newsfirstkannada.com

ಐದು ಗ್ಯಾರಂಟಿಗೆ ಹೊಸ ಗೈಡ್​ಲೈನ್ಸ್​; ಯೋಜನೆ ಪಡೆಯಲು ನೀವೇನು ಮಾಡಬೇಕು..? ಯಾರಿಗೆಲ್ಲಾ ಫ್ರೀ..?

Share :

Published June 7, 2023 at 11:06am

Update June 7, 2023 at 11:23am

    ಐದು ಗ್ಯಾರಂಟಿಗೆ ರಾಜ್ಯ ಸರ್ಕಾರದಿಂದಲೇ ಹೊಸ ಗೈಡ್​ಲೈನ್ಸ್​

    ಯೋಜನೆ ಪಡೆಯಲು ನೀವೇನ್​​ ಮಾಡಬೇಕು? ಯಾರಿಗೆ ಫ್ರೀ?

    ನ್ಯೂಸ್​​ಫಸ್ಟ್ ಕನ್ನಡ ನಿಮ್ಮ ಮುಂದಿಡಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ ಕೂಡಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ಆದೇಶಿಸಿದೆ. ಐದು ಗ್ಯಾರಂಟಿಗಳ ಕುರಿತು ಸಂಬಂಧಪಟ್ಟ ಇಲಾಖೆಗಳು ಹೊಸ ಮಾರ್ಗಸೂಚಿಯನ್ನು ರಿಲೀಸ್​ ಮಾಡಿವೆ. ಅನ್ನಭಾಗ್ಯ ಹೊರತುಪಡಿಸಿ ಇನ್ನುಳಿದ 4 ಗ್ಯಾರಂಟಿಗಳು ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ ಯೋಜನೆ, ಯುವನಿಧಿ ಕುರಿತಾದ ಮಾರ್ಗಸೂಚಿಗಳಲ್ಲಿ ತುಸು ಗೊಂದಲ ಇದೆ. ಹೀಗಾಗಿ ಈ ಸ್ಕೀಮ್​​ ಫಲಾನುಭವಿಗಳು ಆಗಲು ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ನ್ಯೂಸ್​​ಫಸ್ಟ್ ಕನ್ನಡ ನಿಮ್ಮ ಮುಂದಿಡಲಿದೆ..!

​​ಯಾಱರಿಗೆ ಫ್ರೀ ವಿದ್ಯುತ್, ಅದಕ್ಕೆ ಏನೆಲ್ಲಾ ಮಾಡಬೇಕು..?

  • ಬಾಡಿಗೆದಾರರಿಗೂ ಸಿಗಲಿದೆ ಗೃಹಜ್ಯೋತಿ ಉಚಿತ ವಿದ್ಯುತ್‌
  • ಗೃಹ ಜ್ಯೋತಿ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಸ್ಪಷ್ಟನೆ
  • ಸೇವಾಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬೇಕು
  • ಬಾಡಿಗೆದಾರರು ಆರ್‌ಆರ್‌ ನಂಬರ್‌ಗೆ ಆಧಾರ್‌ ಲಿಂಕ್‌ ಮಾಡಬೇಕು
  • ಬಾಡಿಗೆದಾರರು, ಲೀಸ್‌ದಾರರಿಗೂ ಕೂಡ ಗೃಹಜ್ಯೋತಿ ಲಾಭ
  • ಮನೆ ಬಾಡಿಗೆ ಕರಾರು ಪತ್ರವನ್ನ ಅಪ್‌ಲೋಡ್‌ ಮಾಡಬಹುದು
  • ವೋಟರ್‌ ಐಡಿ ಇದ್ದರೆ ಅದನ್ನೂ ಅಪ್‌ಲೋಡ್‌ ಮಾಡಬಹುದು
  • ಡ್ರೈವಿಂಗ್ ಲೈಸೆನ್ಸ್‌, ಪಾಸ್‌ಪೋರ್ಟ್‌, ರೇಷನ್‌ ಕಾರ್ಡ್‌ ನೀಡಬಹುದು
  • ಸರ್ಕಾರಿ ದಾಖಲೆಗಳಲ್ಲಿ ಅದೇ ಮನೆ ವಿಳಾಸ ಇದ್ರೆ ನೀಡಬಹುದು
  • ಮನೆ ಮಾಲೀಕ ತನ್ನ ಮನೆಗಳ ಬಗ್ಗೆ ಘೋಷಣೆ ಮಾಡಬೇಕಿಲ್ಲ
  • ಕರಾರು ಪತ್ರ ರಿಜಿಸ್ಟರ್‌ ಆಗಿರಬೇಕೆಂಬುದು ಕಡ್ಡಾಯವೂ ಇಲ್ಲ
  • ಜೂನ್‌ 15ರಿಂದ ಜುಲೈ 5ರವರೆಗೆ ಅರ್ಜಿ ಸಲ್ಲಿಕೆ ಮಾಡಬಹುದು
  • 12 ತಿಂಗಳ ಸರಾಸರಿಯಂತೆ ಉಚಿತ ವಿದ್ಯುತ್‌ ಯೂನಿಟ್‌ ನಿಗದಿ
  • ಶೇ.10ರಷ್ಟು ಹೆಚ್ಚುವರಿ ಬಳಕೆಗೂ ಇರಲಿದೆ ಉಚಿತ ಯೋಜನೆ
  • ಸರಾಸರಿಗಿಂತ ಶೇ.10 ಮೀರಿದ್ರೆ ಹೆಚ್ಚುವರಿ ಯೂನಿಟ್‌ಗಷ್ಟೇ ಬಿಲ್‌
  • 200 ಯೂನಿಟ್​ವರೆಗೆ ಮಾತ್ರ ಉಚಿತ ವಿದ್ಯುತ್‌ ಪ್ರಯೋಜನ
  • 200 ಯೂನಿಟ್‌ಗಿಂತ ಹೆಚ್ಚಾದ್ರೆ ಸಂಪೂರ್ಣ ಬಿಲ್‌ ಪಾವತಿಸಬೇಕು

ಗೃಹಲಕ್ಷ್ಮಿ ಯೋಜನೆ ಯಾರಿಗೆ..? ಅದರ ಪ್ರಕ್ರಿಯೆ ಏನು..?

  • ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ ಕಡ್ಡಾಯ
  • ಕಾರ್ಡ್​ನಲ್ಲಿ ನಮೂದಾಗಿರುವ ಯಜಮಾನಿಗೆ ಮಾತ್ರ ಸೌಲಭ್ಯ
  • ಒಂದು ಕುಟುಂಬದಲ್ಲಿ ಒಂದು ಮಹಿಳೆಗೆ ಮಾತ್ರ ಯೋಜನೆ ಲಾಭ
  • ಜೂನ್ 15 ರಿಂದ ಜುಲೈ 15ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ
  • ಸೇವಾ ಸಿಂಧು ಪೋರ್ಟಲ್​ ಮೂಲಕ ಅರ್ಜಿ ಸಲ್ಲಿಸಲು ಸೂಚನೆ
  • ಭೌತಿಕವಾಗಿಯೂ ಅರ್ಜಿ ಸಲ್ಲಿಸಲು ಸರ್ಕಾರದಿಂದ ಅವಕಾಶ
  • ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆ ಮಾಡಲು ಸೂಚನೆ
  • ಮಹಿಳೆ ಅಥವಾ ಆಕೆ ಪತಿ ತೆರಿಗೆ ಪಾವತಿದಾರರು ಆಗಿರಬಾರದು
  • ಆದಾಯ ತೆರಿಗೆ ಪಾವತಿಸುವ ಕುಟುಂಬಕ್ಕಿಲ್ಲ 2,000 ರೂಪಾಯಿ
  • ಜಿಎಸ್​​ಟಿ ರಿಟರ್ನ್ ಸಲ್ಲಿಸುವ ಕುಟುಂಬಕ್ಕೂ ಯೋಜನೆ ಸಿಗಲ್ಲ
  • ಸೌಲಭ್ಯ ಪಡೆಯಲು ತಪ್ಪು ಮಾಹಿತಿ ನೀಡಿದರೆ ಕಠಿಣ ಕ್ರಮ
  • ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
  • ಮಹಿಳೆಯರ ‘ಶಕ್ತಿ’ ಗೊಂದಲಕ್ಕೆ ತೆರೆ ಎಳೆದ ಸರ್ಕಾರ
  • ವಿದ್ಯಾರ್ಥಿನಿಯರೂ ಸೇರಿ ಎಲ್ಲಾ ಮಹಿಳೆಯರಿಗೂ ‘ಶಕ್ತಿ’
  • ರಾಜ್ಯದೊಳಗಿನ ಪ್ರಯಾಣವಷ್ಟೇ ಮಹಿಳೆಯರಿಗೆ ಫ್ರೀ
  • ವಿವರವಾಗಿ ಮಾರ್ಗಸೂಚಿ ಹೊರಡಿಸಿರುವ ಸರ್ಕಾರ

‘ಶಕ್ತಿ’ಗೆ ಗೈಡ್​ಲೈನ್ಸ್ ಹೀಗಿದೆ..!

  • ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
  • ಸರ್ಕಾರದಿಂದ ‘ಶಕ್ತಿ’ ಯೋಜನೆಯ ಮಾರ್ಗಸೂಚಿ ಬಿಡುಗಡೆ
  • ವಿದ್ಯಾರ್ಥಿನಿಯರೂ ಸೇರಿ ಎಲ್ಲಾ ಮಹಿಳೆಯರಿಗೂ ‘ಶಕ್ತಿ’
  • ಲಿಂಗತ್ವ ಅಲ್ಪ ಸಂಖ್ಯಾತರಿಗೂ ಬಸ್​ಗಳಲ್ಲಿ ಉಚಿತ ಪ್ರಯಾಣ
  • ನಗರ, ಸಾಮಾನ್ಯ, ವೇಗದೂತ ಸಾರಿಗೆಗಳಲ್ಲಿ ಅವಕಾಶ
  • ಎಸಿ ಬಸ್, ಲಕ್ಷುರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಇರಲ್ಲ
  • ಜೂನ್ 11ರಿಂದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ
  • ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಇದು ಅನ್ವಯಿಸುತ್ತದೆ
  • ಮಹಿಳೆಯರ ಹೊರ ರಾಜ್ಯ ಪ್ರಯಾಣಕ್ಕೆ ಉಚಿತ ಇರುವುದಿಲ್ಲ
  • ರಾಜಹಂಸ, ನಾನ್ ಎಸಿ ಸ್ಲೀಪರ್, ವಜ್ರ, ವಾಯುವಜ್ರ, ಐರಾವತ
  • ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ
  • ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್​ಗಳು
  • ಇ.ವಿ. ಪವರ್ ಪ್ಲಸ್​ಗೆ (ಎಸಿ ಬಸ್​ಗಳು) ಇದು ಅನ್ವಯಿಸುವುದಿಲ್ಲ
  • ಬಿಎಂಟಿಸಿ ಹೊರತು ಎಲ್ಲಾ ಸಾರಿಗೆಯಲ್ಲಿ ಪುರುಷರಿಗೆ ಆಸನ ಮೀಸಲು
  • ಶೇಕಡ 50ರಷ್ಟು ಆಸನಗಳನ್ನ ಪುರುಷರಿಗೆ ಮೀಸಲಿಡಬೇಕು
  • ಈ ಯೋಜನೆಯಡಿ ತಗಲುವ ವೆಚ್ಚವನ್ನ ಸರ್ಕಾರವೇ ಭರಿಸುತ್ತದೆ
  • ಎಲ್ಲಾ ಮಹಿಳೆಯರಿಗೂ ‘ಶಕ್ತಿ’ ಸ್ಮಾರ್ಟ್ ಕಾರ್ಡ್ ವಿತರಣೆ ಆಗುತ್ತದೆ
  • ಅರ್ಜಿ ಪಡೆದು ಮುಂದಿನ 3 ತಿಂಗಳಲ್ಲಿ ಕಾರ್ಡ್ ವಿತರಣೆ ಮಾಡಬೇಕು
  • ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೂ ಸರ್ಕಾರಿ ಗುರುತಿನ ಚೀಟಿ ಬಳಕೆ
  • ಶೂನ್ಯ ಟಿಕೆಟ್ ವಿತರಿಸುವ ಮುನ್ನ ಗುರುತಿನ ಚೀಟಿ ಪರಿಶೀಲಿಸಬೇಕು

ಯಾಱರಿಗೆ ಯುವನಿಧಿ

  • ಪದವೀಧರರು ಹಾಗೂ ಡಿಪ್ಲೊಮಾ ಪದವೀಧರರಿಗೆ ಯುವನಿಧಿ
  • ಪದವೀಧರರಿಗೆ ತಿಂಗಳಿಗೆ ₹3,000, ಡಿಪ್ಲೊಮಾದಾರರಿಗೆ ₹1,500
  • 24 ತಿಂಗಳ ಅವಧಿಗೆ ಯುವನಿಧಿ ಗ್ಯಾರೆಂಟಿಯಡಿ ಭತ್ಯೆ ನೀಡಿಕೆ
  • ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು
  • ಪದವಿ, ಡಿಪ್ಲೊಮಾವನ್ನ 2023ರ ವರ್ಷದಲ್ಲಿ ಪೂರೈಸಿರಬೇಕು
  • ಶಿಕ್ಷಣ ಪೂರೈಸಿ 6 ತಿಂಗಳ ವರೆಗೆ ಉದ್ಯೋಗ ಸಿಗದಿದ್ದರೆ ಭತ್ಯೆ
  • ಕನ್ನಡಿಗರು ಮಾತ್ರ ಯುವನಿಧಿ ಗ್ಯಾರೆಂಟಿ ಯೋಜನೆಗೆ ಅರ್ಹರು
  • ಪದವಿ ಪೂರ್ಣಗೊಂಡ 6 ತಿಂಗಳ ಬಳಿಕ ಅರ್ಜಿ ಸಲ್ಲಿಸಬಹುದು
  • 2 ವರ್ಷದೊಳಗೆ ಉದ್ಯೋಗ ಸಿಕ್ಕಲ್ಲಿ ಭತ್ಯೆ ಪಾವತಿ ಸ್ಥಗಿತವಾಗುತ್ತೆ
  • ಉದ್ಯೋಗದ ಬಗ್ಗೆ ತಪ್ಪು ಮಾಹಿತಿ ನೀಡಿದ್ರೆ, ಮಾಹಿತಿ ನೀಡದಿದ್ರೆ ದಂಡ
  • ಪದವಿ, ಡಿಪ್ಲೊಮಾ ಬಳಿಕ ಉನ್ನತ ವ್ಯಾಸಂಗ ಮಾಡ್ತಿದ್ರೆ ಭತ್ಯೆ ಇರಲ್ಲ
  • ಅಪ್ರೆಂಟಿಸ್ ವೇತನ ಪಡೆಯುತ್ತಿದ್ದರೂ ಯುವ ನಿಧಿ ಭತ್ಯೆ ಇರುವುದಿಲ್ಲ
  • ಸರ್ಕಾರಿ, ಖಾಸಗಿ ವಲಯದಲ್ಲಿ ಉದ್ಯೋಗ ಪಡೆದವರಿಗೆ ಭತ್ಯೆ ಇಲ್ಲ
  • ಸ್ವಯಂ ಉದ್ಯೋಗ ಯೋಜನೆಯಡಿ ಸಾಲ ಪಡೆದಿದ್ದರೆ ಭತ್ಯೆ ಸಿಗಲ್ಲ

ಅನ್ನಭಾಗ್ಯ ಯೋಜನೆ ಯಾರಿಗೆ..?

  • ಬಿಪಿಎಲ್​​, ಅಂತ್ಯೋದಯ ಕಾರ್ಡ್​ ಹೊಂದಿದವರಿಗೆ ಸ್ಕೀಮ್​​ ಅನ್ವಯ
  • ಅಂತ್ಯೋದಯ ಚೀಟಿ​ ಹೊಂದಿರೋ ಕುಟುಂಬಕ್ಕೆ 35 ಕೆಜಿ ಆಹಾರ ಧಾನ್ಯ
  • ಬಿಪಿಎಲ್​​ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಆಹಾರ ಧಾನ್ಯ ಲಭ್ಯ

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್​’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಐದು ಗ್ಯಾರಂಟಿಗೆ ಹೊಸ ಗೈಡ್​ಲೈನ್ಸ್​; ಯೋಜನೆ ಪಡೆಯಲು ನೀವೇನು ಮಾಡಬೇಕು..? ಯಾರಿಗೆಲ್ಲಾ ಫ್ರೀ..?

https://newsfirstlive.com/wp-content/uploads/2023/06/Siddu_DKS-1.jpg

    ಐದು ಗ್ಯಾರಂಟಿಗೆ ರಾಜ್ಯ ಸರ್ಕಾರದಿಂದಲೇ ಹೊಸ ಗೈಡ್​ಲೈನ್ಸ್​

    ಯೋಜನೆ ಪಡೆಯಲು ನೀವೇನ್​​ ಮಾಡಬೇಕು? ಯಾರಿಗೆ ಫ್ರೀ?

    ನ್ಯೂಸ್​​ಫಸ್ಟ್ ಕನ್ನಡ ನಿಮ್ಮ ಮುಂದಿಡಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ ಕೂಡಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ಆದೇಶಿಸಿದೆ. ಐದು ಗ್ಯಾರಂಟಿಗಳ ಕುರಿತು ಸಂಬಂಧಪಟ್ಟ ಇಲಾಖೆಗಳು ಹೊಸ ಮಾರ್ಗಸೂಚಿಯನ್ನು ರಿಲೀಸ್​ ಮಾಡಿವೆ. ಅನ್ನಭಾಗ್ಯ ಹೊರತುಪಡಿಸಿ ಇನ್ನುಳಿದ 4 ಗ್ಯಾರಂಟಿಗಳು ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ ಯೋಜನೆ, ಯುವನಿಧಿ ಕುರಿತಾದ ಮಾರ್ಗಸೂಚಿಗಳಲ್ಲಿ ತುಸು ಗೊಂದಲ ಇದೆ. ಹೀಗಾಗಿ ಈ ಸ್ಕೀಮ್​​ ಫಲಾನುಭವಿಗಳು ಆಗಲು ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ನ್ಯೂಸ್​​ಫಸ್ಟ್ ಕನ್ನಡ ನಿಮ್ಮ ಮುಂದಿಡಲಿದೆ..!

​​ಯಾಱರಿಗೆ ಫ್ರೀ ವಿದ್ಯುತ್, ಅದಕ್ಕೆ ಏನೆಲ್ಲಾ ಮಾಡಬೇಕು..?

  • ಬಾಡಿಗೆದಾರರಿಗೂ ಸಿಗಲಿದೆ ಗೃಹಜ್ಯೋತಿ ಉಚಿತ ವಿದ್ಯುತ್‌
  • ಗೃಹ ಜ್ಯೋತಿ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಸ್ಪಷ್ಟನೆ
  • ಸೇವಾಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬೇಕು
  • ಬಾಡಿಗೆದಾರರು ಆರ್‌ಆರ್‌ ನಂಬರ್‌ಗೆ ಆಧಾರ್‌ ಲಿಂಕ್‌ ಮಾಡಬೇಕು
  • ಬಾಡಿಗೆದಾರರು, ಲೀಸ್‌ದಾರರಿಗೂ ಕೂಡ ಗೃಹಜ್ಯೋತಿ ಲಾಭ
  • ಮನೆ ಬಾಡಿಗೆ ಕರಾರು ಪತ್ರವನ್ನ ಅಪ್‌ಲೋಡ್‌ ಮಾಡಬಹುದು
  • ವೋಟರ್‌ ಐಡಿ ಇದ್ದರೆ ಅದನ್ನೂ ಅಪ್‌ಲೋಡ್‌ ಮಾಡಬಹುದು
  • ಡ್ರೈವಿಂಗ್ ಲೈಸೆನ್ಸ್‌, ಪಾಸ್‌ಪೋರ್ಟ್‌, ರೇಷನ್‌ ಕಾರ್ಡ್‌ ನೀಡಬಹುದು
  • ಸರ್ಕಾರಿ ದಾಖಲೆಗಳಲ್ಲಿ ಅದೇ ಮನೆ ವಿಳಾಸ ಇದ್ರೆ ನೀಡಬಹುದು
  • ಮನೆ ಮಾಲೀಕ ತನ್ನ ಮನೆಗಳ ಬಗ್ಗೆ ಘೋಷಣೆ ಮಾಡಬೇಕಿಲ್ಲ
  • ಕರಾರು ಪತ್ರ ರಿಜಿಸ್ಟರ್‌ ಆಗಿರಬೇಕೆಂಬುದು ಕಡ್ಡಾಯವೂ ಇಲ್ಲ
  • ಜೂನ್‌ 15ರಿಂದ ಜುಲೈ 5ರವರೆಗೆ ಅರ್ಜಿ ಸಲ್ಲಿಕೆ ಮಾಡಬಹುದು
  • 12 ತಿಂಗಳ ಸರಾಸರಿಯಂತೆ ಉಚಿತ ವಿದ್ಯುತ್‌ ಯೂನಿಟ್‌ ನಿಗದಿ
  • ಶೇ.10ರಷ್ಟು ಹೆಚ್ಚುವರಿ ಬಳಕೆಗೂ ಇರಲಿದೆ ಉಚಿತ ಯೋಜನೆ
  • ಸರಾಸರಿಗಿಂತ ಶೇ.10 ಮೀರಿದ್ರೆ ಹೆಚ್ಚುವರಿ ಯೂನಿಟ್‌ಗಷ್ಟೇ ಬಿಲ್‌
  • 200 ಯೂನಿಟ್​ವರೆಗೆ ಮಾತ್ರ ಉಚಿತ ವಿದ್ಯುತ್‌ ಪ್ರಯೋಜನ
  • 200 ಯೂನಿಟ್‌ಗಿಂತ ಹೆಚ್ಚಾದ್ರೆ ಸಂಪೂರ್ಣ ಬಿಲ್‌ ಪಾವತಿಸಬೇಕು

ಗೃಹಲಕ್ಷ್ಮಿ ಯೋಜನೆ ಯಾರಿಗೆ..? ಅದರ ಪ್ರಕ್ರಿಯೆ ಏನು..?

  • ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ ಕಡ್ಡಾಯ
  • ಕಾರ್ಡ್​ನಲ್ಲಿ ನಮೂದಾಗಿರುವ ಯಜಮಾನಿಗೆ ಮಾತ್ರ ಸೌಲಭ್ಯ
  • ಒಂದು ಕುಟುಂಬದಲ್ಲಿ ಒಂದು ಮಹಿಳೆಗೆ ಮಾತ್ರ ಯೋಜನೆ ಲಾಭ
  • ಜೂನ್ 15 ರಿಂದ ಜುಲೈ 15ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ
  • ಸೇವಾ ಸಿಂಧು ಪೋರ್ಟಲ್​ ಮೂಲಕ ಅರ್ಜಿ ಸಲ್ಲಿಸಲು ಸೂಚನೆ
  • ಭೌತಿಕವಾಗಿಯೂ ಅರ್ಜಿ ಸಲ್ಲಿಸಲು ಸರ್ಕಾರದಿಂದ ಅವಕಾಶ
  • ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆ ಮಾಡಲು ಸೂಚನೆ
  • ಮಹಿಳೆ ಅಥವಾ ಆಕೆ ಪತಿ ತೆರಿಗೆ ಪಾವತಿದಾರರು ಆಗಿರಬಾರದು
  • ಆದಾಯ ತೆರಿಗೆ ಪಾವತಿಸುವ ಕುಟುಂಬಕ್ಕಿಲ್ಲ 2,000 ರೂಪಾಯಿ
  • ಜಿಎಸ್​​ಟಿ ರಿಟರ್ನ್ ಸಲ್ಲಿಸುವ ಕುಟುಂಬಕ್ಕೂ ಯೋಜನೆ ಸಿಗಲ್ಲ
  • ಸೌಲಭ್ಯ ಪಡೆಯಲು ತಪ್ಪು ಮಾಹಿತಿ ನೀಡಿದರೆ ಕಠಿಣ ಕ್ರಮ
  • ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
  • ಮಹಿಳೆಯರ ‘ಶಕ್ತಿ’ ಗೊಂದಲಕ್ಕೆ ತೆರೆ ಎಳೆದ ಸರ್ಕಾರ
  • ವಿದ್ಯಾರ್ಥಿನಿಯರೂ ಸೇರಿ ಎಲ್ಲಾ ಮಹಿಳೆಯರಿಗೂ ‘ಶಕ್ತಿ’
  • ರಾಜ್ಯದೊಳಗಿನ ಪ್ರಯಾಣವಷ್ಟೇ ಮಹಿಳೆಯರಿಗೆ ಫ್ರೀ
  • ವಿವರವಾಗಿ ಮಾರ್ಗಸೂಚಿ ಹೊರಡಿಸಿರುವ ಸರ್ಕಾರ

‘ಶಕ್ತಿ’ಗೆ ಗೈಡ್​ಲೈನ್ಸ್ ಹೀಗಿದೆ..!

  • ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
  • ಸರ್ಕಾರದಿಂದ ‘ಶಕ್ತಿ’ ಯೋಜನೆಯ ಮಾರ್ಗಸೂಚಿ ಬಿಡುಗಡೆ
  • ವಿದ್ಯಾರ್ಥಿನಿಯರೂ ಸೇರಿ ಎಲ್ಲಾ ಮಹಿಳೆಯರಿಗೂ ‘ಶಕ್ತಿ’
  • ಲಿಂಗತ್ವ ಅಲ್ಪ ಸಂಖ್ಯಾತರಿಗೂ ಬಸ್​ಗಳಲ್ಲಿ ಉಚಿತ ಪ್ರಯಾಣ
  • ನಗರ, ಸಾಮಾನ್ಯ, ವೇಗದೂತ ಸಾರಿಗೆಗಳಲ್ಲಿ ಅವಕಾಶ
  • ಎಸಿ ಬಸ್, ಲಕ್ಷುರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಇರಲ್ಲ
  • ಜೂನ್ 11ರಿಂದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ
  • ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಇದು ಅನ್ವಯಿಸುತ್ತದೆ
  • ಮಹಿಳೆಯರ ಹೊರ ರಾಜ್ಯ ಪ್ರಯಾಣಕ್ಕೆ ಉಚಿತ ಇರುವುದಿಲ್ಲ
  • ರಾಜಹಂಸ, ನಾನ್ ಎಸಿ ಸ್ಲೀಪರ್, ವಜ್ರ, ವಾಯುವಜ್ರ, ಐರಾವತ
  • ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ
  • ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್​ಗಳು
  • ಇ.ವಿ. ಪವರ್ ಪ್ಲಸ್​ಗೆ (ಎಸಿ ಬಸ್​ಗಳು) ಇದು ಅನ್ವಯಿಸುವುದಿಲ್ಲ
  • ಬಿಎಂಟಿಸಿ ಹೊರತು ಎಲ್ಲಾ ಸಾರಿಗೆಯಲ್ಲಿ ಪುರುಷರಿಗೆ ಆಸನ ಮೀಸಲು
  • ಶೇಕಡ 50ರಷ್ಟು ಆಸನಗಳನ್ನ ಪುರುಷರಿಗೆ ಮೀಸಲಿಡಬೇಕು
  • ಈ ಯೋಜನೆಯಡಿ ತಗಲುವ ವೆಚ್ಚವನ್ನ ಸರ್ಕಾರವೇ ಭರಿಸುತ್ತದೆ
  • ಎಲ್ಲಾ ಮಹಿಳೆಯರಿಗೂ ‘ಶಕ್ತಿ’ ಸ್ಮಾರ್ಟ್ ಕಾರ್ಡ್ ವಿತರಣೆ ಆಗುತ್ತದೆ
  • ಅರ್ಜಿ ಪಡೆದು ಮುಂದಿನ 3 ತಿಂಗಳಲ್ಲಿ ಕಾರ್ಡ್ ವಿತರಣೆ ಮಾಡಬೇಕು
  • ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೂ ಸರ್ಕಾರಿ ಗುರುತಿನ ಚೀಟಿ ಬಳಕೆ
  • ಶೂನ್ಯ ಟಿಕೆಟ್ ವಿತರಿಸುವ ಮುನ್ನ ಗುರುತಿನ ಚೀಟಿ ಪರಿಶೀಲಿಸಬೇಕು

ಯಾಱರಿಗೆ ಯುವನಿಧಿ

  • ಪದವೀಧರರು ಹಾಗೂ ಡಿಪ್ಲೊಮಾ ಪದವೀಧರರಿಗೆ ಯುವನಿಧಿ
  • ಪದವೀಧರರಿಗೆ ತಿಂಗಳಿಗೆ ₹3,000, ಡಿಪ್ಲೊಮಾದಾರರಿಗೆ ₹1,500
  • 24 ತಿಂಗಳ ಅವಧಿಗೆ ಯುವನಿಧಿ ಗ್ಯಾರೆಂಟಿಯಡಿ ಭತ್ಯೆ ನೀಡಿಕೆ
  • ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು
  • ಪದವಿ, ಡಿಪ್ಲೊಮಾವನ್ನ 2023ರ ವರ್ಷದಲ್ಲಿ ಪೂರೈಸಿರಬೇಕು
  • ಶಿಕ್ಷಣ ಪೂರೈಸಿ 6 ತಿಂಗಳ ವರೆಗೆ ಉದ್ಯೋಗ ಸಿಗದಿದ್ದರೆ ಭತ್ಯೆ
  • ಕನ್ನಡಿಗರು ಮಾತ್ರ ಯುವನಿಧಿ ಗ್ಯಾರೆಂಟಿ ಯೋಜನೆಗೆ ಅರ್ಹರು
  • ಪದವಿ ಪೂರ್ಣಗೊಂಡ 6 ತಿಂಗಳ ಬಳಿಕ ಅರ್ಜಿ ಸಲ್ಲಿಸಬಹುದು
  • 2 ವರ್ಷದೊಳಗೆ ಉದ್ಯೋಗ ಸಿಕ್ಕಲ್ಲಿ ಭತ್ಯೆ ಪಾವತಿ ಸ್ಥಗಿತವಾಗುತ್ತೆ
  • ಉದ್ಯೋಗದ ಬಗ್ಗೆ ತಪ್ಪು ಮಾಹಿತಿ ನೀಡಿದ್ರೆ, ಮಾಹಿತಿ ನೀಡದಿದ್ರೆ ದಂಡ
  • ಪದವಿ, ಡಿಪ್ಲೊಮಾ ಬಳಿಕ ಉನ್ನತ ವ್ಯಾಸಂಗ ಮಾಡ್ತಿದ್ರೆ ಭತ್ಯೆ ಇರಲ್ಲ
  • ಅಪ್ರೆಂಟಿಸ್ ವೇತನ ಪಡೆಯುತ್ತಿದ್ದರೂ ಯುವ ನಿಧಿ ಭತ್ಯೆ ಇರುವುದಿಲ್ಲ
  • ಸರ್ಕಾರಿ, ಖಾಸಗಿ ವಲಯದಲ್ಲಿ ಉದ್ಯೋಗ ಪಡೆದವರಿಗೆ ಭತ್ಯೆ ಇಲ್ಲ
  • ಸ್ವಯಂ ಉದ್ಯೋಗ ಯೋಜನೆಯಡಿ ಸಾಲ ಪಡೆದಿದ್ದರೆ ಭತ್ಯೆ ಸಿಗಲ್ಲ

ಅನ್ನಭಾಗ್ಯ ಯೋಜನೆ ಯಾರಿಗೆ..?

  • ಬಿಪಿಎಲ್​​, ಅಂತ್ಯೋದಯ ಕಾರ್ಡ್​ ಹೊಂದಿದವರಿಗೆ ಸ್ಕೀಮ್​​ ಅನ್ವಯ
  • ಅಂತ್ಯೋದಯ ಚೀಟಿ​ ಹೊಂದಿರೋ ಕುಟುಂಬಕ್ಕೆ 35 ಕೆಜಿ ಆಹಾರ ಧಾನ್ಯ
  • ಬಿಪಿಎಲ್​​ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಆಹಾರ ಧಾನ್ಯ ಲಭ್ಯ

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್​’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

Load More