ಇಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ
ಪಾಕ್ ಈ ಮಾಜಿ ಕ್ರಿಕೆಟಿಗ ಅಪ್ಪಟ ರಾಮಭಕ್ತ ಅಂದ್ರೆ ನಂಬ್ತೀರಾ
ರಾಮ ಮಂದಿರದ ಬಗ್ಗೆ ಆಗಾಗ ಪೋಸ್ಟ್ ಹಂಚುತ್ತಿದ್ದ ಪಾಕ್ ಮಾಜಿ ಕ್ರಿಕೆಟಿಗ
ವಿಶ್ವದೆಲ್ಲೆಡೆ ಜನರು ಇಂದು ಭಾರತದತ್ತ ಕಣ್ಣು ಹಾಯಿಸಿದ್ದಾರೆ. ಅಯೋಧ್ಯೆ ಶ್ರೀರಾಮ ಚಂದ್ರನ ಪ್ರಾಣಪ್ರತಿಷ್ಠೆಗಾಗಿ ಎದುರು ನೊಡುತ್ತಿದ್ದಾರೆ. ಅಷ್ಟೇ ಏಕೆ ವಿದೇಶಿಗರು ಕೂಡ ಶ್ರೀರಾಮನನ್ನು ಕೊಂಡಾಡುತ್ತಿದ್ದಾರೆ. ಅದಕ್ಕೆ ಬೆಸ್ಟ್ ಉದಾಹರಣೆ ಎಂದರೆ ಪಾಕ್ ಮಾಜಿ ಕ್ರಿಕೆಟಿಗರೊಬ್ಬರು ತಮ್ಮ ಬಾಯಾರೆ ‘ಜೈ ಶ್ರೀರಾಮ್’ ಎಂಬ ಮೂಲಕ ತಾನು ರಾಮಭಕ್ತ ಎಂದು ಹೇಳಿಕೊಂಡೇ ಬಂದಿದ್ದಾರೆ.
ಡ್ಯಾನಿಶ್ ಕನೇರಿಯಾ. ಪಾಕ್ ಮಾಜಿ ಹಿಂದೂ ಕ್ರಿಕೆಟಿಗ. ಇವರು ಸೋಮವಾರದಂದು ಸಾಮಾಜಿಕ ಜಾಲತಾಣದಲ್ಲಿ ಅಯೋಧ್ಯೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋಗೆ ‘ಜೈ ಶ್ರೀರಾಮ್’ ಎಂದು ಬರೆದುಕೊಂಡಿದ್ದಾರೆ.
Jai Shree Ram 🙏🙏❤️❤️ pic.twitter.com/vcowGg8fYj
— Danish Kaneria (@DanishKaneria61) January 22, 2024
ಇವಿಷ್ಟು ಮಾತ್ರವಲ್ಲ, ಡ್ಯಾನಿಶ್ ಅಯೋಧ್ಯೆ ಬಗ್ಗೆ ಅನೇಕ ಪೋಸ್ಟ್ ಹಂಚಿಕೊಂಡೇ ಬಂದಿದ್ದಾರೆ. ರಾಮಮಂದಿರ ನಿರ್ಮಾಣ ಕಾರ್ಯದಿಂದ ಹಿಡಿದು, ರಾಮಲಲ್ಲಾ ಮೂರ್ತಿಯ ತನಕ ಪೋಸ್ಟ್ ಹಂಚುತ್ತಾ ಬಂದಿದ್ದಾರೆ.
Once a temple, always a temple. pic.twitter.com/xQhOzDgPW5
— Danish Kaneria (@DanishKaneria61) January 5, 2024
मेरे रामलला विराजमान हो गए 😍 pic.twitter.com/mZX1jpLlT9
— Danish Kaneria (@DanishKaneria61) January 19, 2024
ಪಾಕ್ ಮಾಜಿ ಆಟಗಾರ ಮಾತ್ರವಲ್ಲ, ಅನೇಕ ವಿದೇಶಿ ಕ್ರಿಕೆಟಿಗರು ಸಹ ಸಂದೇಶ ಕಳುಹಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಕೂಡ ಪೋಸ್ಟ್ ಮಾಡಿದ್ದು, ಇಂದು ಜನವರಿ 22, 2024. ಮರ್ಯಾದಾ ಪುರುಷೋತ್ತಮ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಇತಿಹಾಸ ಸೃಷ್ಟಿಸಲಿದೆ ಎಂದು ಬರೆದುಕೊಂಡಿದ್ದಾರೆ.
Looking forward to the opening of the Ram Mandir in Ayodhya. May it bring peace and enlightenment to one and all. 🙏 @MaheshIFS pic.twitter.com/P8TGT8tteX
— Keshav Maharaj (@keshavmaharaj16) January 21, 2024
Pure Bliss and Blessed to be part of this divine occasion 🙏🏽 #RamMandirAyodhya #JaiShriRamJi pic.twitter.com/sbJ8gyjzYk
— Anil Kumble (@anilkumble1074) January 22, 2024
ಇದಲ್ಲದೆ ಇಂದು ಅಯೋಧ್ಯೆಯಲ್ಲಿ ನಡೆಯುವ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಕಣ್ತುಂಬಿಕೊಳ್ಳಲು ಅನೇಕ ಭಾರತೀಯ ಕ್ರಿಕೆಟಿಗರಿಗೆ ಆಹ್ವಾನ ನೀಡಲಾಗಿದೆ. ಇದರಲ್ಲಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ ಅಯೋಧ್ಯೆಗೆ ಆಗಮಿಸಿದ್ದಾರೆ. ಹರ್ಭಜನ್ ಸಿಂಗ್ ಖಂಡಿತಾ ಅಯೋಧ್ಯೆಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ
ಪಾಕ್ ಈ ಮಾಜಿ ಕ್ರಿಕೆಟಿಗ ಅಪ್ಪಟ ರಾಮಭಕ್ತ ಅಂದ್ರೆ ನಂಬ್ತೀರಾ
ರಾಮ ಮಂದಿರದ ಬಗ್ಗೆ ಆಗಾಗ ಪೋಸ್ಟ್ ಹಂಚುತ್ತಿದ್ದ ಪಾಕ್ ಮಾಜಿ ಕ್ರಿಕೆಟಿಗ
ವಿಶ್ವದೆಲ್ಲೆಡೆ ಜನರು ಇಂದು ಭಾರತದತ್ತ ಕಣ್ಣು ಹಾಯಿಸಿದ್ದಾರೆ. ಅಯೋಧ್ಯೆ ಶ್ರೀರಾಮ ಚಂದ್ರನ ಪ್ರಾಣಪ್ರತಿಷ್ಠೆಗಾಗಿ ಎದುರು ನೊಡುತ್ತಿದ್ದಾರೆ. ಅಷ್ಟೇ ಏಕೆ ವಿದೇಶಿಗರು ಕೂಡ ಶ್ರೀರಾಮನನ್ನು ಕೊಂಡಾಡುತ್ತಿದ್ದಾರೆ. ಅದಕ್ಕೆ ಬೆಸ್ಟ್ ಉದಾಹರಣೆ ಎಂದರೆ ಪಾಕ್ ಮಾಜಿ ಕ್ರಿಕೆಟಿಗರೊಬ್ಬರು ತಮ್ಮ ಬಾಯಾರೆ ‘ಜೈ ಶ್ರೀರಾಮ್’ ಎಂಬ ಮೂಲಕ ತಾನು ರಾಮಭಕ್ತ ಎಂದು ಹೇಳಿಕೊಂಡೇ ಬಂದಿದ್ದಾರೆ.
ಡ್ಯಾನಿಶ್ ಕನೇರಿಯಾ. ಪಾಕ್ ಮಾಜಿ ಹಿಂದೂ ಕ್ರಿಕೆಟಿಗ. ಇವರು ಸೋಮವಾರದಂದು ಸಾಮಾಜಿಕ ಜಾಲತಾಣದಲ್ಲಿ ಅಯೋಧ್ಯೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋಗೆ ‘ಜೈ ಶ್ರೀರಾಮ್’ ಎಂದು ಬರೆದುಕೊಂಡಿದ್ದಾರೆ.
Jai Shree Ram 🙏🙏❤️❤️ pic.twitter.com/vcowGg8fYj
— Danish Kaneria (@DanishKaneria61) January 22, 2024
ಇವಿಷ್ಟು ಮಾತ್ರವಲ್ಲ, ಡ್ಯಾನಿಶ್ ಅಯೋಧ್ಯೆ ಬಗ್ಗೆ ಅನೇಕ ಪೋಸ್ಟ್ ಹಂಚಿಕೊಂಡೇ ಬಂದಿದ್ದಾರೆ. ರಾಮಮಂದಿರ ನಿರ್ಮಾಣ ಕಾರ್ಯದಿಂದ ಹಿಡಿದು, ರಾಮಲಲ್ಲಾ ಮೂರ್ತಿಯ ತನಕ ಪೋಸ್ಟ್ ಹಂಚುತ್ತಾ ಬಂದಿದ್ದಾರೆ.
Once a temple, always a temple. pic.twitter.com/xQhOzDgPW5
— Danish Kaneria (@DanishKaneria61) January 5, 2024
मेरे रामलला विराजमान हो गए 😍 pic.twitter.com/mZX1jpLlT9
— Danish Kaneria (@DanishKaneria61) January 19, 2024
ಪಾಕ್ ಮಾಜಿ ಆಟಗಾರ ಮಾತ್ರವಲ್ಲ, ಅನೇಕ ವಿದೇಶಿ ಕ್ರಿಕೆಟಿಗರು ಸಹ ಸಂದೇಶ ಕಳುಹಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಕೂಡ ಪೋಸ್ಟ್ ಮಾಡಿದ್ದು, ಇಂದು ಜನವರಿ 22, 2024. ಮರ್ಯಾದಾ ಪುರುಷೋತ್ತಮ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಇತಿಹಾಸ ಸೃಷ್ಟಿಸಲಿದೆ ಎಂದು ಬರೆದುಕೊಂಡಿದ್ದಾರೆ.
Looking forward to the opening of the Ram Mandir in Ayodhya. May it bring peace and enlightenment to one and all. 🙏 @MaheshIFS pic.twitter.com/P8TGT8tteX
— Keshav Maharaj (@keshavmaharaj16) January 21, 2024
Pure Bliss and Blessed to be part of this divine occasion 🙏🏽 #RamMandirAyodhya #JaiShriRamJi pic.twitter.com/sbJ8gyjzYk
— Anil Kumble (@anilkumble1074) January 22, 2024
ಇದಲ್ಲದೆ ಇಂದು ಅಯೋಧ್ಯೆಯಲ್ಲಿ ನಡೆಯುವ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಕಣ್ತುಂಬಿಕೊಳ್ಳಲು ಅನೇಕ ಭಾರತೀಯ ಕ್ರಿಕೆಟಿಗರಿಗೆ ಆಹ್ವಾನ ನೀಡಲಾಗಿದೆ. ಇದರಲ್ಲಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ ಅಯೋಧ್ಯೆಗೆ ಆಗಮಿಸಿದ್ದಾರೆ. ಹರ್ಭಜನ್ ಸಿಂಗ್ ಖಂಡಿತಾ ಅಯೋಧ್ಯೆಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ