ಕಡಲ್ಗಳ್ಳರಿಂದ ಮಲ್ಪೆ ಮೀನುಗಾರರ ಅಪಹರಣ ಮಾಡಿ ವಿಕೃತಿ
ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುತ್ತಿದ್ದ ವೇಳೆ ಅಪಹರಣ
ಮಲ್ಪೆ ಮೂಲದ ಕೃಷ್ಣಾನಂದನ ಬೋಟ್ ಮೇಲೆ ಕಡಲುಗಳ್ಳರ ದಾಳಿ
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಆಳಸಮುದ್ರದಲ್ಲಿ ಕಡಲ್ಗಳ್ಳರ ಹಾವಳಿ ಜೋರಾಗಿದೆ. ಮಲ್ಪೆ ಮೂಲದ ಕೃಷ್ಣಾನಂದನ ಬೋಟ್ ಮೂಲಕ ಮೀನು ಹಿಡಿಯಲು ಹೋದ ಮೀನುಗಾಗರರ ಮೇಲೆ ದಾಳಿ ನಡೆಸಿದ್ದಾರೆ.
ಭೋಟ್ ನಲ್ಲಿದ್ದ 8 ಲಕ್ಷ ಮೌಲ್ಯದ ಮೀನು ದೋಚಿದ್ದಲ್ಲದೇ ಮೀನುಗಾರರನ್ನು ಅಪಹರಿಸಿ ಚಿತ್ರ ಹಿಂಸೆ ಕೊಟ್ಟಿದ್ದಾರೆ. ಮೀನುಗಾರರನ್ನು ಕೂಡಿ ಹಾಕಿ ಚಿತ್ರ ಹಿಂಸೆ ನೀಡಿದ್ದಾರೆ. ಮಾಹಿತಿ ತಿಳಿದು ಮಲ್ಪೆ ಪೊಲೀಸ್ ಭಟ್ಕಳ ಕ್ಕೆ ತೆರಳಿ ಮಲ್ಪೆ ಮೀನುಗಾರರು ಒತ್ತೆಯಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಡಲ್ಗಳ್ಳರಿಂದ ಮಲ್ಪೆ ಮೀನುಗಾರರ ಅಪಹರಣ ಮಾಡಿ ವಿಕೃತಿ
ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುತ್ತಿದ್ದ ವೇಳೆ ಅಪಹರಣ
ಮಲ್ಪೆ ಮೂಲದ ಕೃಷ್ಣಾನಂದನ ಬೋಟ್ ಮೇಲೆ ಕಡಲುಗಳ್ಳರ ದಾಳಿ
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಆಳಸಮುದ್ರದಲ್ಲಿ ಕಡಲ್ಗಳ್ಳರ ಹಾವಳಿ ಜೋರಾಗಿದೆ. ಮಲ್ಪೆ ಮೂಲದ ಕೃಷ್ಣಾನಂದನ ಬೋಟ್ ಮೂಲಕ ಮೀನು ಹಿಡಿಯಲು ಹೋದ ಮೀನುಗಾಗರರ ಮೇಲೆ ದಾಳಿ ನಡೆಸಿದ್ದಾರೆ.
ಭೋಟ್ ನಲ್ಲಿದ್ದ 8 ಲಕ್ಷ ಮೌಲ್ಯದ ಮೀನು ದೋಚಿದ್ದಲ್ಲದೇ ಮೀನುಗಾರರನ್ನು ಅಪಹರಿಸಿ ಚಿತ್ರ ಹಿಂಸೆ ಕೊಟ್ಟಿದ್ದಾರೆ. ಮೀನುಗಾರರನ್ನು ಕೂಡಿ ಹಾಕಿ ಚಿತ್ರ ಹಿಂಸೆ ನೀಡಿದ್ದಾರೆ. ಮಾಹಿತಿ ತಿಳಿದು ಮಲ್ಪೆ ಪೊಲೀಸ್ ಭಟ್ಕಳ ಕ್ಕೆ ತೆರಳಿ ಮಲ್ಪೆ ಮೀನುಗಾರರು ಒತ್ತೆಯಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ