ಬಿಗ್ಬಾಸ್ ಮುಗಿದ ಬಳಿಕ ಕೂಡ ಫ್ಯಾನ್ಸ್ ವಾರ್ ಮುಂದುವರೆದಿದೆ!
ಕನ್ನಡದ ಬಿಗ್ ರಿಯಾಲಿಟಿಗೆ ಬಿಗ್ಬಾಸ್ಗೆ ಎಂಟ್ರಿ ಕೊಟ್ಟ ಸಂಗೀತಾ
ಕೊನೆಯ ವಾರಕ್ಕೆ ಕಿಚ್ಚನ ಚಪ್ಪಾಳೆ ಕೂಡ ಗಿಟ್ಟಿಸಿಕೊಂಡ ಚಾರ್ಲಿ ನಟಿ
ಕನ್ನಡದ ಬಿಗ್ ರಿಯಾಲಿಟಿ ಶೋ ಸೀಸನ್ 10ಕ್ಕೆ ಎಂಟ್ರಿ ಕೊಟ್ಟಿದ್ದ ಸಂಗೀತಾ ಶೃಂಗೇರಿ ಅವರು ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಬಿಗ್ ಮನೆಗೆ ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ದ ಸಂಗೀತಾ ಅವರು ದಿನ ಕಳೆದಂತೆ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಹೀಗಾಗಿ ಬಿಗ್ಬಾಸ್ ಕೊನೆಯ ವಾರಕ್ಕೆ ಕಿಚ್ಚ ಸುದೀಪ್ ಅವರಿಂದ ಕಿಚ್ಚನ ಚಪ್ಪಾಳೆ ಕೂಡ ಗಿಟ್ಟಿಸಿಕೊಂಡರು. ಜೊತೆಗೆ ಕ್ಯಾಪ್ಟನ್ಸಿ ಪಟ್ಟವನ್ನು ಪಡೆದುಕೊಂಡರು.
ಇದನ್ನು ಓದಿ: ಪೋಷಕರೇ ಹುಷಾರ್! ಆಟ ಆಡುವಾಗ ಮೀನು ನುಂಗಿದ ಒಂದು ವರ್ಷದ ಮಗು; ಆಮೇಲೇನಾಯ್ತು?
ಆದರೆ ಬಿಗ್ಬಾಸ್ ಮನೆಯಲ್ಲಿದ್ದಾಗ ಸಾಕಷ್ಟು ಭಾರೀ ಕೆಲ ವಿನಯ್, ಕಾರ್ತಿಕ್ ಹಾಗೂ ತನಿಷಾ ಜೊತೆ ಗಲಾಟೆ ಮಾಡಿಕೊಂಡಿದ್ದರು. ಆದರೆ ಬಿಗ್ಬಾಸ್ ಮುಕ್ತಾಯಗೊಂಡು ಎರಡು ವಾರಗಳು ಕಳೆದರೂ ಕೂಡ ಫ್ಯಾನ್ಸ್ ಆ ಗುಂಗಿನಿಂದ ಆಚೆ ಬಂದಿಲ್ಲ. ಸಂಗೀತಾ ಅವರು ಪೋಸ್ಟ್ ಮಾಡೋ ಹಲವು ಫೋಟೋಗಳಿಗೆ ಕಾಮೆಂಟ್ ಮಾಡುತ್ತಿದ್ದರು. ಕಾರ್ತಿಕ್, ತನಿಷಾ, ವಿನಯ್ ಗಲಾಟೆ ಮಾಡಿಕೊಂಡುವುದರ ಬಗ್ಗೆ ಮಾತಾಡುತ್ತಾರೆ. ಹೀಗಾಗಿ ಇದೇ ವಿಚಾರವಾಗಿ ನ್ಯೂಸ್ ಫಸ್ಟ್ಗೆ ಸಂಗೀತಾ ಶೃಂಗೇರಿ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು, ಈ ಬಗ್ಗೆ ಮಾತಾಡಿದ ಸಂಗೀತಾ ಶೃಂಗೇರಿ ಅವರು, ನಾವು ಬಿಗ್ಬಾಸ್ ಮನೆಯಲ್ಲಿ ಇರಬೇಕಾದರೇ ಗಲಾಟೆ ಅಂತಾ ಇರಬೇಕು. ಆದರೆ ಬಿಗ್ಬಾಸ್ ಟ್ರೋಫಿ ಗೆದ್ದ ಬಳಿಕ ಮುಗಿತು. ಬಿಗ್ಬಾಸ್ ಮನೆಯಲ್ಲಿದ್ದಾಗ ನಡೆದ ಗಲಾಟೆಗಳು ಅಲ್ಲಿಗೆ ಸ್ಟಾಪ್ ಆಗಬೇಕು. ಬಟ್ ಆದ್ರೂ ಕೂಡ ಆ ಗಲಾಟೆ ಫ್ಯಾನ್ಸ್ಗಳು ಮುಂದುವರೆಸಿಕೊಂಡು ಹೋದ್ರೆ ನಾನ್ಸೆನ್ಸ್ ಬಿಹೇವಿಯರ್ ಅಂತಾ ಅನಿಸುತ್ತೆ. ಬಿಗ್ಬಾಸ್ ಬಳಿಕ ಎಲ್ಲರೂ ಚೆನ್ನಾಗಿದ್ದ ಬಳಿಕ ಫ್ಯಾನ್ಸ್ ಕೂಡ ಖುಷಿ ಖುಷಿಯಾಗಿ ಇರಬೇಕು ಅಂತಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಿಗ್ಬಾಸ್ ಮುಗಿದ ಬಳಿಕ ಕೂಡ ಫ್ಯಾನ್ಸ್ ವಾರ್ ಮುಂದುವರೆದಿದೆ!
ಕನ್ನಡದ ಬಿಗ್ ರಿಯಾಲಿಟಿಗೆ ಬಿಗ್ಬಾಸ್ಗೆ ಎಂಟ್ರಿ ಕೊಟ್ಟ ಸಂಗೀತಾ
ಕೊನೆಯ ವಾರಕ್ಕೆ ಕಿಚ್ಚನ ಚಪ್ಪಾಳೆ ಕೂಡ ಗಿಟ್ಟಿಸಿಕೊಂಡ ಚಾರ್ಲಿ ನಟಿ
ಕನ್ನಡದ ಬಿಗ್ ರಿಯಾಲಿಟಿ ಶೋ ಸೀಸನ್ 10ಕ್ಕೆ ಎಂಟ್ರಿ ಕೊಟ್ಟಿದ್ದ ಸಂಗೀತಾ ಶೃಂಗೇರಿ ಅವರು ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಬಿಗ್ ಮನೆಗೆ ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ದ ಸಂಗೀತಾ ಅವರು ದಿನ ಕಳೆದಂತೆ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಹೀಗಾಗಿ ಬಿಗ್ಬಾಸ್ ಕೊನೆಯ ವಾರಕ್ಕೆ ಕಿಚ್ಚ ಸುದೀಪ್ ಅವರಿಂದ ಕಿಚ್ಚನ ಚಪ್ಪಾಳೆ ಕೂಡ ಗಿಟ್ಟಿಸಿಕೊಂಡರು. ಜೊತೆಗೆ ಕ್ಯಾಪ್ಟನ್ಸಿ ಪಟ್ಟವನ್ನು ಪಡೆದುಕೊಂಡರು.
ಇದನ್ನು ಓದಿ: ಪೋಷಕರೇ ಹುಷಾರ್! ಆಟ ಆಡುವಾಗ ಮೀನು ನುಂಗಿದ ಒಂದು ವರ್ಷದ ಮಗು; ಆಮೇಲೇನಾಯ್ತು?
ಆದರೆ ಬಿಗ್ಬಾಸ್ ಮನೆಯಲ್ಲಿದ್ದಾಗ ಸಾಕಷ್ಟು ಭಾರೀ ಕೆಲ ವಿನಯ್, ಕಾರ್ತಿಕ್ ಹಾಗೂ ತನಿಷಾ ಜೊತೆ ಗಲಾಟೆ ಮಾಡಿಕೊಂಡಿದ್ದರು. ಆದರೆ ಬಿಗ್ಬಾಸ್ ಮುಕ್ತಾಯಗೊಂಡು ಎರಡು ವಾರಗಳು ಕಳೆದರೂ ಕೂಡ ಫ್ಯಾನ್ಸ್ ಆ ಗುಂಗಿನಿಂದ ಆಚೆ ಬಂದಿಲ್ಲ. ಸಂಗೀತಾ ಅವರು ಪೋಸ್ಟ್ ಮಾಡೋ ಹಲವು ಫೋಟೋಗಳಿಗೆ ಕಾಮೆಂಟ್ ಮಾಡುತ್ತಿದ್ದರು. ಕಾರ್ತಿಕ್, ತನಿಷಾ, ವಿನಯ್ ಗಲಾಟೆ ಮಾಡಿಕೊಂಡುವುದರ ಬಗ್ಗೆ ಮಾತಾಡುತ್ತಾರೆ. ಹೀಗಾಗಿ ಇದೇ ವಿಚಾರವಾಗಿ ನ್ಯೂಸ್ ಫಸ್ಟ್ಗೆ ಸಂಗೀತಾ ಶೃಂಗೇರಿ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು, ಈ ಬಗ್ಗೆ ಮಾತಾಡಿದ ಸಂಗೀತಾ ಶೃಂಗೇರಿ ಅವರು, ನಾವು ಬಿಗ್ಬಾಸ್ ಮನೆಯಲ್ಲಿ ಇರಬೇಕಾದರೇ ಗಲಾಟೆ ಅಂತಾ ಇರಬೇಕು. ಆದರೆ ಬಿಗ್ಬಾಸ್ ಟ್ರೋಫಿ ಗೆದ್ದ ಬಳಿಕ ಮುಗಿತು. ಬಿಗ್ಬಾಸ್ ಮನೆಯಲ್ಲಿದ್ದಾಗ ನಡೆದ ಗಲಾಟೆಗಳು ಅಲ್ಲಿಗೆ ಸ್ಟಾಪ್ ಆಗಬೇಕು. ಬಟ್ ಆದ್ರೂ ಕೂಡ ಆ ಗಲಾಟೆ ಫ್ಯಾನ್ಸ್ಗಳು ಮುಂದುವರೆಸಿಕೊಂಡು ಹೋದ್ರೆ ನಾನ್ಸೆನ್ಸ್ ಬಿಹೇವಿಯರ್ ಅಂತಾ ಅನಿಸುತ್ತೆ. ಬಿಗ್ಬಾಸ್ ಬಳಿಕ ಎಲ್ಲರೂ ಚೆನ್ನಾಗಿದ್ದ ಬಳಿಕ ಫ್ಯಾನ್ಸ್ ಕೂಡ ಖುಷಿ ಖುಷಿಯಾಗಿ ಇರಬೇಕು ಅಂತಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ