ಉಡುಪಿಗೂ ರವಿಶಾಸ್ತ್ರಿಗೂ ಏನಿದೆ ನಂಟು? ವಿಶೇಷ ನಾಗ ದೇವರ ಪೂಜೆಯ ಟಾಪ್ 10 ಫೋಟೋ ಇಲ್ಲಿವೆ!

author-image
Veena Gangani
Updated On
ಉಡುಪಿಗೂ ರವಿಶಾಸ್ತ್ರಿಗೂ ಏನಿದೆ ನಂಟು? ವಿಶೇಷ ನಾಗ ದೇವರ ಪೂಜೆಯ ಟಾಪ್ 10 ಫೋಟೋ ಇಲ್ಲಿವೆ!
Advertisment
  • ತವರಿನ ನಾಗನನ್ನು ಅರಸಿಕೊಂಡು ಬಂದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ
  • 2007ರಿಂದ ಸತತ 13 ಬಾರಿ ನಾಗ ದರ್ಶನಕ್ಕೆ ಬರುತ್ತಿರೋ ರವಿಶಾಸ್ತ್ರಿ
  • ನಾಗದೇವರಿಗೆ ಪಂಚಾಮೃತ ಅಭಿಷೇಕ, ಪೂಜೆ, ನಾಗತಂಬಿಲ ಸೇವೆ

ಉಡುಪಿ: ಇಂದು ಕಾರ್ಕಳ ತಾಲೂಕಿನ ಎರ್ಲಪಾಡಿ ಕರ್ವಾಲು ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರು ಭೇಟಿ ನೀಡಿದ್ದಾರೆ.

publive-image

ಹೌದು, ಭಾರತ ತಂಡದ ಮಾಜಿ ಕ್ಯಾಪ್ಟನ್ ರವಿಶಾಸ್ತ್ರಿ ಹಿರಿಯರು ಕರ್ವಾಲು ಮೂಲದವರು.

publive-image

50 ವರ್ಷಗಳ ಹಿಂದೆ ರವಿ ಶಾಸ್ತ್ರಿ ಹಿರಿಯರು ಎರ್ಲಪಾಡಿ ತೊರೆದಿದ್ದರು. ಸಂತಾನ ಇಲ್ಲದೆ ಕೊರಗಿದ್ದ ರವಿಶಾಸ್ತ್ರಿ ದಂಪತಿಗಳು ದಶಕಗಳ ಹಿಂದೆ ಎರ್ಲಪಾಡಿಗೆ ಭೇಟಿ ನೀಡಿದ್ದರು.

publive-image

ಆಗ ನಾಗನ ಸೇವೆ ಮಾಡಿದ ನಂತರ ರವಿ ಶಾಸ್ತ್ರಿ ಹೆಣ್ಣು ಮಗುವಿನ ತಂದೆಯಾದರು.

publive-image

ಆ ಬಳಿಕ ನಿರಂತರವಾಗಿ ಎರ್ಲಪಾಡಿಗೆ ಭೇಟಿ ನೀಡುತ್ತಿದ್ದಾರೆ ರವಿಶಾಸ್ತ್ರಿ.

ಇದನ್ನೂ ಓದಿ:ರಾಜ್ಯ ಯುವ ಕಾಂಗ್ರೆಸ್​ ಅಧ್ಯಕ್ಷರಾಗಿ ಮಂಜುನಾಥ್ ಪದಗ್ರಹಣ.. ಶಿಷ್ಯನಿಗೆ ಅಧಿಕಾರ ನೀಡಿ ಬೀಗಿದ ಡಿಕೆಶಿ

publive-image

2007ರಿಂದ ಸತತ 13 ಬಾರಿ ನಾಗ ದರ್ಶನಕ್ಕೆ ರವಿಶಾಸ್ತ್ರಿ ಅವರು ಬಂದಿದ್ದಾರೆ.

publive-image

ಮೂಲ ನಾಗದೇವರಿಗೆ ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ, ಕಲ್ಪೋಕ್ತ ಪೂಜೆ, ನಾಗತಂಬಿಲ ಸೇವೆ ಮಾಡಿದ್ದಾರೆ.

publive-image

14 ವರ್ಷಗಳ ಹಿಂದೆ ಪತ್ನಿ ಸಮೇತ ಕ್ಷೇತ್ರಕ್ಕೆ ಭೇಟಿ ನೀಡಿದ್ದ ರವಿಶಾಸ್ತ್ರಿ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.

publive-image

ಅಂದಿನಿಂದ ಇಂದಿನವರೆಗೆ ರವಿಶಾಸ್ತ್ರಿ ಪ್ರತಿವರ್ಷ ಒಂದೆರಡು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment