newsfirstkannada.com

ಮಾಜಿ IAS​​ ಅಧಿಕಾರಿ ಕೆ ಶಿವರಾಂ ಪತ್ನಿ ಇಂದು ಕಾಂಗ್ರೆಸ್​ಗೆ ಸೇರ್ಪಡೆ

Share :

Published April 8, 2024 at 10:20am

    ವಾಣಿ ಕೆ.ಶಿವರಾಂ ಮಾಜಿ ಐಎಎಸ್​​ ಅಧಿಕಾರಿ ದಿವಂಗತ ಕೆ ಶಿವರಾಂ ಅವರ ಪತ್ನಿ

    ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್​​ಗೆ ಸೇರುತ್ತಿದ್ದಾರೆ ವಾಣಿ ಶಿವರಾಂ

    ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್​ ಕೈ ಹಿಡಿಯಲಿದ್ದಾರೆ ವಾಣಿ ಶಿವರಾಂ

ಮಾಜಿ ಐಎಎಸ್​​ ಅಧಿಕಾರಿ ದಿವಂಗತ ಕೆ ಶಿವರಾಂ ಅವರ ಪತ್ನಿ ವಾಣಿ ಕೆ.ಶಿವರಾಂ ಇಂದು ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ. ಸಂಜೆ 4 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಸೇರ್ಪಡೆಯಾಗಲಿದ್ದಾರೆ.

ಇತ್ತೀಚೆಗೆ ಮಾಜಿ ಐಎಎಸ್ ಅಧಿಕಾರಿ ಶಿವರಾಂ ನಿಧನರಾದರು. ಅಸೌಖ್ಯದಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದರು. ಇವರ ಅಗಲಿಕೆ ನಂತರ ಪತ್ನಿ ವಾಣಿ ಶಿವರಾಂ ರಾಜಕೀಯ ಪಕ್ಷ ಸೇರುವ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದರು. ಜನಸೇವೆ ಮಾಡುವ ಬಗ್ಗೆ ಅಭಿಪ್ರಾಯ ತಿಳಿಸಿದ್ದರು. ಅದರಂತೆಯೇ ಇಂದು ವಾಣಿ ಕೆ.ಶಿವರಾಂ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್​ ಸೇರ್ಪಡೆಗೊಳ್ಳಲಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ವಾಣಿ ಶಿವರಾಂ ಕಾಂಗ್ರೆಸ್​ ಕೈ ಹಿಡಿಯಲಿದ್ದಾರೆ.

ಇದನ್ನೂ ಓದಿ: ನೀರಿಲ್ಲದೇ ರೋಧಿಸುತ್ತಿದೆ ತುಂಗಭದ್ರಾ ಒಡಲು, ಅವಳಿ ನಗರದಲ್ಲಿ ಹನಿಹನಿ ನೀರಿಗೂ ಹರಹರ..!

ದಿವಂಗತ ಶಿವರಾಂರವರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಇದೀಗ ಶಿವರಾಂ ಪತ್ನಿ ವಾಣಿ ಶಿವರಾಂ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಜನ ಸೇವೆ ಮಾಡಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಜಿ IAS​​ ಅಧಿಕಾರಿ ಕೆ ಶಿವರಾಂ ಪತ್ನಿ ಇಂದು ಕಾಂಗ್ರೆಸ್​ಗೆ ಸೇರ್ಪಡೆ

https://newsfirstlive.com/wp-content/uploads/2024/03/vani-Shivaram.jpg

    ವಾಣಿ ಕೆ.ಶಿವರಾಂ ಮಾಜಿ ಐಎಎಸ್​​ ಅಧಿಕಾರಿ ದಿವಂಗತ ಕೆ ಶಿವರಾಂ ಅವರ ಪತ್ನಿ

    ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್​​ಗೆ ಸೇರುತ್ತಿದ್ದಾರೆ ವಾಣಿ ಶಿವರಾಂ

    ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್​ ಕೈ ಹಿಡಿಯಲಿದ್ದಾರೆ ವಾಣಿ ಶಿವರಾಂ

ಮಾಜಿ ಐಎಎಸ್​​ ಅಧಿಕಾರಿ ದಿವಂಗತ ಕೆ ಶಿವರಾಂ ಅವರ ಪತ್ನಿ ವಾಣಿ ಕೆ.ಶಿವರಾಂ ಇಂದು ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ. ಸಂಜೆ 4 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಸೇರ್ಪಡೆಯಾಗಲಿದ್ದಾರೆ.

ಇತ್ತೀಚೆಗೆ ಮಾಜಿ ಐಎಎಸ್ ಅಧಿಕಾರಿ ಶಿವರಾಂ ನಿಧನರಾದರು. ಅಸೌಖ್ಯದಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದರು. ಇವರ ಅಗಲಿಕೆ ನಂತರ ಪತ್ನಿ ವಾಣಿ ಶಿವರಾಂ ರಾಜಕೀಯ ಪಕ್ಷ ಸೇರುವ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದರು. ಜನಸೇವೆ ಮಾಡುವ ಬಗ್ಗೆ ಅಭಿಪ್ರಾಯ ತಿಳಿಸಿದ್ದರು. ಅದರಂತೆಯೇ ಇಂದು ವಾಣಿ ಕೆ.ಶಿವರಾಂ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್​ ಸೇರ್ಪಡೆಗೊಳ್ಳಲಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ವಾಣಿ ಶಿವರಾಂ ಕಾಂಗ್ರೆಸ್​ ಕೈ ಹಿಡಿಯಲಿದ್ದಾರೆ.

ಇದನ್ನೂ ಓದಿ: ನೀರಿಲ್ಲದೇ ರೋಧಿಸುತ್ತಿದೆ ತುಂಗಭದ್ರಾ ಒಡಲು, ಅವಳಿ ನಗರದಲ್ಲಿ ಹನಿಹನಿ ನೀರಿಗೂ ಹರಹರ..!

ದಿವಂಗತ ಶಿವರಾಂರವರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಇದೀಗ ಶಿವರಾಂ ಪತ್ನಿ ವಾಣಿ ಶಿವರಾಂ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಜನ ಸೇವೆ ಮಾಡಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More