿಗ್​ಬಾಸ್​ ಮನೆಯಲ್ಲಿದ್ದಾಗ ನಡೆದ ಗಲಾಟೆಗಳು ಅಲ್ಲಿಗೆ ಸ್ಟಾಪ್​ ಆಗಬೇಕು. ಬಟ್​ ಆದ್ರೂ ಕೂಡ ಆ ಗಲಾಟೆ ಫ್ಯಾನ್ಸ್​ಗಳು ಮುಂದುವರೆಸಿಕೊಂಡು ಹೋದ್ರೆ ನಾನ್​ಸೆನ್ಸ್ ಬಿಹೇವಿಯರ್​ ಅಂತಾ ಅನಿಸುತ್ತೆ. ಬಿಗ್​ಬಾಸ್​ ಬಳಿಕ ಎಲ್ಲರೂ ಚೆನ್ನಾಗಿದ್ದ ಬಳಿಕ ಫ್ಯಾನ್ಸ್​ ಕೂಡ ಖುಷಿ ಖುಷಿಯಾಗಿ ಇರಬೇಕು ಅಂತಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More